Skip to main content

Full text of "ಕುರುಡು ಚಕ್ರ"

See other formats


TIGHT BINDING BOOK 


UNIVERSAL 
LIBRARY 
ಲಾ 


೦ಟ_20034 


೬೬'1೬೮1] 
IVSHAINN 


UP—555—13-7-71—4,000. 


OSMANIA UNIVERSITY LIBRARY 


aN. 335) is No, 1( he 4 1 


be returned on or before the date last marked below. 


ಸೇವ ನಮಿರಾಜಮಲ್ಲ 





(ತಾಜ್‌ಮಹಲ್‌. ಸಲಿ ಹ 9 
ಹೋಟೆಲ್‌ ಬಿಲ್ಲಿಂಗ್ಸ್‌) 


ಪ್ರಥಮ ಮದ್ರಣ: 
ಸೆಪ್ಟಂಬರ್‌ ೧೯೫೪ 


(4662. 


ಎಲ್ಲಾ ಹಕ್ಕುಗಳು ಲೇಖಕರವು. 





ಸ 


ಸೇನ ನಮಿರಾಜಮಲ್ಲ ಮಂಗಳೂ ಹತು 
ರಿನ ಬಳಿಯ ಹಳ್ಳಿಯೊಂದರಲ್ಲಿ ಮೂ ಣ್‌ 
ವತ್ತು ವರ್ಷಗಳ ಹಿಂದೆ ಜನಿಸಿದರು. 
ಪುತ್ತೌರು, ಮುಂಗಳೂರು ಮತ್ತು 
ಮದ್‌ ಸುಗಳಲ್ಲಿ ಅವರ ವಿದ್ಯಾಭ್ಯಾ ಸ 
ನಡೆಯ ಮದ್ರಾ ಸು ವಿಶ್ವ ವದೆ ಲಯ 
ಪೆ ವಂ. ಎ. ಮತ್ತು ಬಿ. "ಎಲ್‌. ಪದ 
ಏಗಳನ್ನು ಪಡೆದಿದ್ದ ರೆ, ಮುಖ ಚಿತೆ 
ಹತು" ವರ್ಷಗಳದ ಅವರ ಬರಹ ವೀನಸ್‌ ಆರ್ಟ್ಸ್‌ 
ಗಳು ಕನ್ನ ಡೆ ಪತ್ರಿಕೆಗಳಲ್ಲಿ ಪ್ರ ಪ್ರಕಟನಾ" 
ಗುತ್ತಿವೆ. “ಅಲ್ಲದೆ ಅವರ ಒಂದು ಕಥಾ 
ಸಂಕೆಲನವೂ ಐದು ಕಾದೆಂಬರಿಗಳೂ 
ಈ ತನಕ ಬೆಳಕಿಗೆ ಬಂದಿನೆ. 
ಮಲ್ಲರು ಪತ್ರಿ ಕೋದ್ದ ಮ ಅನುಭವ 
ವನ್ನು ಸ್ವಲ್ಪ ಸಂಸದ್ದಾ' ಟ್ಛ ಸುಮಾರು ರಕ್ಸಾಸತ್ರ : 
ಎರಡು ಸರ್ನಕಾಲ ವರದ್ರಾಸಿನ್‌ ಲಿಬ ರಾಮಕ್ಕ ಹ ನ ಪ್ರೆಸ ಸ್‌ 
ಕೇಟಿರ್‌ ಮತ್ತು ಬೊಂಬಾಯಿಯ 
"ಟವರ್ಸ್‌ ಆಫ್‌ ಸಂಡಿಯಾ” ಇಂಗ್ಲೀ 
ಷು ಡೈ ನಿಕಗಳ ಸಂಪಾದಕ ಮಂಡಲಿ 
ಯಲ್ಲಿಚ್ಚರ ರು. ಸ್ವಲ್ಪ ಸಮಯ ಮದ್ರಾ 
ಸು ಸರ್ಕಾರದ” ಸಮಾಚಾರ ಇಲ್‌ಸೆ 
ಯಲ್ಲಿ ಪ್ರಚಾರ ಸಹಾಯಕರಾಗಿಯೂ ಮುದ್ರಣ: 
ದುಡಿದಶ್ಚಾಕೆ. ಸದ್ದ್ಧ ಅವರು ಮಂಗ 
ಳೂರಲ್ಲಿ ಕೀಲ PR ತ್ತಿಗೆ ಕಾಲಿಟ್ಟ ಶ್ರೀ ಲಲಿತ ಪ್ರಿಂಟಿಂಗ್‌ ವರ್ಕ್ಸ್‌ 
ದ್ದಾರೆ.” 'ಅಕ್ಟೀಪೇಟೆ, ಬೆಂಗಳೂರು ೨ 


Sl 





೧ 


ಮೆ ನಿಂತು ಅರ್ಧ ಗಂಟಿ ಕಳೆದಿದ್ದರೂ ನಾರಾಯಣ ಬಿಡಿಸಿದ 
ಕೊಡೆಯನ್ನು ಮಡಚಿರಲಿಲ್ಲ. ಮುನ್ಸಿಪಾಲಿಟಿಯ ಕೊನೆಯ ದೀಪದ 
ಕಂಭವನ್ನು ದಾಟಿ ಮತ್ತೂ ಅವನಿಗೆ ಒಂದು ಮೈಲು ದೂರ ಹೋಗ 
ಬೇಕು ಅದೂ ಕಾಲುದಾರಿಯಲ್ಲಿ. ಒಂದು ಬದಿಯಲ್ಲಿ ಮುಳ್ಳಿನ 
ಬೇಲಿ. ಮತ್ತೊಂದು ಬದಿಯಲ್ಲಿ ಗದ್ದೆ. ಒಂದಿಷ್ಟು ಕಾಲನ್ನು ಆಚೆಗೆ 
ಇಟ್ಟರೆ ದಾರಿಯ ಅಂಚಿನ ಮಣ್ಣು ಕುಸಿಯುವುದು. ಅವನ ಇಡಿ! 
ಮ್ಳ ಆಗ ತೂಕ ತಸ್ಪಿ ಅತ್ತಿತ್ತ ವಾಲುವುದು. ಆಗ ಕ್ಸೈ ಸ್ವಲ್ಪ ಅಲ್ಲಾಡಿ 
ದರೆ ಕೊಡೆಯ ವಸ್ತ್ರ ಬಿದಿರಿನ ಮುಳ್ಳು ಬೇಲಿಗೆ ಸಿಗುವುದು. ಬಾಯಿ 
ಯಲ್ಲೇನೋ ಬೀಡಿಯ ತುಣುಕು ಬೆಳಕು ಇತ್ತು. ಆದರೆ ದಾರಿ ನಡೆ 
ಯಲು ಬೇಕಾಗುವಷ್ಟು ಅವನಿಗೆ ಅದು ಬೆಳತನ್ನೀಯನು. ಬೆಂಕಿ 
ಕಡ್ಡಿ ಯನ್ನು ಗೀರುವಸ್ಟು ಸಹನೆ ಅವರಿಗಿಲ್ಲ. ಅವನು ನಡೆಯುತ್ತಿದ್ದ 
ಸಪ್ಪಳಕ್ಕೆ ಬದಿಯಲ್ಲಿದ್ದ ಕಪ್ಪೆಗಳು ಅನನ ಕಾಲ ಮೇಲೆಯೂ 
ಒಮ್ಮೊಮ್ಮೆ ಗಾಬರಿಯಲ್ಲಿ ಹಾರುತ್ತಿದ್ದುವು. ಒಂದು ಕಡೆ ಒಂದು 
ಹಾವು ಅವನ ಕಾಲಿನ ಮೇಲಿನಿಂದಲೇ ಸರಿಯಿತು. ಆದೆರೂ ಅವನಿಗೆ 
ಹೆದಂಕೆಯಾಗಲಿಲ್ಲ. ಸ್ವಲ್ಪ ಮುಂದೆ ಹೋಗುವಾಗ ಅವನ ಮನೆಯ 
ಕಿಟಿಕಿಯಿಂದ ಬೆಳಕು ಕಂಡಿತು. ಇನ್ನೇನು, ಇದರಿಂದ ಪಾರಾಡೆನೆಂದು 
ವಿಮೋಚನೆಯ ಉತ್ಸಾಹವನ್ನು ತಾಳಿ ಅನನು ಮುಂದೆ ಇಟ್ಟ ಹೆಜ್ಜೆ 
ದಾರಿಯ ಅಂಚಿಗಾಯಿತು. ಆಗ ಕಾಲಿನಲ್ಲಿದ್ದ ರಬ್ಬರಿನ ಬೂಟ್ಸು ಫಕ್ಕನೆ 
ಸಡಿಲಿ ಜಾರಿತು. ಅವನು ಪುನಃ ಕೆಟ್ಟಗೆ ನಿಲ್ಲಲು ಯತ್ನಿಸುತ್ತಿದ್ದಂತೆಯೆಃ 
ಎರಡು ಆಳು ಕೆಳಗಿದ್ದ ಗದ್ದೆಗೆ ಬಿದ್ದು ಬಿಟ್ಟಿ. ಮೈಯ್ಯೆಲ್ಲ ಕೆಸರಿನಲ್ಲಿ 
ಒದ್ದೆಯಾಯಿತು. ಕಣ್ಣು, ಮೂಗುಗಳೊಳಗೂ ಕೆಸಂನ ನೀರು. 


೧೦ ಸೇವ ನಮಿರಾಜಮಲ್ಲ 


ಹೊಕ್ಕಿತು. ಅವನಿಗೆ ಅಲ್ಲಿಂದ ಏಳಲೂ ಕೂಡಾ ಬಹಳ ಕಷ್ಟವಾಯಿತು. 
ಸೊಂಟವು ಕೆಸರು ಮಣ್ಣಿ ನಲ್ಲಿ ಹೊತುಹೋದಂತಾಗಿತ್ಮು. ಕಾಲನ್ನು 
ನೆಲಕ್ಕೆ ಊರಿ ಏಳುವಾಗ ಕಾಲು ಜಾರುವುದು. ಕೈಯನ್ನು ಊರಿ ಏಳು 
ವಾಗ ಕಾಲು ಜಾರುವುದು. ಹೇಗೋ ಅವನು ಹೊರಳಾಡಿ ಹೊರಳಾಡಿ 
ಮತ್ತೆ ಎದ್ದುನಿಂತು ಕಿಸೆಗೆ ಕ್ಳೃ ಹಾಕಿದ. ಬೆಂಕಿಕಡ್ಡಿಯ ಪೊಟ್ಟಣ 
ಎಲ್ಲೋ ಬಿದ್ದುಹೋಗಿತ್ತು. ಹಣವ ಚೀಲ ಸಂಪೂರ್ಣವಾಗಿ ಒದ್ದೆ 
ಯಾಗಿತ್ತು. ಬೀಡಿಯ ಕಟ್ಟಿ ನೊಡನೆ ಕೆಸರುಮಣ್ಣು ಬೆರೆತಿತ್ತು. 
ಮತ್ತೆ ಮೆಲ್ಲನೆ ಕೆಸರಿನಲ್ಲಿ ಅಂದಾಜಿಗೆ ಕಾಲು ಹುಕುತ್ತ ಕಟ್ಟ ಹುಣಿಯ 
ಬದಿಗೆ ಬಂದು ಅದನ್ನೇರಲು ಯತ್ನಿಸಿದ, ಅದರೆ ಮೇಲಿನಿಂದೆ ಅವನಿಗೆ 
ಒಡಿಯಲಿಕ್ಕೆ ಏನೂ ಸಿಗಲಿಲ್ಲ. ಹಸಿ ಮಣ್ಣಿಗೆ ಕ್ಸ ಹಾಕಿದರೆ ಅದು 
ಕೈಯಲ್ಲೇ ಬರುತ್ತಿತ್ತು. ಕೊನೆಗೆ ಗದ್ದೆಯಿಂದ ಮೇಲೇರಿ ಹೋಗುವ 
ಮೆಟ್ಟಿ ಲನ್ನು ಕತ್ತಲೆಯಲ್ಲೇ ಹುಡುಕಾಡತೊಡಗಿದ. ಅದನ್ನು ಹುಡು 
ಕುವ ಆತುರದಲ್ಲಿ ಪುನಃ ನಾಲ್ಕೈದು ಬಾರಿ ಕೆಸರಿನಲ್ಲಿ .ನಿಡವಿ ಬಿದ್ದ. 
ಆಗ ತನ್ನ ಬಿಲ್ಲೆಯಿದೆಯೇ ಎಂದು ತಿಸೆಗೆ ಕ್ಸ ಹಾಕಿ ನೊಃಡಿದ. ಅದು 
ಎಲ್ಲೋ ಬಿದ್ದುಹೋಗಿತ್ತು. ಅವನ ಕಳವಳ ಆಗ ಇಮ್ಮಡಿಯಾಯಿತು. 
ಲೈಸನ್ಸ್‌ ಪುಸ್ತಕವನ್ನು ಮುಟ್ಟಿ ನೋಡಿದ. ಅದು ಇನ್ನೂ ಜೇಬಿನಲ್ಲೇ 
ಇತ್ತಾದರೂ ಸಂಪೂರ್ಣ ಒದ್ದೆಯಾಗಿತ್ತು. ಗದ್ದೆಯಲ್ಲಿ ಒಂದಿಷು 
ಬೆಳಕೂ ಕಾಣುತ್ತಿದ್ದಿಲ್ಲ. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಕರಿಮೋಡದ 
ಅಂಚಿನಲ್ಲಿದ್ದ ಬಿಳಿಯ ರೇಖೆ ನೀರಿನ ಮೇಲೆ ಪ್ರತಿಬಿಂಬಿಸುತ್ತಿದ್ದುದು 
ಕಾಣುತ್ತಿತ್ತು. ಮನೆಯವರನ್ನು ಕರೆಯೋಣವೆಂದರೆ ಅವರಿಗೆ ನಾಲಿ 
ಗೆಯೇ ಬಾರದು. ಆಗ ಅವಧಿಗೆ ಬೀಳುವಾಗ ಕೈಯಲ್ಲಿದ್ದ ಕೊಡೆಯ 
ನೆನಪಾಯಿತು. ಅದೂ ಗಡ್ಡೆಯಲ್ಲಿಜಿಯೆ, ಅಥವಾ ಮೇಲೆ ಉಳಿದಿದೆಯೇ 
ಎಂದು ಬಹೆಳೆ ಯೋಚಿಸಿದ. ಕೊನೆಗೆ ತಾನು ಕೆಳಗೆ ಜಾರಿ ಬೀಳುವಾಗ 
ಅದು ಮೇಲೆ ಮುಳ್ಳಿ ನಲ್ಲಿ ಸಿಕ್ಕಿಕೊಂಡು ಅಲ್ಲೇ ಉಳಿದಿರಬಹುದೆಂದು 
ಅವನಿಗೆ ಹೊಳೆಯಿತು. ಆದರೆ ಅವನಿಗೆ ಮೊದಲೇ ಆಯಾಸವಾಗಿತ್ತು: 
ಅದ್ದರಿಂದ ಮೊಣಕಾಲವರೆಗೆ ಮುಳುಗುವ ಆ ಕೆಸರಿನಲ್ಲಿ ಹೆಜ್ಜೆ ತೆಗೆಯು 
ವುಣಿಂದಕೆ ಸುಲಭದ ಕೆಲಸವಾಗಿರಲಿಲ್ಲ ಅವನಿಗೆ. ಆಡರೆ ಆಯಾಸ 


ಕುರುಡು ಚಕ್ರಗಳು ೧೧ 


ಪರಿಹಾರಕ್ಕೆಂದು ಅಲ್ಲಿ ಕುಳಿತುಕೊಳ್ಳೆಲೂ ಉಪಾಯವಿಲ್ಲ. ನಾಲು 
ಸುತ್ತಲೂ ಕೆಸರು. ನಿಂತುಕೊಂಡರೆ ಕಾಲು ನೋಯುತ್ತಿತ್ತು. ಆದರೂ 
ಅವನು ಬುಸುಗುಟ್ಟುತ್ತ ಮೆಲ್ಲ ಮೆಲ್ಲನೆ ಹೆಜ್ಜೆ ಹಾಕಲು ಯತ್ತಿ] ಸುತ್ತಿದ್ದ 

ಸ್ವಲ್ಪ Se ಯಾಕೋ ಲಾಟೀನುಗಳಿನ್ನು. ಹಿಡಿದು 
ಕೊಂಡು ಹೋಗುತ್ತಿರುವುದು ಕಂಡಿತು. ಆದರೆ ಅವರನ್ನು ಕರೆಯಲು 
ಅವನಿಗೆ ನಾಲಿಗೆ ಬಾರದು. ಲಾಟೀನಿನ ತುಣುಕು ಜಿಲ್ಲ ಅವರು 
ಯಾಕೆಂಬುದು ಅವನಿಗೆ ತಿಳಿಯದು, ಮತ್ತಿ ಅದರ ಬೆಳಕಾನರೂ 
ಅನನ ಮೇಲೆ ಬೀಳದು, ಅವನು ಆಗ ನಡೆಯುತ್ತಾ ಇರುತ್ತಿದ್ದರೆ 
ಅವರು ಚಳೆಪಳ ಸ ಸದ್ದನ್ನಾವೆ ದೆರೂ ಕೇಳಿ ಅವನನ್ನು ತೆಂಡುಹಿಡಿಯಬಹು 
ದಿತ್ತು. ಆದರೆ ಅವನು ನಿಂತಲ್ಲಿಂದ ಕದಲಲಿಲ್ಲ. ಎಂಗೆ ಅವರ ಗುರತು 
ಸಿಗದೆ ಏನನ್ನೂ ಮಾಡಲು ಸಾ ಧ್ಯವಿದ್ದಿಲ್ಲ. ಅವಕೇನೋ ಗಟ್ಟೀಯಾಗಿ 
ಮಾತಾಡುತ್ತಿದ್ದ ದ್ದ ರು, ನಗು ತ್ತಿದ್ದರು. 
ಮತ್ತೆ ಸ ಲ್ಪ ಸಮಯದಲ್ಲಿ ಯಾಕೋ ಒಬ್ಬ ರು ಬಾರ್ಚ್‌ ಕೈಟನ್ನು 
ಲ್ಲಿ ಸುತ ತೊಂಡು ಬರುತ್ತಿರುವುದು ಆವನಿಗೆ ಕಂಡಿತು. ಆ 
ಯನ್ನು ಅವನಿಗೆ ಕರೆಯುವ ಮನಸ್ಸಿರಲಿಲ್ಲ. ಆದರೆ ಆಗ ಅವನಿಗೆ 
ಕೆ ಜಾ ಕೆಮ್ಮು ಬಂತು. ಪ ಟಾರ್ಚಿನ ಬೆಳಕು 
ಸ ಮೇಲೆ ಬಿತ್ತು. ಅವನಿಗೆ ತುಂಬಾ ಕಳೆನಳೆವಾಯಿತು. ಅಲ್ಲಿಂದ 
ಒಮ್ಮೆಲೇ ಓಡಿಬಿಶೋಣವೆಂಡೆನ್ನಿ ಸಿತು ಅವನಿಗೆ. ಕಾಲಿನ ಗಂಟುಗಳಲ್ಲಿ 
ಮಾತ್ರ ಶಕ್ತಿಯಿರಲಿಲ್ಲ. ಸೊಂಟದ ಕೇಲು ನೋಯಿತ್ತಿತ್ತು. ಆದರೂ 
ಆ ತನ್ನ ಮುಖ ಮುಚ್ಚಿಕೊಂಡ. 

ಬಹುಶಃ ಆ ರೈಟು ಹಾಕದ ವ್ಯಕ್ತಿ ಗೊ ಅವನ ಗುರುತು ಸಿಕ್ಕಿ ರ 
ಲಿಕ್ಸಿಲ್ಲ. ಬಹುಶಃ £ ಅದಕ್ಕೆ ಅಲ್ಲಿ ಒಬ್ಬ ಮನುಷ್ಯ ನಿದ್ದು ನೆಂದೂ pe 
ಶ್ಥಲ್ಲ. ರಾತ್ರೆ ಗದ್ಜಿಯಲ್ಲಿ RT Wd ತಪ್ಪಿ ಸಿಕೊಂಡು 
ಇರುವುದು ಸ್ವಾಭಾವಿಕವಾಗಿತ್ತು. ಕೆಲವೊಮ್ಮೆ ನಾಯಿಗಳೂ ನೀನುಗ 
ಳನ್ನು ಹಿಡಿದು ತಿನ್ನಲಿಕ್ಕೆ ತಿರುಗಾಡುವುದೂ ಇತ್ತು." ಮತ್ತೆ ಮಳೆಗಾ 
ಬಲ್ಲಿ ಬೆಕ್ಕುಗಳಿಗಂತೂ ಗದ್ದೆ ಗಳಲ್ಲೇ ಕಪ್ಪೆ ಗಳಕೊ ON ಮೀನುಗಳನ್ನೋ 
ಹೊಂಚುಹಾಕಿ ಹಿಡಿದು ತಿನ್ನುವುಡೊಂಜೇ Pi ಆದುದರಿಂದ ಆ 


| 


6 Bcd 
3 Ld ತಿ 
ಸ್ತ: 36 


2 


೧೨ ಸೇವ ನನಿರಾಜಮಲ್ಲ 


ವ್ಯಕ್ತಿ ತನ್ನಷ್ಟ ಕೈ ಮುಂದರಿಯಿತು. ಆದಕೆ ನಾರಾಯಣನಿಗೆ ಅದರ 
ನಡಿಗೆ ಅಸ್ಪಷ್ಟವಾಗಿ ಅಲ್ಲಿಗೆ ಲೈ ಟನ ಬೆಳಕಿನಲ್ಲಿ ತೋರುತ್ತಿತ್ತು. ದಿಂ 
ಡಾದ ಎತ್ತರ PR ಆಳು ಅದು. ತಲೆಯಲ್ಲಿ ಒಂದು ಮುಂ 
ಡಾಸು ಇತ್ತು. ಸೊಂಟಕ್ಕೆ ಬಣ್ಣದ ಲುಂಗಿಯನ್ನು ಸುತ್ತಿಕೊಂಡಿತ್ತು. 
ಕಾಲಿನಲ್ಲಿದ್ದ ದಪ್ಪ ಚರ್ಮದ ಎಕ್ಟಡದ ಶಬ್ದ ಅವನಿಗೆ ಕಪ್ಪೆಗಳ ಮತ್ತು 
ಕ್ರಿಮಿಕೀಟಗಳ ಕೂಗಿನ ಮಧ್ಯದಲ್ಲೂ ಕೇಳುತ್ತಿತ್ತು. 

ಕೊನೆಗೆ ಅದು ಮಾಮುಬ್ಯಾರಿಯೆಂದು ನಾರಾಯಣನಿಗೆ ತಿಳಿ 


ಯಿತು. ಮೊದಲೇ ಗೊತ್ತಾ ಗುತ್ತಿ ದ್ದ ಕೆ ಅವನನ್ನು ಕಕೆದುಬಿಡಬಹುದಿ 
ತಂದು ಅವನಿಗೆ ತೋರಿತು. 


ಆಕಾಶ ಇನ್ನೊ ಕಪ್ಪಾ ನಗುತ್ತಿತ್ತು. ಮೋಡಗಳ ಮೇಲೆ ನೋಡ 
ಗಳು ಸರಿದು ನಿಲ್ಲುತ್ತಿ ನು. ge ಬೀಸುವ ಗಾಳಿಯೊಡನೆ ನೀರ 


ಹನಿಗಳು ಹಾರಾಡುತ್ತಿದ್ದವು. ಒಂದೆಡೆಯಿಂದ ಸಮುದ್ರದ ಘೋರ 
ಗರ್ಜನೆ ಕೇಳುವುದು. "ಮತ್ತೊ ಂದೆಡೆಯಿಂದ ಅಲ್ಲೇ ಕ್ಡೆ ಯಿಂದ 


ಕೆಳಗೆ ತೋಡಿನಲ್ಲಿ ನೀರು ಹೆರಿಯುತ್ತಿ ರುವ ಸದ್ದು ಕೇಳುವುದು. ಕಪ್ಪೆ 
ಗಳು ಒಂಜೇಸವರೆ ಕಟಿ ರಟಿನ್ನುತ್ತ `ಕೂಗುತ್ತಿ ವೆ” ಒಂದು (ಟಕ 
ಟೊರೊಲಿ ಎನ್ನುವಾಗ ಇನ್ನ ರಡು ಟ್ರು ಂಟ್ರು ೨ ಎನ್ನುವುವು. ಇನ್ನೊಂದು 
ಕ್ರೀ ಕ್ರೀ ಎಂದು ನಾಗವಳೆಯುವುದು.. ಮಣ್ಣಿ ನಡಿಯಲ್ಲಿ ಏಳು ತಿಂಗಳ 
ಬೇಸಿಗೆಯನ್ನು ಕಳೆದು ಅವು ಈಗ ಪುನಃ ಮಳೆ ಬಂದೊಡನೆ ಅವು 
ಮೇಲೆ ಬಂದು ತಮ್ಮ ಬಿಡುಗಡೆಯ ಸಂತೋಷವನ್ನೊ ಮಳೆ ನೀರಿನ 
ತಂಪಿನ ಸ ಸ್ಪರ್ಶಸುಖವನ್ನೋ ಈ ಸಂಕೀರ್ಣ ಸ್ವರಗಳ ಮೂಲಕ ಎಡೆ 
ಬಿಡದೆವ್ಯಕ್ತಪಡಿಸುತ್ತಿವೆ. ಮತ್ತೆ ಕೀಟಗಳ ಶಬ್ದ ಬೇರೆಯೇ, ಆ ಶಬ್ದ 


ಗಳಿಗೆ ತುವಿಮೊದಲಿಲ್ಲ. ಯಾವ ಕಡೆಯಿಂದ ಯಾವ ಧ್ವನಿ ಹೊರಡು 
ತ್ತಿದೆಯೆಂದು ಹೇಳಲು ಸಾಧ್ಯ ವಿಲ್ಲ. ನಾರಾಯಣನಿಗೆ ಅಗ ತಾನು 


ಸಿಕಿಮನೆಯಲ್ಲಿ ಸಿಕ್ಕಿಬಿದ್ದೆ ಸನದು ಭಾಸವಾಗುತ್ತಿತ್ತು. ಅಲ್ಲಿಂದ 
ಚೆಳೆಗಾಗುವವಕೆಗೂ ಪಾರಾಗುವ ಉಪಾಯ ಅವನಿಗೆ ತೋರುತ್ತಿದ್ದಿಲ್ಲ. 

ಅಷ್ಟರಲ್ಲೇ! ಆಕಾಶದಲ್ಲಿ ಮಿಂಚು ಹಾರತೊಡಗಿತು. ಸಿಡಿಲಿನ 
ಶಬ್ದವೂ ಒಂದೆರಡು ಬಾರಿ ಆಯಿತು. ಅದಕೊಡನೆ ಜಡಿ ಮಳೆಯೂ 


ಕುರುಡು ಚಕ್ರ ಗಿತ್ನಿ 


ಭೋರಿಡುತ್ತ ಬಂತು. ನಾರಾಯಣ ಬೇಗಬೇಗನೆ ಗದ್ದೆಯಿಂದ ಮೇಲೆ 
ಹತ್ತುವ ಮೆಟ್ಟಲುಗಳನ್ನು ಹುಡುಕತೊಡಗಿದೆ. ಒಂದಿಡೆ ತುಸು ಎತ್ತರ 
ದಲ್ಲಿ ಒಂದು ಕಲ್ಲು ಹೊರಚಾಚಿತ್ತು. ಅದಕ್ಕಾದರೂ ಕಾಲಿಟ್ಟು ಮೇಲೇ 
ಕೋಣನೆಂದು ಅದರ ಮೇಲೆ ಒಂದು ಕಾಲಿಟ್ಟು ಮತ್ತೊಂದು ಕಾಲನ್ನು 
ಇನ್ನೊಂದು ಕಡೆ ಇಡಲು ಅನನು ಯತ್ತಿಸುತ್ತಿದ್ದಾಗಲೇ ಆ ಕಲ್ಲು 
ತುಂಡು ಕೆಳಗೆ ಕುಸಿದುಬಿತ್ತು. ಅದಕೊಡನೆಯೇ ಅವನು ಪುನಃ ಗದ್ದೆಗೆ 
ಬಿದ್ದ. ಕೈಕಾಲುಗಳಿಗೆ ಸ್ವಲ್ಪ ಗಾಯಗಳಾದವು. ಮೈಯ್ಯಲ್ಲೆಲ್ಲ 
ಇನ್ನೂ ಮಣ್ಣಾಯಿತು. ಗಾಯಗಳು ಉರಿಯತೊಡಗಿದವು. ಮಳೆ 
ಬಂತೇ ಬಂತು. ಅನನ ಮೈ ಮೇಲೆ ಭಾರವಾದ ನೀರ ಹನಿಗಳು ಧಾರೆ 
ಯಾಗಿ ಸುರಿದುವು. ತಲೆಯ ಕೂದಲುಗಳು ಒದ್ದೆಯಾಗಿ ಕಣ್ಣಮೇಲೆ, 
ಮೂಗಿನ ತುದಿಯಿಂದ, ಬಾಯಿಯ ಮೇಲೆ ಎಲ್ಲ ನೀರು ಹರಿಯತೊಡ 
ಗಿತು. ಅವನಿಗೆ ಶ್ವಾಸ ಬಿಡುವುದು ಕೂಡಾ ಒಂದು ಸಮಸ್ಯೆಯಾಯಿತು. 

ಅವನು ಮೇಲೇರುವ ಮೆಟ್ಟಲು ಎಲ್ಲಿದೆಯೆಂದು ತುಂಬಾ ನೆನಪು 
ಮಾಡಿದ, ಅವನೇನಾದರೂ ಆ ದಾರಿಯಿಂದೆ ಬರುತ್ತಿರುವುದು ಇದು 
ಮೊದಲಬಾರಿಯಲ್ಲ: ಹೆಚ್ಚು ಕಡಿಮೆ ಹತ್ತು ವರ್ಷಗಳಿಂದ ಅನನು 
ಅಲ್ಲೇ ಸಮೀಪದ ಮನೆಯಲ್ಲಿ ವಾಸಿಸುತ್ತಿದ್ದವ. ಆದರೆ ಅವನಿಗೆ 
ಟ್ರ ತನಕ ಗದ್ದೆ ಗಿಳಿಯುವ ಇಲ್ಲವೇ ಗದ್ದೆ ಯಂದ ಮೇಲೆ ಹತ್ತುವ ಅವ 
ಕಾಶ ಬಂದೊಡಗಿರಿಲಿಲ್ಲ. ಅಲ್ಲಿ ಗಡ್ಡೆಯಿಪಿ ಎಂಬುದೂ "ಅವನಿಗೆ 
ಹೆಚ್ಚಾಗಿ ಗೋಚರವಾಗುತ್ತಲೂ ಇರಲಿಲ್ಲ. ಮತ್ತೆ ಆ ಗದ್ದೆ ಯಾರದು, 


ಅದನ್ನು ಯಾರು ಸಾಗುವಳಿ ಮಾಡುತ್ತಾರೆ. "ದರಲ್ಲಿ "ಅಕ್ಕಿಯಲ್ಲದೆ 
ಬೇಕೇನು ಬೆಳೆ ಬೆಯುತ್ತದೆ ಇತ್ಯಾದಿ ಮಾಹಿತಿಗಳನ್ನು ಅವನು ಎಂದೂ 


ಸಂಗ್ರಹಿಸಿದ್ದಿಲ್ಬ- ಅವನ್ನು ಸಂಗ್ರಹಿಸುವ ಅವಶ್ಯಕತೆಯೂ ಅವನಿಗೆ 
ಆ ತನಕ ತೋರಿದ್ದಿಲ್ಲ. ಅವನಿಗೆ : ಆ ವಶಾರದೊಡನೆ ಸಂಬಂಧ ಅವನ 
ಮನೆಯ ಮೂಲಕ ಮಾತ್ರ ಆಗಿತ್ತು. ಮನೆಯಲ್ಲೂ ಹೆಚ್ಚಾಗಿ ಅವನು 
ರಾತ್ರಿ ಹೊತ್ತಿ ನಲ್ಲಿ ಮಾತ್ರ ಇರುವವ. ಬೆಳಿಗ್ಗೆ ಐದು ಗಂಟಿಯಾಗುವ 


ಮೊಡರೇ ಅನನು ಅಲ್ಲಿಂದ ಹೊರಟುಹೋಗುವನು. ಹೆಗಲಲ್ಲಿ ಅವನು 
ತನ್ನ ಮನೆಯನ್ನು ನೋಡಿದುದು ಬಹಳ ಅಸರೂಪದಲ್ಲಿ. ರಾತ್ರಿ ಹಿಂದಿ 


೧೪ ಸೇವ ನಮಿರಾಜಮಲ್ಲ 


ರುಗುವಾಗ ಕೆಲವೊಮ್ಮೆ ಮಧ್ಯರಾತ್ರಿ ಯಾಗುವುದೂ ಇತ್ತು. ಕೆಲವು 
ಸಲ ಮನೆಗೆ ಬಾರದಿರುವುದೂ ಇತ್ತು. ಮತ್ತೆ ತಿಂಗಳುಗಟ್ಟ ಲೆಯಾಗಿ 
ಮನೆ ಬಿಟ್ಟು ಇರುವ ಸೆಂದರ್ಭಗಳೂ ಅವನಿಗೆ ಆಗಾಗ ಬರುತ್ತಿದ್ದುವು. 
ಗದ್ದೆಯ ಬವಿಯಿಂದಲೆ! ಹೋಗುತ್ತ ಹೋಗುತ್ತ ಅವನು 
ತೋಡಿನ ಬಳಿಗೆ ಬಂದ. ಅದರಲ್ಲಿ ನೀರು ಹರಿಯುವ ಶಬ್ದ ಮಾತ್ರ 
-ಕೇಳುತ್ತಿತ್ತಲ್ಲದೆ, ಅದು ಕಾಣುತ್ತಿದ್ದಿಲ್ಲ. ಅದರ ಅಂಚಿನಲ್ಲಿದ್ದ ಮುಳ್ಳಿನ 
ಗಿಡಗಳ ಮೇಲೆ ಕಾಲಿಡುವಾಗ ಅವನಿಗೆ ಪ್ರಾಣವೇ ಹೋದಂತಾಯಿತು. 
ಕಾಲುಗಳಲ್ಲಿ ಮುಳ್ಳುಗಳು ಚುಚ್ಚಿಕೊಳ್ಳುವಾಗ ಅವನ ಕಣ್ಣಿನಲ್ಲಿ ನೀರು 
ಬಂತು. ಒಮ್ಮೆ ಅವನಿಗೆ ಕೆಳಗೆ ತೋಡಿಗೆ ಇಳಿದುಬಿಡೋಣವೆಂದು 
ತೋಂತು. ಆದರೆ ಅದರಲ್ಲಿ ಹೆಚ್ಚು ನೀರಿರಬಹುದೆಂಬ ಭಯವಾಯಿತು, 
ಮತ್ತೆ. ಅವನಿಗೆ ಅದರಲ್ಲಿ ಈಜಲೂ ತ್ರಾಣವಿರಲಿಲ್ಲ. ಕೊನೆಗೆ ಅಲ್ಲೇ 
ಒಂದು ದಿಣ್ಣೆ ಅವನ ಕ್ಸ ಗ ತಗಲಿತು. ಅದನ್ನೇರಿ ಕುಳಿತುಕೊಂಡ. 
ಏನು” ವಿಸ ಮಯ ಗಿದೆ ಸಂಭವಿಸಿದುದು ಎಂದು ಆಗ ಅವನಿಗೆ 
ತೋರಿತು. ಚ ಎಲ್ಲ ರಾತಿ ತ್ರಿ ಯಲ್ಲಿ ದಾರಿ ತಪಿ ಹೋಗುವ ಕತೆಗೆ 
ಳನ್ನು ಹೇಳಿದುದು ಅವನ ನೆಕನಿಗೆ ಆಗ ಬಂದವು. ಏನೋ ಒಂದು 
ತರಹದ ಹುಲ್ಲು ಇಜೆಯಂತೆ. ಅದು ಕಾಲಿಗೆ ಸೋಂಕಿದೆರೆ ಸಾಕು. 
ಆ ಮೇಲೆ ದಾರಿಯ ಭ್ರಮೆ ಆರಂಭವಾಗುವುದು. ಎಲ್ಲೆಲ್ಲಿ ತಿರುಗಿದರೂ 


ಮತ್ತೆ ಬೆಳಗಾಗುವ ತನಕವೂ ದಾರಿ ಕಾಣಸಿಗದಂತೆ. "ತ್ತೆ ಕೆಲವರು 
ಭೂತಗಳ ಕತೆಯನ್ನು ಹೇಳಿದ್ದರು. ಭೂತದ ಉಪದ್ರವದಿಂದಾಗಿ ದಾರಿ 
ಕಾಣಿಸದೆ ಎಷ್ಟೊ! ಜನ ರಾತ್ರಿಯಿಡೀ ಅರೆಯುವವರಿರುವರಂತೆ. ಅದೂ 
ಕಲ್ಲುರ್ಟಿ ಎಂಬ ಹೆಣ್ಣ ಭೂತದ ಮಹಿಮೆಯೆಂದಕೆ ಮಹಿಮೆಯೇ. 
ಅದು ಉಪದ್ರವ ಕೊಡತೊಡಗಿತೆಂದರೆ ಮತ್ತೆ ಅದಕ್ಷ] ದುರಿಸಲು ಪ್ರ ಸಿದ್ಧ 
ಮಂತ್ರ ವಾದಿಗಳ ಸಹಾಯವೆ ಬೇಕು. ನಾರಾಯಣ ಆ ಭೂತ ಡೆ 
ಸೊಳೆಗಾದ ಒಬ್ಬಿಬ್ಬರನ್ನು ನೋಡಿಯೂ ಇದ್ದೆ. ಅವರಿಗೆ ಏನನ್ನು 
ಕಂಡರೂ ವಿಭ್ರಮಯಾಗುತ್ತಿತ್ತು. ಅವರ ಕಣ್ಣಿಗೆ ಏನೇನೋ ತೋರು 
ತ್ತಿತ್ತು. ಊಟಕ್ಕೆ ಕುಳಿತಕೆ ಅನ್ನಕ್ಕೆ ಅಮೆಃದ್ಯ ಬಿತ್ತೆನ್ನು ವರು. ವಸ್ತ್ರ 
ದಲ್ಲಿ ಮೂತ್ರವಿದೆಯೆಂದು ಅದನ್ನು ತರು ಭಂಜ ಹಾಗೆಯೇ 


ಕುರುಡು ಚಕ್ರೆಗಳು ೧೫ 


ತನಗೇನಾದರೂ ಕಣ್ಣು ಕಟ್ಟದಂತಾಯಿತೇ ಎಂದು ಆಶ್ಚರ್ಯಸಟ್ಟ. 
ಆದರೆ ಇಲ್ಲಿ ಅಂಥ ಅಮಾನುಷ ಶಕ್ತಿಗಳ ಕೈವಾಡಎಲ್ಲವೆಂಬುದರಲ್ಲಿ 
ಸಂಶಯವಿರಲಿಲ್ಲ. ತಾನಾಗಿಯೇ ಜಾರಿ ಕಳಗೆ ಬಿಡ್ಡೆ. ಮೇಲೆ ಹತ್ತುವ 
ವಾರ ತನಗೆ ಗೊತ್ತಿರಲಿಲ್ಲ. ಹಾಗಾಗಿ ಹೀಗೆ ಗೋಡಿನಫ್ಲಿ ಬಿದ್ದಂತಾಗಿ 
ಡ್ನೇನೆ ಎಂದು ಮತ್ತೆ ಅವನು ಭಾವಿಸಿದ. 

ಕೈಕಾಲುಗಳು ದಣಿದಿದ್ದುಮು ಮಾತ್ರವಲ್ಲ, ಅವನ ಊಟದ 
ಸಮಯವೂ ದಾಟುತ್ತಿತ್ತು. ಹೊಟ್ಟಿ ಯಲ್ಲಿ 'ಅಗಲೇ ಹೆಸಿವಾಗುತ್ತಿತ್ತು. 
ಒಂದೆಡೆಯಿಂದ ಬಾಯಾರಿಕೆಯೂ ಆಗುತ್ತಿತ್ತು. ಮನಸ್ಸು ಉದ್ವಿ ಗ 


ವಾಗಿ ಬಳಲಿಹೋಗಿತ್ತು. ಕಣ್ಣಿನಲ್ಲಿ ತುು ಇತ್ತಿ ಯ ಹೋವು ಬಡಿದು 
ತ್ತಿತ್ತು... ಆಕೀೇಳು ಸಲ 8ಕಸಿದ. ಕಾಲುಗಳು ನೀರಿನಲ್ಲಿ ಮರ 


ಪಂತಾಗಿದು ವು. ಅಂಗಿ ಇಜಾರಗಳಿಂದ ಇನ್ನೂ ನೀರು ಸುಲಯುತ್ತಿತ್ತು. 


ಮತ್ತೆ ಆಕಾಶದಲ್ಲಿ ಮಿಂಚು ಮಿಂಚಲು ಪ್ರಾರಂಭವಾಯಿತು: 
ಅದರ ಬೆಳಿಗೆ ಕ್ಷಣಕಾಲ ಭೂಮಿಯಿಡೀ ಬೆಳ್ಳಿಯಂತೆ ಕಾಣುವುದು. 


ಆದರೆ ಮತ್ತೊಂದು ಕ್ಷಣದಲ್ಲಿ ಪುನಃ ಕತ್ತಲೆ. ರಾಚ ಹಾಗೆಯೇ 
ಅದರ ಬೆಳಕಿಗೆ Fy ಹೆಚ್ಚಿ” ಹೋದ. ಒಮ್ಮೆ ಅವನ ಕಣ್ಣಿಗೆ ಹೊಳೆ 
ಯುವ ಮಿಂಚು ಭ್ರಮೆಯನ್ನುಂಟುಮಾಡಿತು. ಅವನು ಆಗ ತೋಡಿನ 


ನೀರಿನಲ್ಲಿ ಬೀಳುವುದರಲ್ಲಿದ್ದ. ಆದರೆ ಅಲ್ಲೇ ಇದ್ದೆ ಸಣ್ಣ ಮರದ ಆಧಾರ 
ದಿಂದ ಅವನು ಕೆಳೆಗೆ 'ಬೀಳಲಿಲ್ಲ. 


ಅವನು ಹಾಗೆಯೆ; ಎಡವುತ್ತ ತಡುವುತ್ತ ತೋಡಿನ ಅಂಚಿನಿಂ 
ದಶೇ ಮುಂದೆರಿಯುವಾಗ ಅವನ ಕಾಲಿನ ಮೇಲೆ ಏನೋ ತಣ್ಣಗಿನ 
ವಸ್ತು ಹರಿದಂತಾಯಿತು. ಅದರ ಮೈ ನುಣ್ಣಗೆ ಇತ್ತು. ಅವನಿಗೆ 
ಫಕ್ಕಕೆ ಗಾಬರಿಯಾಯಿತು. ಇಟ್ಟ ಹೆಜ್ಜೆ Ae "ಕೂಡಲೇ! ಹಿಂದಕ್ಕೆ ಳೆದ. 
ಅಸ್ಟ ರಲ್ಲಿ ಅಲ್ಲಿ ಹಾವು ಬುಸುಗುಟ್ಟು ವಸ್ಥೆ ರ ಕೇಳಿಸಿತು. ಆಕಡೆ ತ 
ತೂ ತ್ರಿದ್ರಾಗಲೇ ಇನ್ನೂ ಬರು ಮಿಂಚುಗಳು ಮಿಂಚಿದವು. 
ಆಗ ಅವನಿಗೆ ತಾನು ತಾನ ಕೇವಲ ಒಂದು ಮಾರು ಮೊರದಲ್ಲಿ. 
ರುನೆನೆಂಬ ಅರಿವಾಯಿತು. ಅದು ಹೆಡೆಯನ್ನು ಬಿಡಿಸಿ ಅವನನ್ನೇ 
ನೋಡುತ್ತಿ ತ್ತು. ಅದರ ಮೈಮೇಲಿದ್ದ ನಿೀಂನ "ಇಕಿ ಮಿಂಚಿನ ಬೆಳಗೆ 


೧೬ ಸೇನ ನನಿರಾಜಮಖ್ಞ 


ಹೊಳೆಯುತ್ತಿತ್ತು. ಅವನಿಗೆ ಅಲ್ಲಿಂದ ಓಡೋಣ ವೆಂದು ತೋರಿದರೂ 
ಓಡಲು ಮನಸ್ಸು ಬರಲಿಲ್ಲ. ಅದೂ ಉದ್ರಿಕ್ತಗೊಂಡ ನಾಗರ ಹಾವಿನ 
ಸಮೀಪದಿಂದ ಓಡುವುದೆಂದತೆ ಸುರಕ್ಷಿತ ಉಪಾಯವಲ್ಲ. ಅದು ಓಡಿಸಿ 
ಕೊಂಡು ಬಂದು ತನ್ನನ್ನು ಕಚ್ಚೀತಂದು ಅವನಿಗೆ ಭಯವಾಯಿತು. 
ಒಂದು ವೇಳೆ ತಾನು ಓಡಿ ಅದನ್ನು ತಪ್ಪಿಸಿಕೊಂಡರೂ ಅದು ತನ್ನ 
ಮೇಲಿನ ಹಗೆತನವನ್ನು ಬಿಟ್ಟೀತೆ? ತನ್ನ ಮನೆಗೆ ಬಂದೂ ಅದು 
ತನ್ನನ್ನು ಕಚ್ಚಬಹುದು. ಹೀಗೆಂದು ನೆನಸಿ ಅವನು ನಿಂತಲ್ಲಿಂದ ಕದ 
ಲಜೇ ಅದನ್ನೇ ನೋಡಿದ. ಅದೂ ಎತ್ತಿದ ಹೆಡೆಯನ್ನು ಸ್ವಲ್ಪ ಹೊತ್ತು 
ಮಡಚಲಿಲ್ಲ. ಬುಸುಗುಟ್ಟುವುದನ್ನು ಮಾತ್ರ ನಿಲ್ಲಿಸಿತು. ಮಿಂಚಿನ ಬೆಳ 
ಕಿಗೆ ಅದರ ಕೇದಿಗೆಯ ಮೈಬಣ್ಣ ಅವನಿಗೆ ಕಾಣುತ್ತಿತ್ತು. ನಾಲಿಗೆಯನ್ನು 
ಅದು ಆಗಾಗ ಬಾಯಿಯ ಹೊರಗೆ ಹಾಕುತ್ತಿತ್ತು. ಸ್ವಲ್ಪ ಹೊತ್ತು 
ಹಾಗೆಯೇ ನಿಂತು ಅವನಿಗೆ ಅದರ ಭಯ ಕಡಿಮೆಯಾಯಿತು. ಅದೂ 
ತನ್ನ ಹಾಗೆಯೇ ಜೀವವನ್ನುಳಿಸಿಕೊಳ್ಳಲಿಕ್ಕಾಗಿ ಹೀಗೆ ಮಾಡುತ್ತಿದೆ 
ಎಂದು ಅವನು ಸಲ್ಪಿಸಿದ. 

ಗಂಟಿ ಹೊಡೆಯುವುದು ದೂರದಿಂದ ಕೇಳುತ್ತಿತ್ತು. ಅವನು 
ಎಣೆಕೆ ಮಾಡಿದ, ಹನ್ನೊಂದು ಪೆಟ್ಟು. ಅಷ್ಟು ಹೊತ್ತಿಗೆ ಅವನು 
ಊಟಮಾಡಿ ಮಲಗುವವ. ಇನ್ನು ಬೆಳಗಾಗುವ ತನಕವೂ ಹೀಗೆಯೇ 
ಇದ್ದರೆ ನಾನು ಚಳಿಯಲ್ಲೇ ಸತ್ತುಹೋಗಲೂಬಹುದೆಂದು ಅವನು 
ದ ಕಪ್ಪೆಗಳು ಮತ್ತು ಕ್ರಿಮಿಕೀಟಗಳು ಮಾತ್ರ ಇನ್ನೂ ಕೂಗು 

ಅಷ್ಟರಲ್ಲಿ ದೂರದಲ್ಲೊಂದು ಬೆಳಕು ಕಂಡಿತವನಿಗೆ. ಆ ಗಡ್ಡೆಯ 
ಮೇಲಿನ ದಾರಿಯ ಕಡೆಗೆ ಅದು ಸಾಗುತ್ತಿತ್ತು. ಆಗಲೂ ಅವನಿಗೆ 
ಭೂತಗಳ ನೆನಪಾಯಿತು. ರಾತ್ರಿಯಲ್ಲಿ ಸಂಚರಿಸುವ ಕೆಲವು ಪ್ರೇತಗಳ 
ದಂತಕತೆಗಳನ್ನೂ ಅವನು ಹಿಂದೆ ಕೇಳಿದ್ದ. ಅಲ್ಲೇ ಒಂದು ಭೂತದ 
ಸ್ಥಾನವಿತ್ತು. ಅದರಲ್ಲಿ ವರ್ಷ ವರ್ಷವೂ ಭೂತದ ಆರಾಧನೆ ನಡೆಯು 
ತ್ತಿತ್ತು. ಏಳೆಂಟು ಕೋಳಿಗಳು ನಾಲ್ಕೈದು ಕುರಿಗಳು ಆ ಭೂತಕ್ಕೆ 
ಬಲಿಯಾಗಿ ಕಡಿಯಲ್ಬಡಬೇಕೆತ್ತು. ಅದು ಬಹಳ ಪ್ರತಾಪದೆ ಭೂತ 


ಕುರುಡು ಚಕ್ರ ೧೭ 


ವೆಂದು ನಾರಾಯಣ ತಿಳಿದಿದ್ದೆ. ಆ ವಠಾರದಲ್ಲಿ ಸತ್ತ ಪ್ರತಿಯೊಂದು 


ವ್ಯಕ್ತಿಯ ಮೇಲೂ ಆ ಭೂತದ ಕೈವಾಡವಿತ್ತೆಂದು ಜನರ ನಂಬಿಕೆ. 
ದರ ಪೀಡೆಯಿಂದ ಸತ್ತ ಒಬ್ಬ ಭಟ್ಟರು ಬ್ರಹ್ಮರಾಕ್ಷಸನಾಗಿ ರಾತ್ರಿ 
ಲ್ಲಿ ಬೊಬ್ಬಿ ಡುತ್ತ ತಿರುಗಾಡುತ್ತಿರುವರಂತೆ. ಮತ್ತೊಬ್ಬ ಹೆಂಗಸು 
ಸ್ಮ ಮಾಸ್ತಿಯಾಗಿ ಹಲವು ಜನರ ಮರಣಕ್ಕೆ ಕಾರಣಲಾದಳಂತೆ. 
ಇನ್ನು ಕೆಲವರು ಸತ್ತು ಪಿಶಾಚಿಗಳಾಗಿ ಆ ಭೂತದೊಡನೆ ಕೂಡಿಕೊಂ 
ಡಿರುವರಂತೆ, ಒಬ್ಬ ಮಾಸಿಳ್ಳೆ ಅಲ್ಲಿ ನೀರಿಲ್ಲದೆ ಪ್ರಾಣಬಿಟ್ಟವ್ಪನಂತೆ. 
ಅವನು ಈಗ "ರಣ? ವಾಗಿ ಅನೇಕರನ್ನು ಹೆದರಿಸಿದ್ದಾನಂತೆ, ಕೆಲವ 
ರನ್ನು ಕೊಂದಿರುವನಂತೆ. ಅವರೆಲ್ಲರೂ ನಡುರಾತ್ರೆಗೆ ಪಂಜುಗಳನ್ನು 
ಬಡಿದುಕೊಂಡು ಊರಿಡೀ ಸುತ್ತುವರಂತೆ. ಕೆಲವು ವೇಳೆ ಅರ್ಭಟ 
ಸುವರಂತೆ. ನಾರಾಯಣನ ಮನೆಯವರೂ ಈ ಅರ್ಭಟೆಯ ಶಬ್ದ 
ವನ್ನು ತಾವು ಕೇಳಿದ್ದೇವೆಂದು ಅನೇಕ ಬಾರಿ ಅವನೊಡನೆ ಹೇಳಿದ್ದರು, 
ಆದರೆ ಅವನು ಈ ಕತಿಗಳೆನ್ಸೆಂದೂ ನಂಬಿರಲಿಲ್ಲ. ಅವನೇ ಎಷ್ಟೋ 
ಬಾರಿ ಮಧ್ಯರಾತ್ರೆ ಯಲ್ಲಿ ಆ ದಾರಿಯಲ್ಲಿ ಬಂದಿದ್ದ. ಅವನಿಗೆ ' 
ಏನೊಂದೂ ಶಬ್ದವಾಗಲೀ, ಬೆಳೆಕಾಗಲೀ ಆ ತನಕ ಗೋಚರವಾದ 
ದ್ವಿಲ್ಲ. ಅಲ್ಲಿ ಮನೆಗಳು ಖಾಲಿ ಬಿದ್ದರೂ ಕೂಡಾ ಜನರು ಅಲ್ಲಿ ವಾಸಿಸ 
ಲಿಕ್ರೈ ಬರುವುದು ಕಡಿಮೆ. ಅಲ್ಲಿ ಇದ್ದವರಿಗಂತೂ ಮನೆ ಬಾಡಿಗೆ ಬಹಳ 
ಕಡಿಮೆ. ಆ ಬೆಳಕನ್ನು ಕಂಡಾಗ ನಾರಾಯಣನಿಗೆ ಈ ಆಲೋಚನೆಗಳು 
ಬರತೊಡಗಿಮನು. ಅದು ನೇರವಾಗಿ ಬರುತ್ತಿದ್ದಿಲ್ಲ. ಅದನ್ನು ಹಿಡಿದು 
ಕೊಂಡವರೂ ಸ್ಪಷ್ಟವಾಗಿ ಕಾಣುತ್ತಿದ್ದಿಲ್ಲ. ಅದರ. ಹಿಂದೆ ಸ್ವಲ್ಪ 
ಸ್ವಲ್ಪ ಸಮಯದಲ್ಲಿ ಇನ್ನೊಂದು ಬೆಳಕು ಕಾಣಿಸಿಕೊಂಡಿತು. ನಾರಾ 
ಯಣನಿಗೆ ಈಗ ಸಂಶಯ ಬಲವಾಯಿತು. ಆದಕೆ ಭೂತಗಳು ತನ್ನ 
ನೈೇನು ಮಾಡಬಲ್ಲವು ಎಂದುಕೊಂಡು ಅವನು ಸುಮ್ಮನಾದ. 

ಮತ್ತೆ ತುಸುಹೊತ್ತಿನಲ್ಲಿ ಆ ಬೆಳಕು ಇನ್ನೂ ಹತ್ತಿರ ಬಂತು. ಆಗ 
ಅವನಿಗೆ ಅದಕೊಡನೆ ಜನರೂ ಕಾಣಿಸಿಕೊಂಡರು. ಅನಂತರ ಅವರು 
ಜ್‌ ಅವನಿಗೆ ಕೇಳಿತು. ಒಮ್ಮೆಲೇ ಅವನು ಗಜ್ಜಿಯಂ 


6 


ud 


೧೮ ಸೇವ ನಮಿರಾಜಮಲ್ಲ 


ಚಿನ ದಾರಿಯ ಬಳಿಗೆ ಬೇಗ ಬೇಗನೆ ಕಾಲು ಹಾಕಿದೆ. ಅವನಿಗೆ ಆಗ 
ಯಾವ ಅಂಜಿಕೆಯೂ ಇರಲಿಲ್ಲ. ಹೇಗಾದರೂ ಈ ಕೆಸರ ರಾಶಿಯಿಂದ 
ಮೇಲೆ ಬಿದ್ದಕೆ ಸಾಕೆಂದು ಅವನು ತವಕಪಟ್ಟ. 

ಏನದು ಗಡ್ಡೆಯಲ್ಲಿ ನಡೆಯುವ ಸಪ್ಪಳ ಕೇಳುತ್ತಿದೆ. ಎತು 
ಗಳೆಲ್ಲಿಯಾದರೂ ತಪ್ಪಿಸಿಕೊಂಡು ಬಂದಿವೆಯೆ?” ಎಂದು ಬೆಳಕಿಕೊ 
ಡನೆ ಬರುತ್ತಿದ್ದ ಒಬ್ಬನು ಕೇಳುತ್ತಿದ್ದುದು ನಾರಾಯಣನಿಗೆ ಕೇಳಿತು. 

“ಏನೋ ಇವತ್ತು ಮಳೆಯೂ ವಿಪರೀತ ಬಂದಿದೆಯಲ್ಲ? ಎಲಾ 
ದರೂ ನೀರು ನಾಯಿಗಳು ಗಜ್ಜಿಗೆ ಬಂದಿರುವುವೋ ಏನೋ! ಮೀನು 
ಗಳನ್ನು ಹೆಕ್ಕಿ ತಿನ್ನುತ್ತಿರಬೇಕು.? 

"ಎಲ್ಲಾದರೂ ಜಾರಿ ಬೀಳೆಬೀಡಿ! ಮಣ್ಣು ಹೆಸಿಯಾಗಿದೆ-ಗದ್ದೆಗೆ 
ಬಿದ್ದರೆ ಮತ್ತೆ ಬೆಳಿಗ್ಗೆಯೇ ನಿಮ್ಮನ್ನು ಎತ್ತಬೇಕಪ್ಟೆ!” ಎಂದು ಇನ್ನೊಬ್ಬ 
ದ್ವನಿಕೂಡಿಸಿದ. 

"ಹೌದೌದು. ನೀರು ನಾಯಿಗಳ ಸುದ್ದಿ ಮಾತಾಡಿ ಅವನ್ನು 
ಸುದುಕುತ್ತ ಹೋಗಬೇಡಿ. ದಾರಿಯನ್ನು ನೋಡಿಕೊಳ್ಳಿ” ಎಂದು 
ಮತ್ತೊಬ್ಬನೆಂದ. 

ನಾರಾಯಣ ಒಂದೇ ಸವನೆ ಹೆಜ್ಜೆ ಹಾಕುತ್ತಿದ್ದ. ಆದರೆ ಕಾಲು 
ಗಳು ಕೆಸರಿನಲ್ಲಿ ಹೊತುಹೋಗುತ್ತಿದ್ದವು. ಆಗ ಅವನ ಕಾಲಿನಲ್ಲಿದ್ದ 
ಮುಳ್ಳುಗಳೆಲ್ಲ ಚುಚ್ಚುವುವು. ಅದನ್ನು ಪುನಃ ಎತ್ತುವಾಗ ಅವನಿಗೆ 
ಪ್ರಾಣವನ್ನೇ ಹಿಂಡಿದಂತಾಗುತ್ತಿತ್ತು. 

"ಯಾಕೊ! ನರಮನುಷ್ಯಕೆಂದು ಕಾಣುತ್ತದಲ್ಲ? ಅದೇನು 
ತಲೆಯ ಹಾಗೆ ಕಾಣುತ್ತದೆ? ನೋಡಿ ನೊಡಿ”, ಎಂದನೊಬ್ಬ ಮತ್ತೆ, 

"ಹೊ, ಹುಂ. ಹೋಗೋಣ ಬೇಗ. ಹೌದು ನರಮನುಷ್ಯ. 
ನಿಮಗೆ ಏನೆಲ್ಲ ಕಾಣುತ್ತದೆ! ನಡೆಯಿರಿ ನೋಡುವ. ದಾರಿ ನೋಡು 
ವುದು ಬಿಟ್ಟು ಎಲ್ಲೆಲ್ಲಿ ಕೋಡಿ ಸಾಯಬೇಡಿ!” ಎಂದು ಇನ್ನೊಬ್ಬ 


ಗದರಿಸಿದ. 
ನಾರಾಯಣನಿಗೆ ತಾನು ಗಡ್ಡೆಯ ಅಂಚಿನ ಸಮಾಸ ಹೋಗುವು 


ಕುರುಡು ಚಕ್ರ ೧8 


ದರೊಳಗೆ ಅವರು ಮುಂದುವರಿದುಬಿಟ್ಟಾರೆಂದು ಭಯವಾಯಿತು. 
ಹಾಗೆಯೇ ಅವನು ಚಪ್ಪಾಳೆ ಬಡೆದ. 
“ಯಾರದು?” ಎಂದು ಮೇಲಿನಿಂದ ಕೇಳಿದರು. 
"ಇಲ್ಲಿಂದ ಮೇಲೆ ಹತ್ತುವ ದಾರಿ ಎಲ್ಲಿದೆ?” ಎಂದು ನಾರಾಯಣ 
ಶ್ಲಿಸಿದ. 
“ಮೇಲೆ ಎಂದರೆ, ಎಲ್ಲಿ ಆಕಾಶಕ್ಟ್ರೋ 9?» ಎಂದು ಒಬ್ಬರು 
ಕೃರು. 
“ಸ್ವಲ್ಪ ನಿಲ್ಲಿ. ನಾನು ಬಂದೆ” ಎನ್ನುತ್ತ ನಾರಾಯಣ ಮುಂದೆ 
ಮುಂಡೆ ಹೆಜ್ಜೆ ಹಾಕಿದ. 
ಮೇಲಿದ್ಪವರಿಗೆ ಅದು ಮನುಷ್ಯನೇ ಹಜಿಂದು ಕೊನೆಗೆ ತೋರಿ 
ರಬೇಕು. ಅವನಿಗೆ ಕಾಟೀವಂತೆ ಲಾಟಾನನ್ನು ಕೆಳಗೆ ಹಿಡಿದರು. 
“ದಾರಿಯೆಲ್ಲಿ?” ಎಂದು ನಾರಾಯಣ ಕೇಳಿದ. 
“ದಾರಿಗೆ ಇನ್ನೂ ಆಚೆ ಹೋಗಬೇಕು, ಇಲ್ಲಿಗೇ ಬಾ. ನಾನು 
ಹೇಗಾದರೂ ಮೇಲೆ ಎಳೆಯುತ್ತೇವೆ." 
“ಆದರೆ ನಮ್ಮನ್ನೂ ಗದ್ದೆಗೆ ಎಲ್ಲಾದರೂ ಎಳೆದುಹಾಕಬೇಡ 
ಮಹಾರಾಯಾ |!” ಎಂದು ಒಬ್ಬ ನಕ್ಕ. 
“ಇಲ್ಲಪ್ಪ! ನನ್ನನ್ನು ಮೇಲೆ ಎಳೆಯಿರಿ”, ಎಂದು ನಾರಾಯಣ 
ಅಳು ದನಿಯಲ್ಲಿ ಹೇಳಿ ಅವರು ನಿಂತದ್ದಲ್ಲಿಗೆ ಹೋದ. 
"ಪ್ರನಗೇನು ಗ್ರಹಚಾರ ಹಡಿಯಿತಸ್ಪ ! ಏನಾದರೂ ಇಲ್ಲಿಯ 
ಭೂತ ಬಿಲ್ಲರಾಯ ನಿನ್ನನ್ನು ನೂಕಿದನೆ?” ಎನ್ನುತ್ತ ಒಬ್ಬ ಬಗ್ಗಿ ನಾರಾ 
ಯಣ ನಿಗೆ ಕೈಕೊಟ್ಟ. 
"ನನಗೆ ಎಟಕುವುದಿಲ್ಲ” ಎಂದು ನಾರಾಯಣ ನಿರಾಶೆಯಲ್ಲಿ 
ಹೇಳಿದೆ. ಅವನಿಗೆ ಕ್ಸ ಹಿಡಿದು ಮೇಲೆ ಹತ್ತುವ ತ್ರಾಣವೂ ಇರಲಿಲ್ಲ. 
“ಹೊಂ. ಹಾಗಾದರೆ ನಿನಗೊಂದು ಏಣಿ ತರಬೇಕು!” ಎಂದು 
ಮೆಃಲಿನಿಂದ ಇನ್ನೊಬ್ಬ ಗಹಗಹಿಸಿ ನಕ್ಕ. "ಏನಾದರೂ ತೆಂಗಿನ 


WL 


ಇ[ 


೨0 ಸೇವ ನನಿರಾಜನುಲ್ಲ 


ಮೆಟ್ಟಲಿಜೆ. ಅಲ್ಲಿವಕೆಗೆ ಹೇಗಾವರೂ ಬು. ನಾವು ದೀಸ ಬಡಿದು” 
ಕೊಂಡು ಬರುತ್ತೇನೆ.” 

ನಾರಾಯಣ ಹೇಗಾದರೂ ಗದ್ದೆಯ ಅಂಚಿಗೆ ಒಂದು ಕೈಯ್ಯ 
ನ್ನೂರಿ ವಾಲುತ್ತ ವಾಲುತ್ತ ಅವರನ್ನು ಹಿಂಬಾಲಿಸಿದ. ಸ್ವಲ್ಪ ಷುಂದೆ 
ಹೋಗುವಾಗ ಅವನ ಕಾಲಿಗೆ ಒಂದು ಬೂಟ್ಸು ತಗಲಿತು. ಆಗತಾನೇ 
ಅವನಿಗೆ ತನ್ನ ಕಾಲು ಬರಿದಾಗಿದೆ ಎಂದು ತಿಳಿದುದು. ಅದನ್ನು ಹೆಕ್ಕಿ 
ಕೊಂಡು ಮತ್ತೊಂದನ್ನು ಹುಡುಕ ತೊಡಗಿದ. 

"ಏನು ಮಾಡುತ್ತಿ ಮಹಾರಾಯಾ ಅಲ್ಲಿ? ನಮ್ಮನ್ನು ಹೋಗಲು 
ಬಿಡುವುದಿಲ್ಲವೇ?” ಎಂದು ಲಾಟೀನನ್ನು ಹಿಡಿದುಕೊಂಡವ ಕೇಳಿದ. 

"ನನ್ನ ಒಂದು ಷಕೆಃಟು ಇಲ್ಲಿ ಬಿದ್ದಿದೆ. ಸ್ವಲ್ಪ ದೀಪ ಕೊಡಿ, 
ನಾನೀಗ ಹುಡ್ಕಿ ಕೊಡ್ತೇನೆ”, ಎಂದು ನಾರಾಯಣ ದೀನಸ್ವರದಲ್ಲಿ 
ಹೇಳಿದೆ. ಅವನಿಗೆ ಬೂಟ್ಸು ಹುಡುಕಲಿಕ್ಕೆ ದೀಪ ಬೇಕೆಂದು ಹೇಳಲು 
ನಾಚಿಕೆಯಾಯಿತು. 

"ಆಯಿತು. ನಮಗೆ ಇದೇ ಕೆಲಸವೆಂದು ನೀನು ಭಾವಿಸಿರುವ 
ಹಾಗೆ ತೋರುತ್ತದೆ. ನಾಳೆ ನಿನಗೆ ಅದನ್ನು ಹುಡುಕಬಾರದೆ? ಯಾರಾ 
ದರೂ ಕಳ್ಳೆರು ಅದನ್ನು ಕೊಂಡು ಹೋಗುತ್ತಾರೆಯೆ? ನಮಗೆ ಫಿದ್ದೆ 
ಮಾಡಲಿಕ್ಕಿಲ್ಲನೆ? ನಿನಗಾದರೂ ಏನೂ ಹೆದರಿಕೆಯಿಲ್ಲ”, ಎನ್ನುತ್ತ 
ಲಾಟೀನನ್ನು ಮೇಲೆ ನಿಂತನ ನಾರಾಯಣನಿಗೆ ಕೊಟ್ಟು ನೇಗ 
ಹುಡುಕು, ನಮಗೆ ತೂಕಡಿಕೆ ಹತ್ತಿದೆ” ಎಂದ. 

ನಾರಾಯಣ ಲಾಟೀನನ್ನು ಒಂದು ಕೈಯಲ್ಲಿ ಹಿಡಿದುಕೊಂಡು 
ಇನ್ನೊದು ಕೈಯ್ಯಲ್ಲಿ ಕೆಸರನ್ನು ಮುಟ್ಟಿ ನೋಡುತ್ತಿದ್ದ. ಇನ್ನೊಂದು 
ಬೂಟ್ಸು ಅಲ್ಲೇ ಇತ್ತು. ಆದರೆ ಅವನ ಬಿಲ್ಲೆ ಬೇಗನೆ ಸಿಗಲಿಲ್ಲ. 

“ತಡವಾಯಿತಪ್ಪ ನಮಗೆ” ಎಂದು ಮೇಲಿನಿಂದ ಒಬ್ಬ ಅವಸರ 
ಮಾಡಿದ. 

“ಇನ್ನು ಒಂದು ಮಿನಿಟು. ಈಗ ಸಿಗ್ಡಿದ್ರೆ ಮತ್ತೆ ನಾಳೆಯೇ 
ಹುಡ್ಕುತ್ತೇನೆ” ಎನ್ನುತ್ತ ನಾರಾಯಣ ಬೇಗಬೇಗನೇ ಕೆಸರನ್ನು ಹಿಂಡಿ ' 
ನೋಡುತ್ತಿದ್ದ. 


ಕುರುಡುಚಕ್ರ ೨೧ 


ಎಷ್ಟು ನೋಡಿದರೂ ಅದು ಸಿಗಲಿಲ್ಲ. ಇನ್ನು ಹುಡುಕಿ ಪ್ರಯೋ 
ಜನವಿಲ್ಲವೆಂದು ಭಾವಿಸಿ ಅವನು ಮುಂದೆ ಹೆಜ್ಜೆ ಯಿಟ್ಟ. ಆಗಶೇ 
ಅವನ ಕಾಲಿಗದು ತಾಗಿದಂತಾಯಿತು. ಕೆಸರಿನೊಳಗೆ ಕ್ಸ ಹಾಕಿದ, 
ಅದು ಸಿಕ್ಕಿ ತು. 

“ಲ| ನೀನು ನಮ್ಮನ್ನು ಕ್ರಿ ತಿಶೆಂಕು ಸ್ವರ್ಗದಲ್ಲಿ ಹಾಕಿಬಿಟ್ಟೆ ಯಲ್ಲ! 
ನೀನೂ ಬರೋದಿಲ್ಲ. ನಮ್ಮನ್ನೂ ಹೋಗಬಿಕೋಬಲ್ಲ.” | 

“ಆಯ್ದ ಣ್ಣ. ಇಗೊಳ್ಳಿ ಲಾಟೀನು”, ಎಂದು ಲಾಬೀನನ್ನು 
ಅವರಿಗೆ ಕೊಟ್ಟು ಕೆಸರಿನಲ್ಲಿ ಕೆಳಗೆ ಅವನು ನಡೆಯತೊಡಗಿದ. 

"ಇದೇ ಮೆಟ್ಟಲು. ಇಲ್ಲಿ ನೀನು ನಿರು” ಎಂದು ಸ್ವಲ್ಪ ದೂರ 
ಹೋದ ಬಳಿಕ ಮೇಲಿನಿಂದ ಲಾಟೀನು ಶೂಂಡು ಯಾಗುವ ದ್ಹವ ನಿಂತ. 

ನಾರಾಯಣ ಎರಡು ಬೂಟ್ಸುಗಳ ನ್ನು ಕೈಯಲ್ಲಿ ಹಿಡಿದುಕೊಂಡು 
ಮೆಲ್ಲನೆ ಮೆಟ್ಟಲು ಹತ್ತಿಕೊಂಡು ಮೇಲೆ ಬಂದ, ಆಗ ಅವನಿಗೆ ಅವರ 
ಗುರುತು ಸಿಕ್ಕಿದರೂ, ಅವರಿಗೆ ಅವನ ಗುರುತು ಸಿಗಲಿಲ್ಲ. ಅವನ 
ಕಾಲು ಬೆರಳಿನಿಂದ ತಲೆಯ ಕೂದಲ ತುದಿಯ ತನಕವೂ ಕೆಸರಾಗಿತ್ತು 
ಅಲ್ಲದೆ ಕಾಲಿನಲ್ಲಿದ್ದ ಮುಳ್ಳು ಗಳ ಚುಚ್ಚು ವಿಕೆಯಿಂದಲೂ ಮೈಯಲ್ಲಾ 


ಗಿದ್ದ ಇತರ ಸಣ್ಣ ಗಾಯಗಳ PETER ಅವನು ಬಾಗಿ 
ಹೋಗಿದ್ದ. 


"ಏನಾದರೂ ಇಲ್ಲಿ ಕುಸ್ತಿ ಮಾಡಿರಿಯೇ ಮಹಾರಾಯಾ?” 
ಎಂದು ಸು ನಾರಾಯಣನೊಡನೆ ನಗುತ್ತ ಕೇಳಿದ. 


ಜಾರಿ ಬಿದ್ದೆ” ಎಂದು ನಾರಾಯಣ ಕಂಪಿಸುತ್ತಿದ್ದ ಧ್ವನಿಯಲ್ಲಿ 
ಮೆನೆ ಉತ್ತ ಕಿಸಿದ. 


“ನೀತೇನು ಇಲ್ಲಿಯವನಲ್ಲವೇ? ನಿನಗೆ ದಾರಿ ಗೊತ್ತಿಲ್ಲವೇ?” 

"ಹೂಂ, ಎಂದು ನಾರಾಯಣ ರಾಗವೆಳೆದ. 

"ಹಂ. ತಡವಾಯಿತು. ಮತ್ತೆ ಎಲ್ಲ ನಿಚಾರಣೆ. ನಡೆಯಿರಿ. 
ಹೊಂಡಕ್ಕೆ ಬಿದ್ದ ಆನೆಯನ್ನು ಹೇಗಾದರೂ ಮೇಲೆ ತೆಗೆಡವಲ್ಲ!” ಎಂದು 
ಒಬ್ಬ ಗಟ್ಟಿಯಾಗಿ ಹೇಳಿದ. 

ನಾರಾಯಣ ಮೆಲ್ಲನೆ ಬೂಟ್ಸುಗಳನ್ನು ಕಾಲಿಗೆ ಸಿಕ್ಕಿಸಿ ಅವರ 


೨೨ ಸೇವ ನಮಿರಾಜಮಲ್ಲ 


ಹಿಂದೆಯೇ ಹೋಗುತ್ತಿರುವಂತೆ ನಟಿಸಿ ಅವರು ಮುಂದೆ ಹೋದೊ 
ಡನೆ ತನ್ನ ಮನೆಯ ಬಳಿಗೆ ಹೋದೆ. 

ಅಷ್ಟರಲ್ಲಿ ಹಿಂದಿನಿಂದ ದೀಸಡೊಡನೆ ಬರುತ್ತಿದ್ದವರೂ ಅವನ 
ಮನೆಯ ಸಮೀಪನಾದರು. ಅವನು ಫಕ್ಕನೆ ಅಲ್ಲಿದ್ದ ತೆಂಗಿನ ಮರದ 
ಮರೆಯಲ್ಲಿ ನಿಂತುಕೊಂಡ. 

“ಇಷ್ಟು ವೇಗದಲ್ಲಿ ಆ ನೋಟಾರು ಹೋಯಿತೊಃ ದೇವರೆ! 
ಬಲ್ಲ. ಲಾರಿಯೊ ಬಸ್ಸೋ ಬಿಂದು ತಿಳಿಯಲಿಲ್ಲ.” 

"ಅದು ಲಾರಿಯೆಂದು ತೋರುತ್ತದೆ. ಹಾಗೆಂದು ಅಲ್ಲಿ ಒಬ್ಬ 
ಮುದುಕ ಹೇಳುತ್ತಿದ್ದೆ. ಬಸ್ಸಾದಕೆ ನಿಲ್ಲದಿರುತ್ತಿ ತ್ರ 

"ಯಾರಾದರೂ ಮನುಸ್ಯಥಾಗಿರುತ್ತಿದ್ದ ದ್ದರೆ ಇಲ್ಲಿುತ್ತಿದ್ದರು kd 

“ಏನಪ್ಪ! ಈಗ ಮೋಟಾರುಗಳೆಂದರೆ ಹೀಗೆಯೇ. ಬಿಡುವನರಗೆ 
ಜನರ ರೆಬ್ಬವೇ ಇಲ್ಲ. ಅವರಂತೂ ಹೇಗಾಡರೂ ತಪ್ಪಿಸಿಕೊಂಡೇ 
ವೆಂಬುದನ್ನು ಮೊದಲೇ ತಿಳಿದಿದ್ದಾರೆ.” 

“ಅಲ್ಲ ಅಷ್ಟು ನೇರವಾದ ರಸ್ತೆಯದು. ಅದಕ್ಕೆ ತಾಗಿ ಅಡ್ಡ 
ರಸ್ತೆಯಿದೆ. ಒಂದಿಷ್ಟೂ ಡೊಂಕು ಕೂಡಾ ಇಲ್ಲ!” 

"ಮುದುಕನಿಗೆ ಯಾರೂ ಕೇಳುವವರಿಲ್ಲವೊ ಏನೋ!” 

"ಆದರೆ ಏನು ಗಾಯ! ತಲೆಯೊಡೆದು. ಮುಖದ ಗುರುತು 
ಕೂಡಾ ಸಿಗೋದಿಲ್ಲವಲ್ಲ!” 

"ಇನ್ನು ರಸ್ತೆಯಲ್ಲಿ ನಡೆಯುವುದು....... 7; 

ಇದು ನಾರಾಯಣನಿಗೆ ಕೇಳಿದ ಅವರ ಕೊನೆಯ ಮಾತು. 
ಮತ್ತೆ ಮೆಲ್ಲನೆ ಅನನು ಮನೆಯೊಳಗೆ ಹೋದ. ಅವನೆ ಹೆಂಡತಿ 
ಬಾಗಿಲು 

“ಸ್ವಲ್ಪ ಸ್ನಾನ ಮಾಡಬೇಕಾಗಿದೆ” ಎಂದು ಅವನು ಬಚ್ಚಲು 
ತೊಟ್ಟಿ ಗೆ ಕ 


೨ 


ನಾರಾಯಣ ಬೆಳಗ್ಗೆ ಬಸ್ಸಿನ ನಿಲುಮನೆಗೆ ಹೋಗಿ ಬಸ್ಸಿ ನೊಳೆಗೆ 
ಕುಳಿತುಕೊಂಡ. ಬಸ್ಸಿನ ಕಂಡಕ್ಟರು ಇನ್ನೂ ಬಂದಿರಲಿಲ್ಲ. ನಾರಾ 
ಯಣನಿಗೊಮ್ಮೆ ಅ ಚಕ್ರ ಗಳನ್ನ ಲ್ಲ ನೋಡಬೇಕೆಂದಿತ್ತು. .ಆದರೆ 
ಆಗ ಬಿಳೆಕಿರಲಿ್ಲ. 
ಅಷ್ಟರಲ್ಲಿ ಕಂಡಕ ಕೃರನೂ ಬಂದ, ಅನನ ಹೆಸರು ಮೋನಪ್ಪ 
ನೆಂದು. ತಲೆಗೊಂದು “ಉಣ್ಣೆ ಯ ಮಫ ರನ್ನು ಸುತ್ತಿಕೊಂಡಿದ್ದ. 
“ಮಳೆಯಿಂದಾಗಿ ಸ್ವ ಬ್ರಿ ತಡವಾಯಿತಣ್ಣಿ. ಹ್ಯಾಂಡ್ಸ್‌ ಹೊಡೆ 
ಮತ » ಎಂದು ಸ ಸಾಕಾಯಣಕೊಡೆ ನಿನಯದಿಂದ 
“ಹೌದು ಏನು ಮಳೆ!” ನಾರಾಯಣಕನೆಂಥ. ನಾನೂ ಸಂಪೂರ್ಣ 
ಒದ್ದೆ ಯಾಗಿದ್ದೇನೆ. ನನ್ನ ಕೊಡೆ ಎಲ್ಲೋ ಉಳಿದಿದೆ.. ಸ್ವಲ್ಪ 
ಹ್ಯಾಂಡ್ಸ್‌ ಹೊಡಿ. ಎಣ್ಣೆ ಕ್ಲ ಗಟ್ಟಿಯಾಗಿರಬೇಕು, ಈ ಚಳಿಗೆ. ಬ್ಯಾಟ್ರಿಯೂ' 
ಸ್ವಲ್ಪ ವೀಕ್‌ ಇದೆ.” ; 
| ಮೋನಪ್ಪ ಹ್ಯಾಂಡ್ಲನ್ನು ತೆಗೆದುಕೊಂಡು ಬಂದು ಬಸ್ಸಿನ ಎದುರು 
ಭಾಗದಲ್ಲಿದ್ದ ತೂತನ್ನು ಹುಡುಕಿ ಅದರೊಳಗೆ ತುರುಕೆಸಿದ. 
“ಹೊಡೆಯ್ಲೇನೆ ಈಗ. ಸ್ವಿಚ್‌ ಹಾಕೆ.” 
ಹೀಗೆಂದು ಹ್ಯಾಂಡ್ಲನ್ನು ತಿರುಗಿಸಿದ. ಅದು ಬಲವಾಗಿತ್ತು. 
ಅದರೊಡನೆ ಮೋಟರನ ಎಂಜಿನು ತಿರುಗಬೇಕಿತ್ತು. ಏಳೆಂಟು ಸುತ್ತು 
ಅನನು ಅದನ್ನು ತಿರುಗಿಸಿದರೂ ಎಂಜಿನು ಇದ್ದ ಹಾಗೆಯೆ ಇತ್ತು. 
“ಸಲ ಸೆಲ್ಫ್‌ ಹೊಡಿಯಿರಣ್ಣ | ಜು ಅವನು ಬುಸುಗುಟ್ಟು ತ್ರ 
ನಾರಾಯಣನಿಗೆ ಹೇಳಿದೆ. 
ನಾರಾಯಣ ಕಾಲಡಿಯಲ್ಲಿದ್ದ ಒಂದು ಗುಂಡಿಯನ್ನು ಒತ್ತಿದ. 
`ಎಂಜಿನು "ಗುಂಯಿ' ಗುಂಯಿ? ಎಂದಿತು. 
ಅದಕೊಡನೆಯೆಃ ಮೋನಪ್ಪ ಹ್ಯಾಂಡ್ಲನ್ನೂ ತಿರುಗಿಸಿದ, ಒಮ್ಮೆ 
ಡಬ್‌ ಡಬ್‌ ಎಂದು ಸದ್ದಾಯಿತು. ಎಂಜಿನು ಥಿಶ್ಶಬ್ದವಾಯಿತು. 


೨೪ ಸೇವ ನನಿರಾಜಮಲ್ಲ 


"ಬಹುಶಃ ಪೆಟ್ರೋಲ್‌ ಬರೋದಿಲ್ಲವೆಂದು ತೋರದೆ. ಒಮ್ಮೆ 
ಆ ಪಾಸನ್ನು ಸ್ವಲ್ಪ ಊದು ನೋಡುವ. ಇನ್ನೂ ಸೆಲ್ಫ್‌ ಹೊತ್ತೆ ) 

ಬ್ಯಾಟ್ರ ಡೌಟ್‌ ಆದೀತು.” 

ಮೋನಪ್ಪ ಎಂಜಿನಿನ ಮೇಲಿನ ಟು ನ್ನು ತೆರೆದ. ಅದೆಕೊಳಗೆ 
ಏನೂ ಕಾಣುತ್ತಿದ್ದಿಲ್ಲ. ಆದತೆ ಅಪ್ಲಿ ಪೆಟ್ರೋಲ್‌ ಬರುವ ನೆ ಳಿಗೆ ಇರುವ 
ಜಾಗ ಅವನಿಗೆ ಅಭ್ಯಾಸ ಬಲದಿಂದ ಗೊತ್ತಿತ್ತು. ಸ್ಪ್ಯಾನರ್‌ ತಂದು 
ಅದರ ತಿರುಗಣೆಯನ್ನು ತಿರುಗಿಸಿ ತೆಗೆಮೆ ಅದಕ್ಕೆ ಬಾಯಿಯಿಟ್ಟು 
ಫೆ ್ರೀಲನ್ನು ಹೀರಿದೆ. ಒಮ್ಮೆಲೇ ಅವನ ಬುಯಿಯಿಡೀ ಪೆಟ್ರೋಲು 
ತುಂಬಿತು. 

“ಪೆಟ್ರೂ ಲ್‌ ಬ ಂತಣ್ಣ 'ಎಂದು ಅವನ್ನು ಗುಳಿ ಮೋನಪ್ಪ ಹೇಳಿದ. 

“ಸರಿ. ಬೇಗನೇ ಎರಡುಸ ಲ ಹ್ಯಾಂಡ್ಲ್‌ ಹೊಡಿ. ಮತ್ತೂ 
ಆಗದಿದ್ದರೆ ಸ್ಪಲ್ಪ ದೊಡು” ಎಂದು ನಾರಾ ಯಣ ನಃ ನಿ ಸ್ವಿಚ್‌ ಹಾಕಿದ. 

ಮೋನಪ್ಪ ತನ್ನ ಇದ್ದೆ ಶಕ್ತಿಯನ್ನೆಲ್ಲ ಜ್‌ ಆಕೇಳು 
ಸುತ್ತು ಹ್ಯಾಂಡ್ಸ್‌ ಹೊಡೆದ. ಆದರೆ ಎಂಜಿನು ನಡೆಯಲಿಲ್ಲ. 

' *ಇನ್ನೊವೆ ಮ್ಮ ಜೋರಾಗಿ ಹೊಡೆ. ಸೆಲ್ಫ್‌ ಹಾಕುತ್ತೇನೆ.” 

ಮೋನಪ್ಪ *ಹಾಂಡ್ಲೆನ್ನು ಜೋರಾಗಿ ತಿರುಗಿಸಿದ. ಒಂದೆರಡು 
ಸಲ ಎಂಜಿನು ಸ ಡಬ್‌' ಎಂದು ಶಬ್ದ ಮಾಡಿತಲ್ಲಡೆ ಅದು ನಡೆಯ 
ಲಿಲ್ಲ, 

ಆಗ ಬೆಳೆಕಾಗುತ್ತ ಬರುತ್ತಿತ್ತು. ನಾರಾಯಣನಿಗೆ ಒಮ್ಮೆಲೇ 
ಅವಸರವಾಯಿತು. ಒಸ್ಸನ್ನು ಈಗಲೇ ಕೊಂಡುಹೋಗಬೇಕೆಂದು 
ಉತ್ಕಟೇಚ್ಛೆ ಯಾಯಿತು. ಅವನು ಕೆಳಗಿಳಿದು ಬೊನೆಟ್ಟ ನ್ನ್ನ ಎತ್ತಿದೆ. 
ನಾಲ್ಕೈದು ಸಂಗೆಗಳನ್ನು ಮು ಟ್ಟ ನೊ ನೋಡಿದ. ಕೆಲವು ತರುಗಣೆಗಳನ್ನು 
ತಿರುಗಿಸಿದೆ. 

“ಕಾರ್ಬೆಟ್ರಯಲ್ಲಿ ಕಸ ನಿಂತಿದೆಯೋ ಏನೋ”, ಮೋನಪ್ಪ ಕೆಳದ 
ನಿಯಲ್ಲಿ ಹೇಳಿದ. “ಫಿಟ್ಟಿರರೂ ಇಲ್ಲಿಲ್ಲ. ಎಂಟು ಗಂಟಿಗೆ ಬನ್ಸೇಕಸೆ ಎ 
ಏನು ಕರ್ಮ! ಅವ್ರು ನೋಡೋದೂ ಇಲ್ಲ.” 


ನಾರಾಯಣ ಮಾತಾಡಲಿಲ್ಲ. ಅವನ ಉದ್ವೇಗ ಏರುತ್ತಿತ್ತು. 


ಕುರುಡು ಚಕ್ರ ೨೫ 


ಹಿಂದೆ ಹೋಗಿ ಗಾಳಿಹಾಕುವ ಸಂಸನ್ನು ತಂದು ಪೆಟ್ರೋಲು ಬರುವ 
ಕೊಳೆನೆಗೆ ಜೋಡಿಸಿ ಚೆನ್ನಾಗಿ ಗಾಳಿ ಹೊಡೆದ. ಆಗ ಒಳೆಗೆ ಏನೋ 
ಚಿಕ್ಕ ಶಬ್ದವಾಯಿತು. ಕೊಳವೆಯಲ್ಲಿದ್ದ ಕಸ ಹಾರಿ ಹೋಯಿತೆಂದು 
ಸ ತಿಳಿಯಿತು. ಕೊಳವೆಯನ್ನು. ಪುನಃ ಜೋಡಿಸಿ, ಪಂಪನ್ನು 
ತಂದು ಒಳಗಿಟ್ಟ. 

ಹಗ ಹ್ಯಾಂಡ್‌ ಹೊಡಿ ನೋಡುವ” ಅನನು ಬಸ್ಸನ್ನೇರಿ 

ಚ್ಚಿನ ಬೀಗದ ಕೈಯ ಜನ್ನು ತಿರುಗಿಸುತ್ತ ಹೇಳಿದ. 

ಮೋನಪ್ಪ ಒಂದೇ ಸಮನೆ ಹ್ಯಾಂಡ್ಲನ್ನು ತಿರುಗಿಸಿದ. ಆಗಲೇ 
ಅವನ ಅಂಗೈ ಯಲ್ಲಿ ಒಂದು ಬೊಕ್ಕೆ ಎದ್ದಿತ್ತು. 

ಆಗ ನಾರಾಯಣನೆ ಕೆಳಗಿಳಿದು ಅನನಬಳಿ ಬಂದು ಹ್ಯಾಂಡ್ಲನ್ನು 
ಹಡಿದ. 

"ನೀನು ಮೇಲೆ ಕುಳಿತುಕೊಂಡು ಎಕ್ಸ ಲೇಟ ಸನ್ನು ಚೆನ್ನಾಗಿ ಒತ್ತು. 
ಎಲ್ಲಾದ್ರೂ ಗೇರನ್ನು ಮುಟ್ಟಿ (ಡೆ, ನ್ಯೂಟ್ಟಲ ಕಲ್ಲಿಟ್ಟದ್ದೇಕೆ. ಚ 

ಮೋನಪ್ಪ -ಶ್ರೈವರನ ಸೀಟಿನಲ್ಲಿ “ಕುಳಿತುಕೊಂಡು ಸ್ವಿಚ್ಚಿನ 
ಕೀಲಿಯನ್ನು ಇ ಎಕ್ಸ ಲರೇಟಿರನ್ನು ಒತ್ತಿದ. ನಾರಾಯಣ 
ಎದುರಿನಲ್ಲಿ ಒಂದೇ ಸಮನೆ ಹ್ಯಾಂಡ್ಲೆನ್ನು. ತಿರುಗಿಸುತ್ತಿದ್ದ 

ಒಂದೆರಡು ಸಲ ಎಂಜಿನು ಡಬ್‌ ಡಬ್‌ ಎಂದು ಶಬ್ದ ಮಾಡಿತು. 
ಆದರೂ ನಾರಾಯಣ ಹ್ಯಾಂಡ್ಲು ತಿರುಗಿಸುವುದನ್ನು ನಿಲ್ಲಿಸಲಿಲ್ಲ. ಕೊನೆಗೆ 
ಅವನೆ ಒತ್ತಾ ಯಕ್ಕಾಗಿಯೋ ಎಂಬಂತೆ ಎಂಜಿನು ನಡೆಯತೊಡಗಿತು- 

"ಎಕ್ಸ ಲೇಟ್ರ ನ್ನು ಬಿಡಬೇಡ, ಸರಿಯಾಗಿ ರೇಸ್‌ ಮಾಡು” 

ಎನ್ನುತ್ತ ಟು 'ಹ್ಯಾಂಡ್ಲನ ನ್ನು ತೆಗೆದು ಒಳಗೆ ತಂದಿಟ್ಟ. 

ಮೋನಸ್ಸನಿಗೆ ಈ ಕೆಲಸ ಯಾವಾಗಲೂ ಸಿಕ್ಕು ವೆದಿ. ಅವನಿಗೆ 
ಒಮೆ ಯಾದರೂ ಬಸ್ಸ ನ್ನು ನಡೆಸಬೇಕೆಂಬ ಇಚ್ಛೆ 8 
ಇತ್ತು" ಅದೆಕೆ ಹ ಅದನ್ನು REL ಹೇಳಿರಲಿಲ್ಲ. 
ಹೀಗೆ ಒಮ್ಮೆ ಡ್ರೆ )ವರನ ಸೀಟಿನಲ್ಲಿ" ಕುಳಿತು ಸ್ವಿಚ್‌ ಹಾಕಿ ಎಕ್ಸಲರೇಟಿ 

2 


೨೬ ಸೇವ ನಮಿರಾಜಮ್ಲ 


ರನ್ನಾದರೂ ಒತ್ತಿ ಎಂಜಿನನ್ನು ನಡೆಸುವುದೆಂದಕೆ ಅವನಿಗೆ ಅತೀ 
ಉತ್ಸಾಹಕರವಾದ ಕೆಲಸವಾಗಿತ್ತು. 

ನಾರಾಯಣ ಬಂದೊಡನೆ ಮೋನಸ್ಪ ಕೆಳಗಿಳಿದ... ಎಂಜಿನು 
ನಡೆಯುತ್ತಲೇ ಇತ್ತು. 

“ಗಂಡೆ es ಹೋಗುವ” ಎಂದು ನಾರಾಯಣ ಬಿ ಬ್ರೇಕನ್ನು 
ದೂಡಿ ಗೀಯರನ್ನು ನೂಕಿದ. ಅವನು ಕ್ಲಚ್ಚಿನ ಮೇಲಿದ್ದ ಕಾಲನ್ನು 
ಎತ್ತಿದಂತೆಯೇ ಬಸ್ಸು ಒಂದೆ ಹೋಗತೊಡಗಿತು. 

“ಹಂ ಬರ್ಲಿ, ಬರ್ತಿ ಬಲ್ಲಿ, ರೃಟಿಗೆ ಸ್ವ ಸ್ವಲ್ಪ ಹೊಡೆಯಿರಿ, ನ್ರ್ರಟ್‌ 
ಹೆಂ ಬರ್ಲಿ, ಬರ್ಲಿ ಸ ಸಾತು” ಎನ್ನುತ್ತ ಮೊ ಮೆ ೋನಪ್ಪ ಬಸ್ಸಿನ ಹಿಂದೆ ನಿಂತು 
ಹೇಳುತ್ತ] ದ. 

ಬಸ್ಸು ನಿಂತೊಡನೆ ಅವನು ಕೆ ಕೈಯ ಸ್ಯಲ್ಲಿದ್ದೆ ಮರದ ತುಂಡನ್ನು ಬಸ್ಸಿ 
ನೊಳಗೆ ಹಾಕ ಮೇಲೇರಿದ. 

“ಸ್ಟ್ರಾಬ್ರ ಬಸ್ಸೇನು ಇಲ್ಲಿ ಕಾಣೋದಿಲ್ಲ? ಅವ್ರು ಬರ್ಲಿಲ್ವೆ ?” 
ಎಂದು ನಾರಾಯಣ ಮುಂದೆರಿಯುವಾಗ ಕೇಳಿದ. 

“ಅವರ ಬಸ್ಸಿ ನ ಎಕ್ಸೆಲ್‌ ತುಂಡಾಗಿದೆಯಂತೆ. ಎಲ್ಲೊ ₹ ವ 
ಸಮಾಸ ಇದ್ದಾ ರಂತೆ. "ತ್ರಿ ಒಂದು ಲಾರಿಯಲ್ಲಿ ಫಟ್ಟ ರ ಹೋಗಿ 

ದ್ದಾರೆ. ಸು 

"ಹುಂ. ಈ ಬಸ್ಸುಗಳು ಯಾರ್ಯಾ ರೆ ಪ್ರಾಣ ಕೆಗೆಯುನನವುಗಳು, 1 
ನಾರಾಯಣ ತನಗರಿಎಲ್ಲನೆಯೇ ಹೀಗೆ ಹ ಪ ಬೆಚ್ಚಿ ಬಿದ್ದ. 

ಬಸ್ಸು ಸಾ ಪ್ರಂಡಿನ ಬಳಿಗೆ We ಪ್ರ ಯಾಣಿಕರು ಆಗಲೇ 
ಅಲ್ಲಿ ನೆರೆದಿದ್ದ ರು. ಬಸ್ಸು ಬಿಡುವ ಸೆನುಯವಾಗಿತ್ತಾ ಗೆ: 

“ಬ್ರ ET ಏನೊ! ನಿನ್ನ ಬಸ್ಸು ಯಾವಾಗಲೂ ತಡವಾಗಿ 
ರುತ್ತದಲ್ಲ! ಇಲ್ಲಿ ಜನರು ಯಾವಾಗಲೋ ಬಂದಿದ್ದಾರೆ.” ಎಂದು 
ಟಕೇಟು ಕೊಡುವ ಏಜೆಂಟರು ಹೇಳಿದರು. 

“ಏನು ಮಾಡೋದು ಸ್ವಾಮಿ! ಬಸ್ಸು ಸ್ಟಾಟಾ ರ್ಬಾಗ್ಬೇಕಲ್ಲ? 

ಂಡ್ಣ್‌ ಹೊಡ್ಡು ಕ್ಸ ನೋ ಯ್ತದೆ? ಎಂದು' ಮೋನ ಪ್ಪ ಹೇಳಿದೆ. 
ಪ್ರ ಯಾಣಿಕರು ಕಮ್ಮೆ ಬಸ್ಸ ನ್ನೇರಿದರು, 


ಕುರುಡುಚಕ್ರ ೨೭ 


ನಾರಾಯಣ ಮೋನಪ್ಪನನ್ನು ಕರೆದುಕೊಂಡು ಕಾಫಿ ಹೋಟೇಲಿಗೆ 
ಹೋದೆ. ಅಲ್ಲಿ ಇಬ್ಬರೂ ಅವಲಕ್ಕಿ ಮತ್ತು ಸಜ್ಜಿಗೆಯ ಉಪ್ಪಿಟ್ಟಿನ್ನು 
ತಿಂದು ಕಾಫಿ ಕುಡಿದು ಬೀಡಿ ಸೇದುತ್ತ ಹಂದೆ ಬಂದರು. 

ಪ್ರಯಾಣಿಕರು ಬಕೆಟು ಮಾರುವ ಏಜೆಂಟಿಕೊಡನೆ ಆಗಲೇ 
ಗೊಣಗುಟ್ಟುತ್ತ ಜಗಳೆ ಮಾಡಲಾರಂಭಿಸಿದ್ದರು. 

“ಆ ಡೈ ,ವರನೇನು ಸತ್ತು ಹೋದನೆ?” ಎಂದೊಬ್ಬ ಕೇಳುತ್ತಿ 
ದ್ದರು. 

“ಗಂಟಿ ಆರೂಕಾಲಾಯಿತು. ಐದೂವರೆಗೆ ಬಿಡುವ ಬಸ್ಸಿದು!” 
ಎಂದು ಇನ್ನೊಬ್ಬರು ಹೇಳುತ್ತಿದ್ದರು. ಹೆ 

“ಎಲ್ಲ ಹೀಗೆಯೇ! ಇವರನ್ನು ಯಾರು ಕೇಳುವವರಿಲ್ಲ. ಹೋಗ 
ಬೇಕಾದವರು ಬಸ್ಸು ಬಿಡುವ ತನಕ ಕಾದು ನಿಲ್ಲುತ್ತಾರೆ.” 

“ಮತ್ತೆ ಸಮಯದ ನಿಯಮವೇಕೆ? ಅವರಿಗೆ ಖುಶಿ ಬಂದಾಗ 
ಬಸ್ಸನ್ನು ಬಿಡಬಹುದಲ್ಲ? ಇಷ್ಟೆಲ್ಲ ಬೋರ್ಡುಗಳನ್ನಿಡುವ ಅವಶ್ಯವಾ 
ದರೂ ಹಾಗೆ ಮಾಡಿದರೆ ಇರಲಿಕ್ಕಿಲ್ಲ!” | 

"ಅದೆಲ್ಲ ಕೇಳ್ಬೇಡಿ ಸ್ವಾಮಿ? ಇಲ್ಲಿ ಬಸ್ಸ್‌ ಸ್ಟ್ಯಾಂಡಿನಲ್ಲಿ 
ಪ್ರತ್ಯೇಕ ನ್ಯಾಯವಿದೆ. ಇಲ್ಲಿ ಯಾರು ಏನು ಹೇಳಿದ್ರೂ ಅದೈೈ ನಾವು 
ಮಾತಾಡ್ಬಾರದು. ಮಾತಾಡಿದ್ರೆ ನಾವು ಸೋತೆಂತೆಯೇ!” 

“ನೋಡಿ ಈಗ ಬರ್ತದೆ ಡ್ರೈವರನ ಸವಾರಿ. ಎಷ್ಟು ಮೆಲ್ಲಗೆ 
ನಡೆಯುತ್ತಿದ್ದಾನೆ. ನೋಡಿ.” 

ನಾರಾಯಣನಿಗೂ ಕೊನೆಗೆ ಹೇಳಿದ್ದು ಇದು ಕೇಳಿತು. ಆದರೆ 
ಅವನು ಮಾತಾಡದೆ ತನ್ನ ಸ್ಥಳದಲ್ಲಿ ಕುಳಿತುಕೊಂಡ. 

ಮೋನಪ್ಪ ಅಷ್ಟರಲ್ಲಿ “ರೈಟ್‌” ಎಂದ. 

ಸುಮಾರು ಎರಡು ಮೈಲು ಹೋಗುವಾಗ ಪೋಲೀಸಿನವನೊಬ್ಬ 
ಅದನ್ನು ನಿಲ್ಲಿಸಿ ನಾರಾಯಣನ ಬಸ್ಸು ನಡಸುವ ಲೈಸನ್ಸು 
ಮತ್ತು ಬ್ಯಾಜುಗಳನ್ನು ತನಿಖೆ ಮಾಡಿದೆ. ನಾರಾಯಣ ಬ್ಯಾಜನ್ನು 
ಬಹಳ ಹುಡುಕಿದ, 'ಆದರೆ ಅದು ಸಿಗಲಿಲ್ಲ. ಕೊನೆಗೆ ತಾನು ರಾತ್ರೆ 


೨೮ ಸೇವ ನಮಿರಾಜಮಲ್ಲ 


ಅಂಗಿಯನ್ನು ಬದಲಿಸಿ ಹಾಕುವಾಗ ಅದರಲ್ಲೇ ಅದನ್ನು ಬಿಟ್ಟರೆ 
ಬೇಕೆಂದು ನೆನೆದ. 

"ಇದೇನು, ಈ ಲೈಸನ್ಸು ಪುಸ್ತಕದಲ್ಲಿ ಮಣ್ಣಾಗಿದೆ?” ಎಂದು 
ಪೋಲೀಸಿನವ ಗದರಿಸಿದ. 

"ಅದು ನಿನ್ನೆ ಅಂಗಿಯಿಂದ ಕೆಳಗೆ ಬಿದ್ದು ಹೋಯ್ತು ಸ್ವಾಮಿ: 
ಅದರೊಡನೆ ಬ್ಯಾಜೂ ಇತ್ತು. ಅದು ಇವತ್ತು ಬೆಳಿಗ್ಗೆ ನಾನು ಹೊರ 
ಡುವ ಅವಸರದಲ್ಲಿ ಮನೆಯಲ್ಲೇ ಉಳಿಯಿತು.” 

ಪೋಲೀಸಿನವ ನಾರಾಯಣನನ್ನೇ ಕ್ಷಣಕಾಲ ನೋಡಿದ. ನಾರಾ 
ಯಣನಿಗೆ ಹೆದರಿಕೆಯಾಯಿತು. ತಾನು ಎಸ್ಟೋ ವರ್ಷದಿಂದ ಬಸ್ಸನ್ನು 
ನಡೆಸುತ್ತಿರುವುದನ್ನು ಈ ಪೋಲೀಸಿನವನು ಕಂಡಿದ್ದಾನೆ. ಈಗ 
ತನ್ನೊಡನೆ ಬ್ಯಾಜು ಇಲ್ಲದ್ದಕ್ಕೆ ಅವನು ಬಂದು ಚಿಕ್ಕ ಮೊಕದ್ದಮೆ 
ಹೂಡಿ ಸ್ವಲ್ಪ ಜುಲುಮಾನೆಯಾಗುವಂತೆ ಮಾಡಬಹುದಷ್ಟೆ. ಅದ 
ಕ್ಕಾಗಿ ಅವನು ತನ್ನನ್ನು ಇಷ್ಟು ಸರೀಕ್ಷಿಸಬೇಕಾದ ಅವಶ್ಯವಿಲ್ಲ. 
ಹೀಗೆಂದು ನಾರಾಯಣ ಯೋಚಿಸುತ್ತಿರುವಾಗ ಪೋಲೀಸಿನನ ಬಸ್ಸಿನ 
ಸುತ್ತಲೂ ಸೂಕ್ಷ್ಮವಾಗಿ ನೋಡುತ್ತಮೆಲ್ಲನೆ ಮೋನಪ್ಪನ ಬಳಿಗೆ ಹೋದ 
ಮೋನಪ್ಪ ತನ್ನ ಲೈಸನ್ಸನ್ನು ತೆಗೆದು ತೋರಿಸಿದ. 

"ನಿನ್ನೆ ಟೊಪ್ಪಿ ಎಲ್ಲಿದೆ?” ಎಂದು ಅವನಿಗೆ ಪೋಲೀಸಿನವ 
ಗದರಿಸಿ ಕೇಳಿದ. 

“ಬಸ್ಸಿನ ಒಳೆಗಿಡೆ” ಎಂದ ಮೋನಪ್ಪ. 


ಪ್ರನಗದು ಒಳಗಿಡಲಿಕ್ಕೆ ಇದ್ದುದೇ ]....ನೋಡುವ ಅದನ್ನು 
ತಲೆಯ ಮೇಲಿಟ್ಟು ಕೊಳ್ಳು.” 

ಮೋನಪ್ಪ ಸುಮ್ಮನೆ ಬಸ್ಸಿನೊಳಗೆ ಟೊಪ್ಪಿ ಯನ್ನು ಹುಡುಕಿದ. 
ಅದು ಹಿಂದಿನ ದಿನ ಒದ್ದೆ ಯಾದುದರಿಂದ ಮನೆಯಲ್ಲೆ! ಅದನ್ನು ಒಣಗೆ 
ಬಿಕ್ಕೆ ಹಾಕಿದುದು ಅವನಿಗೆ ನೆನಪಿತ್ತು. 

"ಏನು?ಸಿಗಲಿಲ್ಲವೆ?” ಎಂದು ಪೋಲೀಸಿನವ ಕೇಳಿದ. “ಇಲ್ಲ 
ಸ್ವಾಮಿ” ಮೋನಪ್ಪ ಕ್ಸ ಜೋಡಿಸಿ ಹೇಳಿದ. "ಬಸ್ಸು ಬಿಡುವಾಗ ಇತ್ತು. 
ಈಗ ಎಲ್ಲೋ ಬಿದ್ದು ಹೋಯಿತೋ ಏನೋ!” 


ಕುರುಡು ಚಕ್ರೆ ೨೯ 


“ಹ್ಹ! ನಿನ್ನ ಸುಳ್ಳೇ!” 

ಮೋನಪ್ಪನಿಗೆ ಆ ಪೋಲೀಸಿನೆವನ ಸ್ವಭಾವ ಚೆನ್ನಾಗಿ ತಿಳಿ 
ದಿತ್ತು. ಅವನು ಕಿಸೆಯಿಂದ ಎಂಟಾಣೆಯ ಪಾನಲಿಯನ್ನು ತೆಗೆದು ಮೆಲ್ಲನೆ 
ಪೋಲೀಸಿನವನ ಕೈಗಿತ್ತ. 

“ಹುಂ. ಇನ್ನು ಮುಂಡೆ ಟೊಪ್ಪಿ ತರದಿದ್ದರೆ ಜಾಗ್ರತೆ 1” ಎಂದು 
ಅವನು ಕಣ್ಣಿರಳಿಸಿ ಹೇಳಿದೆ. 

ನಾರಾಯಣನ ಎದೆ ನಡುಗುತ್ತಿತ್ತು. ಸೋಲೀಸಿನವನು ತನ್ನನ್ನು 
ನೋಡಿದ ರೀತಿಯಲ್ಲೇ ಅವಧಿಗೆ ಸಂಶಯವಾಗಿತ್ತು. ಮತ್ತೆ ಅವನು 
ಬಸ್ಸನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದುವನ್ನು ಕಂಡಂತೂ ಅವನ 
ಸಂಶಯ ಬಲವಾಗಿತ್ತು. ಮರ್ಡಗಾರ್ಡ್‌, ಚಕ್ರ, ಬಂಪರ್‌, ರೇಡಿ 
ಯೇಟರ್‌' ಇತ್ಯಾದಿ ಬಸ್ಸಿನ ಎಲ್ಲ ಭಾಗಗಳನ್ನೂ ಪೋಲೀಸಿನವ ಓರೆ 
ಕಣ್ಣಿನಿಂದಲೇ ನೋಡಿದ್ದ. ಕಂಡಕ್ಟ್ರರನ ವಿಚಾರಣೆಯಾದೊಡನೆ 
ಅವನು ಪ್ರೆನಃ ತನ್ನನ್ನು ತನಿಖೆ ಮಾಡಲು ಬಾರದಿರಲಿಕೈಲ್ಲವೆಂದು ಅವನು 
ತಲ್ಲಣಿಸುತ್ತ ನಿರೀಕ್ಷಿಸಿದ. 

ಮತ್ತೆ ಮೋನಪ್ಪ "`ಕೈರ್ಟಾ ಎಂದಾಗ ನಾರಾಯಣನಿಗೆ ಜೀವ 
ಬಂದಂತಾಗಿತ್ತು. 

ಬಸ್ಸು ಮುಂದೆರಿಯಿತು. ನಾರಾಯಣನ ಕಣ್ಣುಗಳು ಉರಿಯುತ್ತಿ 
ದ್ದುವು. ಹಿಂದಿನ ರಾತ್ರಿ ಅವನಿಗೆ ನಿದ್ದೆ ಬಂದಿರಲಿಲ್ಲ. ಅಲ್ಲದೆ ಕಾಲ 
ನಲ್ಲಿದ್ದ ಮುಳ್ಳುಗಳು ಆಗಾಗ ಅವನಿಗೆ ನೋವನ್ನುಂಟುಮಾಡುತ್ತಿದ್ದುವು 
ಅವನು ವೇಗವನ್ನು ಹೆಚ್ಚಿಸಲು ಹೆದರುತ್ತಿದ್ದ. ಸ್ಟೀಯರಿಂಗ್‌ ಚಕ್ರ 
ಕೈಯಲ್ಲಿ ನಡುಗುತ್ತಿತ್ತು. ರಸ್ತೆಯ ಬದಿಯಲ್ಲಿ ಹೋಗುತ್ತಿದ್ದವರನು. 
ಕಂಡರೆ ಕೂಡ ಅವನು ವೇಗವನ್ನು ಇನ್ನೂ ಕಡಿಮೆಮಾಡಿ ಹಾರ್ನು 
ಬಾರಿಸುತ್ತಿದ್ದ. ಒಂದೆರಡು ಕಡೆ ಎದುರಿನಿಂದ ಮೋಟಾರುಗಳು ಬರು 
ತ್ತಿರುವುದನ್ನು ನೋಡಿ ಅವನು ದೂರದಲ್ಲೇ ತನ್ನ ಬಸ್ಸನ್ನು ನಿಲ್ಲಿಸಿ 
ಅದಕ್ಕೆ ದಾರಿ ಮಾಡಿಕೊಟ್ಟದ್ದ. ಹಿಂದಿನಿಂದ ಬರುತ್ತಿದ್ದ ಲಾರಿಗಳಿಗೆ 
ಕೂಡಾ ಅವನು ಮುಂದೆ ಹೋಗಲು ಕೈಯಲ್ಲಿ ಸಂಜ್ಞೆ ಮಾಡುತ್ತಿದ್ದ. 
ಅಂದು ಅವನು ಎಂದಿನಂತೆ ಕೈಕಾಲು ಚಾಚಿ, ಸಾನಕಾಶವಾಗಿ ಕುಳಿತು 


೩೦ ಸೇವೆ ನಮಿರಾಜಮುಲ್ಲ 


ಕೊಂಡಿರಲಿಲ್ಲ. ಸ್ಟೀಯರಿಂಗ್‌ ಚಕ್ರವನ್ನು ಅವನು ಅಪ್ಪಿ ಹಿಡಿದಿ 
ದ್ಹಾನೋ ಎಂದು ತೋರುತ್ತಿತ್ತು. ಹಾಗೆಯೇ ಕಾಲೂ ಆಗಾಗ 
ಅವನಿಗೆ ತಿಳಿಯವಂತೆ ಬ್ರೇಕ್‌ ಪೆಡಲಿನ ಮೇಲೆ ಬರುತ್ತಿತ್ತು. ಕಣ್ಣಿನ 
ದೃಷ್ಟಿ ತುಸು ಮಂದವಾಗಿ ಹೋದಂತೆ ಅವನಿಗೆ ಭಾಸವಾಯಿತು. 
ಒಂದೆರಡು ಫರ್ಲಾಂಗುಗೆಳಷು, ದೂರ ನೋಡಬಲ್ಲ ಅವನಿಗೆ ಈಗ 
ಮೋಟಂನ ಚಕ್ರದಿಂದ ಮುಂದೆ ತುಸು ದೊರದಲ್ಲಿ ಏನಾದರೂ ಬಂದರೆ 
ಅದು ಸ್ಪಷ್ಟವಾಗಿ ತೋರುತ್ತಿರಲಿಲ್ಲ. ಕೆಲವೆಡೆ ರಸ್ತೆಯನ್ನು ಹಾದು 
ಹೋಗುತ್ತಿರುವವರಿಗಾಗಿ ಬಸ್ಸನ್ನೇ ನಿಲ್ಲಿಸಿ ಅವರು ಹೋಗುವತನಕ 
ಕಾದ. ರಸ್ತೆಯಲ್ಲಿ ಒಂದು ನಾಯ್ಕಿ ಒಂದು ಆಡಿನ ಮರಿ, ಒಂದು 
ದನ ಎಲ್ಲಾದರೂ ಕಾಣಸಿಕ್ಕಿದರೆ ಕೂಡಲೇ ಅವನೆ ಕಾಲು ಬ್ರೇಕನ 
ಮೇಲೆ ಹೋಗುತ್ತಿತ್ತು. ಸರ್ಕಾರವೇನೋ ಗಂಟಿಯೊಂದಕ್ಕೆ ಇಸ್ಟ 
ತ್ರೈದಮ ಮೈಲುಗಳಿಗಿಂತ ಹೆಚ್ಚು ವೇಗದಲ್ಲಿ ಯಾವ ಬಸ್ಸೂ ಹೋಗ 
ಬಾರದೆಂದು ವಿಧಿಸಿತ್ತು. ಆದರೆ ಇಂದು ನಾರಾಯಣನ ಬಸ್ಸಿನ ವೇಗೆ 
ಅದಕ್ಕಿಂತಲೂ ಕಡಿಮೆಯಾಗಿತ್ತು. ಅಷ್ಟು ಮೆಲ್ಲಗೆ ಹೋಗುವಾಗಲೂ 
ಒಂದು ಕಡೆ ಅವನು ಒಂದು ಸೇತುವೆಯ ಗೋಡೆಗೆ ಬಸ್ಸನ್ನು ಡಿಕ್ಕಿ 
ಹೊಡೆಯುವನೆಂದು ಜನರಿಗೆ ಹೆದರಿಕೆಯಾಯಿತು. ಹೇಗೋ ಫಕ್ಕನೆ 
ಅಲ್ಲಿ ಸ್ಟೀಯರಿಂಗ್‌ ಚಕ್ರವನ್ನು ತಿರುಗಿಸಿ ಬಸ್ಸನ್ನು ರಸ್ತೆಯ ಮಧ್ಯಕ್ಕೆ 
ತಿರುಗಿಸಿದೆ. ಮತ್ತೊಂದೆಡೆ ಒಂದು ಆಡಿನ ಮೆರಿಯನ್ನು ಬಸ್ಸಿನ ದಾರಿ 
ಯಿಂದೆ ತಪ್ಪಿಸಲಿಕ್ಕಾಗಿ ಅವನು ತಿರುಗಿಸಿದಾಗ ಬಸ್ಸಿನ ಮತ್ತೊಂದು 
ಬದಿಯ ಚಕ್ರ ರಸ್ತೆಯ ಬದಿಯಲ್ಲಿದ್ದ ಕಲ್ಲಿನ ರಾಶಿಯಮೇಲೆ ಏರಿ 
ಹೋಯಿತು. ಆಗ ಬಸ್ಸು ಜೋರಾಗಿ ಅಲುಗಾಡಿತು. ಕೆಲವರ ತಲ್ಕೆ 
ಕೈ, ಮೊಣಕಾಲುಗಳಿಗೆ ತುಸು ನೋವೂ ಆಯಿತು. ಅಲ್ಲಿಂದ ಮುಂದು 
ವಂದು ಹೋಗುವಾಗ ಒಂದೆಡೆ ತಿರುಗುವಲ್ಲಿ ಎಮರಿನಿಂದ ಸದ್ದಿಲ್ಲದೆ 
ಬರುತ್ತಿದ್ದ ಕಾರಿಗೆ ಬಸ್ಸು ಢಿಕ್ಕಿ ಹೊಡೆಯಿತೆಂದೇ ಆಯಿತು. ಹೇಗೋ 
ಕಾರಿನವ ಅದನ್ನು ನಿಲ್ಲಿಸಿದ. ನಾರಾಯಣನೂ ಒಮ್ಮೆಲೇ ಬ್ರೇಕ್‌ 
ಪಾ ಬಸ್ಸಿನಲ್ಲಿ ಕುಳಿತಿದ್ದವರ ಒಬ್ಬರೆ ತಲೆಗೆ ಇನ್ನೊಬ್ಬರ ತಲೆ 


ಗ್ರ 


ಕುರುಡು ಚಕ್ರೆ ೩೧ 


“ಎಂಥ ಬ್ರೇಕ್‌ ಇದೆಪ್ಟಾ!” ಎಂದು ಒಳೆಗೆ ಕೆಲವರು ಹೇಳುತ್ತಿ 
ದ್ದರು. ಕಾರು ಹಾ ದು ತೋಟ ನಾರಾಯಣ ಬಸ್ಸನ್ನು ಮುಂದೆ 
ನೆಜಿಸಿದ. 

“ಈ ಕಾರುಗಳು ಯಾರ್ಯಾರ ಜೀವ ತೆಗೆಯುತ್ತಿವೆ ಸ್ವಾಮಿ!” 
ಅವನು ತನ್ನು ಬದಿಯಲ್ಲಿದ್ದ ವರಿಗೆ ಹೇಳಿದ. "ಷಾ ಸ್ರಿಯಕ್ಕೆ ಬಾರದ ದನ 
PR ಹುಡುಗ್ರು ಸಹಾ ಈಗ ಗೆ ನಡ ಸ್ಸ ವವ್ರೇ ಆಗಿದ್ದಾರೆ 
ಸ್ವಾಮಾ! ಸ್ಟ್ರೇರಿಂಗು, ಎಕ್ಸ್‌ ಲೇಟರ್‌, ಬ್ರೇಕ್‌ , ಗೇರ್‌ ಮತ್ತು 
ಹಾರ್ನುಗಳಲ್ಲದೆ ಅವರಿಗೆ ಬೆ ಸೂ ಗೊತ್ತಿಲ್ಲ. ಸ್ಟೇರಿಂಗ್‌ ಹಿಡಿದೊ 
ಡನೆ ಅವರ ಕಣ್ಣು ಕೆಂಪಾಗುತ್ತದೆ ದೆ ಮತ್ತೆ. ಒಂದೆ 
ಟರ್‌ ಕೊಡ್ತಾರೆ. ಕಾರು ಏನಾಪ್ರೆ ನು ಜನ್ರು ಏನಾದ್ರೇನು ಅ 
ಎಲ್ಲಿ ಜೀಕಾಮ್ರೂ ಸರ್ವಿ ಸ್‌ ಮಾಡ್ತಿ ಸಗ ಹೋಗಿ, ಅಲ್ಲೆ 
ಕಾರುಗಳು ಜುಂ ಕ್ಯೂ ಇಂತಿವೆ ಕಲವ್ರೊಡ್ಡೆ ಸರ್ವಿ 
ಚಾರ್ಜನ್ನು ಕೊಡಿ ಕ್ಸ ಕೊಡ ಹಣನಿಲ್ಲ! ಇವು ನಮ್ಗೆ ಮಾ 


ಪ್ರಾಣಕ್ಕೆ ಸಂಚಕಾರವಾಗುತ್ತದೆ. ಅಷ್ಟೆ.” 
“ಈಗ ಪೆಟ್ರೋಲೂ ಜೇಕಾದಷ್ಟು ಸಿಗ್ಗದೆಲ್ಲ?” ಎಂದು ಅವರು 


ನಸುನಕ್ಯರು 
“ಪೆಟ್ಟೋಲೆ? ಹಂ ಈ ಕಾರಿನವಂಗೆ ಪೆಟ್ರೋಲಿಗೇನೂ 
ಕಡಿಮೆಯಿಲ್ಲ. ಗ್ಯಾಲನಿಗೆ ಇಪ್ಪತ್ತು ಇಪ ತ್ತೈೈದು ರೂಪಾಯಿಗಳನ್ನು 


ಕೊಟ್ಟು ಕಾರನ್ನು 
ಮೂಲೆಯಲ್ಲಿ ತುಕ್ಕುಹಿಡಿ ತ್ತಿದ್ದ ಕಾರು ಕೂಡಾ ರಸ್ತೆಗಿಳಿದಿದೆ.” 
“ಹಗ ಎಷ್ಟು ಎಕ್ಸ ಡೆಂಟುಗಳಾಗುತ್ತಿ ವೆ! 'ಹ ಂದಿನಿಂದೆ ಕುಳಿತವ 
ಕೊಬ್ಬ ರು ೫೫0% (ಷ್ಟ ಸ ಸ A ಮಂಗ್ಳೂ ರಲ್ಲಿ ನಡೆಯಿತು, 
ಭಖ ರಾಮಾ, ಅದನ್ನು ಹೇ ಳಲಿಕ್ರೈ ನನೆಗೆ ಸಾಧ್ಯವಾಗುವುದಿಲ್ಲ. 
ಒಬ್ಬ ಅಜ್ಜಯ್ಯ ನಾ ನಾವು ಆಚೆ ಉರ್ವ ತಿರುಗುವಲ್ಲಿ ಖಲಾಸ್‌ ಆದೆ 
ನೆಂದು ತೋರುತ್ತದೆ. ನನಗೆ ಅದನ್ನು ನೆ ನೋ ಡೆಲಿಕ್ಟಾಗಲಿಲ್ಲ. ” ಅಷ್ಟು 
ರಕ್ತ ಹರಿಯುತ್ತಿತ್ತು! ಕಾರಿನವ ಓಡಿಯೇ ಹೋದ.” 
ನಾರಾಯಣನಿಗೆ ಮೈ ಜುಮ್ಮೆಂದಿತು. 


(4 
ಈ 
ಲ 
ತ 
[eu 

2 

pis 


ಷ್ಲಿ೨ 2 ಸೇವ ನನಿರಾಜಮಲ್ಲ 


“ಅಜ್ಜಯ್ಯನೇ? 9" ಮತೊ ಬ್ಬ ಕೇಳಿದ. "ಒಂದು ಮಗುವೆಂದು 


ಯಾರೊ ಕ ಭಿದರು! ಲಾರಿ ಅದರ ಮೇಲೆ ಹೋಯಿತಂತೆ, ಲಾರಿ 
ಯನನನ್ನು ರಿಮಾಂಡಿನಲ್ಲಿಟ್ಟಿ ದ್ಹಾರಂತೆ.” 

“ಲಾರಿಯವನೇ? ತ ಒಬ್ಬ ಮುದುಕಿಯ ಮೇಲೆ Fs 
ಹೋದ ಸಿಟಿ ಬಸ ಸ್ಸನ್ನು ಸ ಕೋಡಿದೆ! ಡೆ ಪ್ರವರ ಬಸ್ಸನ್ನು ನಿಲ್ಲಿಸೆ 
ಇಲ್ಲ! ಏನು ವೇಗದಲ್ಲಿ ಹೋದ!” 

"ಬಸ್ಸಾದರೆ ವೇಗದಲ್ಲಿ ಹೊಗಿಯಾದರೂ ಏನು ಪ ಪ್ರಯೋಜನ? 
ಅದರಲ್ಲಿ ಜನರಿರುವರಲ್ಲ!*” 

ನಾರಾಯಣ ಈ ಸಂಭಾಷಣೆಯನ್ನು ಕೇಳಿ ಏನನ್ನು ಹೇಳಲಿಲ್ಲ. 

ಅವನ ಮುಖ ಮಾತ್ರ ಆಗ ಕಪ್ಪಾಗಿತ್ತು. ಅದೂ ಆ ಸುದ್ದಿಯ 
ವೆ ವಿಧ ನನ್ನು ಕೇಳಿ "ಅವಂಗೆ ತುಸು ನಗು ಕೂಡಾ ಬಂತು. ಒಬ್ಬ 
ಇ ಒಬ್ಬ ಲಾರಿ ಎಂದ. ಇನ್ನೊಬ್ಬ ಸಿಟಿ ಬಸ್ಸೆಂದ. ಮತ್ತೊಬ್ಬ 
ಮೋಟರ್‌ ಸೈಕಲೆಂದು ಹೇಳಲೂ ಬಹುದೆಂದು ನಿರೀಕ್ಷಿಸಿದ. ಹಾಗೆಯೇ 
ಗಾಯ ಗೊಂಡ ವ್ಯಕ್ತಿ ಯ ವರ್ಣನೆಯಲ್ಲೂ ತುಂಬಾ ವೈ ನಿಧ್ಯವಿತ್ತು 


ಇವನ್ನೆಲ್ಲ ಯೋಚಿಸುವಾಗ ಅನನಿಗೆ ಅವರು ಯಾರೂ ಸತ್ಯ ವನ್ನು 
ಹೇಳುತ್ತ ಲ್ಲನೆಂಬುದು ಸ ಸ್ಪಷ್ಟವಾಯಿತು. 


ಅದಕೆ ಸುದ್ದಿಗಳಲ್ಲ ಬಗೆಯೇ ಎಂದು ಅವನು ನೆನೆಸಿದ. 
ಒಬ್ಬ ನು ಒದನ್ನು ಹೇಳಿದರೆ, ಇನ್ನೊಬ್ಬ ಅದನ್ನು ತಿರುಗಿಸಿ ಹೇಳುವ, 
ಮತ್ತೊಬ್ಬ ಅವನ್ನು ಮತ್ತು ಬದಲಿಸುವ. ಇದು ಕೇವಲ ಕೆಲವು ದಿನಗಳ 
ಮಟ್ಟಿಗೆ ಮಾತ್ರ. “ತ್ತೆ ಪುನಃ ಎಲ್ಲರಿಗೂ ಫಿಜಸುದ್ದಿ ತಿಳಿಯುವುದು, 

ಆಗ ಪೋಲಿಸ್‌ ಶಾಣೆಯೊಂದು ಬಂತು. ನಾರಾಯಣ 
ಬಸ್ಸನ್ನು ನಿಲ್ಲಿಸಿ ಅದರಿಂ ಕಳಗಿಳಿದ್ದ ಮೋನಪ್ಪ ಪೋಲೀಸ್‌ ಠಾಣೆಗೆ 
ದೆಸೃತ್ತು ಕೊಡಲು ಹೋದ, ನಾರಾಯಣ ಒಂದು ಬೀಡಿಯನು 
ಹೊತಿಸಿ ಅತ್ತಿತ್ತ ತಿರುಗಾಡಿದ. ಕಾಫಿ ಕುಡಿಯಲಿಕ್ಟೂ ಅವನಿಗೆ 
ಮನಸ್ಸುಗಿರಲಿಲ್ಲ. ಆ ಮೇಲೆ ವಾಡಿಕೆಯಂತೆ ಬಸ್ಸಿನ ಮುಂದೆ ಕುಳಿತು 
ಕೊಂಡು ಅದರ ಚಕ್ರದ ಕೇಲುಗಳನ್ನೆಲ್ಲ ಸ್ವಲ್ಪ ಸ್ವಲ್ಪ ಸಂಶೀಲಿಸಿದ. 
ಎಡಭಾಗದ ಚಕ್ರವನ್ನು ನೋಡಿ ಎದ್ದು ನಿಲ್ಲುವಾಗ ಅದರ 


ಕುರುಡು ಚಕ್ರ ೩4 


ಬದಿಯಲ್ಲಿ ಅಂಟಿನ್ನ ಕೆಂಪುಬಣ್ಣ ಗೋಚಂಸಿತು. ಗಾಬರಿಯಿಂದ 
ಅದನ್ನು ಸರೀಕ್ಷಿಸಿದ. ಅದರಲ್ಲಲ್ಲದೆ ಮೇಲಿನ ಬಂಪರ್‌ನಲ್ಲಿಯೂ, ಮಡ್‌ 
ಗಾರ್ಡಿನಲ್ಲಿಯೂ ರಕ್ತ ವರ್ಣದ ಬೊಟ್ಟುಗಳಿದ್ದುವು. ಅವನು ಅವನ್ನು 
ಉಗುರಿರಿಂದ ಕೆರೆದ. 

ಮೋನಪ್ಪ ಹಂಡೆ ಬರುವಾಗ ಅವನೊಡನೆ ಒಳ್ಳು ಪೋಲೀಸ್‌ 
ಇಧಿಕಾರಿಯೂ ಬಂದು ಬಸ್ಸಿನಲ್ಲಿ ನಾರಾಯಣನ ಬಳಿಯಲ್ಲೇ ಕುಳಿತು 
ಕೊಂಡರು. ಪೋಲೀಸರು ಯಾವಾಗಲೂ ಮೊಟಿರಿನವರಿಗೆ ಒಡೆಯ 
ರಂತಿದ್ದರೂ ಆಗ ನಾರಾಯಣನಿಗೆ ಆದ ಹೆದರಿಕೆ ಅಸ್ಪಿಸ್ಪಲ್ಲ. ಅಧಿ 
ಕಾರಿಯು ತನ್ನನ್ನೇ ನೋಡುತ್ತಿರುವಂತೆ ಅನನಿಗೆ ಭಾಸವಾಯಿತು. 
ತನ್ನ ಚಲನ ವಲನಗಳನ್ನೆಲ್ಲ ಅವರು ತಮ್ಮ ಕರ್ರಗಿನ ಕನ್ನಡಕದ 
ಮೂಲಕ ಸರಶೀಲಿಸುತ್ತಿದ್ದಾರೆಂದು ಅವನು ಭ್ರಮೆಸಟ್ಟ. ಹೇಗೊ! 
ಬಸ್ಸನ್ನು ಮುಂದೆ ನಡೆಸಿದ. 

ಬಸ್ಸಿನ ಎದುರಲ್ಲಿ ಹಿಡಿದಿದ್ದ ರಕ್ತದ ಬೊಟ್ಟು ಗಳನ್ನು ಮಂಗ 
ಳೊರಲ್ಲಿ ನೋಡಸಿಕ್ಕಿದ ಪೋಲೀಸಿನವನೆೇ ಗಮಫಿಸಿರಲೂ ಸಾಕೆಂದು 
ನಾರಾಯಣನಿಗೆ ಸಂಶಯವಾಯಿತು. ಅವನು ಆ ಒಳಗೆ ಈ ಅಧಿ 
ಕಾರಿಗೆ ತಂತಿ ಕಳಿಸಿರಲೂ ಬಹುದು, ಹೀಗೆ ಸಂಯೊ!ಜನೆಯಿಂದ 
ಪೋಲೀಸರೆಲ್ಲರೂ ತನ್ನನ್ನು ಪರೀಕ್ಷಿಸುತ್ತಿರಬಹುದು. ಅವರು ಸತ್ತೆ 
ಹಚ್ಚುವ ಕಲೆಯಲ್ಲಿ ನಿಶಾರದರು. ಎಂತೆಂಥ ಗೋಸಪ್ಯವಾದ ಐದ್ಯ 
ಮಾನಗಳನ್ನು ಸಂಶೋಧಿಸಿ ಬಯಲಿಗೆಳೆಯುವನರು. ಇಷ್ಟನ್ನು 
ತಿಳಿದೂ ತಾನು ಕೆಲಸಕ್ಕೆ ಇಂದು ಬಂಣೆನಲ್ಲ! ಸುಮ್ಮನೆ ಜ್ವರ ಬರು 
ತ್ರಿಜಿಯೆಂದು ಮನೆಯಲ್ಲೇ ಉಳಕೊಳ್ಳಬಹುದಿತ್ತು. ಇಲ್ಲವಾದರೆ 
ಬಸ್ಸು ಹಾಳಾಗಿದೆಯೆಂದು ಗ್ಯಾರೇಜಿನಲ್ಲೇ ಕೆಲಸ ಮಾಡುತ್ತ ಇರಬಹು 
ದಿತ್ತು. ಸುಮ್ಮನೆ ಇಂದು ಎಂದಿನಂತೆ ಕೆಲಸಕ್ಕೆ ಬಂದು ಈ ಪೋಲೀ 
ಸರ ಸೂಕ್ಷ್ಮದೃಷ್ಟಿಯ ಬಲೆಯಲ್ಲಿ ಬಿಶ್ಜೆನಲ್ಲ! ಇಜೆಂಥ ಮೂಢತನ! 
ಹೀಗೆಂದು ನಾರಾಯಣ ಮನಸ್ಸಿನಲ್ಲಿ ತನ್ನನ್ನು ತಾರೇ ಹಳಿದು 
ಕೊಂಡ. 

4 


ಷಿ೪ ಸೇವ ನಮಿರಾಜಮಲ್ಲ 


ಆದರೆ ಮತ್ತೆ ಅವನಿಗೆ ತುಸು ಹೆಚ್ಚು ಥೈರ್ಯ ಬಂತು. ತಾನು 
ಇಂದು ಕೆಲಸಕ್ಕೆ ಬಂದುದು ಒಳ್ಳೆಯದೆ ಆಯಿತು. ಇಲ್ಲವಾಗಿದ್ದರೆ 
ಅದೊಂದು ಪ್ರಬಲವಾದ ಸಂಶಯಕ್ಕೆ ಕಾರಣವಾಗುತ್ತಿತ್ತು. ಎಲ್ಲರೂ, 
ನಾರಾಯಣ ಎಲ್ಲಿಗೆ ಹೋದ, ಅವನು ಏಕಾಗಿ ಕೆಲಸಕ್ಕೆ ಬರಲಿಲ್ಲ 
ಎಂದು ಅಶ್ಚರ್ಯ ಪಡುತ್ತಿದ್ದರು. ಅದೂ ಇದೇ ದಿನ ಅವನು ಮನೆ 
ಯಲ್ಲಿ ಕುಳಿತುಕೊಳ್ಳಬೇಕಿತ್ತೆ? ಎಂದು ಅವರಿಗೆಲ್ಲ ಸಂಶಯವಾಗ 
ಬಹುದಿತ್ತು. ಈಗಲಾದಕೊ ಆ ಸಂಶಯವಿಲ್ಲ. ಮತ್ತೆ, ರಕ್ತದ 
ಬಿಂದುಗಳು: ಅವೇನಾದರೂ ಮನುಸ್ಯನದ್ಬೇ ಆಗಿರಬೇಕಿಲ್ಲ. ಬಸ್ಸು 
ಹೋಗುವಾಗ ಎಷ್ಟು ಕೋಳಿಗಳು, ಎಷ್ಟು ಆಡುಗಳು, ಎಷ್ಟು ನಾಯಿ 
ಗಳು ಅದರ ಚಕ್ರದಡಿಗೆ ಬೀಳುತ್ತವೆ! ಅವುಗಳ ರಕ್ತವೂ ಮನುಷ್ಯರ 
ರಕ್ತದಂತೆ ಕೆಂಪು ಬಣ್ಣದ್ದೇ. ಆದಕೆ ಅವುಗಳೆ ಜೀವಕ್ಕೆ ಮನುಷ್ಯರ 
ಜೀವದಷ್ಟು ಪ್ರಾಶಸ್ತ್ಯವಿಲ್ಲ. ಅಂಥ ಕೆಂಪು ಬಣ್ಣದ ಬೊಟ್ಟುಗಳು 
ವೀಳ್ಯ ಜಗಿದು ಉಗುಳಿದರೂ ಕಾಣಬಹುದು. ಮತ್ತೇಕೆ ತಾನು 
ಸುಮ್ಮನೆ ಭಯಪಡಬೇಕು? ಈ ಪೋಲೀಸಕೆಲ್ಲ ಹೀಗೆಯೇ ಯಾವಾ 
ಗಲೂ ಅತ್ತಿತ್ತ ತಿರುಗಾಡುತ್ತಿರುವವರು. ಅವರಿಗೆ ಎಲ್ಲಿಗೆ ಹೋಗ 
ಬೇಕಾದರೂ ಪುಕ್ಕಟಿ ವಾಹನಗಳಿವೆ. ಆ ಸೋಲೀಸಿನನ ತನ್ನಿಂದ 
ಹಣ ಕಸಿದುಕೊಳ್ಳಲೂ ಯತ್ನಿಸಿರಬಹುದು. ಎಲ್ಲಿ ಏನಾಗಿದೆಯೆಂಬುದು 
ಅವನಿಗೆ ಅಷ್ಟು ಬೇಗ ಹೇಗೆ ತಿಳಿದಿರಬೇಕು?ತಿಳಿದರೂ ಅವನು ಅಷ್ಟು 
ತ್ವರ್ಯದಲ್ಲಿ ಈ ಹದಿನಾರು ಮೈಲು ದೂರದಲ್ಲಿರುವ ಅಧಿಕಾರಿಗೆ 
ಹೇಗೆ ತಿಳಿಸಬಲ್ಲ? 

ಹೀಗೆಲ್ಲ ವಿಚಾರಗಳನ್ನು ದ್ವಂದ್ರವಾಗಿ ನಾರಾಯಣ ಆಲೋ 
ಚಿಸುತ್ತಿರುವಾಗ ಪೋಲೀಸು ಅಧಿಕಾರಿ ಅವನೊಡನೆ "ಏನಯ್ಯ, ಇದ 
ರಲ್ಲಿ ಸರಿಯಾಗಿ ಫಯರಿಂಗ್‌ ಆಗುವುದಿಲ್ಹೇ? ಗಡೆ ಗಡ ಎಂದು ಶಬ್ದ 
ವಾಗುತ್ತದಲ್ಲ!” ಎಂದರು. 

“ಹೌದು ಸ್ವಾಮಿ” ಎಂದು ನಾರಾಯಣ ನಗುತ್ತ ತಲೆದೂಗಿದ, 
ಅವರನ್ನು ಮೆಚ್ಚಿಲಿಸಕ್ಕಾಗಿ, _ 

“ಹೊಸ ಪ್ಲಗ್‌ಗಳನ್ನು ಹಾಕಿಸ್ಟೇಕು. ಆದ್ರಿಂಡ್ಲೇ ಇಷ್ಟು ಮೆಲ್ಲಗೆ 


ಕುರುಡು ಚಕ್ರ ೩೫ 


ಇದು ಸಾಗುತ್ತದೆ, ಅಲ್ವೇ? ಪೆಟ್ರೋಲು ವಿಪರೀತ ಖರ್ಚಾಗುತ್ತದೆ.” 

"ಹೌದು ಸ್ವಾಮಿ” ಎಂದು ನಾರಾಯಣ ಪುನಃ ತಲೆದೂಗಿದ. 

ಆದಕೆ ಅನನ ಮನಸ್ಸಿನಲ್ಲಿ, ಈ ಅಧಿಕಾರಿ ಎಲ್ಲೋ ಪುಸ್ತುಕ 
ಗಳಲ್ಲಿ ಫಯರಿಂಗ ಪ್ಲಗ್‌ ಮುಂತಾದನವುಗಳೆ ಕುಂತು ಓದಿರಬೇಕು. 
ಆ ಪಾಂಡಿತ್ಯವನ್ನು ತನ್ನೊಡನೆ ಈಗ ಪ್ರದರ್ಶಿಸುತ್ತಾನೆ, ತಾನು ಅವನು 
ಹೇಳಿದುದನ್ನು ಆಕ್ಷೇಪಿಸಿದರೆ ಅವನಿಗೆ ತನ್ನ ಮೇಲೆ ಕೋಪ ಬಾರದಿರ 
ಲಿಕ್ಶಿಲ್ಲ-ಎಂದು ಭಾವಿಸಿದೆ. 

ಅಧಿಕಾರಿ ಇನ್ನೂ ನಾರಾಯಣನನ್ನೇ ನೋಡುತ್ತಿದ್ದರು. ಅವನು 
ಗೇರನ್ನು ಬದಲಿಸುವುದು, ಎಕ್ಸ ಲರೇಟರನ್ನು ಒತ್ತುವುದು, ಬ್ರೇಕ್‌ 
ಹಾಕುವುದು, ರಸ್ತೆಯಲ್ಲಿದ್ದ ಕಲ್ಲುಗಳನ್ನೂ ಹೊಂಡೆಗಳೆನ್ನೂ ತಪ್ಪಿಸು 
ಪುದು ಇತ್ಯಾದಿ ಕ್ರಿಯೆಗಳನ್ನು ಅವರು ಪರಿಶೀಲಿಸುತ್ತಿದ್ದರು. ನಾರಾ 
ಯಣನಿಗೆ ಆಗಾಗ ಅವರ ವರ್ತನೆಯನ್ನು ಕಂಡು ಸಂಶಯವಾಗು 
ಕ್ರಿತ್ತು, ಒಮ್ಮೊಮ್ಮೆ ಭಯವೂ ಆಗುತ್ತಿತ್ತು. 

ಬಸ್ಸು ಮತ್ತೊಂದು ನಿಲ್ದಾಣವನ್ನು ತಲುಪಿತು. ಪೋಲೀಸು 
ಅಧಿಕಾರಿಗಳು ಸ್ಪಲ್ಪ ಹಿಂದೆ ಪೋಲೀಸು ಠಾಣೆಯ ಬಳಿ ಬಸ್ಸಿನಿಂದಿಳಿ 
ದಿದ್ದರು. ನಾರಾಯಣ ಕೆಳಗಿಳಿದು ಕಾಫಿ ಹೋಟೀಲಿಗೆ ಹೋದ.” 
ಅವನು ಕ್ಲಾಫಿ ಕುಡಿಯುತ್ತಿದ್ದಾಗ ಒಬ್ಬ ಒಂದು ಪತ್ರಿಕೆಯನ್ನು ತಂದ, 
ಅದು ನಾರಾಯಣನ ಬಸ್ಸಿನಲ್ಲೇ ಬಂದಿತ್ತು. 

ಅವನಿಗೆ ಆಗ ದೊಡ್ಡ ಅಕ್ಷರಗಳ ತಲೆ ಬರಹವುಳ್ಳ ಒಂದು 
ಸುದ್ದಿ ಗೋಚರಿಸಿತು. . 


ಮೋಬಾರ್‌ ಅಪಘಾತದಲ್ಲಿ 
ಮುದುಕನ ಮರಣ 
ಅಸರಾಧಿಯೆ ಪತ್ತೆಯಾಗಿಲ್ಲ 
ಮಂಗಳೊರು: ಜೂನ್‌ ೨೦: ನಿನ್ನೆ ಸಂಜೆಗೆ ಇಲ್ಲಿ ಒಂದು 
ಮೋಟರ್‌ ಅಸಫಾತಕ್ಕೀಡಾದ ಸುಮಾರು ೫೫ವರ್ಷ ಪ್ರಾಯದ,ಮುದು 
ಕನೊಬ್ಬನು ರಾತ್ರೆ ೧೦ ಗಂಟಿಗೆ ಆಸ್ಪತ್ರೆ ಯಲ್ಲಿ ಮೃತಪಟ್ಟ ರುತ್ತಾನೆ: 


4k ಸೇವ ನಮಿರಾಜಮಲ್ಲ 


ಮೃತನು ಸಂಜೆಗೆ ತಿರುಗಾಡಲಿಕ್ಕೆ ಹೋಗಿದ್ದನೆಂದೂ ಆಗ 
ಒಂದು ವಾಹನವು ಅವನನ್ನು ನೆಲಕ್ಕಪ್ಪಳಿಸಿತೆಂದೂ ಹೇಳಲಾಗಿದೆ. 
ಅವನ ತಲೆಗೂ ಕಾಲುಗಳಿಗೂ ಪ್ರಾಣಾಂತಿಕ ಜಖಂಗಳಾಗಿದ್ದವು. 
ಆಸ್ಪತ್ರೆಗೆ ಅವನನ್ನು ಅಂಬ್ಯುರೈನ್ಸಿ ನಲ್ಲಿ ಒಯ್ಯುವಾಗಲೇ ಅವರಿಗೆ 
ಸ್ಮೃತಿ ಇರಲಿಲ್ಲವೆಂದು ತಿಳಿದು ಬರುತ್ತದೆ. 

ಮೃತನು ಯಾರೆಂಬುದು ಇನ್ನೂ ತಿಳಿದಿಲ್ಲ. ಅವನ ಸಂಬಂಧಿ 
ಕರನ್ನು ಪತ್ತೆ ಹೆಚ್ಚಲು ಪೋಲೀಸರು ಪ್ರಯತ್ನಿಸುತ್ತಿದ್ದಾರೆ. 

ನಾಹನದ | ಇನ್ನೂ ಸಿಗದಿದ್ದರೂ ಅದು ಭಾರವಾದ 
ಮೋಟಾಂರೆಬಹುದೆಂದು ಊಹಿಸಲಾಗಿದೆ. 

ಪೋಲೀಸರು ತನಿಖೆ ನಡೆಸುತ್ತಿದ್ದಾರೆ. 

— ಹೀಗೆಂದು ಅದರಲ್ಲಿ ಬರೆದಿತ್ತು. 


೩ 

ಸಂಜೆ ನಾರಾಯಣ ಬಸ್‌ ನಿಲ್ದಾಣಕ್ಕೆ ಹಿಂತಿರುಗುವಾಗ ಅನ 
ನನ್ನು ಕಾದು ಅವನೆ ಭಾವ ಮುತ್ತ ನಿಂತಿದ್ದ. ನಾರಾಯಣ ಬಸ್ಸ ಸ್ಸನ್ನು 
ನಿಲ್ಲಿಸಿಗೊಡನೆ ಅನನು ಬಳಿಗೆ ಬಂದ. ಅವನ ಮುಖವನ್ನು ನೋಡು 
ವಾಗಲೇ ನಾರಾಯಣನಿಗೆ ಸಂದೇಹವಾಯಿತು. ಅದರಲ್ಲಿ ಕಳೆಯಿರ 
ಲಿಲ್ಲ. 

"ಏನು ಮುತ್ತ? -ನನ್ನನ್ನು ಕಾಯುತ್ತಿದ್ದಿಯಾ ? ಎಂದು 
ನಾರಾಯಣ ಕೇಳಿದ, 

"ನಿನಗೆ ಗೊತ್ತಿಲ್ವೆ?” ಎಂದು ಮುತ್ತ ನಿಟ್ಟುಸಿರು ಬಿಡುತ್ತ 
ಕೇಳಿದ. 

ನಾರಾಯಣ ಅವನ ಮುಖವನ್ನೆ! ನೋಡಿಷ. ಅವನಿಗೆ ಏನೆನ್ಸ್ಸ 


ಬೇಕೆಂದು ಆಗ ತೋಚಲಿಲ್ಲ. 
ಅದುದರಿಂದ "ಅಪ್ಪ ತೀರಿಕೊಂಡರು. ಹೆಣವನ್ನು ಮನೆಗೆ 


ತಂದಿದ್ದೇವೆ” ಎಂದು ಮುತ್ತನೇ ಹೇಳೆಬೇಕಾಯಿತು. 


ಕುರುಡು ಚಕ್ರ ೩೩ 


ನಾರಾಯಣ. ಸ್ವಲ್ಪ ಹೊತ್ತು ಮಾತಾಡಲಿಲ್ಲ... ಕೊನೆಗೆ 
ಮೋನಪ್ಪ ಅವನ ಬಳಿಗೆ ಬಂದಾಗ ಬಸ್ಸನ್ನೇರಿ ಕುಳಿತು ಮುತ್ತನನ್ನೂ 


ಕಕೆದು ಕುಳಿತುಕೊಳ್ಳಲು ಸಂಜ್ಞೆ ಮಾಡಿದೆ. ಬಸ್ಸು ಗ್ಯಾಕೇಜಿಗೆ 
ಹೋಯಿತು. 


"ನಾನು ನಾಳೆ ಬರೋದಿಲ್ಲ,” ಎಂದು ಅಲ್ಲಿ ಅವನು ನೋನಸ್ಪ 
ನೊಡನೆ ಹೇಳಿದ. “ಅಲ್ಲಿ ಹೇಳಿ ಹೋಗು. ನನ್ನ ಮಾವ ತೀರಿದ್ದಾ 
ಕೆನ್ನು” 

"ರಜಾ ಅರ್ಜಿ?” 

"ನಾನು ಬಂದು ಮಾಡುತ್ತೇನೆ” ಎನ್ನುತ್ತ ಅವನು ಮುತ್ತನೊಡನೆ 
ಹೊರಗೆ ಹೋಗಿಯೆ! ಬಿಟ್ಟ. 

ದಾರಿಯಲ್ಲಿ ಅವರಿಬ್ಬರೂ ಮಾತಾಡಲಿಲ್ಲ. 

ಆದರೆ ನಾರಾಯಣನ ಮನಸ್ಸು ಹೊಯ್ದಾಟದಲ್ಲಿ ಬಿದ್ದಿತ್ತು. 
ಅವನಿಗೆ ಸಂಶಯವೆಂದಕೆ ಮುತ್ತನಿಗೆ ತನ್ನ ಮೇಲೆ ಆಗಲೇ ಏನಾದರೂ 
ಸಂಜೇಹ ಬಂದಿದೆಯೇ ಎಂಬುದು. ಹಾಗೆ ಸಂಶಯ ಬಂದಿದ್ದರ 
ತನ್ನನ್ನು ಹುಡುಕಲಿಕ್ಕೆ ಅವನು ಬಂದಿರಬಹುಡೆ? ಈ ಒಳಗೇ ಪೇಟಿ 
ಯಿಡೀ ತಾರೇ ಕೊಂದವನೆಂಬ ಸುದ್ದಿ ಹರಡಿರಲೂ ಸಾಕು. ತನ್ನನ್ನು 
ಇನ್ನು ಯಾವ ಕ್ಷಣದಲ್ಲೂ ಪೋಲೀಸರು ಕೈದು ಮಾಡಿಕೊಂಡು ಹೋಗ 
ಬಹುದು. ತನ್ನ ಜೀನ ಉಳಿಯಬೇಕಾದರೆ ತಾನು ಈಗಲೇ ತಪ್ಪಿಸಿ 
ಕೊಳ್ಳುವುಜೊಳ್ಳೆಯದು ಎಂದು ಅವನು ತರ್ಕಿಸುತ್ತಿದ್ದ. ಆದ್ದರಿಂದಲೇ 
ಅವನಿಗೆ ಮುತ್ತನೊಡನೆ ಯಾವೊಂದು ವಿವರವನ್ನು ಕೇಳಲೂ ಸಾಧ್ಯ 
ವಾಗರಿಲ್ಲ. ಮಾವ ಸತ್ತುದು ಹೇಗೆ, ಎಲ್ಲಿ, ಎಂದು, ಎಂಬಿತ್ಯಾದಿ 
ವಿವರಗಳೆನ್ನು ಕೇಳಬೇಕೆಂಬ ಇಚ್ಛೆ ಅವನಿಗಿತ್ತು. ಆದರೆ ಈ ಒಳಗ 
ಅವನಿಗೆ ತನ್ನ ಕೃತ್ಯದ ಕುರಿತು ತಿಳಿದಿದ್ದರೆ ಅನನು ತನ್ನ ನಟನೆ 
ಯನ್ನು ಕಂಡು ಹಿಡಿದಾನು ಎಂದು ಭಯಪಟ್ಟ. 

“ಇವತ್ತು ಬೆಳಗೆ ನಾನು ಸ್ಟ್ರಾ್ಯಂ ಡಿಗೆ ಬಂಡೆ. ಅದಕೆ ನೀನು 


ಹೋಗಿಯಾಗಿತ್ತು” ಎಂದು ಮುತ್ತ ಹೇಳಿವೆ ಮನೆಯ ಸಮಾಪ 
ವಾಗುವಾಗ. 


ತಿರಿ ಸೇವ ನಮಿರಾಜಮ್ಲ 


“ಆದ್ರೆ ನಾ ಹೊಗುವಾಗ ಆರೂನಕೆಯಾಗಿತ್ತು;” ಎಂದು 
ನಾರಾಯಣ ನಿಧಾನವಾಗಿ ಹೆಳಿದ. 

"ಆಗತಾನೇ ಹೋದ ಎಂದು ಕಮ್ಮಿಯವರು ಹೇಳಿದ್ರು. ಮತ್ತೆ 
ಆಸ್ಪತ್ರೆಗೆ ಹೋಗಿ ಹೆಣ ತಕ್ಬೇಕಿತ್ತು. ಅವು) ಅದನ್ನು ಬಿಟ್ಟು ಕೊಡು 
ವಾಗ ಮೂರುಗಂಟಿಯಾಗಿತು..” 

"ಅಷ್ಟೂ ತಡ ಮಾಡಿಪ್ರಿ ಅಲ್ವೆ ಗ 

“ಹೂಂ. ರುಕ್ಕು ಆಗಲೇ ಬಂದಿದ್ದಾಳೆ. ಮಕ್ಕಳೂ ಅವಳೊಡನೆ 
ಬಂದಿರುವರು. ಅಣ್ಣನಿಗೆ ಟೆಲಿಗ್ರಾಂ ಕಳಿಸಿದೆ. ಅನನು ತನ್ನನ್ನು 
ಕಾಯುವುದು ಬೇಡವೆಂದು ಉತ್ತರಿಸಿದ್ದಾನೆ.” 

ಈಗಲಾದರೂ ಎಲ್ಲ ವಿವರಗಳನ್ನೂ ಕೇಳಿ ಬಿಡೋಣನೆಂದು 
ನಾರಾಯಣನಿಗೊಮ್ಮೆ ಮನಸ್ಸಾಯಿತು. ಆದರೆ ಕೇಳಲು ಮತ್ತೂ 
ಧೈರ್ಯ ಬರರಿಲ್ಲ. ಕೇಳದಿದ್ದರೆ, ತನಗೆ ಆ ಏವರಗಳು ಹೆಗೆ 
ಮೊದಲೇ ಗೊತ್ತಾದುವೆಂದು ಮುತ್ತ ಆಶ್ಚರ್ಯ ಪಡಲೂ ಸಾಕು. 
ಹೇಗಾದರೂ ತಾನು ಸುಮ್ಮನಿರುವುದೇ ಲೇಸೆಂದು ಮತ್ತೆ ಅವನಿಗೆ 
ತೊತು. ನ 

ಮುತ್ತ ಮನೆಯೊಳೆಗೆ ಹೋದೆ. ನಾರಾಯಣ ಅಲ್ಲೇ ಬಾಗಿಲಲ್ಲಿ 
ನಿಂತುಕೊಂಡ. ಅಲ್ಲಿ ಜಗಲಿಯಲ್ಲಿ ಹೆಣವನ್ನು ಮುಸುಕುಹಾಕಿ ಮಲ 
ಗಿಸಿದ್ದರು. ನೊಣಗಳು ಗೊಂಯ್‌ ಎಂದು ಹಾರಾಡುತ್ತಿದ್ದುವು, 
ನಾರಾಯಣನಿಗೆ ಒಮ್ಮೆಲೆ! ಮನಸ್ಸನ್ನು ಹಿಡಿದು ಜಗ್ಗಿದಂತಾಯಿತು, 
ಅವನಿಗೆ ತನ್ನ ಕಾಲುಗಳ ಮತ್ತು ಸೊಂಟದ ಕೀಲುಗಳಿಂದ ಶಕ್ತಿಯು 
ಫಕ್ಕನೆ ಮಾಯವಾದಂತೆ ಭಾಸವಾಯಿತು. ಅವನು ತಲೆಗೆ ಒಂದು 
ಕೈಯ್ಯನ್ನಿಟ್ಟು ಹೊಸ್ತಿಲಲ್ಲೆ! ಸುಳಿತುಕೊಂಡ. ಅವನ ಹೆಂಡತಿ ರುಕು 
ಒಳೆಗೆ ಅಳುವುದು ಕೇಳುತ್ತಿತ್ತು. ಅವರ ಮಗಳು ಪುಟ್ಟು ಅಲ್ಲಿ ತಿರು 
ಗಾಡುತ್ತಿದ್ದಳು. ಅವಳಿಗೆ ಒಂದೂ ತಿಳಿಯುತ್ತಿದ್ದಿಲ್ಲ. ಅವಳು ಅಷ್ಟು 
ಚಿಕ್ಕವಳು. 

ನಾರಾಯಣನಿಗೆ ರುಕ್ಕುವನ್ನು ಮದುವೆಯಾಗಿ ಹತ್ತು ವರ್ಷ 
ಗಳು ಕಳೆದಿದ್ದುವು. ಅವನ ಮಾವ ದೊಮನಿಗೆ ರುಕ್ಕುವನ ಮೇಲೆ 


ಕುರುಡು ಡಕ್ರೆ ರ್ಷೀ 


ತುಂಬಾ ಪ್ರೀತಿ. ಅವಳು ಅವನಿಗೆ ಒಬ್ಬಳೆ ಮಗಳು. ಅವಳನ್ನು ಹೆತ್ತು 
ಕೆಲವು ದಿನಗಳಲ್ಲೆ ಅವಳ ತಾಯಿ ತೀರಿಕೊಂಡಿದ್ದ ಳು. ಆಬಳಿಕ ಅವಳೆ 
ಆಕ್ಸಿಕೆಯನ್ನು ಸೋಡಿ ಅವಳನ್ನು ರಕ್ಷಿಸಿಷವ ದೂನುನೇ. ಅವನ 
ಗೆಂಡು ಮಕ್ಕಳಾದರೂ ಆಗ ದೊಡ್ಡ ಬ್‌ ಸರು. ಒಬ್ಬ. ಸಾಲೆಗೆ 
ಹೋಗುತ್ತಿದ್ದ. ಮತ್ತೊಬ್ಬ ಮೋಟರಿನ ಕೆಲಸಕೆ ೈ ಸೆ ಸೇರಿದ. ರುಕ್ಕು 
ವಿಗೂ ತಂದೆಯೆಂದರೆ ಪ್ರಾಣ. ಅವಳು ಮದುವೆಯಾದ ಬಳಿಕವೂ 
ಎರಡು ಮೂರು ದಿನಕ್ಕೊಂದಾವರ್ತಿ ಅವನನ್ನು ನೋಡಲು ಹೋಗ 
ದಿಲ್ಲ. ವರ್ಷಕ್ಕೆ ಒಂದೆರಡು ಸೀರೆಗಳನ್ನ್ಟೂ ಅವನು ತೆಗೆದುಕೊಡುತ್ತಿದ 
ನಲ್ಲಜೆ, ಪ ಆಗಾಗ ಹಣವನ್ನೂ ಕೊಡುತ್ತಿ ದ್ಟ. 


ಅವಳನ್ನು ನಾರಾಯಣನಿಗೆ ಮದುನೆ ಮಾಡಿಕೊಡಲು ದೂಮ 
ನಿಗೆ ಇದ್ದ ಮುಖ್ಯ ಕಾರಣವೆಂದಕೆ ನಾರಾಯಣ ಆಗ ಮನೆಯಲ್ಲಿ 
ಒಬ್ಬನೆ ಇದ್ದವ. ಅವನ ಅಣ್ಣ-ತಮ್ಮಂದಿರೆಲ್ಲ ಹಳ್ಳಿಯಲ್ಲಿದ್ದರು- 
ಆದ್ದರಿಂದ ರುಕ್ಳು ವಿಗೆ ಅಲ್ಲಿ ಏನೂ ಕಷ್ಟವಿರಲಿಕ್ಕಿಲ್ಲವೆಂದು ದೂಮ 
ಊಹಿಸಿದ್ದ. ಮತ್ತೆ ನಾರಾಯಣನ ಪರಿಚಯವೂ ಅವನ ಹಿರಿಯಮಗ 
ಮುಂಡಪ್ಪ ನ ಮೂಲಕವಾದುದು. ನಾರಾಯಣ ಮುಂಡಪ್ಪನಿಂದಲೇ 
ಚ್ಟ. ಕೆಲಸ ಸವನ್ನು ಕಲಿತವ. ಮತ್ತೆ ಕೆಲವು ಸಮಯ ಅನರಿಬ್ಬ ರೂ 
ಒಟ್ಟಿಗೆ ಕೆಲಸವನ್ನೂ ಮಾಡುತ್ತಿದ್ದರು. ಮುಂಡಪ್ಪ ಡ್ರೈನರಣಾಗಿ 
ದ್ದಾಗ ನಾರಾಯಣ ಅದೇ ಬಸ್ಸಿನಲ್ಲಿ ಕ್ಲಿ (ನರ-ಕಂಡಕ್ಟ ರನಾಗಿದ್ದ.ಆದು 
ದರಿಂದ ಮುಂಡಪ ನನಿಗೆ ತ. ಮೃ ದುಸ್ತ ಭಾನ, ಪ್ರಾಮಾಣಿಕ 
ವರ್ತನೆಗಳ A ಚೆನ್ನಾಗಿ ಆಗಿತ್ತು. ನಾರಾಯಣನನ್ನು ಅವನು 
ಚೆನ್ನಾಗಿ ಪರೀಕ್ಷಿಸಿದ್ದ. ನಾರಾಯಣನಿಗೆ ಮೋಟರ್‌ ನಡಸಲು ಕಲಿಸಿ 
ದವನೂ ಅವನೇ, ಹಾಗಾಗಿ ತನ್ನ ತಂದೆಯು ತನ್ನ ತಂಗಿಗೆ ಗೆಂಡ 
ನನ್ನು ಹುಡುಕುತ್ತಿದ್ದಾಗ ಮುಂಡಪ್ಪನಿಗೆ ನಾರಾಯಣನ ನೆನಪು 
ಸ್ವಾಭಾವಿಕವಾಗಿಯೇ ಅಯಿತು. ಧೂಮ ನಾರಾಯಣ ಯೋಗ್ಯ 
ತಾಗ ಕಂಡ. ಆದುದರಿಂದ ರುಕು ವನ್ನು ನಾರಾಯಣನಿಗೆ 
ತನ್ನ ಖರ್ಚಿನಿಂದಲೇ ಮದುವೆ ಮಾಡಿಸಿಕೊಟ್ಟ. 


೪ಂ ಸೇನ ನನಿರಾಜಮಲ್ಲ 


ದೂಮನಿಗೆ ಒಂದು ಚಿಕ್ಕ ಅಂಗಡಿಯಿತ್ತು. ಅದರಲ್ಲಿ ಸ್ವಲ್ಪ 
ಬೀಡಾ ಬೀಡಿ, ಬಾಳೆಹಣ್ಣು, ಎಳೆನೀರು ಮುಂತಾದವುಗಳ ಮಾರಾಟ 
ವಾಗುತ್ತಿತ್ತು. ಅಲ್ಲದೆ, ದೂಮನಿಗೆ ಕೊಡೆ ದುರಸ್ತಿ ಮಾಡುವುದು, 
ಚಿತ್ರಗಳಿಗೆ ಚೌಕಟ್ಟು ಕಟ್ಟುವುದು, ಇಲಿಗಳ ಗೂಡನ್ನು ತಯಾರಿಸು 
ವುದು ಮುಂತಾದ ಚಿಕ್ಕ ಚಿಕ್ಕ ಕೆಲಸಗಳೂ ಚೆನ್ನಾಗಿ ತಿಳಿದಿದ್ದುವು. 
ಮುತ್ತನಿಗೆ ಹೊಲಿಗೆ ಕಲಿಸಿ ಇ ಖ್‌ ಹೊಲಿಗೆಯ ಯಂತ್ರವನ್ನು 


ತೆಗೆ:ಕೊಟ್ಟ. ತನ್ನ ಅಂಗಡಿಯ ಒಂದು ಮೂಲೆಯಲ್ಲೇ ಕೆಲಸ ತ್‌ 
ಸುತ್ತಿ ದ್ದ. 

ಅದಕೆ ಅವನೊಡನೆ ಎಷ್ಟು ಹಣವಿಜಿಯೆಂಬುದು ಯಾಂಗೂ 
ಗೊತ್ತಿರಲಿಲ್ಲ... ದೂಮನೆಂದರೆ ಕೇವಲ ಬಡವನಲ್ಲವೆಂಬುದು ಹೆಚ್ಚು 


ಕಡಿಮ ಎಲ್ಲರಿಗೂ ತಿಳಿದಿತ್ತು. ಅವನಿಗೆ ಬಾಳೆ ಹಣ್ಣಿನ ವ್ಯಾಪಾರದಲ್ಲಿ 
ತುಂಬಾ ಲಾಭ ಸಿಕ್ಕಿದೆಯೆಂದು ಕೆಲವರು ಹೇಳುತ್ತಿದ್ದರೆ ಇನ್ನು ಕೆ 
ವರು ತೆಂಗಿನಕಾಯಿಯ ವ್ಯಾಪಾರದಲ್ಲಿ ಒಂದಕ್ಕೆರಡು ಲಾಭ ಸಿಕ್ಕಿದೆ 
ಯೆನ್ನುತ್ತಿದ್ದರು. ವ್ಯಾಪಾರವಿಲ್ಲದೆ ಚಿಲ್ಲರೆ ಕೆಲಸಗಳೂ ತುಬಾ ಅವನಿಗೆ 
ಬರುತ್ತಿದ್ದುವು. ಯಾವುದಕ್ಕೂ ಅವನು ವಿಶೇಷ ಮಜೂರಿ ಹೆಳಲಾರ. 
ಕೆಲಸ ಮಾತ್ರ ನಾಜೂಕು ಒಳ್ಳೆ ಗಟ್ಟ ಮುಟ್ಟು. ಈ ಪ್ರಸಿದ್ಧಿ 
ಯಿಂದಾಗಿ ಆವನಿಗೆ ಯೂ ಬಿಡುಎಲ್ಲದಷ್ಟು ಕೆಲಸವಿತ್ತು. 

ಕೆಲವುವೇಳೆ ರಾತ್ರೆಯಲ್ಲೂ ಅಂಗಡಿಯಲ್ಲಿ ಸಂತು ಕೆಲಸ 
ಮಾಡುತ್ತಿದ್ದ. ಮತ್ತೆ ಅವನ ದುಡುಗಾಕಿಕಯ ಒಂದೇ ಒಂದು 
ಅಭ್ಯಾಸಪೆಂದರೆ ಚಪ ಮಾತ್ರ. ಅದನ್ನು ದಿನಕ್ಕೆ ಅಕೆ!ಳು ಬಾರಿ 
ಯಾದರೂ ಅವನಿಗೆ ಕುಡಿಯಬೇಕಾಗುತ್ತಿ ತ್ತು. ಮತ್ತೆ ಯಾವುದಕೂ 
ಅವನು ಹೆಣವ್ಯ ಯ ಮಾಡುತ್ತಿದ್ದಿಲ್ಲ. ಹೆಂಡತಿ ಸತ್ತ ಬಳಿಕ ತನ್ನೆ 
ಮಗಳು ನೊಡ್ಗ'ನಳಾಗುವ ತನಕ ಅವನೇ ಅಡುಗೆ ಕೂಡಾ ಮಾಡು 
ತ್ತಿದ್ದ. ಮುತ್ತನನ್ನು ಸಾಲೆಗೆ ಕಳಿಸುತ್ತಿದ್ದ. ಇಷ್ಟಾದರೂ ಅವನು 
ಕೆಲಸ ಮಾಡಿ ಸೋತುಹೊಃದುದಿಲ್ಲ. ಒಂದು ದಿನವಾದರೂ ಮನೆಯಲ್ಲಿ 
ಸೋಮಾರಿಯಾಗಿ ಉಳಕೊಂಡುದಿಲ್ಲ. ಒಂದೆರಡು ವರ್ಷಗಳಿಂದ 
ಮಾತ್ರ ಅವನಿಗೆ ಒಂದು ಉಬ್ಬಸದ ಕೋಗೆ ಆರಂಭವಾಗಿತ್ತು. ಅದ 


ಕುರುಡು ಚಕ್ರ ಭಗಿ 


ರಂದಾಗಿ ಅವನಿಗೆ ರಾತ್ರೆ ಮಲಗಿದರೂ ನಿದ್ದೆ ಬರುತ್ತಿ ಗಿಲ್ಲ. ಆದಕೆ 
ಕೆಲಸನನ್ನು ಮಾತ್ರ ನದಿನಂತೆಯೇ- ಮಾಡುತ್ತಿ ದ್ದ. 


EE ್ಲಿ ಪರೀಕ್ಷಿಸ ಸಲಿಕ್ಕೆ ಂದು ಕೆಲವು” ದಿನಗಳ ಹಂದೆ 
ಮುತ್ತ ಮತ್ತು ಜಾಜ್‌ ಒತ್ತಾ ಯಕ್ಕಾಗಿ ಅವನು ಒಬ್ಬ ಡಾಕ್ಟ 
ರರಲ್ಲಿಗೆ ಹೋಗಿದ್ದ. ಅವರು ಅನನ ರಕ್ತ, ಎಂಜಲು ಮತ್ತು ಮೂತ್ರ 
ವನ್ನು ಪರೀಕ್ಷಿಸಿದ್ದರು. ಬಳಿಕ ಅವನ ಎದೆಯೊಳಗಿನ ಚಿತ್ರ ತೆಗೆದರು. 
ಅವನ್ನೆಲ್ಲ ನೋಡಿ ಕೊನೆಗೆ ಅವನಿಗೆ ಕ್ಷಯರೋಗವಿದೆಯೆಂದೂ, 


BE ಸರಿಯಾಗಿ ಅಕ್ಕಿ ಕೆ ನೋಡಿಕೊಳ್ಳು ತ್ರಿ ದ್ದ ಕೆ ಅದು ಪ್ರಾ ಣಾಂತಿಕ 
ವಾಗದೆಂದೂ ಅವರು ಹೇಳಿದ್ದೆ ರು. 


ದೊಮನಿಗೆ ಇದನ್ನು ಕೇಳಿ ಗಾಬರಿಯಾಯಿತು. ತಾನು ಹೇಗಾ 
ದೆರೂ Ee ಅದರೆ ಮೃತ್ಯುವು ತನ್ನ ಮನೆಯ 
ಹೊಸ್ತಿ ಲಲ್ಲೆ? ಬಂದು ನಿಂತಿಜ್ಕೆ ಅದು ವರ್ಚಸ ಸನ್ನು se ತನ್ನ 
ದೇಹದ ಮೇಲೆ ಬೀರಿದೆ ಎಂದು ತಿಳಿದು Met ಅತ್ತೇಬಿಟ್ಟಿದ್ದ. 
ಅವನನ್ನು ಸಮಾಧಾನ ಪಡಿಸುವುದು ಮುತ್ತನಿಗಾಗಲಿ! ನಾರಾಯಣನಿ 
ಗಾಗಲೀ ಸ ಸಾಧ್ಯವಾಗಲಿಲ್ಲ. ರುತ್ತುವೂ ಅಳತೊಡಗಿದಳು. ದೂಮ 
ಎರಡು ದಿನ ಮನೆಯಲ್ಲೇ BN 20, ಡಾಕ್ಟ್ರ ರರ ಮಾತನ್ನು 
ಕೇಳಿಯೋ ಏನೋ ಎಂಬಂತೆ ಅವನಿಗೆ ತಾನು ತಾ ಅಶಕ್ತನಾಗಿ 
ದ್ದೇನೆ, ತನ್ನ ತಲೆ ತಿರುಗುತ್ತಿದೆ, ತನಗೆ ಹಸಿವಾಗುವುದಿಲ್ಲ ಎಂಬಿ 
ತ್ಯಾದಿಯಾಗಿ ಭಾಸವಾಗುತ್ತಿತ್ತು. ಆಗ ಅವನು ಮನೆಯ ಹೊರಗೆ 
ಕಾಲು ಹಾಕಲಿಲ್ಲ. ಕೊನೆಗೆ ಅವನಿಗೆ ತಾನು ಕೇವಲ ಅನಿವಾರ್ಯ 
ವಾದುದನ್ನು ಎದುಂಸುತ್ತಿದ್ದೇನೆಂದು ಹೊಳೆದಿರಬೇಕು. ತನ್ನ ಮರಣ 
ವೇನಾದರೂ ಒಂದು ಅಕಸ್ಮಿಕ ಘೆಟನೆಯಲ್ಲವೆಂದು ಅವನಿಗೆ ಆಗ 
ತೋರಿರಬೇಕು, ಒಂದು ರಾತ್ರೆ ಚೆನ್ನಾಗಿ ಊಟಮಾಡಿದ. ಎಲ್ಲ 
ಕೊಡನೆಯೂ ನಗುತ್ತ 'ಮಾತಾಡತೊಡಗಿದ. ಅಂದು ಅವನಿಗೆ 
ನಿದ್ದೆಯೂ ಸರಿಯಾಗಿ ಬಂತು. ಬೆಳಗ್ಗೆ ಎದ್ದು ಚಹ ಕುಡಿದು ಅಂಗ 
ಡಿಗೆ ಹೋದೆ. ಅವನಿಗೆ ಆಗ ಏನೂ ಬದಲಾವಣೆ ಕಾಣಲಿಲ್ಲ. ಹಿಂದಿ 

5 


೪೨ ಸೇವ ನಮಿರಾಜಮಲ್ಲ 


ನಂತೆಯೆಃ ಗಿರಾಕಗಳೊಡನೆ ಸೌಜನ್ಯದಿಂದ ಮಾತಾಡಿದ, ಹಂದಿ 
ನಂತೆಯೇ ಕೆಲಸಮಾಡತೊಡಗಿವ. ಆನಕಿ ಅವನ ಇಚ್ಛೆಗೆ ವಿರುದ್ಧ 
ವಾಗಿ ಇನ್ನೂ ಕೆಮ್ಮು ಒಮ್ಮೊಮ್ಮೆ ಬರುತ್ತಿತ್ತು. ಬಂದರೆ ಅದು 
ಒಂದು ಗಂಟಿಯ ತನಕವೂ ಬರುತ್ತಿತ್ತು. ಅದು ನಿಂತೊಡನೆ ಅವನಿಗೆ 
ಕೆಮ್ಮಿದ ಆಯಾಸದಿಂವಾಗಿ ತುಸು ಹೊತ್ತು ಕೆಲಸ ಮಾಡಲಾಗುತ್ತಿ 
ದ್ದಿಲ್ಲ. ಒಮ್ಮೊಮ್ಮೆ ಮಲಗಿಕೊಳ್ಳುವಷ್ಟೂ ಅವನಿಗೆ ದಣಿವಾಗುತ್ತಿತ್ತು. 
ಅದರ ಸರಿಣಾಮುವಾಗಿಯೋ ಏನೋ ಅವನು ನಾಲ್ಕುದಿನಗಳ 
ಹಂದೆ ಒಬ್ಬ ವಕೀಲರಲ್ಲಿಗೆ ಹೋಗಿದ್ದೆ. ಅಲ್ಲಿ ತನ್ನ ಸ್ಥಿತಿಗತಿಗಳನ್ನೆಲ್ಲ 
ಅವರಿಗೆ ಹೇಳಿ, ತನ್ನು ನಂತರ ತನ್ನ ಸಂಪತ್ತು ಇಂಥಿಂಥವರಿಗೆ ಇಂತಿಷ್ಟು 
ಸಲ್ಲಬೇಕೆಂಬುದರ ಕುಂತು ವ್ಯವಸ್ಥೆ ಮಾಡಲು ಒಂದು ದಾಖಲೆಯನ್ನು 
ತಯಾರಿಸಬೇಕೆಂದು ಅವರನ್ನು ಕೇಳಿಕೊಂಡಿದ್ದ. ಅವರು ತಾನದನ್ನು 
ಮರುದಿನ ತಯಾರುಮಾಡಿಡುತ್ತೇವೆಂದಿದ್ದರು. ಮರುದಿನ ಅವರಲ್ಲಿಗೆ 
ದೂಮ್ಮ ಮುತ್ತನನ್ನೊ ನಾರಾಯಣನನ್ನೂ ಕರೆದುಕೊಂಡು ಹೋದ. 
ಅವರಿಗಿಬ್ಬರಿಗೂ ಇದು ಏಕಾಗಿ ಎಂಬುದು ಮೊದಲು ತಿಳಿಯಲಿಲ್ಲ. 

ಅಲ್ಲಿ ವಕೀಲರು ಅವನಿಗೆ ಹೀಗೆಂದು ಓದಿ ಹೇಳಿದರು: 

“ನಾನು ನನ್ನ ಇಳಿವಯಸ್ಸಿನ ನಿಮಿತ್ತವಾಗಿಯೂ, ನನಗೆ 
ಪ್ರಾಣಾಂತಿಕವಾದ ಒಂದು ಕಾಹಿಲೆಯು ಅಂಟಿರುವುದರಿಂದಲೂ ನನ್ನ 
ಲ್ಲಿರುವ ಸ್ಥಿರ ಚಿರ. ಸೊತ್ತುಗಳೆಲ್ಲ ನನ್ನ ಮೂವರು ಮಕ್ಕಳಿಗೆ ನನ್ನ 
ಮರಣಾನಂತರ ಹೋಗಬೇಕೆಂಬ ಇಚ್ಛೆ ಯಾಗಿರುವುದಂಂದಲೂ ನಾನು 
ನನ್ನ ಸ್ವಸಂತೋಸದಿಂದ ಈ ವೀಲು ನಾಮೆಯನ್ನು ಬರೆದಿಟ್ಟ ರುತ್ತೇನೆ. 

“ನಾನು ಈಗ ವಾಸವಾಗಿರುವ ಮನೆಯೂ,.... ಬೇಂಕಿನಲ್ಲಿ ನನ್ನ 
ಹೆಸರಲ್ಲಿರುವ ಐದು ಸಾವಿರ ರೂಪಾಯಿಗಳೂ ನನ್ನ ಮಗಳಾದ ರುಕ್ಕು 
ಏಗೂ ಅವಳು ಆಗೆ ಜೀವಂತಳಿಲ್ಲದಿದ್ದರೆ ಅವಳಿಂದ ಹುಟ್ಟುವ ಮಕ್ಕಳ 
ಪರಂಪರೆಗೆ ಸಬ್ಲಜೇಕು. 

"ನನ್ನ ಹಿರಿಯ ಮಗ ಮುಂಡಪ್ಪನಿಗೆ... ಬೇಂಕಿನಲ್ಲಿರುವ ನನ್ನ 
ಲೆಕ್ಕದ ಎರಡು ಸಾವಿರ ರೂಪಾಯಿಗಳು ಸಲ್ಲಬೇಕು. 


ಕುರುಡು ಚಕ್ರ | 4 ಭತ್ತ 


"ಮತ್ತು ನನ್ನ ಕಿರಿಯ ಮಗ ಮುತ್ತನಿಗೆ ನನ್ನ ಅಂಗಡಿ ಹಾಗೂ 
ಅದರ ವ್ಯಾಪಾರ ಸಿಗಬೇಕು.'ಅನನು ಜೀವಂತವಾಗಿರುವ ತನಕ ಅವನು 
ನನ್ನ ಮನೆಯ ಒಂದು ಭಾಗದಲ್ಲಿ ನನ್ನ ಮಗಳು ರುಕ್ಳುವಿನೊಡನೆ 
ವಾಸಿಸಬಹುದು. 

"ಈ ಮೇಲೆ ವಿವರಿಸಿದ ಸೊತ್ತುಗಳು ನನ್ನ ಸ್ವಾರ್ಜಿತದ್ದಾಗಿರು 
ತನೆ. ಅವುಗಳ ಮೇಲೆ ಯಾರಿಗೂ ಯಾವ ರೀತಿಯ ಹಕೂ 
ವ್‌ ಸ 
ಇರುವುದಿಲ್ಲ.” 

ಇಷ್ಟನ್ನು ಕೇಳಿದ ಬಳಿಕ ಅವರಿಬ್ಬರನ್ನೂ ದೂಮ ಹಿಂದೆ ಕಳಿಸಿದ. 
ಇಬ್ಬರ ಕಣ್ಣಿನಲ್ಲೂ ಆಗ ಕಣ್ಣೀರು ತುಂಬಿತ್ತು. 

“ಇದೇಕೆ ಮಾನ?” ಎಂದು ನಾರಾಯಣ ಆಗ ಅನನೊಡನೆ 
ಕೇಳಿದ್ದ. “ನೀವು ಇನ್ನೂ ಹಲವಾರು ವರ್ಷ ಬದುಕುವವರು ಅವ್ರ 
ಯೋಗ್ಯತೆಯಿದ್ದದ್ದು ಅವ್ರಿಗೆ ದೊರಕ್ತದೆ.” 

“ನಿಮ್ಲೇಕೆ ಅದಿಲ್ಲ? ನೀವು ಹೋಗಿ. ನನ್ನೆ ನನ್ನ ಸಂಪತ್ತನ್ನು 
ಏನೆಲ್ಲ ಮಾಡ್ಬೆಃಕೆಂದು ಗೊತ್ತಿದೆ. ನೀವೇನಾದ್ರೂ ಹೇಳಿ ಕೇಳಿ ಇದನ್ನು 
ನಾನು ಬರೆಸಿಲ್ಲ. ಮನುಷ್ಯನ್ನೆ ತಾನು ಸಾಯೋತನ್ಯವೂ ತಾರು 
ಸಾಯ್ಲಿ ಸೈೈಲ್ಲವೆಂದೇ ತೋರದೆ. ನನ್ಗೂ ಡಾಕ್ಟ್ರು ಮೊನ್ನೆ ಜಾಗ್ರತೆ 
ಹೇಳ್ದಿದ್ರೆ ಸಾವು ಇಷ್ಟು ಹತ್ತಿರದಲ್ಲಿದೆಯೆಂದು ಗೊತ್ತಾಗ್ತಿರ್ಲಿಲ್ಲ.” 

ಹೆಣದ ಮುಂದೆ ಕುಳಿತುಕೊಂಡ ನಾರಾಯಣನಿಗೆ ಮಾವನ ಈ 
ಮಾತುಗಳು ಪದೇ ಪಡೇ ಕೆನಿಯಲ್ಲಿ ಪ ಕ್ರತಿಧ್ವನಿಸುತ್ತಿದ್ದುವು: ಅವನ 
ದೇನಾದರೂ ಸ್ವಾಭಾವಿಕವಾದ ಆಯುಷ್ಯ ತೀರಿದ ಮೆರಣವಲ್ಲ. ಕ್ಷಯ 
ರೋಗವು ತೊಡ” ಅವನ ಆ ಇಳಿ ವಯಸ ನಲ್ಲಿ ಅಷ್ಟು ಬೇಗನೆ ಪ್ರಾಣ 
ವನ್ನು ತೆಗೆಯಲು ಸೆಮರ್ಥವಾಗುತ್ತಿರಲಿಲ್ಲ. ಆದರೊ ಅವನು ಅಸ್ಟು 
ಮುಂಜಾಗ್ರತೆ ವಹಿಸಿದ. ದಿನವಿಡೀ ದುಡಿಯುತ್ತಿದ್ದ. ಪ್ರಾಣಿಯಂತೆ 
ಅವನು ಇತರರಿಗೆ ಕಂಡಿದ್ದರೂ, ಅನನ ಹೈದಯ ಮಮತೆಯಿಂದ 
ಕೂಡಿತ್ತು. ಅವನು ತನ್ನ ಮಗಳು ರುಕ್ಷು ವನ್ನು ಅಷ್ಟೊ ಂದು ಪ್ರೀತಿ 


ಸಿದ್ದ. "ಹೀಗೆಂದು ಯೋಟಚಿಸುತ್ತಿ ನ a fd 
ಹೆಂಡತಿ ಆಗಾಗ ಹೇಳುತ್ತಿ ದ್ದ ಮಾತುಗಳು ನೆನಪಾದುವು. 


vy ಸೇವ ನಮಿರಾಜಮಲ್ಲ 


*ನೆನ್ನಪ್ಪನಿಗೆ ನಾನು ನನ್ನ ತಾಯಿಯಂತೆಯೆೇ ತೋರುತ್ತಿದ್ದೇ 
ನಂತೆ. ಅವರು ಬೇಕೆಯವಕೊಡನೆ ಹಾಗೆಯೇ ಹೇಳುತ್ತಾರಿ.' ನನ್ನ 
ತಾಯಿಯ ಪ್ರತಿಬಿಂಬವಾಗಿದ್ದೇನಂತೆ ನಾನು. ಆದ್ದರಿಂದ ಅವರಿಗೆ 
ನನ್ನನ್ನು ಹೆಚ್ಚು ದಿನ ಬಿಟ್ಟಿ ರಲು ಆಗುವುದಿಲ್ಲ. ಎರಡು ಮೂರು ದಿನ 
ಗಳಗೊಮೆ ಯಾದರೂ ವಸ ನನ್ನನ್ನು ಕಾಣಬೇಕು. ನನಗೆ ಈಗಲೂ 
ಮಕ್ಕಳಿಗೆ ಸಮು ಹೊಟೀಲಿನಿಂದ ತಿಂಡಿ ತಂದು ಕೊಡು 
ತ್ತಾರೆ, ಮನೆಯಲ್ಲಿ ಚಹಾ ತಯಾಂಸಿಕೊಡುತ್ತಾರೆ, ನನ್ನ ಮೇಲೆ 
ಅವಂಗೆ ತುಂಬಾ ಪ್ರೀತಿ. ನಿಮ್ಮ ಮೇಲೂ ಅವರಿಗೆ ತುಂಬಾ ಮಮತೆ 

ನಾರಾಯಣನಿಗೆ ರುಕ್ಕುವು ಅವಳೆ ತಂಜಿಯನ್ನು ಅಷ್ಟು ಅಗಾಧ 
ವಾಗಿ ಪ್ರೀತಿಸುತ್ತಾಳೆಂದು ತಿಳಿದು ಅನನ ಮೇಲೆ ಅಸೂಯೆಯೂ 
ಕೆಲವು ಸಲ ಆಗಿತ್ತು. ಈ ಮುದುಕ ನಿನ್ನನ್ನೆನೋ ಬಾಯಿಮಾತಿನಲ್ಲಿ 
ಇಷ್ಟು ಪ್ರೀತಿಸುತ್ತಾನೆ, ಅದ್ರೆ ತಾನು ಕೂಡ್ಸಿಟ್ಟ ಬೊಕ್ಕಸವನ್ನೆಲ್ಲ ಗಂಡು 
ಮಕ್ಳ ಸ ಕೊಡುವನು ನು ನಾರಾಯಣ ಅವಳನ್ನು ಆಗಾಗ 
ಹೀನೈಸುತ್ತಿೆ. ಇಲ್ಲವಾದರೆ, ನಾನು ಇಷ್ಟು ಕಷ್ಟ ದಲ್ಲಿಡ್ದೇನೆ, ತಕೆಗೆ 
ಎಳೆದ್ರೆ ಕಾಲಿಗೆ ಬರೋದಿಲ್ಲ, ಕಾಲಿಗೆಳೆದಕೆ ತಲೆಗೆ ಸಾಕಾಗೋದಿಲ್ಲ, 
ನಮ್ಗೆ ಏನಾದ್ರೂ ಸ್ವಲ್ಪ ಸಹಾಯ ಮಾಡೋ ಮನಸ್ಸು ಅವನಿಗಾಗ್ರ 
ದೆಯೆ? ಜಡೆ ಕೇಳಿದ್ದ. ಅದಕೆ ಆಕೆ ಇನ್ನ ತಂದೆಯ 
ಪರವಾಗಿ ಸ ಸ್ವಲ್ಪ ಲ್ಪ ವಾದಿಸಿದ್ದಳು. 

“ನಮ್ನ ಕೇ ಅವರ ಹಣ? ಅವರಿಗೂ ಖರ್ಚಿಲ್ಲವೆ? ನನ್ನನ್ನು 
ಸ್ಟ್ರೂಲಿಗೆ ಆಕೇಳು ವರ್ಷ ಕಳಿಸಿದರು. ಆಮೇಲೆ ಮದುವೆಯ ಬರ್ಚನು' 
ಅವರೆ! ಮಾಡಿದರು. ಇಷ್ಟು ಭಂಗಾರ ಹಾಕಿದ್ದಾರೆ. ಈಗ ಪ್ರನೀಣ 
ನಿಗೂ (ಅವಳ ಮಗ) ಖರ್ಚಿಗೆ ಕೊಡುತ್ತಾರೆ, ನಿಮಗೆ ನೀವು ದುಡಿ 
ಯುವುದಿಲ್ಲವೆ ?” 

ಒಹ್‌! ನಾನು ದುಡಿದುದು ನನ್ನಾಗಿ, ನಾರಾಯಣ ಆಗ ಪ್ರತಿ 
ವಾದಿಸುತ್ತಿದ್ದ. ಆದ್ರೆ ನನ್ನೆ ಈ ಮದ್ವೆ ಯಾದ್ರಿಂದ ಎಷ್ಟೆ ಲ್ಲ ಬದ ತ 
ಎಷ್ಟೆಲ್ಲ ನಷ್ಟವಾಗಿದೆ! ನಾನೊಬ್ಬನೆ ಆಗಿದ್ರೆ ಹೋಟೀಲಲ್ಲೋ ಎಲ್ಲೋ 


ಕುರುಡುಚಕ್ರೆ ೪೫ 


ಜೀವ್ನ ಮಾಡ್ತಿದ್ದೆ. ಈಗೆ ನಿನ್ನೆ ಪುಸ್ತಕಗಳೇನು, ಪತಿ ಶಿ ಕೆಗಳೇನು, 
ಕೆಯಿಗೆಯ ನೊರೂ-ಬಟ್ಟಿ ಗಳಿ! ನನೆ ಸಿಕ್ಕೋ: ಹಣಾ ಇದ್ಯಲ್ಲ 
ಇತಯ ಶ್ಲ ಚ 


“ಹಾಗಾದಕೆ ನೀವು ಕೇಳಿ ಅವರೊಡನೆ” ಎಂದಿದ್ದಳಾಕೆ. 
ಅವನು ಆಗ ಅವಳಿಗೆ ಉತ್ತರ ಕೊಟ್ಟಿ ರಲಿಲ್ಲ. 


ಅದಕೆ ಅವನಿಗೆ ತನ್ನ ಮಾವನ ಮೇಲಿದ್ದ ಊಹನೆಗಳೆಲ್ಲ ಆ 
ಮರಣಶಾಸನದ ಪಠ್ಯವನ್ನು ಕೇಳಿದೆ ಬಳಿಕ ಸುಳ್ಳೆಂದು ತೋರಿದ್ದುವು. ' 
ತನ್ನ ಹೆಂಡತಿ ತಂದೆಯನ್ನು ಸುಮ್ಮನೆ ಹೊಗಳುತ್ತಿದ್ದಿಲ್ಲ, ಅನನ 
ಉಡಿ ಗುಣವನ್ನು ಸುಮ್ಮನೆ ಕೊಂಡಾಡುತ್ತಿದ್ದಿಲ್ಲವೆಂದು ಅವನಿಗೆ 
ತೋರಿತ್ತು. 


ಅದು ಒಂದು ದೊಡ್ಡ ಮನೆ ಮತ್ತು ಐದು ಸಾವಿರ ರೂಪಾ 
ಗಳ ಉಡುಗೊರೆ! 


ಆ ಎರಡು ದಿನಗಳಲ್ಲಿ ನಾರಾಯಣ ಕಂಡ ಸ್ವಪ್ನಗಳಿಗೆ ಲೆಕ್ಕ 
ಏರಲಿಲ್ಲ. ಅವನೆ ಹಗಲುಗನಸುಗಳಿಗೆ ಅಂತ್ಯ ವಾಗಲೀ ಸತಿಯಾಗಲ್ಲಿ 
ಇರಲಿಲ್ಲ. ತನ್ನ ಮಾವ ಸತ್ತೊಡನೆ J ತೆನ್ನ ಗಾಳಿ ಬಾರದ 
ಮಳೆಗೆ ರು ಜೋಪಡಿ ಮನೆಯನ್ನು ಬಿಟ್ಟು ಈ ಮಹಡಿಯ 
ಮನೆಯಲ್ಲಿ ರಾಜನಂತೆ ದಿನಗಳೆಯಬಹುದು! ಅಲ್ಲಿ ವಿದ್ಯುಚ್ಛತ್ತ್ವಿಯ 
ದೀಪಗಳಿವೆ. ನೀರಿಗೆ ನಲ್ಲಿಯಿಜೆ. ಜೊಡ್ಡ ತೋಟನಿಜೆ. ಹಿತ್ತಲಲ್ಲಿ 
ನೂರಕ್ಕಿಂತಲೂ ಹೆಚ್ಚು ತೆಂಗಿನ ಮರಗಳಿವೆ. ಅಲ್ಲಿಗೆ ಹೋಗಲು 
ರಸ್ತೆಯಿದೆ. ಎಲ್ಲ ಬಿಟ್ಟು ಈಗ ಖರ್ಚಾಗುವ ತಿಂಗಳ ಮನೆ ಬಾಡಿಗೆ 
ಐದು ರೂಪಾಯಿಗಳು ಕೂಡಾ ಆಗ ಉಳಿಯುವುವು. ತಾನು ಆ ಮೇಲೆ 
ಈ ಬಸ್‌ ಡ್ರೈವರ್‌ ಕೆಲಸವನ್ನು ಬಿಡಬೇಕು. ಐದು ಸಾವಿರ ರೂಪಾ 
ಯಿಗಳನ್ನು ಮುಂಗಡವಾಗಿ ತೆತ್ತಕೆ ಒಂದು ಲಾರಿ ಹೇಗಾದರೂ ಸಿಗ 
ಬಹದು. ಇಲ್ಲವಾದರಿ ಹಣಕ್ಕೆ ಒಂದು ಟ್ಯಾಕ್ಸಿಯನ್ನು ಪಡಕೊಳ್ಳ 
ಬಹುದು. ಆ ಬಳಿಕ ತನಗೆ ಹೀಗೆ ಹಗಲಿಡೀ ಯಾರದೋ ಬಸ ಸ್ಸನ್ನು 
ಯಾರ್ಯಾರದೋ ಬೈಗಳನ್ನು ಕೇಳುತ್ತ. ನಡೆಸುವ ಪ್ರಮೇಯವಿರಲಿಕ್ಕಿಲ್ಲ 
ಬೇಕಾದರೆ ಲಾರಿಯನ್ನು ಬಾಡಿಗೆಗೆ "ಕೊಟ್ಟ. ಇಲ್ಲವಾದರೆ ಮನೆಯಲ್ಲ 


V೬ ಸೇವ ನಮಿರಾಜಮೆಕ್ಸ 


ಅದನ್ನು ತಂದು ನಿಲ್ಲಿಸಿದ. ಟ್ಯಾಕ್ಸಿ ಯಾದರೂ ಅಷ್ಟೆ. ದಿನಕ್ಕೆ ಹೆತ್ತು 
ರೂಪಾಯಿಗಳಷ್ಟಾ ದರೂ ಸಂಪಾದನೆಯಾಗದಿರಲಿಕೈ ಲ್ಲ. ಈಗಿನಂತೆ 
ಆಗ ಅನ್ನ ಬಿಟ್ಟು ಎಲ್ಲೆಲ್ಲೋ ತಿರುಗಾಡುವ ಸಂಭವವಿಲ್ಲ. ತನ್ನ 
ಉತ್ಪತ್ತಿಯು ಹೆಚ್ಚಾಗುವುದಲ್ಲದೆ, ತನ್ನ ಆಂತಸ್ತೂ ಆಗ ಏರುವುದು. 
ಎಲ್ಲರೂ ತನ್ನನ್ನು ಟಿಗೆ ಟ್ಯಾಕ್ಸಿ ಒಡೆಯನೆಂದು ಮರ್ಯಾದಿಸಬಹುದು- 
ಒಗೆ ಉಳಿತಾಯವಾದ ಹಣದಲ್ಲಿ ತಾನು ಮತ್ತು ಲಾರಿಗಳನ್ನೋ 
ಟ್ಯಾಕ್ಸಿಗಳನ್ನೋ ಸಡೆದು ನೌಕರರನ್ನಿಟ್ಟು ಹಣ ಸಂಪಾದಿಸ 
ಬಹುದು......., I 

ಮನೆಯೊಳಗಿನಿಂದ ಅಳುವ ಧ್ವನಿ ಮಾತ್ರ ಕೇಳುತ್ತಿತ್ತು. 
ಮುತ್ತನೂ ಮುತ್ತನ ಹೆಂಡತಿಯೂ ಅಳತೊಡಗಿದ್ದರು. ನಾರಾಯಣ 
ಜೀವಂತ ಹೆಣದಂತೆ ಕುಳಿತು ಯೋಚಿಸುತ್ತಿದ್ದ. 

ತುಸು ಹೊತ್ತಾಗುವಾಗ ದೂಮನ ದೂರದ ಸಂಬಂಧಿಕರಾದ 
ದೆ!ಜು ಮತ್ತು ದುಗ್ಗಣ್ಣ ಬಂದರು. ನಾರಾಯಣ ಅನರನ್ನು ಕಂಡು 
ಎದ್ದುನಿಂತ, ಅವರು ಮಾತಾಡಲಿಲ್ಲ. ಅವನೂ ಮಾತಾಡಲಿಲ್ಲ. 
ಅವನು ನಿಂತೊಡನೆ ಎದುರಿನ ಕನ್ನಡಿಯಲ್ಲಿ ಅವನ ಪ್ರತಿಬಿಂಬ ಗೋಚ 
ರಸಿತು. ಅದನ್ನೊಮ್ಮೆ ನೋಡಿದ. ಅವನ ಕಣ್ಣು ಕಾದ ಕೆಂಡ 
ದಂತಾಗಿತ್ತು. ಮುಖದಲ್ಲಿ ನಿನೋ ಒಂದು ವಿಲಕ್ಷಣ ಛಾಯೆ ತೋರು 
ಕ್ರಿತ್ತು. ಕೂದಲು ಕೆದರಿ ಅವನು ತನಗೇ ಅಮಾನುಷವಾಗಿ ತೋರು 
ತ್ತಿದ್ದ. 

ಮುತ್ತ ಬಂದು ಬೆಳಕು ಹೆಚ್ಚಿಸಿದ. 

"ಇನ್ನೇಕೆ ಕಾಯೋದು? ಕೊಂಡು ಹೋಗೋಣ” ಎಂದು ದೇಜು 
ನೆಂದ ್ಷ | 

ಈಗ ಎಲ್ಲ ತೆಯಾರಾಗಿಣೆ. ಕಟ್ಟಗೆಯನ್ನು ಎಲ್ಲ ಸರಿಯಾಗಿ 
ಮೂಟಿ ಮಾಡಿಸಿದ್ದೇನೆ. ಒಂದು ಡಬ್ಬಿ ಚಿಮಿಣಿ ಎಣ್ಣೆಯನ್ನು ಪಡೆದು 
ಕೊಂಡು ಹೋಗಿದ್ದೇನೆ. ಇನ್ನೆಲ್ಲಾದರೂ ಮಳೆ ಬಂದರೆ ಕಷ್ಟ” 
ಎಂದು ದುಗ್ಗಣ್ಣ ಹೇಳಿದೆ. 


ಕುರುಡು ಚೆಕ್ರೆ ೪॥ 

ಮುತ್ತ “ ಹ್ಞೊಂ” ಎಂದು ಒಳಗೆ ಹೋಗಿ ದೂಮನ ವಸ್ತ್ರಗಳ 
ನ್ನೆಲ್ಲ ತಂಡ 

“ಕಾಲುಗಳನ್ನೂ ಸೊಂಟಿನನ್ನೂ ತೆಲೆಯನ್ನೂ ವಸ್ತ್ರ ದೆ ತುಂಡುಗ 
೪ಂದ ಕಟ್ಟ ಬಿಡು, ಇಲ್ಲವಾದಕೆ ಸಿಗಿದ ಹೆಣವಲ್ಲವೆ?' ಎಲ್ಲಾದರೂ 
ಬಿದ್ದು ಬಿಟ್ಟ ಸೇತು” ಎಂದು ದೇಜು ಜಾಗ್ರತೆ ಹೇಳಿವೆ. 

ಆಜ್‌ ದೂರ ನಿಲ್ಲಬೇಕೆಂದು ಮನಸ್ಸಿದ್ದರೂ ಈಗ 
ಹೆಣವನ್ನು ಮುಟ್ಟದೆ ನಿರ್ವಾಹೆನಿರಲಿಲ್ಲ. ಅಮೊ ತಾನು ದೂರದಲ್ಲೇ 
ನಿಂತುಕೊಂಡಕೆ ಅವಕೆಲ್ಲ ವಿನೆನ್ನುವಕೊೋ ಎಂಬ ಹೆದರಿಕೆ ಬೇರೆ. 
ಹಾಗೆಯೇ ಅವನು ಮುತ್ತನಿಂದ ನಡುಗುವ ಕೈಗಳಲ್ಲಿ ವಸ್ತ್ರ ವನ್ನು 
ತೆಗೆದುಕೊಂಡು ಅದನ್ನು ಮೂರು ತುಂಡು ಮಾಡಿ ತ ಕಾಲಿಸೆ 
ಬಳಿಗೆ ಹೋಗಿ ವಸ್ತ್ರ ವನ್ನು ಬಿಗಿಯಾಗಿ ಕಟ್ಟ ತೊಡಗಿದ. ಒಳೆಗೆ ಎಲುಬು 
ಕಟ ಕಟ ಎನ್ನುವ ಕೆಬ್ದ "ಆಗ ಅವನಿಗೆ ಕೆಳುತ್ತಿತ್ತು. 

ಮುತ್ತ ಸೆ ಸೊಂಟವನ್ನು ಬಿಗಿಯತೊಡಗಿದ. "ಆದರೆ ಅದು ಅಷ್ಟು 
ಸುಲಭವಾದ ಕೆಲಸವೇನೂ ಆಗಿರಲಿಲ್ಲ. ಹೆಣವನ್ನು ತುಸು ಒತ್ತಿ 
ಅದರ ಅಡಿಯಿಂದ ವಸ್ತ್ರದ ತುಂಡನ್ನು ತರಬೇಕಿತ್ತು. ಅವನು ಹಾಗೆ 
ಕಟ್ಟುತ್ತಿದ್ದಾಗಲೇ ನಾರಾಯಣನ ಕಟ್ಟು ನವ ಕೆಲಸ ಮುಗಿಯಿತು, 
ತನು ಎ1 ನಿಂತ, ದೇಜು ಮತ್ತು ದುಗ್ಗಣ್ಣ ಅವನ ನನ್ನೆ ನೋಡಿದರು. 
ಅವರ ಕಣ್ಣು ಗಳಲ್ಲಿ ಏನಾದರೂ `ಈಟಗಳಿನೆಯೇ ಎಂದು ಅವಸ್ಥಿಗೆ 
ಭಾಸವಾಯಿತು. ನುತ್ತ ಇನ್ನೂ ಸೊಂಟದ ಗಂಟಿನ್ನು ಕಟ್ಟು ್ಯಿವುದರಲ್ಲೇ 
ತಲ್ಲೀನನಾಗಿದ್ದ. 

ನಾರಾಯಣನಿಗೆ ಈಗ ಹೆಣದ ಮುಖದ ಬಳಿ ಹೋಗಡೆ ಉಪಾ 
ಯವಿರಲಿಲ್ಲ. ಹೇಗೋ ಇದ್ದಕ್ಕಿದ್ದ ಹಾಗೆಯೇ ಅದನ್ನು ಕಟ 
ಬಿಡೋಣವೆಂದು ಅದರ ತಲೆಯನ್ನೆತ್ತಿದ. ಆದರೆ ಅದು ಜಗ ಸೆ ನೆಲದ 
ಮೇಲೆ ಕಟ ಕಟ ಎನ್ನುತ್ತ ಬಿತ್ತು. ಆಗ ಅದರ ವಸ್ತ ಸ್ರವೂ ಸ್ವ ಲ್ಲ 
ಬದಿಗೆ ಸರಿಯಿತು. ಅದರ ಕಣ್ಣು "ಇನ್ನೊ ತೆಕೆದೇ ಇದ್ದು ದನ್ನು 3. 
ಯಣನಿಗೆ ನೋಡಿ ಮೂರ್ಛೆ MT ಅದಕೆ ಅವನು 


ಸಹಿಸಿಕೊಂಡು ವಸ್ತ್ರದಿಂದ ಪುನಃ ಅದರ ಮುಖವನ್ನು ಮುಚ್ಚಿದ. 
ಆ ಮೇಲೆ ವಸ್ತ್ರದ ತುಂಡಿನಿಂದ ತಟ್ಟವನ್ನೂ ಬಿಗಿದ. 


೪ಂ ಸೇವ ನಮಿರಾಜಮಲ್ಲ 


ಮುತ್ತ ಎದ್ದು ಒಳೆಗಿಂದೆ ಧೂಪವನ್ನು ತಂದ. ದುಗ್ಗಣ್ಣ ಲಾಟೀ 
ನನ್ನು ಹೊತ್ತಿಸಿ ಹಿಡಿದುಕೊಂಡ. . 

ಅಷ್ಟರಲ್ಲಿ ನಾರಾಯಣನ ಮಗ ಪ್ರನೀಣಿನನ್ನೂ ರುಕ್ಕು ಹೊರಗೆ 
ಕಳಿಸಿದಳು. ಅವನೊಡನೆ ಜೇಜು ಹೊಗೆಯೇಳುತ್ತಿದ್ದ ಧೂಪದ ಪಾತ್ರೆ 
ಯನ್ನುಕೊಟ್ಟ. 

"ಇನ್ನು ಹಿಡಿಯಿರಿ. ನಾರಾಯಣ ಮಧ್ಯದಲ್ಲಿ. ಮುತ್ತ ಕಾಲಿ 
ನಲ್ಲಿ. ನಾನು ತಲೆಯನ್ನು ಹೊರುತ್ತೇನೆ” ಎಂದು ದೇಜು ಕೆಳಗೆ 
ಬಾಗಿದೆ. 

ಮುತ್ತನೂ ಆಗ ಹೊಗಿ ಕಾಲನ್ನೆತ್ತಿದ. ನಾರಾಯಣ ನಡು 
ವನ್ನು ಹಿಡಿದುಕೊಂಡ. 

“ಜೋಕೆ! ಎಲುಬೆಲ್ಲ ಮುರಿದಿಜೆ. ಅವಸೆರ ಮಾಡ್ಬೇಡಿ” 
ಎನ್ನುತ್ತ ಜೇಜು ಹೆಣದ ಮುಂಭಾಗವನ್ನು ತನ್ನ ತಲೆಯ ಮೇಲಿಟ್ಟ. 

ನಾರಾಯಣ ಮತ್ತು ಮುತ್ತನೂ ಅದನ್ನು ತಲೆಯಲ್ಲಿ ಹೊತ್ತು 
ಕೊಂಡು ಹೊರಟರು, ಪ್ರವೀಣ ಮುಂದಿನಿಂದ ಹೊದ, ದುಗ್ಗಣ್ಣ 
ಲಾಟೀನನ್ನು ಹಿಡಿಮಕೊಂಡು ಅವರಿಗೆ ದಾರಿ ತೋರಿಸುತ್ತಿದ್ದ. 

ನಾರಾಯಣನಿಗೆ ಮೈಯೆಲ್ಲ ಬೆವರಿತು. ಹೆಣ ಹೊರುವ ಕೆಲಸ 
ವೇನೂ ಅಷ್ಟೊಂದು ಸುಲಭವಿರಲಿಲ್ಲ. ಮನುಷ್ಯನ ದೇಹದ ಭಾರವು 
ಸತ್ತ ಬಳಿಕ ಹೆಚ್ಚುವುದೆಂದು ಹೇಳುವುದನ್ನು ಅವನು ಹಿಂದೆ ಕೇಳಿದ್ದ. 
ಅವನಿಗೆ ಈಗ ಆ ಮಾತು ಸತ್ಯವೆಂದು ತೋರಿತು. ಮುತ್ತ ಬುಸ 
ಗುಟ್ಟುತ್ತ ಹಿಂದಿನಿಂದ ಬರುತ್ತಿದ್ದ. 

"ಯಾರಿಗಾದರೂ ಭಾರವಾದರೆ ಹೇಳಿ ಬಿಡಿ, ದುಗ್ಗಣ್ಣ ಇದ್ದಾನೆ. 


ಅವನು ತಲೆ ಕೊಡುತ್ತಾನೆ” ಎಂದು 'ಜೇಜು ಅವರನ್ನು ದಾರಿಯಲ್ಲಿ 
ಎಚ್ಚರಿಸಿದ. 


ನಾರಾಯಣನ ಮನಸ್ಸು ಆಗ ಏನೇನೋ ಯೋಚಿಸುತ್ತಿತ್ತು. 
ಯೋಚನೆಯ ಒತ್ತಡದಲ್ಲಿ ಹೆಣದ ಭಾರವನ್ನೂ ಅವನು ಮಕೆತು 
ಬಿಟ್ಟ. ಒಂದಲ್ಲ ಒಂದು ದಿನ ಎಲ್ಲರೂ ಹೀಗೆಯೇ ಅಂತಿಮಯಾತ್ರೆ 
ಮಾಡುವವರು ಎಂದು ಅವನಿಗೆ ಕಂಡಿತು. ಕಾಗ ತನಗೇನೋ ಮಾವನೆ 


ಕುರುಡು ಚಕ್ರ vr 


ಹಣ ಸಿಗಬಹುದು. ಆದರೆ, ಅದನ್ನು ತಾನು ಎಷ್ಟು ದಿನ ಭೋಗಿಸ 
ಬಲ್ಲೆ ? ಮಾವನ ಮನೆಯಲ್ಲಿ ತನಗೆ ವಾಸಿಸಲು ಸಾಧ್ಯಎಡಿಯೆ? 

ಇಲ್ಲ, ತಾನು -ಮಾನನು ಸಾಯುವನೆಂದು ನಿರೀಕ್ಷಿಸಿರಲಿಲ್ಲ. 
ಏನೊ ಒಂದಿಷ್ಟು ಜಖಂ ಆಗಿರಬಹುದೆಂದು ನೆನೆಸಿದ್ದೆ. ಮಿಕೈದರೆ 
ಅವನ ಒಂದು ಕಾಲು ತುಂಡಾಗಬಹುದಿತ್ತು. ಇನ್ನೂ ಹೆಚ್ಚೆಂದರೆ 
ಅನನ ಕ್ಸ ಮೊಟಿಕಾಗಬ ಹೆದಿತ್ತು.. i 

ಸ್ಮಶಾನ ಬಂತು. ಕಟ್ಟಗೆಯ ರಾಶಿ ಅಲ್ಲೇ ಇತ್ತು. ಹೆಣ 
ವನ್ನು ಅದರ ಮೂರು ಸುತ್ತು ತಂದು ಅದರ ಮೇಲಿಟ್ಟರು. ದೇಜು 
ಅದಕ್ಕೆ ಕಟ್ಟದ ಕಟ್ಟುಗಳನ್ನೆಲ್ಲ ಬಿಚ್ಚಿದ. 

ನಾರಾಯಣ ಅಲ್ಲೇ ನಿಂತುಕೊಂಡಿದ್ದ. ಅವನಿಗೆ ತಾನು ಆಗ 
' ನೋಡಿದ ಹೆಣದ ಮುಖವೇ ಇನ್ನೂ ಕಾಣುತ್ತಿತ್ತು. ಆ ಜಜ್ಜಿ ಹೋದೆ 
ಮುಖ, ತುಂಡಾದ ಮೂಗು, ತೆರೆದೆ ಬಾಯಿ ಮತ್ತೆ... ಆ ತೆಕಿದೆ 


ಕಣ್ಣುಗಳು! ಅವನು ಒಮ್ಮೆ ಜೀವಿಸಿ ಬರಲಿ ಎಂದು ಅವನು ಬಲ 
ವಾಗಿ ಇಚ್ಛಿಸಿದ ಸಾ 


ಅನನು ಈ ಕಲ್ಪನೆಯ ಭ್ರಮೆಯಿಂದ ಎಚ್ಚರವಾಗಿ ನೋಡು 
ವಾಗ ಬೆಂಕೆಯ ನಾಲಗೆಗಳು ಮೇಲೆ ಏಳುತ್ತಿದ್ದವು. ಹೆಣವನ್ನು 
ಅವು ನುಂಗುತ್ತಿರುವಂತೆ ನಾರಾಯಣನಿಗೆ ಭಾಸವಾಯಿತು. 

ಅವನ ಮಗ ಪ್ರವೀಣ ಮುತ್ತನೊಡನೆ ನಿಂತುಕೊಂಡಿದ್ದ. 
ಅವನ ಮುಖವು ಕಪ್ಪಾಗಿತ್ತು. ಕಣ್ಣಿನಿಂದ ನೀರಿಳಿಯುತ್ತಿತ್ತು. 

ನಾರಾಯಣ ಒಮ್ಮೆಲೇ ಕಣ್ಣನ್ನು ಮುಚ್ಚಿಕೊಂಡು ಅಲ್ಲೆ ಕುಳಿತು 
ಕೊಂಡ. ಅವನಿಗೆ ಬೆಂಕೆ ಉರಿಯುವಾಗೆ ಆಗುತ್ತಿದ್ದ ಚಟ ಚಟ 
ಶಬ್ದಗಳು ಕೂಡಾ ಕೇಳಿಸಲಿಲ್ಲ. 


ಅಂದು ರಾತ್ರಿ ನಾರಾಯಣನಿಗೆ ನಿಜ್ಜೆ ಹತ್ತಿರಲಿಲ್ಲ. ರುಕು 
ಅವನ ಬದಿಯಲ್ಲೇ ಅಳುತ್ತ ಮಲಗಿದ್ದಳು. ಅವಳೆ ಉಸಿರು ಅವರೆ 
6 


ಹಂ ಸೇವ ನಮಿರಾಜಮಲ್ಲ 


ಬೆನ್ನಿಗೆ ಸೋಂಕುತ್ತಿತ್ತು. ಅನನು ಅಂದು ಅನಳೊಡನೆ ಮಾತಾಡಿರ 
ಲಿಲ್ಲ. ತಾನು ಅನಳನ್ನು ಹೇಗೆ ಮಾತಾಡಿಸಬೇಕೆಂಬುದೂ ಅವನಿಗೆ 


ತಿಳಿದಿರಲಿಲ್ಲ. 
ಅವೆರಿಬ್ಬ ರದು ಸಂತೋಷದ ಸಂಸಾ ಸಾರವಾಗಿತ್ತು, ಆ ತನಕ ರುಕ್ಕು 


ವನ್ನು ಅತನ" ತುಂಬಾ ಪ್ರೀತಿಸಿದ್ದ. ಆಕೆಯನ್ನು ಅವನು ಮದುನೆ 
ಹಾಕದ ಕೇವಲ ನಿತಯ ಅಣ್ಣ ಮುಂಡಪ್ಪನ ಒತ್ತಾಯಕ್ಕಾದರೂ, 
ಮತ್ತೆ ಅವನು ಅದಕ್ಕಾಗಿ ಎಂದೊ ಸಶ್ಚಾತ್ತಾಸ ಪಟ್ಟ ರಲಿಲ್ಲ. ಆಕೆ ಸುಂದ 
ಶಿಯಸೆೇ ಅಲ್ಲ, ಸುತಿಕ್ಸಿತೆಯೂ ಆಗಿದ್ದಳು. ಅವಳು ಓದುವುದನ್ನು 
ಮಾತಾಡುವುದನ್ನು ಎಲ್ಲ ಕೇಳಿ ಅವನಿಗೆ ತಾನು ಅವಳಿಗೆ ಗಂಡೆನಾಗಲು 
ಅರ್ಹನಾಗಿಲ್ಲವೆಂದು ಹಲವು ಬಾರಿ ತೋರಿತ್ತು. ಆದರೆ ಆಕೆಯೆಂದೂ 
ಅವನನ್ನು ತನಗೆ ಅಯೋಗ್ಯನೆಂದು ಭಾವಿಸಿರಲಿಲ್ಲ. ಅವಳು ಅವನನ್ನು 
ಎಷ್ಟು ಅಧಿಕವಾಗಿ ಪ್ರೀತಿಸುತ್ತಿದ್ದಳ್ಳೋ, ಅಷ್ಟೇ ಹೆಚ್ಚಾಗಿ ಅವನನ್ನು 
ಮರ್ಯಾದಿಸುತ್ತಿದ್ದಳು. ಅವನು ಕೇವಲ ಬಸ್ಸಿನ ಡ್ರೈವರ, ತನ್ನಷ್ಟು 
ಶಿಕ್ಷಣ ಪಡೆದವನಲ್ಲ, ಅವನ ನಡೆನುಡಿಗಳು ಒರಬಾದವುಗಳು-- 
ಹೀಗೆಂದು ಅವಳು ಅವನನ್ನು ನಿಂದೂ ಹೀಸ ಸಿದ್ದಿಲ್ಲ ಲ, ತುಚ್ಛಿ ₹ಕೆರಿಸಿದ್ದಿ ಲ್ಲ. 
ಅವನಿಗೆ ಕೆಲವು ಸಲ ಅವಳ ಆಕರ್ಷಣೀಯ ದೇಹದ: ಅಚ್ಚು 
ಕಟ್ಟನ್ನು ನೋಡುವಾಗ ತನ್ನಂಥವನಿಗೆ ಏಕಾಗಿ ಅವಳನ್ನು ಕೊಟ್ಟು 
ಬಟ್ಟ ಕೆಂದು ಅಶ್ಚ ರ್ಯಸಟ್ಟ ದ್ದ. ಅವಳೆ ತಂದೆ ಐಶ [ರ್ಯವಂತ. 
ಅವಳ ಅಣ್ಣ ಮುಂಡಪ್ಪ "ಒಳ್ಳಯ ಬುದ್ಧಿವಂತ! ತನ್ನಲ್ಲಿ ಎರಡೂ 
ಇಲ್ಲ. ತಾನು ಕೇವಲ ಮುಂಡಪ್ಪುನಿಂದಲೇ ಇಷ್ಟು ಮೇಲೆಯಾದರೂ 
ಬಂದವ, ಆದರೂ ತನ್ನ ಮೇಲೆ ಅವರಿಗೆ ಎಷ್ಟು ಅಭಿಮಾನವಿದೆ! 
ತನ್ನನ್ನು ಅನರು ಎಷ್ಟು ಓಳೈಸುತ್ತಾರೆ | ೫1. ಅಗಾಗ ಅವನು 
ಯೋಚಿಸಿದ್ದ. 

ಈ ಹೆಂಗಸು ರುಕ್ಕು ಮಾತ್ರವಲ್ಲ ಅವಳೆ ತಂಡ್ಕೆ ಅಣ್ಣಂದಿರು 
ಎಲ್ಲರೂ ಬಹಳೆ ಮೃದು ಹೃ ದಯಿಗಳು. ಅವರ ಪ್ರೀತಿಗೆ ಮೇಕೆಯಿಲ್ಲ, 
ಮಿತಿಯಿಲ್ಲ. ಆವರಹು ಓತು ಮಮತೆ. ಭ್ಛೇನಬುದ್ಧಿ ಯನ್ಸೆಂದೂ 
ಅವರು ಅರಿಯರು, ಅವರ ಮಾತಿನಲ್ಲೆ ಒಂದು ವಶಿಷ್ಟ ಶಕ್ತಿ 'ಮಿಡೆ! 


ಕುರುಡುಚಕ್ರ ೫೧ 


ಅವರ ಧ್ವ ನಿ ಕೆನಿಯನ್ನು ಸೇರುವುದಿಲ್ಲ. ಹೈ ನಿದೆಯವನ್ನು ಸೇರುವುದು, 
ನಾಡಿನಾಡಿಗಳೆನ್ನು ಸ್ಪ ರ್ಶಸುವುದು. ಅವರ ಆತಿಥ್ಯವೆಂದೆಕೆ ಅದು ಕೇವಲ 
ನಾಲಿಗೆಯ ರುಚಿಗಾಗಿ ಉನಚಾರವಲ್ಲ. ಚರ ಮನಸ್ಸಿಗೆ ತೃಪ್ತಿ 
ಯನ್ನುಂಟುಮಾಡುವ ಒಂದು ಅಮೋಘ ಗುಣವಿದೆ. ತನಗೂ ಅವರಿಗೂ 
ಇದೊಂದು ದೊಡ್ಡ ಭೇದನಿದೆಯೆಂಬುದುದನ್ನು ನಾರಾಯಣ 
ಹಿಂದೆಯೆ ತಿಳಿದಿದ್ದ. ತನಗೆ ಅಷ್ಟು ಆಳವಾಗಿ ಯಾರನ್ನೂ ಪ್ರೀತಿಸಲು 
ಸುವ್ಯವಿಲ್ಲವೆಂದು ತನ್ನನ್ನು ತಾರೇ ಹೆಳಿದೊ ಇನ್ನ, ಒಂದು ವೇಳೆ ಅವರು 
ತನ್ನಂಥ ಕೇಳು ಮುಟ್ಟನವರಾಗಿದ ತಾನು ಅವರಷ್ಟು ಅನುಕೂಲವಂ 
ಠನಾಗಿದ್ದ [3 ಅವರಷ್ಟು ಅನ್ಯೋನ್ಯವಾಗಿ ತನಗೆ ನಡೆದುಕೊಳ್ಳೆ ಲು 
ಎಂದೂ 'ಸಾಧ್ಯವಾಗುತ್ತಿದ್ದಿ ದಿಲ್ಲ ಎಂದು ಅವನಿಗೆ ಎಷೆ ಸ್ಟೋ ವೇಳೆ ಕಲ: ಜಿ 
ಯಾಗಿತ್ತು. ಅನರ ಒಡನಾಟದಲ್ಲಿ ಅವನ ಒರಟು ಭಾವನೆಗಳು ಸಃ 
ಸುಧಾರಿಸಿದ ವು. ಅವನಲ್ಲೂ ಸೌಜನ್ಯ ಮತ್ತು ಸಹೃದಯತೆಗಳು 
ಜೀವ ತಾಳಿದ್ದ ವು. 

ನಾರಾಯಣನಿಗೆ ತನ್ನ ಓಂದಿನ ದಿನಗಳ ಸ್ಥ ರಣೆ ಬಂತು. ಅವನು 


ಹಳ್ಳಿ ಯಲ್ಲಿ ಹುಟ್ಟಿ ದವ. ತಾಜ PM ನಾರಾಯಣನನ್ನು 
ನಾಲೆ ಕು ಸ ಸಾಲೆಗೆ ಕಳಿಸಿದ್ದರೂ ಅವನು ಕಲಿತುದು ಬಹ 
ಕಡಿಮೆ, ಓದಲಿಕ್ಕೇನೋ ಬರುತ್ತಿ ತು ಆದರೆ ಬರೆಯಲು ಬಹಳ ಕಷ್ಟ 
ವಾಗುತ್ತಿತ್ತು. ಅನನು ಬರೆದುದನ್ನು. "ಇತರರಿಗೆ. ಓದಲೂ ಆಗುತ್ತಿ ರಲ್ಲ. 
ಮತ್ತೆ ಸ ಸಾಕೆಬಿಟ್ಟಾವ ಬಳಿಕ ದನ ಮೊದಲಾದ ಜಾನುವಾರುಗಳನ್ನು 
ಮೇಯಿಸುವ ಕೆಲಸ ಅವನಿಗಾಯಿತು. ಬೆಳಗ್ಗೆ ಒಂದಿಷ್ಟು ತಂಗಳೆನ್ನೆ 
ಉಂಡು ಹಟ್ಟಿಯಿಂದ ಅವುಗಳನ್ನು ಮೇಯಿಸಲಿಕ್ಕೆ ಕೊಂಡು ಹೋದಕೆ 
ಮತ್ತೆ ಹಿಂದೆ ಬರುವುದು ಮಧ್ಯ ಿಹ್ನ ಊಟಕ್ಕೆ ಮಾತ್ರ. ಆ ಬಳಿಕ ಸಂಜೆಗೆ 


ಅವುಗಳನ್ನು ಹಿಂದೆ ತರಲು ಹೋಗಬೇಕಿತ್ತು" ಈ “ನಕ್ಕ ಬೇಸಾಯದ 
ಸಮಯದಲ್ಲಿ ಅವನಿಗೆ ಉಳುವ ಕೆಲಸವೂ ಸಗದಿಲ್ಲ. 


ಜಾನುವಾರುಗಳನ್ನು ಮೇಯಿಸುವ ಕೆಲಸನೇನಾದರೂ ಸುಲಭ 
ದ್ವಲ್ಲ. ಅವುಗಳಲ್ಲಿ ಎನ್ಮೆಗಳಿರುವುವು, ಕೋಣಗಳಿರುವುವು, ಎತ್ತುಗಳಿರೃ 
ವುವು, ದನಗಳಿರುವುವು, ಅವುಗಳಲ್ಲೂ ಸಣ್ಣಕರುಗಳು, ಬೀಜ ತೆಗೆಯದ 


೫೨ ಸೇವ ನಮಿರಾಜಮಲ್ಲ 


ಹೋರಿಗಳ್ಕುಹಾಯುವ ಕೋಣಗಳು ಇಲ್ಲದಿಲ್ಲ. ಕರುಗಳು ಒಮ್ಮೆ ಗುಡ್ಡೆ 
ಯಲ್ಲಿ ಓಡತೊಡಗಿದುನೆಂದಕೆ ಮತ್ತೆ ಅವುಗಳನ್ನು ಹಿಡಿದು ತರುವುದು 
ಬಹಳೆ ಕಷ್ಟ. ಹೋರಿಗಳು ದನಗಳನ್ನುಹಿಂಬಾಲಿಸಿ ಗುಡ್ಡದಿಂದ ಗುಡ್ಡಕ್ಕೆ 
ಅಲೆದಾಡತೊಡಗಿದುವೆಂದರೆ ಅವುಗಳ ಪತ್ತೆ ಹೆಚ್ಚಲು ದಿನಗಳು 
ಮತ್ತೆ ಬೇಕು. ಕೋಣಗಳೂ, ಎಮ್ಮೆಗಳೂ, ಒಮ್ಮೊಮ್ಮೆ ತಮ್ಮನು 
ಕಾಯುವವನನ್ನು ಓಡಿಸಿಕೊಂಡು ಚ್‌ ಸ ನನ i 
ಹಳ್ಳಕ್ಕಿಳಿದವೆಂದರೆ ತೀರಿತು. ಎಷ್ಟು ಸೆಟ್ಟು ಹೊಡೆದರೂ ಅವು ಏಳೆಲಾ 
ರವು. ಅಲ್ಲದೆ ದನ ಕಾಯುವನನು ದನಗಳ ಮತ್ತು ಎಮ್ಮೆಗಳ ದೊಡ್ಡ 
ಕರುಗಳು ತಮ್ಮ ತಾಯಂದಿರ ಮೊಲೆಯುಣ್ಣ ದಂತೆ ನೋಡುತ್ತಿರಬೇಕು. 
ಮತ್ತೆ ಹುಲಿ ಮುಂತಾದ *ಕಾಡು ಮೃಗಗಳ ಹಾವಳಿ ಹೇಳಿತೀರದು. 
ಹೆಗಲಲ್ಲೇ ಅವುಗಳು ಜಾನುವಾರುಗಳ ಮೇಲೆ ಬಿದ್ದು ಅವನ್ನು ಕೊಂದು 
ತಿನ್ನುವುವು. ಆಗ ಉಳಿದ ಜಾನುವಾರುಗಳು ಎಲ್ಲೊ ಸಲಾಯನ 
ಮಾಡುವುವು. ದನಕಾಯುವ ಹುಡುಗನೂ ತನ್ನ ಜೀವ ಉಳಿಯಬೇ 
ಕಾದರೆ ಎಲ್ಲಿಗಾದರೂ ಓಡಲೇಬೇಕು. ಬೆಳೆಯ ಸಮಯದಲ್ಲಂತೂ 
ದನ ಕಾಯುವ ಹುಡುಗರ ಮೇಲೆ ಜನಾಬುದಾರಿ ಬಹಳ ಹೆಚ್ಚು. ಕೆಲವು 
ಜಾನುವಾರುಗಳು ತಪ್ಪಿಸಿಕೊಂಡು. ಗದ್ದೆ ಯಲ್ಲಿದ್ದ ಪೈರನ್ನು ತಿನ್ನುವುದ 
ರಲ್ಲಿ ನಿಸ್ಸೀಮವಾದವುಗಳು.ಅವುಗಳಿಗೆ ಯಾವರೀತಿಯ ಬೇಲಿ ಮುಂತಾದ 
ಅವರಣಗಳೂ ತಡೆಯಲ್ಲ. ಕೇವಲ ಒಂದೆರಡು ಗಂಟಿಗಳ ಅವಧಿಯಲ್ಲಿ 
ಗೆಡ್ಡೆಯ ಅರ್ಥ ಪೈರನ್ನು ತಿನ್ನಬಲ್ಲ ಜಾನುವಾರುಗಳಿನೆ. ಅಂಥ ಪ್ರಮಾದ 
ಸಂಭವಿಸುನಾಗ ದನ ಕಾಯುವ ಹುಡುಗನಿಗೆ ಮನೆಯವರಿಂದ ಏಟು 
ಕೂಡಾ ಬೀಳದಿಲ್ಲ. ಆದರೂ ಬೇಸಾಯಗಾರರ ಮಕ್ಕಳಿಗೆ ಈ ಕೆಲಸವು 
ಅನುವಂಶಿತವಾಗಿ ತಮ್ಮ ವೃತ್ತಿಯ ಪೀಠಿಕೆಯಾಗಿ ಒದೆಗಿಯೇ 
ಒದಗುವುದು. ಆ ಮಕ್ಕಳು ಈ ಕಠಿನ ವಾಸ್ತವಿಕತೆಯ ವಾತಾವರಣ 
ದಿಂದ ತಪ್ಪಿಸಿಕೊಳ್ಳೆಲಿಕ್ಕಾಗಿ ಮೂಗಿನಲ್ಲಿ ಊದುವ ಕೊಳಲನ್ನು ತಯಾ 
ರಿಸಿ ಅವನ್ನು ಊದುವರು, ಬೊಗರಿಯನ್ನು ತಯಾರಿಸಿ ಅದನ್ನು ತಿರುಗಿ 
ಸುವರು. ಗೆೇರುಬೀಜವಾಗುವ ಸಮಯದಲ್ಲಿ ಗೇರು ಬೀಜಗಳ ಸಂಗ್ರಹ 


ಕುರುಡು ಚಕ್ರೆ ಜೂ 


ಮಾಡುವರು. ಹೆಚ್ಚಾಗಿ ಅವಕಿಲ್ಲರೂ ಒಂದೆಡೆ ಕಲೆತು ಆಟಿವಾಡುವರು. 
ಅದನ್ನು ಮನೆಯವರು ಕಂಡರೆ ಅವರಿಗೆ ಹೊಡೆಯದಿಲ್ಲ. 

ನಾರಾಯಣ ತನ್ನ ಜೀವನದ ಈ ಫೆಟ್ಟವನ್ನು ಅಷ್ಟೊಂದು ಗಂಭೀ 
ರವಾಗಿ ಕಳೆದಿರಲಿಲ್ಲ. ಪ್ರಾರಂಭದಲ್ಲಿ ಸ್ವಲ್ಪ ಸಮಯ ಇದು ಅವನಿಗೆ 
ಬೇಸರಿಕೆಯನ್ನು ತಂದಿದ್ದರೂ ಮತ್ತೆ ಅವನು ಈ ಕೆಲಸದ ಗುಟ್ಟ ನ್ನರಿತ. 
ಹಾಗೆಯೇ ಮನೆಯಿಂದ ಒಮ್ಮೆ.ಜಾನುವಾರುಗಳೊಡನೆ ಹೊರಬಿದ್ದರಾ 
ಯಿತು. ಅವನ್ನು ಎಲ್ಲೋ ಬಿಟ್ಟು ಅವನು ನೇರವಾಗಿ ಪೇಟೆಯ ದಾರಿ 
ಯನ್ನು ಹಿಡಿಯುತ್ತಿದ್ದ. ಅವನ ಸಹೋದ್ಯೋಗೀ ಗೆಳೆಯರು ಅವನಿಗೆ 
ಬೀಡಿ ಸೇದುವ ಅಭ್ಯಾಸವನ್ನು ಕಲಿಸಿದೆ ಬಳಿಕಂತೂ ಅವನು ದನ 
ಮೇಯಿಸುವ ಹೆಸರಿನಲ್ಲಿ ಪೇಟಿಯಲ್ಲೇಇರುತ್ತಿದ್ದ. ಆಗ ಅವನಿಗೆ ಚಹದ " 
ರುಚಿಯೂ ಸ್ವಲ್ಪ ಹಿಡಿಯಿತು. ಮನೆಯಿಂದ ಆಗಾಗ ಅಕ್ಕಿ, ಹೆಸರು. 
ಉದ್ದುಮುಂತಾದುವುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ. ದಾಲ 
ಚೀನಿ ಹೂಬಿಡುವ ಸಮಯದಲ್ಲಿ ದಾಲಚೀಕಿ ಹೂವನ್ನು ಒಣಗಿಸಿ 
ಮಾರುತ್ತಿದ್ದ. ಗೇರು ಬೀಜದ ಸಮಯದಲ್ಲಿ ಹತ್ತಿಪ್ಪತ್ತು ಸೇರು ಗೇರು 
ಬೀಜವನ್ನು ಸಂಗ್ರಹಿಸಿ ಮಾರಾಟಮಾಡುತ್ತಿದ್ದ. ಮತ್ತೆ ಮತ್ತೆ ಚಹ 
ಕುಡಿಯದಿದ್ದರೆ ಅವನಿಗೆ ನಿದ್ದೆಯೇ ಬಾರದಂತಾಗುತ್ತಿತ್ತು. ಬೀಡಿ 
ಸೇದದಿದ್ದಕೆ ದೇಹದಲ್ಲಿ ಚೈತನ್ಯವೇ ಇಲ್ಲದೆಂತಾಗುತ್ತಿತ್ತು, 

ಅಷ್ಟ ರಲ್ಲಿ ಅವರಿಗೆ ಮೋಟರ್‌ ಶ್ಲೇನರ ಮುಂಡಪ್ಪನ ಸಂಚಯ 
ವಾಯಿತು. ಮುಖ್ಯನಾಗಿ ಮುಂಡಪ್ಪನಿಗೂ ಹುಡುಗನೊಬ್ಬನ ಅವಶ 
ಕತೆ ಆಗ ಇತ್ತು. ಬಸ್ಸುರಿಂತ ಬಳಿಕ ಆದನ್ನು ತೊಳೆಯಬೇಕು. ನೀರನ್ನು 
ಬಾವಿಯಿಂದ. ಎತ್ತ ಬೇಕಷ್ಟೆ. ಈ ಕೆಲಸದಲ್ಲಿ ನಾರಾಯಣನಿಗೂ 
ತುಂಬಾ ಆಸಕ್ತಿ ಇತ್ತು. 

ನಾರಾಯೆಣ ಹಲವು ಭಾರಿ ಬಸ್ಸನ್ನು ನಡೆಸುವ ಕೆಲಸ ಕಲಿಯ 
ಬೇಕೆಂದು ನೆನೆಸಿದ್ದ. ಆದರೆ ಅವನಿಗೆ "ದಕ್ಕಿ ಅವಕಾಶವಿದ್ದಿಲ್ಲ. ಬಸ್ಸು 
ಗಳೆ ಚಲಾವಣೆ ಆಗತಾನೆ! ಸನಾ ಅದು ಎಲ್ಲರ ಕುತೂ 


ಹಲವನ್ನು ಆಗ ಸೆಳೆದದ್ದಿತು. ಅದರ ಶಬ್ದ, ಅದರ ಹಾರ್ನು ಅದನ್ನು 
ನಡೆಸುವ" ಭಂಗ-ಇನನೆ; ಲ್ಲ ಅನುಕರಿಸದ ಮಕ್ಕಳು ಆಗ ತೀರ ಕಡಿಮೆ” 


೫೪ ಸೇನ ನನಿರಾಜಮೆಲ್ಲ 


ಸಾಲೆಗೆ ಹೋಗುವಾಗ ಕೊಡ ಮಕ್ಕಳು ಪೋಪ್ಟೊಂಯ್‌ ಪೋ 
ಪ್ರೋಂಯ್‌, ಬಂ ಬೀಂ ಡ್‌ ಡ ಎಂದು ಬಾಯಿಯಲ್ಲಿ ಸದ್ದುಮಾ 
ಡುತ್ತ, ಕೈಗಳನ್ನು ಕಾಲ್ಪನಿಕ ಚುಕ್ಕಾಣಿ ಚಕ್ರದಕ್ನಿ ಹಿಡಿದುಕೊಂಡು 
ಓಡುತ್ತಿದ್ದವು. ದೊಡ್ಡವರಿಗೂ ಬಸ್ಸೆಂದರೆ ದೊಡ್ಡ ಆಕರ್ಷಣೆಯ ವಸ್ತು 
ವಾಗಿತ್ತು. ಅದರಲ್ಲಿ ಪ್ರ ಯಾಣ ಮಾಡುವವರ ಸಂಖ್ಯೆ ಕಡಿಮೆಯಾಗಿ 
ದ್ವರೂ ಅದು ಪ್ರತ ಒಮ್ಮೆ ೩ ಅದರ ಬಳಿಗೆ.ಎಲ್ಲರೂ ಹೋಗುತ್ತಿ 
ದ್ದರು. ಅದೆನ್ನು ನಡೆಸುವ ಯಂತ್ರದ ಭಾಗಗಳೆನ್ನು ಸೂಕ್ಷ್ಮವಾಗಿ 
ಪರಿಶೀಲಿಸುತ್ತಿದ್ದರು. ಒಂದುವೇಳೆ ಸ ಎದುರಿನ ಜೊನೆಟನ್ನು 
ತೆರೆದರಂತೂ ಅಲ್ಲಿ ನೆಕೆಯುವ ಜನರಿಗೆ ಲೆಕ್ಕ ನಲ್ಲ. ಅದರೊಳಗೆ ತಿರು 
ಗುವ ಫ್ಯಾನ್‌, ಅದರ ಕಿಡಿ ಹಾರಿಸುವ ಪ್ಲಗ್‌ಗಳು ಇವೆಲ್ಲ ಅವಂಗೆ 


ಅತ್ಯ ಂತ ಆಶ್ಚರ್ಯಕರವಾಗಿ ಕಾಣುತ್ತಿದ್ದ ಪು. 
ಬಿಲ ಹೆಚ್ಚಿಗೆ ಜನರ "ಗಮನವನ್ನು ಸೆಳೆಯುತ್ತಿ ದವ 


ಕೆಂದಕೆ ಬಸ್ಸಿನ ಡ್ರೈವರ ಮತ್ತು ಕ್ಲೇನರ. ಅವರಿಬ್ಬರೂ ಬಸ್ಸಿನೊ 
ಡನೆ ಪ್ರಯಾಣ ಮಾಡುವವರು. ದಿನವೂ ಜಿಲ್ಲೆಯ ಮುಖ್ಯ ಪಟ್ಟಣ 
ನಾದ ಮಂಗಳೂರಿಗೆ ಹೋಗಿ ಬರುವವರು. ಅವರ ಆಗಿನ ಠೀವಿಯನ್ನು 
ಹೇಳಿ ಪ್ರಯೋಜನವಿಲ್ಲ. ಇಡಿ! ಜಿಲ್ಲೆಯಲ್ಲೇ ಕೇವಲ ಹತ್ತಾರು ` 
ಮಂದಿ ಅಧಿಕೃತ ಮೋಟರು ನಡೆಸುವವರು. ಆ ಯಂತ್ರದ ರಹಸ್ಯ 
ಗಳೆಲ್ಲ ಅವರಿಗೇ ಗೊತ್ತು. ಒಂದು ಗುಂಡಿಯನ್ನು ಮುಟ್ಟಿದೊಡನೆ 
ಮೋಟರು ಶಬ್ದ ಮಾಡುವುದು. ಇನ್ನೊಂದನ್ನು ಮುಟ್ಟಿದೊಡನೆ 
ಬೆಳಕು ಬೀಳೆವುದು. ಒಂದು ಸರಳನ್ನು ಹಿಂದಕ್ಕೆಳೆದಾಗ ಮೊ॥ಟರು 
ಚಲಿಸುವುದು. ಮೋಟರಿನ ಡ್ರೈನರ ಸ್ಟಿಯರಿಂಗ್‌ ಚಕ್ರವನ್ನು ಅಟ್ಟ 
 ಹಾಸದ ಭಂಗಿಯಿಂದ ಚಮತ್ಕಾರವಾಗಿ ತಿರುಗಿಸುವನು. ಪ್ರಯಾಣಿ 
ಕಂಗೆ ಕೂಡ ಅವನ ಕೆಲಸದಮೇಲೆ ಅಸೂಯೆ ಬಾರದಿರದು. ಮತ್ತೆ 
ಚಿಕ್ಕ ಹುಡುಗರಿಗಂತೂ ಮೋಟರು ನಡೆಸುವ ನೌಕರೆರೆಂದರೆ ದೊಡ್ಡ 
ಸಾಜ ಸರಿ. ಅವರಲ್ಲಿ ಯಾರಾದರೊಬ್ಬ ನ್ಸಿಕೊಡನೆ ಡೆ ್ರೈವರ್‌ ಅಥವಾ 


ಕ್ಲೀನರ್‌ ಮಾತಾಡಿದನೆಂದ ಕೆ ಸಾಕು. ತೆಯ ್ಲಿಲ್ಲ ಆ ಸುದ್ದಿ ಹರಡು 
ವುದು. ಎಲ್ಲಾದರೂ" ಒಬ್ಬ ಿ ಟಿಹುಡುಗನನ್ನು '್ರ ವರನ ಸೀಟಿನ 


ಕುರುಡು ಚಕ್ರ ೫ 


ಕುಳಿತು ಅಲ್ಲಿದ್ದ ಯಂತ್ರ ಭಾಗಗಳನ್ನು ಮುಟ್ಟಲು ಬಿಟ್ಟಿರೆಂತೊ ಟಿ 
ಹುಡುಗನಿಗಾಗುವ ಆನಂದ ಹೇಳಿತೀರದು. ಆ ಮಕ್ಕಳಿಗೆ ಇಂಥಿಂಥಾ 
ಸಮಯಕ್ಕೆ ಇಷ್ಟಿಷ್ಟು ನಂಬರಿನ ಬಸ್ಸು ಬರುವುದು, ಅದರ ಡ್ರೈನರ 
ಇಂಥನ, ಕಂಡಕ್ಟರೆ ಇಂಥವ ಇತ್ಯಾದಿ ಎಲ್ಲಾ ಮಾಯಿತಿಗಳು ತಿಳಿದಿರು 
ತ್ತಿದ್ದುವು. 

ನಾರಾಯಣನಿಗೆ ಆಗ ಮುಂಡಪ್ಪನ ಮೊದಲ ಸೆಂಪರ್ಕವಾದ 
ಸನ್ನಿವೇಶದ ನೆನಪಾಯಿತು-- ` 

ಆಗ ನಾರಾಯಣನೊಡನೆ ಇದ್ದುದು ಒಂಡು ಹರಕು ವಸ್ತ್ರದ 
ಲಂಗೋಟಿ ಮತ್ತು ಒಂದು ಕೊಳಕು ಮೈ ಬಟ್ಟಿ ಮಾತ್ರ: ಕ್ಸೌರ 
ಮಾಡಿಸುವುದು ಮೂರುತಿಂಗಳಿಗೊಂದಾವರ್ತಿ. ಅದೊ ತಲೆಯ ಮಧ್ಯ 
ದಲ್ಲಿ ಉದ್ದವಾದ ಕೂದೆಲುಗಳೆ ಜುಟ್ಟು ಇತ್ತು. ಕಾಲಿನಲ್ಲಿ ಹರಕೆಯ 
ಒಂದು ಬಳೆಯಿತ್ತು. ಒಂದು ಕೈಯಲ್ಲಿ ಒಂದು ಕೋಲು. ಇನ್ನೊಂದು 
ಕೈಯಲ್ಲಿ ಮೂಗಿನಲ್ಲಿ ಊದುವ ಕೊಳಲು, ಬಸ್ಸು ಬಂದೊಡನೆಯೇ 
ಅದರ ಸುತ್ತು ಬಂದು ಒಳೆಗೆ ಇಣಿಕಿ ನೋಡುವುದು ಅವನ ಅಭ್ಯಾಸ 
ವಾಗಿತ್ತು. ಕೆಲವೊಮ್ಮೆ ಮುಂಡಸ್ಪ ಏನಾದರೂ ಸಾಮಾನನ್ನು ಅಂಗ 
ಡಿಗೆ ತಾನ ಅವನೊತನೆ ಹೇಳುವುದಿತ್ತು. ಅದಕ್ಕೆ ಪ್ರತಿಫಲವಾಗಿ 
ಬೀಡಿಗಳನ್ನೋ ಕೆಲವೊಮ್ಮೆ ಚಹವನ್ನೋ ಅವನು ಕೊಡುತ್ತಿ ದ್ದೆ. 

ಒಂದುದಿನ ಮುಂಡೆಪ್ಪ ನಾರಾಯಣನೊಡನೆ ಬಾನಿಯಿಂದ 
ನೀರು ತರಲು ಹೇಳಿದ. ನಾರಾಯಣ ಓಡಿಹೋಗಿ ಕೊಡದಲ್ಲಿ ನೀರು 
ತೆಂದ. . 

"ನಿನಗೆ ಇದನ್ನು ತೊಳೆಲಿಕ್ಕೆ ತಿಳಿಯುವುದೆ?” ಎಂದು 
ಮುಂಡಪ್ಸ ಅವನೊಡನೆ ಕೇಳಿದ. 

“ಹ್‌! ಎನಾಗ್ಸೇಕು? ವಸ್ರ್ರಕೆಣಡಿ” ಎಂದು ನಾರಾಯಣ 
ಉತ್ತರಿಸಿದ. 

"ಹಾಗಾದ್ರೆ ಅಗೋ ಅಲ್ಲಿ ಬಾಲ್ದಿಯಿದೆಯಲ್ಲ? ಅದ್ರಲ್ಲಿ ನೀರು 
ತುಂಬಿಸಿ ಚಕ್ರಗಳನ್ನು ತೊಳೆ. ನಾನು ಕೆಳಗೆ ತೊಳೆಯುತ್ತೇನೆ” 

ಸರಿ. ನಾರಾಯಣನಿಗೆ ಅಂದಿನಿಂದ, ಈ ಕೆಲಸ ಒಡಿದುಹೋ 


೫೬ ಸೇವ ನಮಿರಾಜಮಲ್ಲ 


ಯಿತು. ಬಹಳೆ ದಿನಗಳೆ ತನಕ ಅವನೆ ಮನೆಯವರಿಗೂ ಈ ಸಂಗತಿ 
ತಿಳಿದಿರಲಿಲ್ಲ. ಜಾನುವಾರುಗಳೆನ್ಸನೊ ಗುಡ್ಡೆಗೆ ನೊಂಡುಹೊ!ಗು 
ತ್ತಿದ್ದ. ಕತ್ತಲೆಯಾಗುವಾಗ ಅವನು ಅವುಗಳನ್ನು ಹಿಂದೆ ಹೊಡೆದು 
ಕೊಂಡು ಬರುತ್ತಿದ್ದ. ಆದರೆ ಕೆಲವೊಮ್ಮೆ ಜಾನುವಾರುಗಳು ಕಾಣೆ 
ಯಾಗುತ್ತಿದ್ದವು. ಕೆಲವನ್ನು ಹುಲಿಗಳು ಹಿಡಿದವು. ಕೆಲವು ಪೈರು 
ಗಳನ್ನು ನಾಶಮಾಡತೊಡಗಿದವು. ಇಷ್ಟಾ ಗುವಾಗ ಮನೆಯವರಿಗೆ 
ಹೇಗೋ ಅವನು ಅಸಡ್ಡೆ ಮಾಡುತ್ತಿದ್ದನೆಂದು ತಿಳಿಯಿತು. ಅವನ ತಂದೆ 
ಅವನಿಗೆ ಚೆನ್ನಾಗಿ ಒಂದೆರಡು ಸಲ ಹೊಡೆದ. ಆದರೆ ನಾರಾಯಣನಿಗೆ 
ಮುಂಡಪ್ಪನೆ ಸ್ನೇಹವನ್ನು ಬಿಡೆಲಾಗಲಿಲ್ಲ. ಮನೆಯವರ ಕಣ್ಣು ತಪ್ಪಿ ಸಿ 
ಕೊಂಡು ಗೋ ಅವನು ಮೋಟರು ತೊಳೆಯುವ ವೇಳೆಗೆ Ni 
ಅಲ್ಲಿ ಸಿದ್ದನಾಗುತ್ತಿದ್ದ. ಮೋಟಿರು ತೊಳೆಯುವ ಕೆಲಸವಲ್ಲದೆ ಕೆಲ 
ವೊಮ್ಮೆ ಅವನಿಗೆ ಮೋಟಿರಿನ ಯಂತ್ರವನ್ನು ತಿಕ್ಕಿ ಶುಚಿಮಾಡುವ ಕೆಲ 
ಸವೂ ಇರುತ್ತಿತ್ತು. ಬರಬರುತ್ತ ಅದರ ಕೆಲವು ಭಾಗಗಳ ಹೆಸರನ್ನು 
ಕಲಿತ. 

“ನೀನು ಬಸ್ಸಿನ ಕೆಲ್ಸಕ್ಕೆ ಸೇರುವಿಯೋ?” ಎಂದು ಮುಂಡಪ್ಪ 
ಒಂದುದಿನ ಅವನೊಡನೆ ಕೇಳಿದ. 

“ಒಹ್‌! ಅದೇನು? ಆದ್ರೆ ಯಾರು ಕೆಲಸಕೊಡೋವ್ರು?” ಎಂದ 
ನಾರಾಯಣ. 

“ಕೆಲ್ಸ ಕೊಡುವಹಾಗೆ ನಾ ಮಾಡ್ತೇನೆ. ಆದ್ರೆ ನಿನ್ನ ಮನೆ 
ಯೋರು ಏನಾದ್ರೂ ಅಡ್ಡಿ ಮಾಡಿದ್ರೆ? ನೀನು ಅವ್ರೊಡನೆ ಕೇಳ್ಬೇಕು 
ಅಮೇಲೆ ನೋಡೋಣ.” 

“ಅವ್ರೇನು ಮಾಡ್ತಿಕ್ಟಿಲ್ಲ”, ತುಸು ಹೊತ್ತಿನ ಬಳಿಕೆ ನಾರಾಯಣ 
ನೇದ. 

“ನವು ಕೆಲ್ಸ ಮಾಡಿಕೊಟ್ರಿ ನಾ ಖಂಡಿತ ಮಾಡ್ತೇನೆ.” 

“ಮಂಗ್ಳೂರಲ್ಲಿ ಧನಿ ಒಬ್ಬ ಕ್ಲೀನರ್‌ ಬೇಕೆಂದಿದ್ದಾರೆ. ನೀನೇ 
ಆದೀತು. ನಾ ಡ್ರೈವರ್‌ ಆಗ್ತೇನೆ ಒಂದೈೈ! ತಾರೀಕಿನಿಂದ.” 

“ನೀವು ಡ್ರೈವರ್‌ ಆಗ್ತೀರಾ? ಫೀವು ಯಾವಾಗ ಇದನ್ನು 


ಕುರುಡು ಚಕ್ರ ೫೭ 


ಕಲ್ತಿರಿ? ನಿಮ್ಮೊಡ್ಡೆ ಬೇಕಾದ್ರೆ ಕ್ಲೀನರ್‌ ಆಗ್ಮೇನೆ.” 

ಇದಾದ ಒಂದೆರಡು ದಿನಗಳಲ್ಲೇ ಅವನು ನಾರಾಯಣನ ಮನೆಗೆ 
ಅನಿರೀಕ್ಷಿತವಾಗಿ ಬಂದ. ನಾರಾಯಣನಿಗೆ ಆಶ್ಚರ್ಯವಾಯಿತು. 

ನಾರಾಯಣನ ತಂಜೆ ತಿಮ್ಮಪ್ಪ ಆಗ ಮುಂಡಪ್ಪನಿಗೆ ಸಿಕ್ಕಿದೆ 
ಮುಂಡಪ್ಪ ತಾನು" ನಾರಾಯಣನಿಗೆ ಕೆಲಸ ತೆಗೆಸಿ ಕೊಟ್ಟುದನು 
ಹೇಳಿದೆ. ತಿಮ್ಮಪ್ಪ ಅದಕ್ಕೆ ಸುಲಭವಾಗಿ ಒಪ್ಪಲಿಲ್ಲ. ಅವನಿಗೂ 
ಮುಂಡಪ್ಪನಿಗೂ ಒಂದು ಚಿಕ್ಕ ಯುದ್ಧವೇ ಆಯಿತು. 

"ನಾವು ಎಷ್ಟೈಂದ್ರೂ ಹಳ್ಳಿಯೋರು;” ತಿಮ್ಮಪ್ಪನೆಂದ, "ಇವ 
ಈಗ ಕೆಲ್ಸಕ್ಕೆ ಸೇರಿದ್ರೆ ನಮ್ಗೇನು ಪ್ರಯೋಜನ? ಅವ್ನೇನಾದ್ರು ಬಸ್ಸು 
ಬಿಡ್ಲಿಕ್ಕೆ ಕಲೀಲಿಕ್ಕಿಲ್ಲ. ಕಲಿತ್ರೂ ಕೊಡ ಏನೋ ಅವನ ಹೊಟ್ಟಿಗೆ ಬೇಕಾ 
ದಷ್ಟು ಸಂಬೃ ಸಿಗ್ಬಹುದು. ಅವನು ಇಲ್ಲೇ ಇರ್ಲಿ. ನನ್ನೆ ಬೇಸಾಯ 
ತುಂಬಾ ಇದೆ” 

“ಬೇಸಾಯ?” ಮುಂಡಪ್ಪ ಕೇಳಿದ್ದ. "ನೀವು ಮನೆಯಲ್ಲಿ 
ಇಷ್ಟು ಜನ್ರಿದ್ದೀೀರಿ. ನಿಮ್ನೇನು ಕಡಿಮೆ? ಈ ಹುಡ್ಗ ಒಳ್ಳೆ ಹುಷಾರಿ 
ದ್ದಾನೆ. ಅವ್ನಿಗೆ ಮೋಟ್ರು ಕೆಲ್ಸದಲ್ಲಿ ಅಪೇಕ್ಷೆ ಇದೆ. ಒಮ್ಮೆ ಸೇರಿದ್ರೆ 
ಮೋಟ್ರು ಬಿಡ್ಲಿ ಕೈಲ್ಲ, ಸ್ವಂತ ಮೊೋಟ್ರಿನ್ನೂ ಮಾಡ್ಕೊಂಡಾನು. 
"ಸಂಬೃ ಎಷ್ಟು ಸಿಗ್ತದೆ?” ತಿಮ್ಮಪ್ಪ ತನಗರಿಯದಂತೆಯೇ ಕೇಳಿ 
ಬಿಟ್ಟ. 

"ಹೆತ್ರೊಪಾಯಿ.? 

"ಆಯ್ತು. ಸಂಬ್ಭ ಎಲ್ಲ ನನ್ಸೈಗೆ ಸಿಗ್ಬೇಕು. ಹಾಗಾದ್ರೆ ನಾಳೆಯೆ! 
ಕೆಲ್ಸಕ್ಕೆ ಹೋಗ್ಲಿ. ಇಲ್ಲಿ ಬೇಕಾದ್ರೆ ಮಾತ್ರ ಕೆಲ್ಸದಿಂದೆ ಬಿಡ್ಸಿ ಯೇನು, 
ಕಿಳೀತೆ?? ಎಂದು ತಿಮ್ಮಪ್ಪ ಕೊನೆಗೆ ಮುಂಡಪ್ಪನ ಮಾತಿಗೆ ಒಪ್ಪಿಗೆ 
ಇತ್ತ. ಈ 
ತಿಮ್ಮಪ್ಪ ಹೀಗೆ ಹೆದರಿಸಿದ್ದರೂ ಮತ್ತೆ ನಾರಾಯಣನಿಗೆ ತನ್ನ 
ಕೆಲಸ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳುವ ಪ್ರಮೇಯ ಬಂದೊದಗಿರ 
ಲಿಲ್ಲ. ಕೆಲಸಕ್ಕೆ ಸೇರಿಡೊಡನೆಯೇ ಅವನಿಗೆ ಖಾಕಿಯ ಅಂಗಿ ಇಜಾರು 

7 


೬೦ ಸೇನ ನಮಿರಾಜಮಲ್ಲ 


ನಿಲ್ಲಿಸಿ ಎಲ್ಲಿ ಅವನು ಕಾಫಿ ಕುಡಿಯಲಿಕ್ಕೆ ಹೋದರೂ ಅವನಿಗೆ ಅವನ 
ಪರಿಚಯಸ್ಥ ಪ್ರಯಾಣಿಕಕೇ ಹಣ ಕೊಡುವರು. 

ಮುಂಡಪ್ಪನ ವಿನೋದಕ್ಕೂ ಕಡಿಮೆಯಿಲ್ಲ. ಅವನಿಗೆ ಇಂಗ್ಲೀಷ್‌ 
ಬಿಟ್ಟು ಕನ್ನಡ ಕೂಡ ಸರಿಯಾಗಿ ಬರುತ್ತಿದ್ದಿಲ್ಲ. ಆದರೆ ಎಲ್ಲರೊಡ 
ನೆಯೂ ಅನನು “ಬಟ್ಟರ್‌ ೫ ಇಂಗ್ಲೀಷಿನಲ್ಲೇ ಮಾತಾಡುವರು. 
ಅವನ ಇಂಗ್ಲೀಷ” ಎಲ್ಲರಿಗೂ ತಿಳಿದೂ ಇತ್ತು. ರಸ್ತೆಯಲ್ಲಿ ಅವನ 
ಪರಿಚಯದವರು ಬಸ್ಸನ್ನು ನಿಲ್ಲಿಸಿದರೆ “ವಾಟ್‌ ಸರ್‌, ಗೋಯಿಂಗ್‌?” 
ಎಂದು ಅವನು ಕೇಳುವನು. “ಬಸ್‌ ಲೇಟ್‌. ಸ್ಪೀಡ್‌ ಗೋಯಿಂಗ್‌. 
ಕೋಡ್‌ ಬ್ಯಾಡ್‌. ಪೆಟ್ರೋಲ್‌ ನಾಟ್‌ ಕಮಿಂಗ್‌” ಎಂದು ಅವನು: 


ಬಸ್ಸು ತಡವಾದರೆ ಹೇಳುವನು. 
ಬಸ್ಸಿನ ನಿಲ್ದಾಣಗಳಲ್ಲಿ ಹುಡುಗರು ಅವನಿಗೆ ಗೇಲಿಮಾಡುವರು. 


"ಮುಂಡೆಪ್ಪ ಬಸ್‌ ಗೋಯಿಂಗ್‌. ಮುಂಡಪ್ಪ ಬಸ್‌ ಕಮಿಂಗ್‌. 
ಕೋ ಪೆಟ್ರೋಲ್‌. ನೋ ಟಿಫಿನ್‌” ಎನ್ನುವರು. 

ಮತ್ತೆ ಬಸ್ಸಿನಲ್ಲಿ ಅವನ ಬಳಿಯಲ್ಲಿ ಯಾರಾದರೂ ಅವನ ಪರಿಚ 
ಯೆವುಳ್ಳ ಪ್ರಯಾಣಿಕರು ಕುಳಿತರೆಂದರಾಯಿತು. ಅವರು ಮತ್ತೆ 
ಅವನನ್ನೇ ಆಲಿಸಬೇಕು. ಎಲ್ಲೆಲ್ಲಿಯ ಕತೆಗಳು; ಎಲ್ಲೆಲ್ಲಿಯ ಪುರಾ 
ಣಗಳು ಅವನೊಡನೆ! ಏನೆಲ್ಲ ಸುದ್ದಿ ಸಮಾಚಾರಗಳು! ಯಕ್ಷಗಾನದ 
ಅರ್ಥವೇನು! ಖೂನಿ ಮೊಕದ್ದಮೆಗಳೆ ಸುದ್ದಿಯೇನು! ಅವನು 
ಮೋಟಾರ್‌ ನಡೆಸುವ ವೈಖರಿಯೂ ಮನಸ್ಸನ್ನು ಸೆಳೆಯುನಂತಹದು. 
ಬೀಡಿಗೆ ಬೆಂಕಿ ಹಚ್ಚುವಾಗ ಸ್ಟೀಯರಿಂಗ್‌ ಚಕ್ರವನ್ನು ಬಿಟ್ಟೀ ಬೀಡುವ, 
ಅದರೂ ಬಸ್ಸು ನೇರವಾಗಿ ಹೋಗುವುದು. ಕೆಲವಡೆ ಅನನು ಹೋಗುವ 
ವೇಗವೂ ಮಿತಿ ಮೂರುತ್ತಿತ್ತು. ಮತ್ತೆ ಹಾರ್ನು ಹೊಡೆಯುವ 
ನಮೂನೆಯಂತೂ ಬಹಳ ಏಚಿತ್ರವಾದುದು. ಅದರ ಸ್ವರ ಕೇಳಿಯೇ 
ಮುಂಡಪ್ಪನ ಬಸ್ಸು ಬಂತೆಂದು ಜನರು ಹೇಳಬಹುದಾಗಿತ್ತು. 

ಮುಂಡೆಪ್ಪ ಯಾರೊಡನೆಯೂ ಸೌಜನ್ಯದ ಮೇರೆಯನ್ನು ಮೂರಿ 
ಮಾತಾಡುವನನಲ್ಲ. ಎಲ್ಲರೂ ಅವನಿಗೆ “ಅಣ್ಣ” ಇಲ್ಲವೇ "ಅಜ್ಜ”ಂ 
ದಿರು. ಹೆಂಗಸರನ್ನು “ಅಕ್ಕ”, “ಅಜ್ಜಿ? ಎಂದು ಅವರವರ ವಯಸ್ಸಿಗ 


ಕುರುಡು ಚಕ್ರೆ ೬೧ 


ನುಗುಣವಾಗಿ ಸಂಬೋಧಿಸುತ್ತಿದ್ದ.. ಮತ್ತೆ ಅನನಿಗೆ ಸರಿಚಯವಿದ್ದ 
“ಪಟೇಲರು” “ಶಾ ನುಭಾಗರು ". ಚ "ಉಗ್ರ ಣಿಸೆಳ್ಲು”. “ಶೆಟ್ಟರು ೫ 
A ಇನರಿಗೇನೂ ಕಡಿಮೆಯಿದ್ದಿಲ್ಲ ಲ. ಹೀಗೆ ಒಮೆ 
ಅವನಿಗೆ ಸಂಚಯವಾಯಿತೆಂದರೆ ಮತ್ತೆ ಅವರು ಬೇಕೆ ಯಾರ ಬಸ್‌ 
ನಲ್ಲೂ ಹೋಗಲಿಕ್ಕಿಲ್ಲ. 

ನಾರಾಯಣನಿಗೆ ಕೆಲವು ಸಮಯ ಜನರೊಡನೆ ಮಾತಾಡು 
ವುದಕ್ಕೇ ನಾಚಿಕೆಯಾಗುತ್ತಿತ್ತು. ಅದೂ ಹೆಂಗಸರನ್ನು ಅವರ ಸೀಟನಲ್ಲಿ 
ಕುಳ್ಳಿರಿಸುವ ಕೆಲಸ ಅವನಿಗೆ ಹಡಿಸುತ್ತಿದ್ದಿಲ್ಲ. 

“ನಮ್ಮ ಹುಡುಗ ಸ್ವಲ್ಪ ಹೊಸಬ. ಅವನಿಗೆ ಮಾತಾಡ್ಗಿ ಕ್ರೈ 
ತಿಳಿಯೋದಿಲ್ಲ. ಎಲ್ಲಾದ್ರೂ ಬಸ್ಸು ನಿಲ್ಲಿಸ್ಪೇಕಾಪ್ರೆ ನೀವೇ ಹೇಳಿ [ 
ಎಂದು ಮುಂಡಪ್ಪ ಪ ಪ್ರ ಇಣಷಿಕಂಗೆ ಹೇಳುತ್ತ ದ್ದ. 

ಆದರೆ RS ಮೆಲ್ಲಮೆಲ್ಲನೆ” ೪೬. ತ್ತು. 
ಮುಂಡಪ್ಪ ನೆ ಮಾತಿನ ವೈಖರಿ, ನುಡಿಗಟ್ಟು ಗಳು ಸ ಸ್ವಲ್ಪ ಸ್ವಲ್ಪ ಭ್ರ ಅರ್ಥ 
ವಾಗುತ್ತಿ ಸೆ ವು... ಜನರೊಡನೆ ಇಲ ಅವನು ಕಲಿಯುತ್ತಿದ್ದ. 
ದೊಡ್ಡ "ಡೊಡ್ಡ ರುಮಾಲು ಕಟ್ಟಿಕೊಂಡೆನರೊಡನೆ, ಕಿನಿಯಲ್ಲಿ ಹೊಳೆ 
ಯುವ ವಜ್ರದ ಕಲ್ಲುಗಳಿರುವವಕೊಡನೆ, ಮುಖನಲ್ಲಿ' ಉದ್ದ ಹೊಸೆಯು 
ಳೃವಶೊಡನೆ, ಕಾಲುಗಳಲ್ಲಿ ಹೊಳೆಯುವ ಬೂಟ್ಟು ಗಳಿರುವನರೊಡನೆ- 
ಎಲ್ಲ ಅವನು ಮಾತಾಡ ತೊಡಗಿದ. ಮಾತಾಡಿದಂತೆ ಅನನ ಮನಸಿ. 
ನಲ್ಲಿದ್ದ ಅಳುಕು-ಅಂಜುಬುರುಕತನಗಳು ಮಾ್‌ಯವಾಗುತ್ತಿ ದು ವು 
ಕ್ರಮೇಣ ಮುಂಡಸ್ಪನಂತೆ ವಿನೋದವಾಡುವುದನ್ನು ಅನನು ಅಳೆ 
ಸಿದೆ. 

—ನಾರಾಯಣ ಇವನ್ನೆಲ್ಲ ನೆನೆಯುತ್ತಿದ್ದಂತೆಯೇ ಅವನಿಗೆ ಹೋದೆ 
ಸಮಯ ಇನ್ನೊಮ್ಮೆ ಬರಬಹುದೆಂಬ ಭಾಸವಾಯಿತು, ಪುನಃ ತಾನು 
ದನ ಮೇಯಿಸುವ ಹುಡುಗನಾಗಬಹುದು. ಮತ್ತೆ ಬಸ್ಸಿನ ಕ್ಲೀನರ 
ನಾಗಬಹುದು. ಮುಂಡಪ್ಪನ ಸಖ್ಯ ಬೆಳೆಸಿ ಅವನ ತಂಗಿಯನ್ನು 
ಮರಳಿ ಮದುವೆಯಾಗಬಹುದು. ಯೋಚನೆಯ ಒತ್ತಡ ಅವನ ಮನ 


೬೨ ಸೇವ ನಮಿರಾಜಮಲ್ಲ 


ಸನ್ನು ಅಲ್ಲೋಲಕಲ್ಲೊ ಲವನ್ನಾಗಿ ಮಾಡುತ್ತಿತ್ತು. ಅದನ್ನು ತಡೆ 
ಗಟ್ಟಲು ಅವನು ವಿಶ್ಯುತ ಭಾವನೆಗಳನ್ನು ಯೋಚಿಸುತ್ತಿದ್ದ. ವಿಕಾರ 
ರೂಪಗಳನ್ನು ಕಲ್ಪಿಸುತ್ತಿದ್ದ. ಆದರೆ ನಿಪ್ಲಿಯ ಸುಳಿವೇ ಇಲ್ಲ. 


ರುಕ್ಕು ನಿದ್ದೆಯಲ್ಲಿ ಅವನ ಬಳಿಗೆ ಹೊರಳಾಡಿದಳು. ಅವನಿಗೆ 
ಅವಳನ್ನು ತಾನು ಮುಟ್ಟ ಬೇಕೋ ಬೇಡವೊ ಎಂದು ತಿಳಿಯದಂತಾ 
ಯಿತು. ಈ ತನಕ ತಾನು ಆಕೆಯನ್ನು ಪ್ರೀತಿಸುತ್ತಿದ್ದೆ ಕಿಜ; 
ಅದಕೆ ಇನ್ನು ಮುಂದೆ ಅವಳನ್ನು ತಾನು ಯಾವ ಕೈಗಳಿಂದ 
ಅಪ್ಪಿ ಹಿಡಿಯಬೇಕು. ಯಾವ ಕಣ್ಣುಗಳಿಂದ ನೋಡಬೇಕು? 
ಅವಳು ನಿಜಸ್ಥಿತಿಯ್ದರಿತಕೆ ತನ್ನ ಮೇಲೆ ಸಿಡಿದು ಬೀಳೆದಿರಬಹುದೆ? 
ತನ್ನನ್ನು ಶಿಕ್ಷೆಗೊಳಪಡಿಸದಿರಬಹುದೆ? ಹೀಗೆಂದು ಅವಳ ವ್ಯಕ್ತಿನಿಷ್ಠ 
ಬಾಂಧವ್ಯವನ್ನು ವಿಶ್ಲೇಸಿಸಿದನವ. ಆಕೆಯ ಕೈ ಅವನ ಬೆನ್ನ ಒಂದೆ 
ಸರಿಯಿತು. ಆಕೆಯ ಎದೆ ಅವನ ಎದೆಯನ್ನು ತಾಗಿತು. ಅವಳೆ 
ಮೊಣಕಾಲು ಅವನ ಮೊಣಕಾಲನ್ನು ಒತ್ತುತ್ತಿತ್ತು. 


- ಆದರೆ ನಿಜಸ್ಥಿತಿ ಯಾರಿಗೂ ತಿಳಿಯದೆಂಬ ಆಶಾವಾದ ಮನಸ್ಸಿನ 
ಇನ್ನೊಂದು ಮೂಲೆಯಿಂದ ಹೊಳೆಯುತ್ತಿತ್ತು. ಅದು ಹೇಗೆ ಉಳಿದೆ 
ನಂಗೆ ಗೊತ್ತಾಗಬೇಕು? ಯಾರು ನೋಡಿದ್ದಾರೆ? ಹಾಗೆ ನೋಡಿ 
ದ್ವಕೆ ಚ ಸಂಗತಿ ಈ ಒಳಗೇ ಪ್ರಕಟವಾಗಬೇಕಿತ್ತು. ಪೋಲೀಸಿನನರು 
ತನ್ನನ್ನು ಅಟ್ಟಿಕ್ಕೊಡು ಬರಬೇಕಿತ್ತು. 

ಹೆಣವಾದರೂ ಹೇಳಿ!ತೆಂದರೆ ಅದು ಸುಟ್ಟುಹೋಗಿದೆ ! 

ಇನ್ನು ದೊಡ್ಡ ಮನೆಗೆ ಹೋಗಿ ಲಾರಿಯನ್ನು ಪಡೆಕೊಳ್ಳುವು 
ನರೊಂಡೇ ಬಾಕಿ. ಈ ತಿಂಗಳು ಸಂಬಳದ್ಕ ಸಿಕ್ಕಿ ದವರಿಗೆ ಸಲಾಮು 
ಹಾಕುವ ದಾಸ್ಯಜೇವನ ಇನ್ನು ನಿಲ್ಲಬೇಕು. ರುಕ್ಕುವಿಗೂ ಆಗೆ 
ಹೆಚ್ಚು ಸುಖ ಸಿಕ್ಕದಿರದು ಜಾ 

ಹೀಗೆಲ್ಲ ಯೋಚಿಸುತ್ತ ನಾರಾಯಣ ರುಕ್ಕುನಿನ ಬೆನ್ನಿನ ಮೇಲೆ 
ಕ್ಸ ಹಾಕೆ ಆಕೆಯನ್ನು ಇನ್ನೂ ಹತ್ತಿರ ಬರಸೆಳೆದ. 


ಕುರುಡು ಚಕ್ರ ೬2 


ಅಷ್ಟರಲ್ಲೇ ಒಳಗಿದ್ದ ಅಲಾರಂ ಗಡಿಯಾರ ಗಂಟಿ ಬಾರಿಸತೊಡ 
ಗಿತು. ನಾರಾಯಣ ಆಗಲೆಃ ಏಳುವುದರಲ್ಲಿದ್ದೆರೂ ತಾನು ಮರುದಿನಕ್ಕೆ 
ರಣೆ ಸಣೆದಿರುನೆನೆಂಬ ನೆನಪಾಗಿ ಅವನು ಸುಮ್ಮನೆ ಮಲಗಿಕೊಂಡ. 


ನಾರಾಯಣ ಮರುದಿನ ಏಳುವಾಗ ಗಂಜಿ ಹತ್ತಾಗಿತ್ತು. ಆದರೂ 
ಅವನ ಕಣ್ಣುಗಳು ಉರಿಯುತ್ತಿದ್ದುವು. ನಿದ್ದೆಯಲ್ಲೂ ಮನಸ್ಸು ಎಚ್ಚರ 
ದಲ್ಲಿತ್ತು. ಅವನಿಗೆ ಕನಸ್ಸಿನಲ್ಲಿ ಕಂಡ ಅನೇಕ ದೃಶ್ಯಗಳು ನಿಜವಾ 
ಗಿಯೂ ನಡೆದುವೋ ಎಂದೂ ಸಂಶಯವಾಗುತ್ತಿತ್ತು. ಒಂದೆರಡು ಬಾರಿ 
ಅವನು ಅತ್ತಿದ್ದ. ಒಮ್ಮೆ ಕೂಗಿಯೂ ಇದ್ದ. 

ಹೊರಗೆ ಹೋಗುವಾಗ ಜಗಲಿಯಲ್ಲಿ ಮುತ್ತ ಕುಳಿತುಕೊಂ ಡಿದ್ದ. 

ನಾರಾಯಣ ಹಲ್ಲು ತಿಕ್ಕಿ ಮುಖ ತೊಳೆದುಕೊಂಡು ಬಂದ. 
ರುಕ್ಕು ಅವರಿಬ್ಬರನ್ನು ಒಳಗೆ ಕರೆದಳು. 

"ನನ್ಸೇನೂ ಬೇಡ” ಎಂದ ಮುತ್ತ. 

"ಒಂದಿಷ್ಟು ಕಾಫಿ ಕುಡಿ” ಎಂದು ನಾರಾಯಣ ಒತ್ತಾಯ ಸಡಿ 
ಸಿದ, 

“ನನಗೆ ಬೇಡ, ನಾನು ಈಗ ಕುಡಿದು ಬಂದೆ,” ಎಂದು ಮುತ್ತ 
ಕುಳಿತಲ್ಲಿಂದ ಏಳಲಿಲ್ಲ. 

ನಾರಾಯಣನಿಗೆ ಮುತ್ತನ ಮುಖವನ್ನು ನೋಡಿ ಹೆದರಿಕೆ 
ಯಾಗದಿರಲಿಲ್ಲ. ಅವನ ಕಣ್ಣುಗಳು ಕೆಂಪುಕೆಂಪಾಗಿದ್ದುವು. ಮುಖ 
ದಲ್ಲಿ ಒಂದು ಕರ್ರಗಿನ ಭಾಯೆ ಸುಳಿಯುತ್ತಿತ್ತು. ತುಟಿಗಳು ಒಣಗಿ 
ಹೋಗಿದ್ದುವು.ತಲೆಗೆ ಎಣ್ಣೆ ಹಾಕದೆ ಕೂದಲುಗಳೆಲ್ಲ ನೆಟ್ಟಗೆ ಎದ್ದು. 
ಫಿಂತಿದ್ದುವು. ಅವನು ಮಾತಾಡುವಾಗ ಅವನ ಕಂಠ ನಡುಗುತ್ತಿತ್ತು. 
ಅವನ ಕಣ್ಣ ದೈಷ್ಟ್ರಿ ಯಲ್ಲಿ ಒಂದು ಏಧದ ನಿರ್ಜೀವ ಕರಾಳತೆ ಹೊಳೆ 
ಯುತ್ತಿರುವುದು ನಾರಾಯಣನಿಗೆ ತೋರಿತು. ಅವನು ಬೆಚ್ಚಿ ಬಿದ್ದ. 

ಕಾಫಿ ಕುಡಿಯುವಾಗ ಪುನಃ ಮುತ್ತನಿಗೆ ತನ್ನಮೇಲೆ ಏನಾ 


೬೪ ಸೇವ ನಮಿರಾಜಮಲ್ಲ 


ದರೂ ಸಂಶಯವಿಣೆಯೇ ಎಂದು ಅವನಿಗೆ ಭಾಸವಾಗುತ್ತಿತ್ತು. ಮುತ್ತ 
ಧಾಂಡಿಗ್ರಒಳ್ಳೆಯ ಅಚ್ಚುಕಟ್ಟಾದ ದೇಹ ವುಳ್ಳವ. ಯಾರಾದರನ್ನೊಮ್ಮೆ 
ಕೋಪದಲ್ಲಿ ಹಿಡಿದುಬಿಟ್ಟ ನೆಂದರೆ ಅವರನ್ನು ಅವನು ಸದೆ ಬಡಿಯ ಬಲ್ಲ. 
ಅವನನ್ನು ಪಹಿಲ್ವಾನನೆಂದು ಊರಲ್ಲಿ ಕರೆಯುತ್ತಿದ್ದರು. ಅವನು 
ಈಗ ತನ್ನ ಮೇಲೆ ಏರಿ ಬಂದಕೆ ತಾನೇನು ಮಾಡಬಲ್ಲೆ ಎಂದು ನಾರಾ 
ಯಣನಿಗೆ ಭಯವಾಯಿತು. ಆದುದರಿಂದಲೇ ರುಕ್ಕು ಅವನಿಗೆ ಕಾಫಿ 
ಯನ್ನು ಸಾಧಾರಣ ತಣಿಸಿಯೇ ಕೊಟ್ಟಿದ್ದರೂ ಅವನು ಲೋಟವನ್ನು 
ಕೈಯಲ್ಲಿ ಹಿಡಿದುಕೊಂಡು ಇನ್ನೂ ಅದನ್ನು ಊಡುತ್ತ ತಣಿಸು, 
ತ್ತಿದ್ದ. ಇಂಥ ಯಾವುದಾದರೊಂದು ಅಡ್ಡೆಕೆಲಸ ತನಗೆ ಸಿಕ್ಕಿದರೆ ಮುತ್ತ 


ಹಿಂದಿರುಗುವ ತನಕವೂ ತಾನು ಅದರಲ್ಲೆ ಮಗ್ನನಾಗಿ ಉಳಿಯಬಹು 
ಬಿಂದು ಅವನಿಗೆ ತೋರುತ್ತಿತ್ತು. 


ಆದರೆ ಮುತ್ತ ತನ್ನೊಡನೆ ಏನನ್ನೋ ಮಾತಾಡಲು ಬಂದಿರ 
ಬೇಕು. ಅವನು ಅದನ್ನು ಮಾತಾಡದೆ ಹಿಂದಿರುಗಲಾರ. ಬಹುಶಃ 
ಪೋಲೀಸರು ಈ ಒಳೆಗೇ ತನ್ನ ಅಸರಾಧವನ್ನು ಕಂಡು ಹಿಡಿದಿರಬಹುದು. 
ಆ ಮಾಹಿತಿಯನ್ನು ಮುತ್ತನಿಗೆ ಕೊಟ್ಟಿರಬಹುದು, ಮುತ್ತ ಅದಕ್ಕಾ 
ಗಿಯೇ ತನ್ನ ಮೇಲೆ ಈಗ ಕಡಿ ಕಾರುತ್ತಿರುವುದು. ಹಣದ ಲಾಭಕ್ಕಾಗಿ - 
ತನ್ನ ತಂದೆಯನ್ನು ಕೊಂಡೆ, ನಿನ್ನನ್ನು ಈಗ ಕೊಂದುಬಿಡುವೆ ಎಂದು 
ತನ್ನ ಮೇಲೆ ಒಮ್ಮೆಲೇ ಹಾರಿ ಬೀಳಬಹುದು. ಹಾಗೆ ಮಾಡಿದಕೆ ರುಕ್ಕು 
ಏನು ಮಾಡುವಳೊ। ಎಂದು ಹೇಳಲಾಗದು. ಅವಳೂ ತನ್ನನ್ನು 
ದೊಸಿಸಿ ತನಗೆ ಹೊಡೆಯಲು ಬರಬಹುದು. ಅವಳೆ ಮಗನೂ ತನ್ನ 
ಮೇಲೆರಿ ಬರಬಹುದು. ತಾನು ಕೇವಲ ನಿಸ್ಸಹಾಯಿ. ತನಗೆ ಬೇಕಾ 
ದವರು ಇಲ್ಲಿ ಯಾರೂ ಇಲ್ಲ. ತನ್ನನ್ನು ರಕ್ಷಿಸುವವರು, ತನಗೆ ಸಹಾಯ 
ಮಾಡುವವರು ಇಡಿ ರೋಕದಲ್ಲೇ ಬಹುಶಃ ಇಲ್ಲ. ತನ್ನ ತಂಜೆ 
ತಾಯಿಗಳು ತನ್ನನ್ನು ಮರೆತುಬಿಟ್ಟರಲೂ ಬಹುದು, ಅವರನ್ನು 
ತಾನಂತೂ ಎಂದೊ! ಮರೆಕಿದ್ಹೇನೆ. ಅವರನ್ನು ಇಷ್ಟು ಸುಲಭವಾಗಿ 


ಕಡೆಗಣಿಸಿದ್ದ ಅಪರಾಧಕ್ಕಾಗಿಯೆ! ತನಗೆ ಈ ಶಿಕ್ಷೆ ಜೊರೆತುದಡೋ 
ಏನೋ, ಅವರು ತನ್ನನ್ನು ಚಿಕ್ಕಂದಿನಲ್ಲಿ ಸಾಕಿ ಸಲಹಿದವಕು. ಆದರೆ 


ಕುರುಡು ಚಕ್ರ ೬೫ 


ಅವರು ತನಗೆ ಬೇಡವಾಯಿತು. ಅನರಿಗೆೇನಾದರೂ ಹಣವನ್ನು 
ಕೊಡುವುದಂತಿರಲಿ, ಅವರ ಮನೆಗೆ ಹೋಗಿ ಅವರು ಜೀವದಿಂದಿರು 
ವರೋಃ ಸತ್ತಿದ್ದಾರೋ ಎಂದು ಕೂಡ ತಾನು ಈ ಹಲವು ವರ್ಷಗಳ 
ಅವಧಿಯಲ್ಲಿ ನೋಡಿಲ್ಲ! ತಾನು ಈ ಹೊಸ ಜೀವನದ ಮಬ್ಬಿನಲ್ಲಿ, 
ಹೊಸ ಜನರ ಬಾಂಧವ್ಯದ ಹಿಗ್ಗಿ ನಲ್ಲಿ. ಹೊಸ ವಾತಾವರಣದ ಅಮಲಿ 
ನಲ್ಲಿ ಲೋಕವನ್ನೇ ಮರತು ಬಿಟ್ಟಿ ! ತಾನು ಅವರ ಮಾತನ್ನು ಮೀರಿ 
ಮದುವೆಯಾದೆ. ಆದರೂ ಅವರು ಉಸಚಾರಕ್ಕಾಗಿ ಮದುವೆಗೆ ಬಂದಿ 
ದ್ದರು. ತನ್ನ ತಾಯಿ ತನ್ನನ್ನು ಮಕೆಯಬೇಡನೆಂದು ಕೂಗಿ ಹೇಳಿ 
ದ್ವಳು, ತಂದೆ, “ಇದು ಅಪಾಯದ ಕೆಲಸ್ಕ ಮೋಟಿರುಗಳು ರಸ್ತೆಯಿಂದ 
ಉರುಳುತ್ತವೆ, ನೀನು ಆಗೆ ಅಸಘಾತಕ್ಕೊಳೆಗಾಗಿ ಸಾಯಬಹುದು. 
ಇಲ್ಲವೆ! ಕ್ಸೈ ಕಾಲುಗಳನ್ನು ಕಳೆದುಕೊಂಡು ಅಂಗಹೀನನಾಗಬಹುದು” 


ಎಂದು ಎಚ್ಚ ರಿಸಿದ್ದ, ಆದ್ದ. ರಿಂದ ಮನೆಯಲ್ಲಿ ಇನ್ನಾದರೂ ಉಳಕೊಂಡು 
ಬೇಸಾಯ ಮಾಡೊ ಎಂದು ಅವನು ಹೇಳಿದ್ದೆ. 


ತಾನು ಕೇವಲ ಹಳ್ಳಿ ಯಮಂಗ. ಅರ್ಥಾರ್ಥ ಸಂಬಂಧ ತಿಳಿ 


ಯಶೆ, ಎಲ್ಲ ಸಂಗತಿಗಳನ್ನೂ ವಿಚಾರಿಸದೆ, ಈ ಪರಿಸ್ಥಿತಿಗೆ ಇಳಿದು 
ಬಿಟ್ಟಿ. 


“ಗ ನಾರಾಯಣ ಯೋಚಿಸುತ್ತಿದ್ದಾಗ ಮುತ್ತ ಒಳಗೆ ಬಂದೆ. 
ನಾರಾಯಣ ಮೆಲ್ಲನೆ ಕಾಫಿಯನ್ನು ಸ್ವಲ್ಪ ಸ್ವಲ್ಪವಾಗಿಯೆಃ ಚೀಪ 
ತೊಡೆಗಿದ. ಎಷ್ಟು ಚೀನಿದರೂ ಅಕ್ಷಯ ಪಾತ್ರೆಯಂತೆ ಲೋಟದಲ್ಲಿ 
ಕಾಫಿ;ಮುಗಿಯುವಂತೆ ತೋರುತ್ತಿದ್ದಿಲ್ಲ. ಹಾಗೆ ಚೀಪುತ್ತಿರುವಾಗ ಅವನು 
ಮುತ್ತನನ್ನು ಕಡೆಗಣ್ಣಿನಿಂದ ನೋಡುತ್ತಿದ್ದ. 

“ಏನು `ಭಾವಯ್ಯ? ಮುಂದಿನದ್ದನ್ನು ಮಾತಾಡಬೇಕಲ್ಲ? 
ಎಂದು ಮುತ್ತ ಕೇಳಿದ. ಶೆ 

ನಾರಾಯಣ ಬೆಚ್ಚಿ ಬಿದ್ದು ಕಾಫಿಯ ರೋಟವನ್ನು ಕೆಳಗಿಟ್ಟ. 
ಮುತ್ತ ಆದಷ್ಟು ಸೌಮ್ಯವಾಗಿಯೆಃ ಮಾತಾಡಿದ್ದರೂ ನಾರಾಯಣನಿಗೆ 
ಅವನ ಧ್ವನಿ ಕರ್ಕಶವಾಗಿ, ಕಠೋರವಾಗಿ ಕೇಳಿತು. ಅನನು ಮಾರು 

8 


೬೬ ಸೇವ ನಮಿರಾಜಮಲ್ಲ 


ತ್ತರ ಕೊಡುವುದನ್ನು ಬಿಟ್ಟು ಮುತ್ತ ಕೇಳಿದ ಪ್ರಶ್ನೆಯನ್ನು ವಿಶ್ಲೇಷಿಸ 
ತೊಡಗಿದ; ಮುಂದಿನಡ್ವೆಂದರೆ ನಿನು? ಎಂಬುದು ಅವಶಿಗೆ ತಿಳಿಯ 
ಲಿಲ್ಲ. ಮುತ್ತನೊಡನೆ ಕೇಳೆಲು ಅವನಿಗೆ ಧೈರ್ಯವಿಲ್ಲ. 

"ದೇಜಣ್ಣ ಹೇಳಿದ್ರು ಬೊಜ್ಜ ಗೌಜಿಯಲ್ಲೇ ಆಗ್ಬೇಕೆಂದು. 
ಅಣ್ಣ ನಾಳೆ ಬಂದಾರು. ಇವತ್ತು ಬೆಳಿಗ್ಗೆ ಟಿಲಿಗ್ರಾಂ ಬಂದಿದೆ. ಬೊಂಬಾ 
ಯಿಯಿಂದ ಅವ್ರು ಹೊರ್ಟಿದ್ದಾರಂತೆ. ” 

"ನನ್ಸ್ಟಿಂದೇನಾಗ್ಸೇಕೆಂದು ಹೇಳ್ಬಿಡು ” ಎಂದ ನಾರಾಯಣ ತುಸು 
ಥೈ ರ್ಯದಿಂದ. 

"ನಿಮ್ಮಿಂದಾಗ್ಬೇಕಾದ್ಬೇನು? ಅಪ್ಪ ಏನೆಲ್ಲ ಮಾಡಿದ್ದಾರೋ ಇನ್ನು 
ಆ ವಕೇಲ್ರಲ್ಲಿ ಕೇಳ್ಬೇಕಷ್ಟೆ. ಚ್ಟ 

"ಹೂಂ. ನಾನೇನ್ಮಾಡ್ಬೇಕೆಂದು ನೀನೆಃ ಹೇಳಿದ್ರಾಯ್ತು. ಷ್ಣ 

"ನಮ್ಮ ಮನೆಗೆ ನೀವೆಲ್ಲ ಬಪ್ಪಿ” ಮುತ್ತ ತಡನರಿಸುತ್ತ ಹೇಳಿದ. 
“ಅಪ್ಪ ಹುಗೆ ನಿಮ್ಗೆ ಹೇಳಿದ್ರಲ್ಲ? ನಿನ್ಗೆ ಇಚ್ಛೆ ಯಿದ್ರೆ ನಾ ಉಳ್ಳ್ಯೋ 
ಳ್ತೇನೆ. ಇಲ್ವಾದ್ರೆ ಹೊಗ್ಬಡ್ತೇನೆ” 

“| ಹುಚ್ಚ! ನಾ ನಿನ್ನನ್ನು ಮನೆ ಬಿಡಲು ಹೇಳಿದೆನೆ?ನಮ್ಮೇಕೆ 
ಮನೆ? ಇಲ್ಲಿ ಈ ಮನೆ ಇದೆಯಲ್ಲ? ಅಜ್ಜಿಲ್ಲ ಮತ್ತೆ ನೋಡೋಣ. 
ನನ್ನೆ ನೀನು ಬೇಕೆಯೇ ಅಥವಾ ರುಕ್ಕು ಬೇರೆಯೇ? ನೀನು ಹಾಗೆಲ್ಲ 
ಈಗ ಯೋಚಿಸಬೇಡ. ” 

ಮುತ್ತನ ಕಣ್ಣುಗಳಿಂದ ನೀರಿಳಿಯುತ್ತಿತ್ತು. ರುಕ್ಕು ಬಾಗಿಲಲ್ಲಿ | 
ನಿಂತುಕೊಂಡು ಜೋರಾಗಿ ಅಳಹತ್ತಿದಳು. ನಾರಾಯಣನ ಕಂಠವೂ 
ಗದ್ಗದವಾಗಿತ್ತು. ಅವನ ಕಣ್ಣಿನಿಂದಲೂ ಕಣ್ಣೀರು ಹನಿಹನಿಯಾಗಿ 
ಉದುರತೊಡಗಿತು. ಮಕ್ಚಳು ಹೊರಗಿದ್ದುವು. 

"ಅಲ್ಲ ಭಾವ,” ಮುತ್ತ ಹೇಳಿದ. “ಅಗೊಃಡೆಲ್ಲ ಆಗಿಹೋಗ್ಗಿ, 
ಮತ್ತೆ ನಾ ಅಪ್ಪನ ಇಚ್ಛೆ ಗೆ ಅಡ್ಡಿ ಬಂದೆ ಎಂದು ಯಾರೂ ಹೇಳೋದು. 
ಬೇಷ. ಅಪ್ಪ `ನ ನು ಈತನ್ಯಾ ಬೆಳ್ಳಿದ್ದಾರೆ. ಮಾತ ತ್ರವಲ್ಲ, ಕಕ್ಷೆ 
ಒಂದುವ ತ್ತಿ ಯನ್ನು ಕೂಡ ಕಲ್ಪಿ ಕೊಟ್ಟಿದ್ದಾ ಕೆ.” 


ಕುರುಡು ಚಕ್ರ ೬೭ 


"ಮತ್ತೆ ನಮ್ಲಾದ್ರು ಅವ್ರ ಸಂಸತ್ತು ಏಕೆ? ನಾವೂ ದುಡಿಯು 
ತ್ತೇನೆ, * ಎಂದು ರುಕ್ಕು ಅಳುವಿನ ಮಧ್ಯದಲ್ಲಿ ಹೇಳಿದಳು. 

“ಅಡ್ನೆಲ್ಲ ಮತ್ತೆ ನೋಡೋಣ ಮುತ್ತ. ನೀನೀಗ ನನ್ನಿಂದೆ! 
ನಾಗ್ಬೇಕಾಗಿಜಿ ಹೇಳು. ? 

“ಅದೇ ಹನ್ನೆರ್ಡನೇ ದಿನ. ನೀವು ರಜೆ ತೆಗೆದ್ಳೊಳ್ಳಿ ಅಂದು. 
ಸಾಮಾನನ್ನೆಲ್ಲ ನಾನು ಆದಷ್ಟು ಸಂಗ್ರಹಿಸುತ್ತೇನೆ. ವಕೀಲ್ರಲ್ಲಿಗೆ 
ಬೇಕಾದ್ರೆ ಅಣ್ಣ ಬಂದ್ಮೇಲೆ ಹೋಗೋಣ. ” 

“ಹೊಂ” ನಾರಾಯಣನೆಂದ. 

“ನೀ ಮತ್ತು ಅದನ್ನೇ ಹೇಳ್ತಿದ್ದಿ ಯಲ್ಲ ಮುತ್ತಣ್ಣ?” ಎಂದು 
ರುಕ್ಕು ಕೋದಿಸಿದಳು. 

ನಾರಾಯಣ ಮಾತಾಡಲಿಲ್ಲ. ಮುತ್ತ ಹೊರಗೆ ಹೋದ. 

"ಬೇಕಾದ್ರೆ ನೀವಿಬ್ರು ಇಲ್ಲೇ ಇರಬಹುದಲ್ಲ?” ನಾರಾಯಣ 
ಮತ್ತೆ ಮುತ್ತನನ್ನು ಕರಿದು ಕೇಳಿದ. “ನೀನು ಕೆಲಸಕ್ಕೆ ಹೋಗು 
ವಾಗ ನಿನ್ನ ಹೆಂಡ್ತಿಗೆ ಒಬ್ಬಿಗೇ ಬೇಸರವಾಗೋದಿಲ್ವೆ ? ಪಾಪ! ಅವ್ಳಿಗೆ 
ಹೆದ್ದಿಕೆಯೂ ಆದೀತು. ಬೊಜ್ಜ ಮುಗಿಯೋತನಕ ನೀವು ಇಲ್ಲೇ! 
ಇದ್ದು ಬಿಡಿ,” 

4 "ಜೊಜ್ಜ ಮುಗಿಯೋ ತನ್ಕ ನಾ ಕೆಲಸಕ್ಕೆ ಹೋಗೋದಿಲ್ಲ. 
ಭಾವಯ್ಯ. ಹಾಗೆ ಬೇಸ್ರವಾದ್ರೆ ಅವೃನ್ನು ಇಲ್ಲಿಗೆ ಕಳಸ್ತೇನೆ. ಅವಿ 
ಗೇನು ಹಾಗೆ ಹೆದ್ರಿಕೆಯಾಗ್ಲಿ ಕಲ್ಲ. ಹಾಗೆ ರುಕ್ಕುವೂ ನಮ್ಮ ಲ್ಲಿ ಬಂಡು 
ಹೋಗಬಹುದಲ್ಲ?” 

“ನನ್ನಿಚ್ಛೆ * ನಾರಾಯಣ ಹೇಳಿದ, 

ರುಕ್ಕು ಇನ್ನೂ ಕೂಗುತ್ತಲೇ ಇದ್ದಳು. ಅವಳ ಚಿಕ್ಕ ಮಗಳು 
ಪುಟ್ಟು ಏನೊಂದೂ ತಿಳಿಯದೆ ಅಲ್ಲಿ ತಿರುಗಾಡುತ್ತಿದ್ದಳು, ಪ್ರವೀಣ 
ಅಲ್ಲೆ ಹೊರಗೆ ಕುಳಿತುಕೊಂಡಿದ್ದ. 

ನಾರಾಯಣ ಹೊರಗೆ ಬಂದು ಮಗನನ್ನು ನೋಡಿದ. ಅವ 
ನನ್ನು ಪ್ರತಿದಿನವೂ ಮುದ್ದಿಡುತ್ತಿದ್ದ. ಆದಕೆ ಇಂದು ಅವನನ್ನು 
ಮುಟ್ಟಲಿಕ್ಕೆ ಕೂಡ ನಾರಾಯಣನಿಗೆ ಮನಸ್ಸಾಗಲಿಲ್ಲ. ಮುತ್ತ ತನ್ನ 


೬೮ ಸೇನ ನಮಿರಾಜಮಲ್ಲ 


ಮೇಲೆ ಸಂಶಯ ಪಟ್ಟದ್ದರೂ ಪಡೆದಿದ್ದರೂ, ತನ್ನ ಕೃತ್ಯ ಹೊರ ಬಿದ್ದಕೆ 
ತನ್ನ ಮಗನು ಕೂಡಾ ತನ್ನನ್ನು ಮರೆತು ಬಿಡದಿರಲಿಕ್ಕಿಲ್ಲವೆಂದು ಅವ 
ಕಿಗೆ ತೋರಿತು. ಮಕ್ಕಳು ಮರಿಗಳು ಎಲ್ಲರೂ ಹಗೆ ಕಟ್ಟಕೊಳ್ಳುವರು. 
ಮುಯ್ಯಿಯನ್ನು ತೀರಿಸಿ ಕೊಳ್ಳುವವರು. ಇನನೇನಾದರೂ ತನ್ನಪ್ಪ 
ನೆಂದು ತನ್ನನ್ನು ಕ್ಷಮಿಸಲಿಕೈೈಲ್ಲ. ಇವನ ತಾಯಿ ತನ್ನ ಮೇಲೆ ಉರಿದು 
ಬಿದ್ದಕೆ ಇವನೂ ಅವಳೊಡನೆ ಹೋಗುವವ. ಮತ್ತೆ ತಂದೆ ಮಗನೆಂಬ 
ಬಾಂಧವ್ಯ ಏನಿದೆ? ತಾನೂ ತನ್ನ ತಂಜೆಯನ್ನು ಕಡೆಗಣಿಸಿದವ, ತಿರ 
ಸೃರಿಸಿದವ. ತನ್ನ ಮಗನೂ ತನಗೆ ಹಾಗೆಯೇ ಮಾಡಿದರೆ ಅದರಲ್ಲೇನೂ 
ಆಶ್ಚರ್ಯವಿರಲಾರದು. ಕ್ಷಣದಲ್ಲೂ ಅವನ್ನು ತನ್ನ ಕಡು ವೈರಿಯೆಂದು 
ಪರಿಗಣಿಸಬಹುದು. ಅವನ ತಾಯಿಯೇ ಅವನಲ್ಲಿ ಅಂಥ ಭಾವನೆ 
ಯನ್ನು ಹುಟ್ಟ ಸಬಹುದು. 

ಪ್ರವೀಣ ನಾರಾಯಣನ ಬಳಿಗೆ ಎದ್ದು ಬಂದು ಅವನ ಕೈಗಳನ್ನು 
ಹಡಿದು ಕೊಂಡ, ನಾರಾಯಣ ಅವನನ್ನು ಹೆಗಲ ಮೇಲೇರಸಿದ. 

"ನಾ, ಮೋಟ್ರು ಬಿಡ್ತೇನೆ ಅಸ್ಪ. ಪ್ಫೊಂಯ್‌ ಪೋಂಯ್‌” 
ಎನ್ನುತ್ತ ಅವನು ನಾರಾಯಣನ ಕಿವಿಗಳನ್ನು ತನ್ನ ಪುಟ್ಟ ಬೆರಳು 
ಗಳಿಂದ ಹಿಡಿದು ಅತ್ತಿತ್ತ ತಿರುಗಿಸ ತೊಡಗಿದ. 

ನನ್ನೆ ನೋನಾಗೋದಿಲ್ರೇನೋ ಮಂಗ!” ಎನ್ನುತ್ತ ನಾರಾ 
ಯಣ ಅವನನ್ನು ಕುತ್ತಿಗೆಯ ಮೇಲಿನಿಂದ ಕೆಳಗಿರಿಸಿ ಮುಖಕ್ಕೊಂದು 
ಮುತ್ತರಿಟ್ಟಿ. 

“ನೀವು ಮೋಟ್ರಿನಲ್ಲಿ ಕೂತ್ಕೊಂಡು ಹಾಗೇ ಮಾರೋದಿಲ್ವೆ ? 
ನಾ, ಮಾಡಿದ್ದೇನು ನಿಮ್ಗೆ? ನನ್ನೂ ಒಂದು ಮೋಟು ತಂದ್ಯೊಡಿ ಶ್ರ 
ಎಂದು ಪ್ರವೀಣ ಚಡಪಡಿಸಿದ. 

“ಸರಿ. ಆದಿ! ತಪ್ಪ 3 ಬ 

ಎನ್ನುತ್ತ ಅವನನ್ನು ಕೆಳಗಿರಿಸಿ ನಾರಾಯಣ ಸ್ನಾ ನಮಾಡಲಿಕ್ಕೆ 
ಹೊದ. ಅವನ ಮೈಯ್ಯಲ್ಲಿ ತುಂಬಾ ಕೊಳೆಯಿತ್ತು. ಅಂಗಿ ವ್ರ 
ಗಳೆಲ್ಲ ಬೆವರಿನಿಂದ ನಾರುತ್ತಿದ್ದುವು. ಅನನ್ನೆಲ್ಲ ತೊಳೆದು ಸ್ನಾನದ 
ಮನೆಯಿಂದ ಹೊರಡುವಾಗ ಮಧ್ಯಾಹ್ನವಾಗಿತ್ತು. 


ಕುರುಡು ಚಕ್ರೆ ೬೯ 


ಅಂದು ಅನನಿಗೆ ಊಟವೂ ಸೇರಲಿಲ್ಲ. ಅನ್ನದೆ ಅಗಳನ್ನು 
ಬಾಯಿಯೊಳಗೆ ತುರುಕಿಸುವಾಗ ಒಂದೆರಡು ಸಲ ವಾಂತಿಯೂ ಬಂತು. 
ಊಟಮಾಡುವಾಗ ರುಕ್ಕು ಅವನೊಡನೆ ಹೆಚ್ಚಿಗೆ ಮಾತಾಡಲಿಲ್ಲ. 

ಕೊನೆಗೆ ಅವನಿಗೆ ತಾನು ಹಿಂದಿನ ದಿನ ಕಂಡ ಶನದ ನೆನಸಾ 
ಯಿತು. ಆ ರಕ್ತ, ಆ ಜೋಲುತ್ತಿದ್ದೆ ಮಾಂಸ್ಕೆ ಆ ದುರ್ವಾಸಕೆ- 
ಇವೆಲ್ಲ ಅವನ ಕಣ್ಣು ಮುಂೆ ನಿಂತಂತಾಯಿತು. ಅವನು ಹೇಸಿಗೆ 
ಯಿಂದ ಉಂಡದ್ದನ್ನೆಲ್ಲ ಹಿಂದೆ ಕಾರಿದ್ದ ಮುಖ ತೊಳೆದು ಒಳಗೆ 
ಹೋಗಿ ಮಲಗಿಕೊಂಡ. 

ಒಂದಿನ ದಿನ ಕಂಡಿದ್ದ ಹೆಣದ ಸ್ವರೂಪವನ್ನು ಮರೆಯುವುದು 
ಅಸಾಧ್ಯವಾಯಿತವರಿಗೆ. ಅದರ ರಕ್ಷ ಮಾಂಸಗಳು ಇನ್ನೂ ಅವನಲ್ಲಿ 
ಜೀವಂತ ಪ್ರತಿಕ್ತಿ ಕ್ರಿಯೆಯನ್ನುಂಟು ಮಾಡುತಿ ತ್ತಿದ್ದುವು. ಮೂಗಿನಲ್ಲಿ 


ಅವುಗಳ ವಾಸಿ ಕಣ್ಣಿನಲ್ಲಿ ಅವುಗಳ ರೌದ್ರವತೆಗಳು ಮನೆ ಮಾಡಿ 
ದೆಂತಾಗಿತ್ತು ಅವನಿಗೆ. 

ಈ ಎರದು 2 ಸತ್ತ ಹೆಣಕ್ಕಾಗಿ ತಾನಿಷ್ಟು ಸರಿತಪಿಸುತ್ತಿರುವೆನಲ್ಲಾ 
ಎಂದು ಅವನಿಗಾಗ ತೋರಿತು. ಅಪಘಾತವೆಂದಾದ ಬಳಿಕ ಅದಕ್ಕೆ 
ಕಾರಣನಾದ ಅಪರಾಧಿಯನ್ನು ಹುಡುಕದೆ ಪೋಲೀಸರು ಬಿಡಲಾರರು. 


ಪೋಲೀಸರು ಬಿಟ್ಟ ರೂ ಜನರು ಏನಾದರೊಂದನ್ನು ಹೇಳಿಕೊಳ್ಳದೆ ಬಿಡ 
ಹತ್ತ 
ರುಕ್ಕು ಕೊಡಾ ತನ್ನೊಡನೆ ಸರಿಯಾಗಿ ಮಾತಾಡುತ್ತಿಲ್ಲ! 


ಬಹುಶಃ ಅವಳಿಗೆ ದುಃಖವೇ ಏಶೇಷವಾಗಿರಲೂ ಬಹುದು. ಆದರೆ, 
ಅವಳಿಗೂ ತನ್ನಮೇಲೆ ಸಂಶಯ ಬಂದಿರಲೂ ಬಹುದೆ? ತಾನು 
ಯಾವಾಗಲೂ ಹಣಕ್ಕಾಗಿ ಬಾಯಿ ಬಿಡುತ್ತಿದ್ದನನೆಂಬುದು ಅವಳಿಗೆ 
ಚೆನ್ನಾಗಿ ಗೊತ್ತಿದ್ದುದೇ. ಅವಳ ತಂದೆ ಮಾಡಿಟ್ಟಿದ್ದ ಮರಣಿ ಶಾಸನದ 
ಕುರಿತೂ ತಾನು ಆಕೆಗೆ ಹೇಳ ನಲಿದಿದ್ದೆ. ಈಗ ಅವನಾದರೂ ಸತ್ತದ್ದು 
ಮೋಟಾರ್‌ ಅಪಘಾತದಿಂದಾಗಿ ಎಂಬುದು ಸಿದ್ಧವಾಗಿದೆ. ಅವಳಿಗೆ 
ಯಾರು ಏನನ್ನು ಹೇಳದಿದ್ದರೂ, ಈ ಮರಣಕ್ಕೆ ತಾನೇ ಕಾರಣವಾಗಿರ 
ಬೇಕೆಂದು ಹೊಳೆದಿರಬಹುದು. ಆದಕೆ ಅವಳು ತನ್ನೊಡನೆ ಅದನ್ನು 


೭೦ ಸೇವ ನಮಿರಾಜಮಖಭಲ್ಲ 


ಹೇಳಿಲ್ಲ. ತನ್ನ ಅಣ್ಣನೊಡನೆ ಹೇಳಿರಲೂ ಸಾಕು. ಈ ಒಳಗೆ 
ಪೋಲೀಸರಿಗೆ ಈ ವರ್ತಮಾನ ತಲಪಿರಲೂ ಬಹುದು. ಅದು ಮಾವ 
ಸತ್ತ ದಿನ ತಾನು ಮನೆ ಸೇರುವಾಗ ಮಧ್ಯರಾತ್ರಿ ಕಳೆದಿತ್ತು. ಉದ್ವೇ 
ಗದಿಂದ ತನ್ನ ಮೈಯ್ಯೆಲ್ಲ ನಡುಗುತ್ತಿತ್ತು. ಮೈಯ್ಯಲ್ಲೆಲ್ಲ ಕೆಸರಾ 
ಗಿತ್ತು. ತನಿ ಅಂದು ಉಸಿರಾಡಲು ಕೂಡಾ ಆಗುತ್ತಿದ್ದಿಲ್ಲ. ತನ್ನ 
ಚರ್ಯೆಯಿಂದ ಆಕೆ ಆಗಲೇ ಸಂಶಯ ಸಟ್ಟ ರ ಬಹುದು. “ಈ ಹೇಯ 
ಕೃತ್ಯವನ್ನು ಮಾಡಿದ ಬಳಿಕ ತಾನೆಲ್ಲೋ ತಪ್ಪಿಸಿ ಕೊಂಡು ಓಡಿಹೋ 

ಗಿದ್ದೆನೆಂದು £ಭಾನವಿಸಿರಬಹುದು. ಮರಣ ಶಾಸನವು ಕೂಡಲೆ! 
ಕಾರ್ಯಗತವಾಗುವಂತೆ ತಾನು ಹೂಡಿದ ತಂತ್ರ ಇದೆಂದು ಆಕೆ ನೆನೆ 
ದಿರಬಹುದು, ಒಮ್ಮೆ ಆಕೆ ಹಾಗೆ ನೆನೆದಲ್ಲಿ ತನಗೆ ಮತ್ತೇನು 
ಉಳಿಯಿತು? ಸತ್ತುದು ಆಕೆಯ ಪ್ರೀತಿಯ ತಂಜೆ. ಅವನೇ ಆಕೆ 
ಯನ್ನು ಚಿಕ್ಕಂದಿನಿಂದಲೂ ಸಲಹಿದವ. ಮದುವೆಮಾಡಿಕೊಟ್ಟ ಬಳಿ 
ಕವೂ ತನ್ನ ಮಗಳೆಂದು ಆಕೆಯನ್ನು ವಾತ್ಸಲ್ಯದಿಂದ ಕಾಪಾಡಿದವ. 
ಅವಳಿಗೆ ಅಂಥ ತಂದೆ ಮಲೊ ತಾನು ಮೇರೊ ? ತನ್ನ ತಂದೆಯನ್ನು 
ಹೀಗೆ ಮಾಡಿದವ ತನ್ನನ್ನೂ ಒಂದು ದಿನ ಹೀಗೆ ಮಾಡೆಲಿಕ್ಳಿಲ್ಲವೆೇ ಎಂದು 
ಅಕೆ ನೆನೆಸದಿರಲಿಕ್ಕಿಲ್ಲ. ಮತ್ತೆ ಅವಳಿಗೆ ತಾನು ಏನಾದಕೆ ಏನು? 
ಎಲ್ಲಿಂದಲೋ ಅವಳ ಬಳಿಗೆ ಬಂದವ. ಎಲ್ಲಿಗೋ ಇನ್ನು ಹೋಗುವವ. 

ತನ್ನೊಳಗೇ ನಾರಾಯಣ ಹೀಗೆಯೆ! ಯೋಚಿಸುತ್ತಿದ್ದಾಗ ರುಕ್ಕು 
ಫುಟ್ಟುವನ್ನು ಹಿಡಿದುಕೊಂಡು ಬಂದು, ಅವನ ಬಳಿಯಲ್ಲಿ ಕುಳಿತು 
ಅವನ ಹಣೆಯನ್ನು ಮುಟ್ಟ ನೋಡಿದಳು. ಅವನು ಆಗ ಕಣ್ಣೆರೆದು 
ಅನಳನ್ನು ನೋಡಿದ. 

"ನಿಮಗೇನು ಸೌಖ್ಯವಿಲ್ಲವೆ? ಜ್ವರ ಬರುತ್ತಿರುವಂತೆ ಕಾಣು 
ತ್ತಿದೆಯಲ್ಲ? ” ಎಂದು ಅಕೆ ಕೇಳಿದಳು. 

"ಹೊಂ. ಏನೂ ಇಲ್ಲ. ರಾತ್ರಿ ನಿಡ್ಲೆಯಿಲ್ಲೆ ಏನೊಃ ವಾಂತಿ 
ಮಾಡ್ತಿಟ್ಟಿ. ಅಷ್ಟೆ. ಹೊಟ್ಟೀಲಿ ನಿತ್ತ ಕುಬಿಯುತ್ತಿರ್ಬೇಕು. ” 

“ಎನಾದ್ರೂ ಕಷಾಯ ಕೊಡಲೇ?” 


ಕುರುಡು ಚಕ್ರೆ ೭೧ 


"ಏನೂ ಬೇಡೆ,” ಎನ್ನುತ್ತ ಅನನು ಪುಟ್ಟುವನ್ನು ಎತ್ತಿಕೊಂಡು 
ತನ್ನ ಹೊಟ್ಟಿ ಯ ಮೇಲೆ ಕೂರಿಸಿಕೊಂಡ. 

ರುಕ್ಕು ಪನಃ ಅವನ ಮುಖದ ಮೇಲೆ ಕೈ ಸವರದಳು. ಎರಡು 
ದಿನ ಬೆಳೆದ ಅವನ ಗಡ್ಡ ಮುಳ್ಳಿನಂತೆ ಅವಳ ಕೈಗೆ ತಗಲುತ್ತಿತ್ತು. 

ಅವನು ಅವಳ ಭಾವನಾಮಯವಾದ ಕಣ್ಣುಗಳನ್ನೊಮ್ಮೆ 
ನೋಡಿದ. ಅವುಗಳಲ್ಲಿದ್ದ ನಿಷ್ಕ ಲ್ಮಸತೆ ಅವನ ಎದೆಯನ್ನೇ ತಿವಿ 
ಯಿತು. "ಅವುಗಳಲ್ಲಿ ತುಂಬು ಆಶಾವಾದವಿತ್ತು. ಮನೋವಿಶ್ವಾ 
ಸವಿತ್ತು. 

ನಾರಾಯಣನಿಗೆ ಹೋದ ಜೀವ ಬಂದಂತಾಯಿತು. ಏನಾದ 
ರೂ ತನ್ನ ಹೆಂಡತಿ ಇನ್ನೂ ತನ್ನ ಬೆಂಬಲಕ್ಕೆ ಇದ್ದಾಳೆಲ್ಲಾ ಎಂದು ಅನ 
ನಿಗೆ ಹೊಳೆಯಿತು. ಅವಳಿಗೆಂದೂ ತನ್ನ ಅಪರಾಧ ತಿಳಿಯಲಿತ್ಳಿಲ್ಲ., 
ತಿಳಿದರೂ ಅವಳು ನಂಬಲಿಕ್ಟೈಲ್ಲ ವೆಂದು ಅವನು ಥೈರ್ಯುಗೊಂಡ. 

ಪುಟ್ಟು ಅವನ ಸಣ್ಣ ಖಾಸೆಯನ್ನು ಹಡಿದು ತನ್ನ ಪುಟ್ಟ ಬೆರಳು 
ಗಳಿಂದ ಎಳೆಯುತ್ತಿದ್ದಳು. 


& 


ಮರುದಿನ ಬೆಳೆಗ್ಗೆ ನಾರಾಯಣ ಬಸ್ಸಿನ ನಿಲುಮನೆಗೆ ಹೋದೆ. 
ಅಷ್ಟರಲ್ಲೇ ಅನನ ಬಸ್ಸನ್ನು ನಡೆಸಲು ಇನ್ನೊಬ್ಬನನ್ನು ನಿಯೋಜಿಸಿ 
ಯಾಗಿತ್ತು. ಅಲ್ಲಿದ್ದೆ ಗುಮಾಸ್ತ ನಾರಾಯಣನು ರಜೆ ಸಡೆಯಜೆ 
ಕೆಲಸಕ್ಕೆ ಬಾರದಿದ್ದು ದಕ್ಕಾಗಿ ಕೋಪದಲ್ಲಿ ಎರಡು ಮಾತುಗಳನ್ನಾಡಿದ. 
ನಾರಾಯಣನಿಗೂ ಆಗ ಸಿಟ್ಟು ಬಂತು. | 

“ಏನ್ರೀ? ಏನೇನು ಮಾತಾಡ್ತೀರಲ್ಲ? ನಿಮ್ಮಂತೆ ನಮ್ಗೂ ತಂದೆ 
ಬಂಧು ಬಳೆಗ ಇದ್ದಾರೆ [4 ನನ್ನ ಹೆಂಡ್ಲಿಯ ತಂಡೆ ತೀರಿಕೊಂಡ. ಅದ 
ಕಾಗಿ ನಾನು ಒಂದು ದಿನವೂ ಮನೇಲಿಕ್ಸಾರ್ಜಿ? ” 

“ನಮ್ಮೆ ನು ಯಾರು ಸತ್ತರೆ?” ಗುಮಾಸ್ತ ಪ್ರತಿಭಟಿಸಿದ. 
“ನಮ್ಗೆ ಬೇಕಾದ್ದು ಕೆಲಸಕ್ಕೆ ಜನ, ನಾನು ಬರೊ!ದೆ ಇಲ್ಲವೆಂದು 


೬೨ ಸೇವ ನಮಿರಾಜಮಲ್ಲ 


ನೀನು ಮುಂಚೆಯೆ ಹೇಳಿ ಬಿಡುತ್ತಿದ್ದರೆ ಎಷ್ಟು ಒಳ್ಳೆ ಯದಾಗುತ್ತಿತು!” 
"ಅಸತ್ತು ಎಲ್ರಿ ಗೂ ಸಂಭವಿಸ್ಮ ಡೆ ನೋಡಿ, ನಾನೇನೂ 
ಬೇಕ್ಬೆ ಕಂಡೇ ಸ್ವತ ಗನ ಕೂತ್ಕೊಳ್ಳೋದಿಲ್ಲ. ನೀವೂ ಸ್ವ ಲ್ಪ ಮನು 
ಸ್ಯರಾತೆ ಗ್ರಹಿಸ್ಬೇಕು. ಆ ಮೇಲೆ ಮಾತಾಡ್ಬೆ ಕು.” 
"ಸಾಕೋ ನಿನ್ನ ಬುದ್ಧಿ ವಾದ. ನೀನು ಇವತ್ತು ಉಡುಪಿಯ 
ಬಸ್ಸನ್ನು ಕೊಂಡು ಹೋಗಬೇಕು. ಇವತ್ತು ರಾತ್ರಿ ಅಶ್ಲೇ ಹಾಲ್ಟ್‌. > 


“ಚಿಂತೆಯಿಲ್ರೀ. ಯಾವಾಗ ಈ ದುಡಿತದ ಕೆಲ್ಸಕ್ಕೆ ಸೇಂದ್ವೊ 
ಅಂದೇ ಅನ್ನ ಬಿಡೋ ಪ್ರತಿಜ್ಞೆ ನಾವು ಮಾಡಿದ್ದೇವೆ. ಗಿನ 
ಜಪಾನಿಗೆ ಜೀಕಾಕ್ರೆ ಕಳಿ. "ನ್ನೇ? ಫೆ 

ಎನ್ನುತ್ತ [3 ಬಸ್ಸಿನ ಬಳಿಗೆ ಹೋದೆ. 

"ಪ್ರ್ಯಗ ಕಾರ್ಕಳಕ್ಕೆ ಹೋಗಿ ಬರೈಕು. ಮತ್ತೆ ಉಡುನಿಗೆ 
ಹೋಗುವುದು, ” ಎನ್ನುತ್ತಿದ್ದ ಗುಮಾಸ್ತ, ಆಗ 

ನಾರಾಯಣ ಬಸ್ಸನ್ನೇರಿ ಕುಳಿತುಕೊಂಡ. ಅದರ ಕಂಡಕ್ಟರ್‌ 
ಜುವಾನ ಎದುರಲ್ಲಿ ಹ್ಯಾಂಡ್ಸ್‌ ಹೊಡೆದ. ಹತ್ತಿಪ್ಪತ್ತು ಸುತ್ತು ತಿರು 
ಗಿದ ಬಳಿಕ ತಾನೇ ಎಂಜಿನು ನಡೆಯತೊಡಗಿತು. 

ಬಸ್ಸಿನ ನಿಲ್ದಾಣದಲ್ಲಿ ಕೂಲಿಗಳ ಮತ್ತು ಪ್ರಯಾಣಿಕರ ಗಲಾಟಿ 
ಯಾಗುತ್ತಿತ್ತು. ಅಂದು ನಾರಾಯಣನೊಬ್ಬನೇ ಹೋಟೀಲಿಗೆ 
ಹೋಗಿ ಕಾಫಿ ಕುಡಿದ. ಅಲ್ಲಿಂದ ಒಂದಿರುಗುವಾಗ ಅವನಿಗೆ ಮೋನಪ್ಪ 
ಕಾಣಸಿಕ್ಕಿದೆ. ಅವನ ಬಸ್ಸೂ ಅಲ್ಲಿಗೆ ಬಂದಿತ್ತು. 

"ನಾರಾಯಣಣ್ಣ, ಎಲ್ಲ ಮುಗಿಯಿತೇ?” ಎಂದು ಅವನು 
ಕೇಳಿದ. 

"ಹೌದು. ಇವತ್ತು ನಮ್ಮ ಸೆರ್ನಿಸನ್ನು ಯಾರು ಕೊಂಡು 
ಹೋಗ್ತಿದ್ದಾರೆ? ” ಎಂದು ನಾರಾಯಣ ಕೇಳಿದೆ. 

“ಸ್ಫಾಬರು, ನಿನ್ನೆ ಒಂದು ಕಡೆ ಸೆಟ್ರೊ!ಲ್‌ ಬಾರದೆ ನಾವು 
ಪಟ್ಟ ಪೇಚಾಟ ಅಸ್ಟಿಸ್ಟಲ್ಲ. ಕಡೆಗೆ ಹೇಗೊಃ ಎರಡು ಗಂಟಿ ತಡೆ 
ವಾಗಿ ಬಂಡೆವು.” 


ಕುರುಡು ಚಕ್ರ ಷ್ಟಿ 


“ಅದ್ರ ಕಾರ್ಬೆಟ್ರಿ ಹಾಳಾಗಿದೆ, ೆಟ್ರೋಲ್‌ ಏನು ಮಾಡಿದ್ರೂ 
ಅಪ್ರೊಳ್ಗೆ ಸರಿಯಾಗಿ ಹೋಗೋದಿಲ್ಲ.” 

"ನಿನೋ ಪೈಸಿನಲ್ಲಿ ಕಸವೂ ಇತ್ತು.” 

“ನಾನು ಫಿಟ್ಟಿರರಿಗೆ ಹೇಳಿ ಎಷ್ಟು ದಿನವಾಯ್ತು ! ಅನ್ರಿಗೇನು 
ಯಾರಾದ್ರು ದಾರಿಯಲ್ಲಿ ಬಿದ್ರೆ? ಇಂಥ ಸೋಮಾರಿಗೃನ್ನು ನಾನು ಈ 
ತನ್ನ ಕಂಡಿಲ್ಲ. ಎಲ್ಲ ಬಿಟ್ಟು ಅವ್ರಿಗೆ ಕೆಲ್ಸ ಮಾಡೋಕೆ ಕೂಡಾ 
ತಿಳಿಯೋದಿಲ್ಲ! ಎಂಥ ಕೆಲ್ಸದವುು !” 

ತ್ರಗ ಕ್ಲಚ್ಚೂ ಸ್ವಲ್ಪ ಹಾಳಾಗಿದೆ. ಗೇರ್‌ ಹಾಕುವಾಗ ಗರ್‌ 
ಎಂದು ಶಬ್ದವಾಗುತ್ತದೆ.? 

“ಮತ್ತೆ ಆ ಸ್ಟ್ರಾಬನ ಕೈಲಿ ಸಾಧಾರಣದ ಎಂಜಿನು ಉಳ್ಹೀತೇ? 
ಏನು ಸ್ವೀಡು ಅವನದು ! ಕಲ್ಲು ಮುಳ್ಳು ಎಂದು ನೋಡ್ಬೆ ಕೊಂಡ್ಹೊೋ 
ಗ್ಲಾನೆ. ನನ್ನ ಹಿಂದಿನ ಒಂದು ಬಸ್ಸಿನ ಎಂಜಿನನ್ನೇಃ ಅವನು ಒಡೆ 
ದ್ವಿಟ್ಟಿದ್ದೆ. i 

“ಇವತ್ತು ಉಡಿಗೆ ಅಣ್ಣ 9.32 

«ಹೂಂ. ಇವತ್ತು ಹಾಲ್ಬ್ರೂ ಅಲ್ಲಿಯೇ. ಆ ಕ್ಲಾರ್ಕರಿಗೆ 
ಏನೆನ್ಸೇಕು? ಎಲ್ಲೋ ಮೂಲೇಲಿ ಇದ್ದವುಗೃನ್ನು ಇಲ್ಲಿ ತಂದ್ಹಾಕಿ 
ನಮ್ಗೆ ಪ್ರಾಣಸಂಕ್ಟ್ರಮಾಡಿಸ್ತಾರೆ”. 

"ಹಾಗಾದ್ರೆ ನಾಳೆ? » 

"ನಾಳೆಯೂ ಇಲ್ಲ. ಬಹುಶಃ ನಾಡ್ತು. ಅಲ್ಲಿ ಪೈಗಳ ಹತ್ರ 
ಹೇಳ್ಬಿಡು.” ' 

«ಹೂಂ. ಬಕ್ತೇಣೆ”. ಕ 

ನಾರಾಯಣ ಬಸ್ಸನ್ನೇರಿ ಕುಳಿತ, ಪ್ರಯಾಣಿಕರೆಲ್ಲ ಆಗಲೇ 
ಅದರಲ್ಲಿ ಕುಳಿತಿದ್ದರು. ಬಸ್ಸು ಹೊರಟಿತು. 

ಮುಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದವನೊಬ್ಬ ನಾರಾಯಣ 
ನಿಗೆ ಒಂದು ಸಿಗರೇಟನ್ನಿತ್ತ. 

9 


೭೪ ಸೇವ ನಮಿರಾಜಮನ್ಲ 


“ಇದು ಕಾನೂನಿಗೆ ವಿರುದ ಸ್ವಾಮಾ” ಎಂದು ನಾರಾಯಣ 
ನಗುತ್ತ ಅದನ್ನು ತೆಗೆದುಕೊಂಡ. 

“ಇದು ಡೀಸಲ್‌ ಬಸ್ಸು ಅಲ್ಲವೆ? ? ಪ್ರಯಾಣಿಕನೆಂದ. 

“ಆದ್ರೆ ಇಲ್ಲಿ ಬೋರ್ಡು ಹಾಕಿದ್ದಾರೆ ನೋಡಿ. ಶ್ರೈವರನೊಡನೆ 
ಸಂಭಾಷಣೆ ಮಾಡಬೇಡ್ರಿ ; ಮತ್ತು ಬಸ್ಸಿ ನೊಳ್ಗೆ ಹೊಗೆ ಬತ್ತಿ ಸೇದು 
ವುದನ್ನು ನಿಷೇಧಿಸಲಾಗಿದೆ ಎಂದು. ಮಾತ್ರ ಎಲ್ಲ ಕಾನೂನೂ ಇಷ್ಟೆ 
ಅಕೆ ಮಾ? ಇಲ್ಲಾದೆ ಡೈೈವಕ್ಕೊಡೈೈ ಮಾತಾಡಾರ್ದೇಕೆ? 
ಅನನು ಶೆಸುಷ್ಯತಲ್ಲೇಕ ಸ ಅಳ ಸ 

"ಇದೆಲ್ಲ ಕಂಪೆನಿ ಕಾನೂನು” 

ಏನೋ ಯಾರಿಗೆ ಗೊತ್ತು? ದಿನಕ್ಕೊಂದು ಬೋರ್ಡು 
ಹಾಕ್ತಾಕೆ ಇಲ್ಲಿ. ಮತ್ತೆ ಅದನ್ನು ಕೇಳುವವ್ರಿಲ್ಲ. ಗ್ಯಾರೇಜಿನಲ್ಲಿ 
ಬೇಕಾದಸು' ಮಂದಿ ಬೋರ್ಡು ಬರೆಯುವವ್ರು ಇದ್ದಾರೆ. ಅವ್ರಿಗೆ 
ಬೇರೇನು ಕಲ್ಪ ?” 4 

"ಅದು ನಿಜ ಸ್ಹ! ಹ್ಹೆ!” ಎಂದು ಆ ವ್ಯಕ್ತಿ ನಕ್ಕಿತು. 

ಬಸ್ಸು ಸಾಗುತ್ತಿದ್ದಂತೆಯೇ ನಾರಾಯಣ ಸಿಗರೇಟಿಗೆ ಬೆಂಕಿ 
ಹಚ್ಚಿಸಿ ಅದನ್ನು ಸೇದತೊಡಗಿದ. 

“ನೀನು ಈ ಲೈನಿಗೆ ಹೊಸಬನೆಂದು ತೋರುತ್ತದೆ, ಅಲ್ಲವೆ?” 
ಎಂದು ಆ ವ್ಯಕ್ತಿ ಪ್ರಶ್ನಿಸಿತು. 

"ಹೊಸಬ್ಬ್ಲೇನು ಸ್ವಾಮಿ ಹಳಬ್ಬೇನು? ಈಗ ಎಲ್ಲ ತಿರ್ಗು 
ಮುರ್ಗಾಗಿಡೆ. ಇಂಥವರಿಗೆ ಇದೇ ಬಸ್ಸು, ಇದೇ ಲೈನು ಎಂಬ ಎಧಿ 
ಯಿಲ್ಲ. ಅವರವ್ರ ಹಣೆಃಬರದಲ್ಲಿದ್ದೆಲ್ಲಿಗೆ ಅವರವು ಹೋಗ್ತಾ ಕಿ. 
ಅದೆಲ್ಲ ಮುಂಚೆ, ಯುದ್ಧಕ್ಕೆ ಮುಂಚೆ” 

“ನಿಮ್ಮ ಸ್ಟ್ರ್ರೈೈಶೆನಿಂದಾಗಿ ಇದೆಲ್ಲ ಆದ್ದದ್ದೆಂತ ತೋರುತ್ತದೆ 
ಅಲ್ಲವೆ?” 

“ಸ್ಟ್ರೈಕ್‌ ಏನು ಸ್ವಾಮಿ?” ನಾರಾಯಣ ಕೇಳಿದ. “ಕಂಪ್ಲಿ 
ಯವ್ರಿಗೆ ಹಣ ಮಾಡ್ಲಿಕ್ಕೆ ಅನೊಂದು ಕಾರಣವಾಯ್ತು ಅಸ್ಟೆ, ನಾನು 
ಈಕೆಲ್ಸಕ್ಕೆ ಸೇರಿ ಇಪ್ಪತ್ತು ವರ್ಷವಾಯ್ತು. ನಮ್ಗೇನೋ। ತಿಂಗ್ಳಿ 


ಕುರುಡು ಚಕ್ರ ೭೫ 


ಗೊಮ್ಮೆ ಒಂದಿಷ್ಟು ಸೆಂಬ್ಬ ಕೊಡ್ತಾರೆನ್ಸಿ ನಮ್ಗೂ ಹೀಗೆಯೆ! ಹಣ 
ಮಾಡ್ಲಿಕ್ಕೂ ಸಾಫ್ಯವಿದೆ. ಆದ್ರೆ ಈ ಕೆಲ್ಲಕ್ಕೆ ಕೈಹಾಕಿದ್ರೆ ಸಾಕು. 
ಮತ್ತೆ ಅವ್ನ ಜೀವ್ನ ಅಲ್ಲಿಗೇ ನಿಂತಂತೆಯೇ. ಇದ್ರಿಂದ ಯಾರೂ 
ಒಳ್ಳೆ ಯವರಾಜ್ದೆಂದಿಲ್ಲ. ಏನೋ ಮೋಟ್ರು ಮೋಟ್ರು ಎನ್ನುತ್ತ 
ಎಲ್ರೂ ಕುಣಿಯ್ರಾರೆನ್ನಿ. ಈ ಲೈನ್‌ ಕಂಡಕ್ಟರುಗಳು ಮಾಡಿದ ಹಣ 
ವೆಷ್ಟ್ರಾಗ್ಬಹುದು ? ಆದ್ರೆ ಕೆಲ್ಸ ಬಿಟ್ಟಿ ಮರುದಿನ ಅವ್ರು ಬೇಡ್ಲಿಕ್ಕೇ 
ಹೋಗ್ಸೇಕಷ್ಟೆ ! ಹಣ ಮಾಡೋದು ಹಣ ಹಾಕಿಜೋವ್ರು ವಿನಃ ಹಣ 
ವನ್ನು ಉತ್ಪತ್ತಿ ಮಾಡುವ ನಾವಲ್ಲ. ಕಂಪನಿಯೆಂದರಾಯಿತು. ಅದ 
ಕೈಷ್ಟುಮಂದಿ ಪಾಲುದಾರರು, ಎಷ್ಟು ಮಂದಿ ಶೈರೆಕ್ಟರರು ! ಅನ್ರಿಗೆ 
ವರ್ಷಕ್ಕೆ ನೂರಕ್ಕೆ ಐನೂರು ಲಾಭ ದೊರೆಯ್ತಜೆ. ಹೋಗ್ಲಿಕ್ಕೆ 
ಬರ್ಲಿಕ್ಕೆ ಅವರಿಗೆ ಧರ್ಮಾರ್ಥ ಪಾಸ್‌ ಇಡೆ. ಡೈರಿಕ್ಟ ರುಗಳಿಗೆ ಕಂಪೆ 
ನಿಯ ಕಾಂಡೆ. ಕಂಪೆನಿಯೇ ಕಟ್ಟಿಸಿರುವ ಮನೆಗಳಿವೆ. ಆಡ್ರೆ 
ನಮ್ಗೆ ಮಾತ್ರ ಸಿಗುವ ಬಡ್ತಿಯೆಂದ್ರೆ ಹತ್ರುಪಾಯಿಯಿಂದ ಹಶ್ಚೈದಕ್ಕೆ. 
ಅದಕ್ಕೆ ಮಾರಿ ನಾವು ಕೇಳಿದ್ರೆ ನಮ್ಮೆಲ್ಸ ಹೊದಂತೆಯೆಃ! ಮೊನ್ನೆ 
ನೋಡಿ ಸ್ಟ್ರೈಕ್‌ ಆಯ್ತು. ಅದ್ರಲ್ಲಿ ಸೋತವು ಯಾರು? ನಾವೇ! 
ನಮ್ಮಲ್ಲಿ ಹಲವನ್ನು ಕೆಲ್ಲದಿಂದ ತೆಗೆದುಹಾಕಿದ್ರು. ಕೆಲವು ಸಂಬ್ಬ 
ಕಡಿಮೆ ಮಾಡಿದ್ರು. ಅಪ್ರಮೇಲೆ ಕೆಲನ್ರಿಗೆ ಪೋಲೀಸರಿಂದ ಹೊಡ್ಸಿದ್ರು. 
ಈಗ ನಮ್ಮಲ್ಲಿ ಸ್ಟ್ರೈಕಿನ ಸುದ್ದಿ ಎತ್ತುವವಕೇ ಇಲ್ಲ. ಬೋನಸ್‌ 
ಕೇಳುವವ್ರು ಇಲ್ವೇ ಇಲ್ಲ... ನಿನೋ ಎಲ್ಲ ಪಾರ್ಟಿ ಪಾರ್ಟಿಯೆಂದು 
ನಾವೆಲ್ಲ ಒದ್ದಾಡಿದೆವು. ಕೆಲವ್ರನ್ನು ಕಂಪೆನಿಯವ್ರು ಜೈಲಿಗೆ ಕಳಿಸಿದ್ರು. 
ಕೆಲವರು ಲಂಚ ತಿಂದು ಸುಮ್ನೆ ಕುಳಿತರು. ಕಂಪ್ಲಿಯವ್ರು ಖರ್ಚು 
ಮಾಡಿದ್ದು ಪೋಲೀಸರಿಗೆ ಮತ್ತು ಒಳೆಸೆಂಚುಕಾರ್ರಿಗೆ ಲಂಚ ಕೊಡ್ಲಿ 
ಕ್ಕಾಗಿ ಮಾತ್ರ. ಈಗ ಬಸ್ಸುಗಳೇ ಸರಿಯಾಗಿ ನಡೆಯೋದಿಲ್ಲ. ಒಂದೈ 
ಸರಿಯಾಗ್ವಾಗ ಇನ್ನೊಂದು ಹಾಳಾಗ್ದಜೆ. ಎಲ್ಲ ಹಳೇ ಸಾಮಾನು 
ಗಳನ್ನೇ ಸರಿಮಾಡಿ ಹಾಕ್ತಾರೆ. ಅವು ಅರ್ಥದಾರಿಯಲ್ಲಿ ಹಾಳಾಗಿ, 
ಮೋಟ್ರನ್ನು ನಿಲ್ಲಿಸುತ್ತವೆ. ನಮ್ಮ ಈಗಿನ ಜವಾಬ್ದಾರಿ ಬಸ್ಸು ಸರಿ 


೩೬ ಸೇವ ನಮಿರಾಜನಲ್ಲ 


ಯಿದ್ರೆ ಅದನ್ನು ನಡೆಸೋದು. ಹಾಳಾದ್ರೇ ಅದನ್ನು ಅಲ್ಲೇ ಬಿಡೋದು. 
ಇಷ್ಟೆ. ನಾನೇನಾದ್ರೂ ಹೆಚ್ಚು ಮೆಹನತ್ತಿನಿಂದ ಬಸ್ಸನ್ನು ನಡೆಸಿದ್ರೆ 
ಸಾ ಪ್ರಯೋಜನವಿಲ್ಲ.” 
ಸ್ಟ್ಪ್ರೈಕೆಗೆ ನೀನೂ ಸೇರಿದ್ದಿಯೋ ?” 
ಪೆ ಲಿನ ಒಂದು ದಿನ ಸೆ ಸೇಕ್ಲಿಲ್ಲ. ಮತ್ತೆ ಒಳ್ಳೆಹೋಗೋದೇ 
ಆಸಾಧ್ಯವಾಯ್ತು. ಆದ್ರು ಕಂಪಸ್ಲಿಯವ್ರಗೆ ನನ್ಮೇಲೆ ಕಣ್ಣಾಗಿದೆ. 
ನನ್ನಪೇನಾದ್ರೂ ತಪ್ಪು ಸಿಕ್ಕಿದ್ರೆ ಕೂಡ್ಲೆ ನನ್ನನ್ನು ಕೆಲ್ಸದಿಂದ ತೆಗೆದು 
ಹಾಕುತ್ತಾರೆ.” 

ನ ಟಕ್‌ ಮಾಡಿದರೆ ಎಲ್ಲರಿಗೂ ಉಪದ್ರವವಾಗುತ್ತದಲ್ಲ | 
ನಾನು ಆ ಸಮಯ ಒಂದುಕಡೆ ಹೋಗಿದ್ದವ ಮೂರುದಿನ ಅಲ್ಲೇ 
ಉಳಿಯಬೇಕಾಯಿತು. ಮತ್ತೆ ಟ್ಯಾಕ್ಸಿ ತರಿಸಿ ಅದರಲ್ಲಿ ಬರಬೇಕಾ 
ಯಿತು!” 

“ಆಗಿರೈಹುದು ಸ್ವಾಮಾ. ಆದ್ರೆ ನಮ್ಮ ಸುಖ ಕಸ್ಟ ಯಾರಿಗೆ 
ಗೊತ್ತಾಗ್ಯದೆ? ಪ್ರಯಾಣಿಕರು ನಮ್ಮನ್ನು ಸಪಶುಗಳಂತೆ ನೋಡ್ತಾರೆ. 
ಕಂಪ್ಲಿಯವ್ರಗೆ ನಮ್ಮ ಮೇಲೆ ಯಾವಾಗ್ಲೂ ಸಂಶಯ. ಅವು ಮರ 
ಸುಟ್ಟು ಇದ್ಲು ಹಾಕಿ ಬಸ್ಸನ್ನು ನಡೆಸಿಯೂ ಲಾಭ ಮಾಡಿಕೊಳ್ತಾಕೆ. 
ಅದ್ರೆ ಜಿವ್ರು ಸುರಸ್ಸೇೇಕಾದೋರು ನಾವು. ಈ ಬಿಸಿಎಂಜಿನಿನ ಮುಂದೆ 
ದಿನಾಲೂ ಕುಳಿತುಕೊಂಡರೆ ಎಷ್ಟುದಿನ ನಾವು ಬದುಕ್ಟಹುದು ? ಒಂದು 
ಗಂಟಿಗೊನ್ಮೆ ಕಾಫಿ ಕುಡಿಯದೆ ನಮ್ಗೆ ಆಗೋದಿಲ್ಲ. ಊಟವಂತೂ 
ಹೋಟೀಲಲ್ಲೇ. ಯೂನಿಫಾರ್ಮು ಸಂಯಾಗಿಲ್ಲಿದ್ರೆ ಪೋಲೀಸರು 
ಚಾರ್ಜ್‌ ಮಾಡ್ತಾರೆ. ನಮ್ಗೂ ಮನೆ-ಮಕ್ಳು ಇದೆಯಲ್ಲ? 
ಒಂದು ದಿನಾ ರಜೆ ಇಲ್ದೆ ಎಸ್ಟು ದುಡಿಯ್ಬಹುದು? ಇಷ್ಟು ದುಡಿದ್ದು 
ಬ್ಬ ಬಿಟ್ಟು ಹೋಗುವಾಗ ನನು ಯ್ಯಲ್ಲಿ ಒಂದು ಕೂಡಾ 


i [ಟಿ 
"ಹಾಗಾದ್ರೆ ಕಂಪೆನಿಯನರೇ ಇದಕ್ಕೆ ಲ್ಲ ಕಾರಣನೆನ್ನುತ್ತಿಯಾ 
ನೀನು? 


"ಮತ್ತೇನು? ಹಿಂಜಿ ನಮ್ಮ ಕಂದ್ಲಿ ನಮ್ಮನ್ನು ರಕ್ಷಿಸುವ ಕಂಪ್ನಿ 


ಕುರುಡು ಚಕ್ರ ೭೭ 


ಎಂದು ನಮ್ಗೆ ಪ್ರೀತಿಯಿತ್ತು. ಆದ್ರೆ ಈಗ ಕಂಪ್ಲಿ ನಮ್ಗೆ ಎದುರು 
ನಿಂತಿದೆ. ನಮ್ಮನ್ನು ಹಾಳುಮಾಡ್ತಿದೆ. ಅದ್ರಮೇಲೆ ಪೋಲೀಸರು 
ಇದ್ದಾರಲ್ಲ? ಎದ್ದದ್ದಕ್ಕೆ ಕೂತದ್ದಕ್ಕೆ ನಂಬ್ರಗಳು. ಇವ್ನೆಲ್ಲ ಗ್ರಹಿಸು 
ವಾಗ ಈ ಕೆಲ್ಸ ನಾಯಿಗೆ ಕೊಟ್ರೂ ಬೇಡನೆಂದೆನಿಸ್ತವೆ ನನ್ನೆ.” 

“ನೀನು ಕಂಪೆನಿಯನ್ನು ಇಷ್ಟು ದೂರುತ್ತಿಯಲ್ಲವೆ? ಆ ವ್ಯ ಕ 
ಪ್ರಶ್ನಿಸಿತು. “ಕಂಪನಿಯಲ್ಲದಿದ್ದರೆ "ಈ ಮೋಟಾ ರುಗಳು ಇರುತ್ತಿದ್ದ ಬ 
ನಿನಗೆ ಕೆಲಸ ಸಿಗುತ್ತಿತ್ತೆ 7 


"ಅದು ಬೇಕೆ ಲೆಕ್ಕ ಸ್ವಾಮಿ? ' ನಾರಾಯಣನೆಂದ. ಕಂಪ್ಲಿ 


ಎಂದ್ರೆ ನಾವು. ನಾವು ಎಂದ್ರೆ ಕಂಪ್ನಿ. ಕೆಂಸನಿಯವ್ರು ಕಣ ಕೊಟ್ರಿ 
ಏನಾಯ್ತು ? ಹಣಕ್ಕೆ ಲಾಭ ಸಿಗೋದಿಲ್ವೆ 9 


ಅವ್ರು ನಮ್ಮನ್ನು ದುಡಿ ಮಾಳಗೆ ಮನೆ ಮಾಡಿ ಸುಖಪಡೋ 
ದಿಲ್ವೆ ? ನಮ್ಮ ಯಿ ಯಾವಾಗ ಗ ಗ್ರೀಸ್‌-ಎಣ್ಣೆಗಳು ತಾಗಿ ಕಪ್ಪಾಗಿರು 
ತ್ರವೆ. ನಮ್ಮ ಮೈಯಲ್ಲಿ. ಯಾವಾಗ್ಬೂ ಬೆವ್ರ ಬರ್ತದೆ. ಆದ್ರೆ ಕಂಪ್ಲಿ 
ಯವ್ರು ಏನು ಮಾಡ್ತಾರೆ? ಅವ್ರೆಷ್ಟು ದುಡೀತಾರೆ.? ನಾವು ಕೆಲ್ಸ 
ಮಾಡ್ತಿದ್ರೆ. ಅವ್ರಿಗೆಲ್ಲಿ ಲಾಭ ಸಿಗ್ಬೇಕು? ಅವ್ರು ಲಾಭದಲ್ಲಿ ಆರ್ಧ 
ಫಾಲನ್ನಾದ್ರೂ ನಮ್ಗೆ ಕೊಡ್ಲಿ. ಇದೇ ಬಸ್ಸು ಮೈಲಿಗೆ ಇಷ್ಟೆ ಅರ್ಧಾಣೆಯ 
ಡೀಸಿಲ್‌ ಎಣ್ಣೆ ಬೇಕು. ಆದ್ರೆ ಅದೆ ಮೈಲಿಗೆ ಪ್ರತಿಯೊಬ್ಬ ಪ್ರಯಾ 
ಣಿಕನೂ ಏಳು ಪೈ ಕೊಡ್ತಾನೆ! ಮೂವತ್ತು ಜನ ಕುಳಿತುಕೊಳ್ಳುವ ಈ 
ಬಸ್ಸಿನಲ್ಲಿ ಇಪ್ಪತ್ತೊ ಬತ್ತು, ಜನ್ರಿಂದೆ ಸಿಗುವ ಹ ಹಣ ಲಾಭವಾಯ್ಕ್ಮಲ್ಲ?” 

ಲೆಕ ರದು ಆ ವ್ಯಕ್ತಿನ ನಕ್ಕ. 

ತುಸು ಹೊತ್ತು ಮತ್ತೆ ನಾರಾಯಣ ಯೋಚನೆ ಮಾಡಿದ. ಇಲ್ಲಿ 
ತನ್ನ ಪರಿಚೆಯದವರ್ಯಾರೂ ಇಲ್ಲವೆಂಬುದು ಅವನಿಗೆ ಖಚಿತವಾಯಿತು. 
ಆದರೆ ಈ ವ್ಯಕ್ತಿ ಯಾರಾದರೂ ಕಂಪನಿಯ ಗೂಢಚಾರನೆೇ ಎಂದು 


ಅವನಿಗೆ ಮತ್ತೆ. ಅನ್ನಿಸಿತು. 
ಅವಕೌದುದಳಿಲ್ಲಿಯೂ ತಥ್ಯಾ ಂಶವಿರದಿದ್ದಿಲ್ಲ. ಹಿಂಡೆ ಅವನು 


ಕ್ಲೇನರನಾಗಿ ಬಸ್ಸಿನ ಕೆಲಸಕ್ಕೆ ಸೇದಿದ ಬಳಿಕ" ಅವನಿಗೆ ಒಂದೆರಡು 
ವರ್ಷಗಳ ವಕಿಗೆ" ಎಲ್ಲಿಗೂ ಸ'ಳಾಂತರವಾಗಿರಲಿಲ್ಲ. ಬಸ್ಸು ನಡೆಸುವ, 


೭೮ ಸೇವ ನಮಿರಾಜಮೆಲ್ಲ 


ಮುಂಡಪ್ಪನೂ ಅದರಲ್ಲೇ ಇದ್ದೆ. ಆಗ ಅವರ ಬಸಪ್ಸೆಂದಕೆ ಸ್ವಂತ 
ಮನೆಯಿದ್ದಂತೆ. ಅದರಲ್ಲಿ ತೂಗಾಡುತ್ತಿದ್ದೆ ಚಿತ್ರಗಳೇನು! ಅದರ 
ಬಣ್ಣಗಳೇನು! ಪ್ರತಿಯೊಂದು ಸಾಮಾನನ್ನೂ ಸಂಜೆ ಶೋಧಿಸಿ ಅವರು 
ಶುಚಿಮಾಡಿಡುತ್ತಿದ್ದರು. ಆಗ ಬಸ್ಸನ್ನು ತೊಳೆಯಲು ನಾರಾಯಣ 
ನಿಗೆ ಕಡಿಮೆಯೆಂದರೆ ಎರಡು ಗಂಟಿ ಸಮಯವಾದರೂ ಬೇಕಾಗು 
ತ್ತಿತ್ತು. ಅವನೇ ನೀರು ತಂದು ಬಾಲ್ಡಿಯಲ್ಲಿ ಹ್ಳೊದು ಬಸ್ಸಿನ ಕೆಳ 
ಭಾಗಕ್ಕೆ ಹೋಗಿ ವಸ್ತ್ರವನ್ನದ್ದಿ ಅದನ್ನು ತೊಳೆಯುತ್ತಿದ್ದ. ಅದರಲ್ಲಿ 
ಒಂದು ಚೂರು ಕೆಸರಾಗಲಿಃ ಮಣ್ಣಾಗಲಿ! ನಿಲ್ಲದಂತೆ ಜಾಗ್ರತೆ ವಜ 
ಸುತ್ತಿದ್ದ. ಮತ್ತೆ ಮೇಲೆ ಚಕ್ರಗಳನ್ನು ಕೂಡಾ-ಅವಶ್ಯವಲ್ಲದಿದ್ದರೂ- 
ಚೆನ್ನಾಗಿ ತೊಳೆದು ಶುಭ್ರವಾಗಿರಿಸುತ್ತಿದ್ದ. ಬಸ್ಸಿನ ಬಣ್ಣ ಹಾಳಾ 
ಗದಂತೆ ಸ್ವತಃ ಕ್ರಯ ಕೊಟ್ಟು ಪಾಲಿಷನ್ನು ಪಡೆದು ಅದಕ್ಕೆ ಪಾಲಿಷ್‌ 
ಹಾಕುತ್ತಿದ್ದ. ಹೊಳೆಯುವ ಭಾಗಗಳನ್ನು ದಿನ ನಿತ್ಯವೂ ಒರಸು 
ತ್ತಿದ್ದ. ಅವನ ಕೆಲಸ ಮುಂಡಪ್ಪನಿಗೆ ಕೊಡಾ ತುಂಬಾ ಮೆಚ್ಚುಗೆ 
ಯಾಗಿತ್ತು. ಅಲ್ಲೆ, ಮತ್ತೆ ಮತ್ತೆ ಮುಂಡಪ್ಪನ ಸಹಾಯದಿಂದ 
ಎಂಜಿನನ್ನು ಬಿಚ್ಚಿ ಅದನ್ನು ಸರಿಮಾಡಿ, ಶುಚಿಯಾಗಿಡುತ್ತಿದ್ದ. ಆ 
ದಿನಗಳಲ್ಲಿ ಒಂದು ದಿನವಾದರೂ ನಾರಾಯಣ ಕೆಲಸಕ್ಕೆ ಬಾರದಿದ್ದು 


ಜಿಂದಿಲ್ಲ. ಅವನ ಸ್ನೇಹಿತರು ಅವನಿಗೆ ಮೋಟರನ ಹುಚ್ಚು ಒಡಿದಿ 
ದೆಯೆಂದು ಏನೋದನಾಡುತ್ತಿ ದ್ದ ರು. 
ಎಲ್ಲಕ್ಕೆಂತಲೂ ಹೆಚ್ಚಾಗಿ” ಮುಂಡಪ್ಪನೊಡನೆ ಅವನಿಗೆ ಬಹಳ 


ನೃತ ಬೆಳೆದಿತ್ತು. "ಅವನನ್ನು EE ಭಕ್ತಿ ಯಿಂದ 
“ಅಣ್ಣ ” ಎಂದೇ ಸಂದೋಧಿಸುತ್ತಿದ್ದ. ಮುಂಡಸ್ಪ ಮಾತ್ರ ಅವನಿಗೆ 
ಪ್ರಾರಂಭದಲ್ಲಿ ಹೆಚ್ಚು ಸಲುಗೆ ಕೊಡುತ್ತಿದ್ದಿಲ್ಲ. ಅವನು ಅವಶ್ಯ 
ವುಳ್ಳ ಸಂದರ್ಭಗೆಳೆಲ್ಲಿ ಮಾತ್ರ ನಾರಾಯಣನೊಡನೆ ಮಾತಾಡುತ್ತಿದ್ದ. 
ಆದಕೆ ಅವರೊಳಗೆ ಎಂದೂ ಜಗಳವಾಗಲೀ ಮನಸ್ತಾಸವಾಗೆಲೀ 
ಆಗುತ್ತಿದ್ದಿಲ್ಲ. ಮುಂಡಪ್ಪ ಅವನಿಗೆ ಒಬ್ಬ ನಾಯಕನಂತಿದ್ದ. ಅವನ 
ಪೂಜೆ” ಮಾಡಿ ಅವನನ್ನು ಒಲಿಸುವುಹೊಂದೇ- ತನ್ನ ಜೀವಿತೋಶ್ಟೆ ಶೆ 
ವೆಂದು ನಾರಾಯಣ ಬಹುಕಾಲ ಕಂಬಿದ್ದ. ಮುಂಡಸ್ಪ ಅವಕೊಡೆಕೆ 


ಹೆಚ್ಚು ಮಾತುಕತೆ ಯನ್ನಾಡದಿದ್ದರೊ ಅವನಿಗೆ ಬೀಡಿ ಕೊಡುವುದು, 
ಕಾಥಿ ಕುಡಿಸುವುದು ಮುಂತಾದುವುಗಳಲ್ಲಿ] ತನ್ನ ಅಭಿಮಾನವನ್ನು 
ಆಗಾಗೆ ತೋರಿಸುತ್ತಿದ್ದ. ಒಮ್ಮೆ ನಾರಾಯಣ ಕಾಯಿಲೆಯಲ್ಲಿದ್ದಾಗ 
ಮುಂಡಸ್ಪ ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ 
ವೈದ್ಯರಿಂದ ಆಕ್ಕಿಕೆ ಮಾಡಿಸಿದ್ದ. ನಾರಾಯಣ ಕ್ಲೀನರನಾಗಿದ್ದಾ 
ಗಲೇ ಒಮ್ಮೆ ಒಂದು ಅಪಘಾತನಾಗಿತ್ತು. ಅದರಲ್ಲಿ ಅನೇಕರಿಗೆ 
ಜಖಂ ಆಗಿತ್ತು. ಆರೇಳು ಜನ ಸತ್ತಿದ್ದ ರು. ಬಸ್ಸು ನುಚ್ಚು ನೂರಾ 
ಗಿತ್ತು. ನೋಶಿಸರು ಮುಂಡಸ್ಪನೇ ತಪ್ಪಿ ತಸ ನೆಂದು ಸಾಧಿಸಿದ್ದ ರು. 
ಆದರೆ ಆಗೆ ನಾರಾಯಣನ ಸಾಕ್ಷ್ಯ ಸ ನೃನನ್ನು ಶಿಕ್ಷೆಯಿಂದ 
ಪಾರುಮಾಡಿತ್ತು. ಅವನನ್ನು ಅವರು ಸುಳ್ಳು ಹೇಳಬೇಕೆಂದು 
ಎಷ್ಟು ಹೆದರಿಸಿದ್ದರೂ ಅವನು ಅವರಿಗೆ ಬಗ್ಗಿರಲಿಲ್ಲ. ಮುಂಡಪ್ಪ 
ವಿಗೆ ಅಂದಿನಿಂದ "ನಾರಾಯಣನ ಮೇಲಿದ್ದೆ ಪಿ ಬೀತಿ ಇವು ಡಿಯಾಯಿತು. 


ಅವನು ನಾರಾಯಣನಿಗೆ ಮತ್ತೆ ಬಸ್ಸು ಕಡೆಸಲ್ಲು ಕಲಿಸ ತೊಡ' 
ಗಿದ. ಅದೂ ಈ ದೊಡ್ಡ ಮೊಹೊಂನಕ್ಷೇ ಕಲಿಯಟೇಕಾಗಿತ್ತು. 


ಕೆಲವು ಸಲ ಸ್ವಲ್ಪ ಸೆಟ್ರೊ ಣಲನ್ನು ಮಂಗಳೂರಿಂದ ತರುತಿ ತಿಡ್ಡರು." 
ನಾರಾಯಣನಿಗೆ ಸಿ ಯರಿಂಗ್‌ ಚಕ. ಕ್ರವನ್ನು ತಿರುಗಿಸಲಿಕ್ಕೆ ತುಂಬಾ ತರ 
ಬೆಃತಿ ಬೇಕಾಯಿತು. ಆ ಎತ್ತರದ ಬಸ್ಸಿನಲ್ಲಿ ಅವನಿಗೆ ರಸ್ತೆಯ 
ಅಂದಾಜು ಸರಿಯಾಗಿ ಆಗುತ್ತಿನ್ದಿಲ್ಲ. ಆದರೂ ಮುಂಡಪ್ಪ ಅವನನ್ನು 
ತನ್ನ ತೊಡೆಯಮೇಲೆ ಕುಳ್ಳಿರಿಸಿ ಸ್ಟಿಯರಿಂಗ್‌ ಚಕ್ರವನ್ನು ತಿರುಗಿಸು 
ವುದನ್ನು ಹೇಳಿಕೊಡುತ್ತಿದ್ದೆ. ಮೊದಲು ಕೇಡಿಯೇಟಂನ ತುದಿಯ 
ಲ್ಲಿದ್ದ ಮುಚ್ಚಳವನ್ನೇ ನೋಡಬೇಕೆನ್ನುತ್ತಿದ್ದ. ಅದು ರಸ್ತೆಯ ಮಧ್ಯಭಾ 
ಗದಲ್ಲಿರುವಂತೆ ಸಿ ಯರಿಂಗ್‌ ಚಕ್ರ ವನ್ನು ತಿರುಗಿಸ ಜಿಣೆನ್ನು ತ್ರಿ ದ್ದೆ. ಈ 
ತರಬೇತಿಗೆ ಸುಮಾರು ಒಂದು ತಿಂಗಳು 'ಓಡಿಯಿತು. ಮತ್ತೆ "ಗೇಮ್‌ 
ಬದಲಿಸುವುದನ್ನುಹೇಳಿಕೊಟ್ಟ. ನಾರಾಯಣನಿಗೆ ಬೇಕೆ ಬೆಣೆ ಗೀಯರ್‌ 
ಗಳ ಬೇಕೆ ಬೇರೆ ಸ್ಥಾನಗಳನ್ನು ಅಭ್ಯಾಸಿಸಲು ಕೂಡ ಕಷ ವಾಗುತ್ತಿತ್ತು. 
ದಿನಾಲೂ ಸಂಜೆ ಮೋಟರನ್ನು ತೊಳೆಜಾದ ನಂತರ ಡ್ರೈವರನ ಸೀಟಿ 
ನಲ್ಲಿ ಕುಳಿತುಕೊಂಡು ಗೀಯರಿನ ಕೈಯನ್ನು ಹಿಡಿದು“ಫಸ್ಟ್ರ್‌,ಸೆಕೆಂಡ್‌, 


ಕುರುಡುಚಕ್ರ 


ಅಂ ಸೇವೆ ನಮಿರಾಜಮಲ್ಲ 


ಥರ್ಡ್‌, ಟಾಷ್‌, ರಿವರ್ಸ್‌? ಎನ್ನುತ್ತ ಅದನ್ನು ಹಿಂಡೆ.ಮುಂಡೆ ದೂಡು 
ತ್ತಿದ್ದ. ಗೀಃಯರ್‌ಗಳೆ ಸ್ಥಾನವನ್ನು ಕಲಿತರೂ ಮೆಲ್ಲನೆ ವೇಗವನ್ನು 
ಹೆಚ್ಚಿಸುತ್ತ ಕ್ಲಚ್ಚನ್ನೊತ್ತಿ ಅದನ್ನು ಸರಿಯಾಗಿ ಹಾಕುವ ವಿಧಾನವನ್ನು 
ಕಲಿಯುವುದಂತೂ ಅವನಿಗೆ ಬಹಳ ಕಷ್ಟ ವಾಗಿ ತೋರಿತ್ತು. ಕ್ಲಚ್ಚನ್ನು 
ಬೇಗನೆ ಬಿಟ್ಟ ಕೆ ಒಮೆ ಲೇ ಗಾಡಿ ಮುಂದಕ್ಕೆ ಹಾರುವುದು. ಹೆಚ್ಚು 
ಮೆಲ್ಲನೆ ಅದನ್ನು ಬಿಟ್ಟಿ ಚ ಎಂಜಿನ್ನು ನಿಂತುಹೋಗುವುದು. ಹೀಗೆ 
ಕಾಲುಗಳ ಮತ್ತು ಕೈಗಳ ಸಂಯೋಜನೆಯನ್ನು ಸಂಯಾಗಿ ಮಾಡಲು 
ಅವನಿಗೆ ಹೆಚ್ಚು ಸಮಯ ಬೇಕಾಯಿತು. ಆಮೇಲೆ ಮುಂಡಪ್ಪನ 
ಬದಿಯಲ್ಲಿ RS ಹಲವು ದಿನಗಳವರೆಗೆ ಅದನ್ನು ತರಬೇತಿ 
ಮಾಡಿದೆ. : 
ಮುಂಡಪ್ಪ ಮತ್ತೆ ಅವನಿಗೆ ಮಂಗಳೂರಲ್ಲಿ ಕಾರು ನಡೆಸುವ 
ಅಧಿಕಾರ ಪತ ತನನ್ನು 'ಪಡೆಯಲಿಕ್ಕಾಗಿ, ಒಂದು ಕಾರಿನಲ್ಲಿ ಸ್ವಲ್ಪ ದಿನ 
ತರಬೇತಿ ಮಾಡಿಸಿದೆ. ಆಮೇಲೆ ಅವನಿಗೆ ಕಾರು ನಡೆಸುವ ಅಧಿಕಾರ 
ಪತ್ರವೂ ದೊರಕಿತು, ಅದಕ್ಕೆ ಖರ್ಚಾದ ಹಣದ ಹೆಚ್ಚಿನ ಭಾಗವನ್ನು 
ಮುಂಡಪ್ಪನೇ ತೆತ್ತಿದ್ದ. 

ಬಸ್ಸು ಬಿಡುವ ರೈಸನ್ಸ್‌ ಸಿಗಬೇಕಾದರೆ ನಾರಾಯಣ ಮತ್ತೂ 
ಮೂರು ವರ್ಷಗಳನ್ನು ಕಳೆಯಬೇಕಾಗಿತ್ತು. ಆ ಅವಧಿಯನ್ನು ಅವನು 
ಕ್ಲೇನರನಾಗಿಯೆ ಕಳೆದ. ಮುಂಡಪ್ಪ ಮತ್ತೆ ಮತ್ತೆ ಪೋಲೀಸ್‌ 
ಠಾಣೆ ಸಮೀೀಪವಲ್ಲದ್ದಲ್ಲಿ ನಾರಾಯಣನಿಗೆ ಬಸ್ಸು ನಡೆಸಲು ಹೇಳುತ್ತಿದ್ದ. 
ಆಗಲೂ ಆಗಾಗ್ಗೆ ಅವನಿಗೆ ಜಾಗ್ರತೆ ಹೇಳುತ್ತಿ ದ್ವ. ರಸ್ತೆಯಲ್ಲಿ ನಿಂತಿದ್ದೆ 
ವಾಹನವನ್ನು ಹೇಗೆ ಹಾದು ಹೋಗಬೇಕು. 'ಚಲಿಸುವ ವಾಹನವನ್ನು 
ಹೇಗೆ ಹ ಹೋಗಬೇಕು, ಹಿಂದಿನಿಂದ ಬರುವ. ವಾಹನಗಳಿಗೆ ಹೇಗೆ 
ದಾರಿ ಬಿಟ್ಟು ಕೊಡಬೇಕು, ಅದನ್ನು ಇಳಿಜಾರಿನ ರಸ್ತೆಗಳಲ್ಲಿ ಹೇಗೆ 
ನಡೆಸಬೇಕು, ತಿರುಗು ರಸ್ತೆಗಳಲ್ಲಿ ಹೇಗೆ ಅದನ್ನು ಓಡಿಸಬೇಕು.-ಇತ್ಯಾ 
ದಿಗಳನ್ನೆಲ್ಲ ಅವನು ನಾರಾಯಣನಿಗೆ ಕಲಿಸಿದ, ಇಷ್ಟೆಲ್ಲ ಮಾಡಿದುದಕ್ಕೆ 
ನಾರಾಯಣ ಮುಂಡಸ್ಪನಿಗೆ ಒಮ್ಮೆಯೂ ಕಾಫಿ ಕುಡಿಸಿದ್ದಿಲ್ಲ. ಅಂದರೆ 
ಕುಡಿಸಲಿಕ್ಕೆ ಮನಸ್ಸಿರಲಿಲ್ಲವೆಂದಲ್ಲ; ಅವನನ್ನು ಕಾಫಿ ಕುಡಿಯಲು 


ಕುರುಡು ಚಕ್ರ ೪೧ 
ಕರೆಯಲಿಕ್ಕೆ ಧೈರ್ಯವನಿದ್ದಿಲ್ಲ. ಮುಂಡಪ್ಪ ಮಾತ್ರ ಅನನಿಗೆ ಕಾಫಿ 
ಯನ್ನು ಮಾತ್ರವಲ್ಲ ಕೆಲವು ವೇಳೆ ಸೇಂದಿ ಶರಾಬುಗಳನ್ನೂ ಕುಡಿಸಿದ್ದ. 
ನಾರಾಯಣ ಉಪಾಯಎಲ್ಲಜೆ ಅವನ್ನು ಕುಡಿದೂ ಇದ್ದ. ಹೀಗೆ 
ಕೊನೆಗೆ ಅವನಿಗೆ ಬಸ್ಸು ಬಿಡುವ ರೈಸನ್ಸ್‌ ಕೂಡ ದೊರಕಿತು. 

ಆದರೆ ಈಗಿನ ಪಂಸ್ಥಿಯಲ್ಲಿ ಹಾಗೆ ಕಲಿಯುವುದು ಸಾಧ್ಯವಏರಲಿಲ್ಲ. 
ಕ್ಲೀನರ-ಡ್ರೈವರಕೊಳಗೆ ಮೈತ್ರಿ ಬೆಳೆಯಲೇ ಇಲ್ಲಿ ! ಅವಕಾಶವಿದ್ದಿಬ್ಲ. 
ಒಂದೇ ರಸ್ತೈ-ಒಂದೇ ವಾಹನವೆಂಬ ಪದ್ಣ ೈತಿಯಿಲ್ಲದ್ದ ರಂದೆ, ವಾಹನ 
ಗಳೂ ಅಷ್ಟೊಂದು ನಾಜೂಕಾಗಿ ಉಳಿ ಯುತ್ತಿ ದ್ವಿಲ್ಲ. ಹೆಚೆ ಸ್ಲಿನವು 
ಆಗಾಗೆ ಹಾಳಾಗುತ್ತಲೇ ಇದ್ದುವು. ಆದರೂ ನಾರಾಯಣ ತನ್ನ ಒಂದು 
ಬಸ್ಸನ್ನು ಆದಷ್ಟು ತನ್ನದಾಗಿಯೆ! ಇಟ್ಟು ಕೊಳ್ಳ ಬೇಕೆಂದು ಯತ್ನಿಸು 
ತ್ತಿದ್ದ. ಅವನ ಬಸ್ಸಿನ ಕ್ಲೀನರ್‌ ಮೋನಪ್ಪ ಕೆಲವು ಭನ 
ಅವನ ಜೊತೆಯಲ್ಲೇ ಜೆ ಮೋಟರ್‌ ನಡೆಸುವುದನ್ನು ಸ್ವ ಸ್ವಲ್ಪ 
ಕಲಿತಿದ್ದ. 

ಕಾರ್ಕಳ ಬಂತು. ಅವನು ಬಸ್ಸನ್ನು ನಿಲ್ಲಿಸಿ ಕೆಳಗಿಳಿದ. ಪತ್ರಿಕೆ 
ಯಲ್ಲಿ ಏನಾದರೂ ಸುದ್ದಿ ಬಂದಿದೆಯೆ ಎಂದು ನೋಡೋಣನೆಂದು 
ಒಂದು ಪತ್ರಿಕೆಯನ್ನು ತೆಗೆದು ನೋಡಿದೆ. 

ಅದರಲ್ಲಿ ಒಂದೆಡೆ ಹೀಗೆಂದು ಬಕೆದಿತ್ತು: 


ಮೋಟರ್‌ ಅಪಘಾತದ 
ಅಪರಾಧಿಯ ಪತ್ತೆ? 
ಇಬ್ಬರು ಡ್ರೈವರನ್ನು ಕೈದು ಮಾಡಲಾಗಿದೆ 
ಮಂಗಳೊರು ರ್ಜೂ ೨೧: ಮೊನ್ನೆ ಮೋಟರ್‌ ದುರಂತಕ್ಕೀಃ 


ಡಾಗಿ ಮೃತ ಸಟ್ಟನೆಂದು ನಂಬಲಾದ ದೂನಮುನೆಂಬನನ ಶವ 


ವನ್ನು ಅವನ ಸಬಂಧಿಕರು ಆಸ್ಪತ್ರೆಯಿಂದ ಪಡೆದುಕೊಂಡು 
ದಹನ ಮಾಡಿದ್ದಾರೆಂದು (ತಿಳಿದುಬೆಕುತ್ತ ಡೆ. 


ಶನ ಸರೀಕ್ಷೆಯನ್ನು ಮಾಡಿದ ಡಾಕ್ಟರರು ಈ ಅನ 
10 


೮೨ ಸೇವ ನಮಿರಾಜಮಲ್ಲ 


ಘಾತವು ಲಘುವಾದ ಮೋಟರ್‌ ' ವಾಹನದಿಂದಾಗಿ ಸಂಭವಿಸಿರ 
ಬೇಕೆಂದು ಅಭಿಪ್ರಾಯ ಪಟ್ಟ ರುವರೆಂದು ಹೇಳಲಾಗಿದೆ. 
ಮೃತನು “ಇಲ್ಲೇ ಒಂದು ಸಣ್ಣ ಅಂಗಡಿಯನ್ನಿಟ್ಟು 
ಕೊಂಡಿದ್ದ ನೆಂದೂ ಅವನಿಗೆ ಮೂವರು ಮಕ್ಕ ಳಿರುವರೆಂದೂ' 
ತಿಳಿದುಬಂದಿದೆ. 
ಈ ಪ್ರಕರಣಕ್ಕೆ ' ಸಂಬಂಧಿಸಿದವಕೆಂದು ಹೇಳಲಾದ 
ಇಬ್ಬರು ಕಾರು ದ್ರೈನರುಗಳನ್ನು ಪೋಲೀಸರು ಕೈದುಮಾಡಿ 
ದ್ಹಾಕ. ಇವರಿಬ್ಬರೂ ತಾವು ಈ ತಕ್ಷೀರನ್ನು ನಡೆಸಿಲ್ಲವೆಂದು 
ಪೋಲೀಸ ಕೊಡಸೆ" ಹೇಳಿಕೆಯನ್ನಿತಿ_ ರುವಕೆಂದು ಅಧಿಕಾರಿ 
ವಲಯಗಳಲ್ಲಿ ತಿಳಿದು ಬರುತ್ತಿದೆ. ಪೋಲೀಸು ತನಿಖೆ ಮುಂದು 
ವರಿಯುತ್ತಿದೆ. 
ನಾರಾಯಣನಿಗೆ ಇದನ್ನೋದಿದಾಗ ಮುಖ ಬಿಳುಪೇರಿತು. 
ಹಿಂದಿನ ದಿನದ ಸುದ್ದಿಯಲ್ಲಿ ಅದು ಭಾರವಾದ ವಾಹನವಾಗಿರಬಹುದೆಂಬ 
ಸುದ್ದಿ ಯಿತ್ತು. ಈಗ ಅದು ಲಘುವಾದ ವಾಹನವಾಗಿರಬೇಕೆಂದು 
ಡಾಕ್ಟರರು ಅಭಿಪ್ರಾಯಪಟ್ಟ ರೆಂದಿತ್ತು. ಅವನು ಜನರ ಗುಂಪಿನಿಂದ 
ದೂರದಲ್ಲಿ ನಿಂತ.ಕೊಂಡು ಎಲ್ಲರನ್ನೂ ನೋಡತೊಡಗಿದ. ಅದಕೆ 
ಅವನನ್ನು ಯಾರೂ ಗಮನಿಸುತ್ತಿದ್ದಿಲ್ಲ. ಬಸ್ಸನ್ನು ಹಿಂದಕ್ಕೆ ಕೊಂಡು 
ಹೋಗಲು ಇನ್ನೂ ಸಮಯ ವಿತ್ತು. 

ಒಮ್ಮೆ ಅವರಿಗೆ ತಾನಿನ್ನು ಸಿಕ್ಕಿಬೀಳಲಿಕೈಲ್ಲನೆಂದು ತೋರಿತ್ತು. 
ತನ್ನದು ಭಾರವಾಜ ವಾಹನ, ಡಾಕ್ಟರರು ಹೇಳುವುದು ಹಗುರವಾದ 
ವಾಹನವೆಂದು. ಹಾಗಾದರಿ ತನಗೇನೂ ಆಗಲಿಕ್ಕಿಲ್ಲ. ಯಾರೂ 
ತನ್ನನ್ನು ಪತ್ತೆ ಹಚ್ಚಲಿಕ್ಕಿಲ್ಲ. 

ಆದರೆ ಇದು ಪೋಲೀಸರ ತಂತ್ರವೂ ಆಗಿರಬಹುದು. ನಿಜ 
ಸಂಗತಿಯನ್ನು ಹೇಳಿದರೆ ಅಸರಾಧಿಯು ತನ್ನಿ ಸಿಸಿಕೊಂಡಾನೆಂದು 
ಅವರು ಇಂಥ ಸುದ್ದಿಯನ್ನು ಪ್ರಕಟಿಸಿರಬಹುದು. 'ಇದನ್ನೋದಿದ ಅಸ 
ರಾಧಿಯು ತಾನು 'ಸಾರಾಜಿಕೆಂಡು ಭಾವಿಸಿ ಯಾರ ಗಣ್ಯವೂ ಇಲ್ಲದೆ 


ಕುರುಡು ಚಕ್ರ ಲೆಫ್ಸಿ 


ಮೆರೆಯಬಹುದು. ಅಗೆ ಅವನನ್ನು ಹಿಡಿಯಲು ಸುಲಭವೆಂದು ಅವರು 


ಉಪಾಯವನ್ನು ಮಾಡಿರಬಹುದು. 


ಅದು ನಿಜವಾದರೆ, ಅವರು ಕಾರುಗಳ ಶ್ರೈವರರನ್ನು ಏಕೆ 
ಹಿಡಿಯಬೇಕಿತ್ತು ? 


ಇಷ್ಟೆಲ್ಲ ಯೋಚಿಸುವಾಗ ಬಸ್ಸು ಬಿಡುವ ಸಮಯವಾಯಿತು. 
ಅವನನ್ನು ಬಸ್ಸಿನ ಏಜೆಂಟರು ಕರೆಯುತ್ತಿದ್ದರು. 

“ಅವರ ಮಾವ ತಶೀರಿಹೋದೆರು. ಅದರ ವ್ಯಥೆ ಯಲ್ಲಿದ್ದಾರೆ 
ಅವರು” ಎಂದು ಕಂಡಕ್ಟರ್‌ ಜುವಾನ ಅವರಿಗೆ ಹೇಳಿದ. 

"ಹಾಗಾದ್ರೆ ಅವನು ಮನೆಯಲ್ಲೇ ಕುಳಿತುಕೊಳ್ಳ ಬೇಕಿತ್ತು. ಕೆಲ 
ಸಕ್ಕ ಬಂದಮೇಲೆ ಕಳ್ಳರಂತೆ ಮಾಡುವುಣೆಃಕೆ?” ಎಂದು ಏಜೆಂಟರು 
ಕೇಳಿದರು. 

ನಾರಾಯಣ ಅವರನ್ನು ಅರ್ಥಪೂರ್ಣವಾಗಿ ನೋಡುತ್ತ ಬಸ್ಸಿ 
ನಲ್ಲಿ ಕುಳಿತುಕೊಂಡು, ಅದನ್ನು ನಡೆಸಿದ. 

ಆಗ ಏಜೆಂಟರು “ನಿಲ್ಲಪ್ಪಾ ಸ್ಟೇಟ್‌ಮೆಂಟ್‌ ಕೊಡ್ಲಿಲ್ಲ” ಎಂದು 
ಬೊಬ್ಬಿಟ್ಟರು. 

“ಸಮಯವಾಯ್ತು ಸ್ವಾಮೀ. ನಾವು ಕಳ್ರಂತೆ ಮಾಡಿದ್ರೂ 
ನಮ್ಸೂ ಸಮಯನೆಂಬುಜೊಂದಿದೆಯಲ್ಲ!” ಎಂದು ನಾರಾಯಣ 

ಂಗ್ಯವಾಗಿ ಹೇಳಿದೆ. 

ಮತ್ತೆ ಬಸ್ಸು ಹೊರಟಿತು. ನಾರಾಯಣನಿಗೆ ಯಾರೊಡನೆಯೂ 
ಮಾತಾಡಲು ಮನಸ್ಸಿರಲಿಲ್ಲ. ಅವನ ಕಣ್ಣಿನ ಮುಂದೆ ಪತ್ರಿಕೆಯಲ್ಲಿ 
ಅಚ್ಚಾಗಿದ್ದ ಸುದ್ದಿಯೇ ಬಂದು ನಿಲ್ಲುತ್ತಿತ್ತು. ಯಾರ ಮುಖವನ್ನು 
ನೋಡಿನರೂ ಅವನಿಗೆ ಸಂಶಯ ಮೂಡುತ್ತಿತ್ತು. ಪೋಲೀಸರನ್ನು 
ಕಂಡರಂತೂ ಅವನ ಎಜಿ ನಡುಗುತ್ತಿತ್ತು. ಬಸ್ಸಿನ ಸ್ಟೀಯರಿಂಗನು 
ಹಡಿಯುವ ಸ್ವಾತಂತ್ರ್ಯ ತನಗೆ ಇನ್ನೆಷ್ಟು ಸಮಯ ಉಳಿಯುನುಡೋ 
ಎಂದು ಅವನಿಗೆ ಆಗ ತೋರುತ್ತಿತ್ತು. 

ಮಧ್ಯಾಹ್ನ ಬಸ್ಸು ಮಂಗಳೊರಿಗೆ ತಲುಪಿತು. ಮತ್ತೆ ಅರ್ಧ 
ಗಂಟೆಯಲ್ಲೇ ಅದು ಪುನಃ ಹೊರಡಬೇಕಿತ್ತು. 


3 


ನಾರಾಯಣನ ಬಸ್ಸು ಪುನಃ ಹೊರತು. ಅಡೆ ಗುರುಪುರ, 
ಮಿಜಾರು, ಮೂಡಬಿದ್ರೆ, ಕಾರ್ಕಳೆ.... 

ಬಸ್ಸಿನ ಚಕ್ರಗಳು ಒಂದೇ ಸಮನೆ ತಿರುಗುತ್ತಿದ್ದುವು... ಎಂಜಿನು 
ಬಿಸಿಯಾಗಿ ಬುಸುಗುಟ್ಟುತ್ತಿತ್ತು. ಅದರ ಜೊತೆಗೆ ಬಿಸಿಲಿನ ರುಳ 
ಉಷ್ಣವನ್ನು ಇನ್ನೂ ಹೆಚ್ಚಿಸುತ್ತಿತ್ತು. ನಾರಾಯಣ ಎಕ್ಸ ಲಕೆಃಟಿರನ್ನು 
ಕೆಳೆಗೆ ಜಗ್ಗಿದ, ಬಸ್ಸು ರಸ್ತೆಯ ಎಲ್ಲಿಡೆಗಳಿಂದಲೂ ಹೋಗುತ್ತಿತ್ತು. 
ಕೆಲವುಬಾರಿ ಅದರ ಚಕ್ರಗಳು ರಸ್ತೆ ಯಲ್ಲಿದ್ದ ಹೊಂಡಗಳಿಗೆ ಬೀಳುವುವು. 
ಆಗ ಇಡೀ ಬಸ. ಸ್ಪನ್ನೇ NE Wo ಜನರ ತರೆಗೆಕೆಲ್ಲ 
ಬಸ್ಸಿನ ಸರಳುಗಳಿಗೆ ಮರದ ಬಾಗಿಲುಗಳಿಗೆ ಕೆಲವು ಸಲ ಮಾಡಿಗೆ 
ಕೂಡಾ ತಾಗುತ್ತಿದ್ದವು. ಹಿಂದಿನಿಂದ ಕ್ಯೊಂಯ್‌' ಎಂಬ ವಿಮಾನ 
ದಂತಹ: ಸದ್ದುಮಾತ್ರ ಕೇಳುತ್ತಿತ್ತು. ನಾರಾಯಣ ಸ್ವೀಯರಿಂಗನ್ನು 
ಗಡಿಬಿಡಿಯಲ್ಲಿ ಅತ್ತಿತ್ತ: ತಿರುಗಿಸುತ್ತಿದ್ದ. ವೇಗ ತೋರಿಸುವ 
ಯಂತ್ರದ ಮುಳ್ಳು ಮೇಲಕ್ಕೆ ೇರುತ್ತಿತ್ತು. ಮೂವತ್ತು, ಮೂವತ್ತೈದು, 
ನಲ್ವ ತ್ತು, ನಲ್ವ ತ್ರೈಮ.. 

sa ಆಗ ತಾನು ಆ ಗಾಡಿಯನ್ನು ಎಷ್ಟು ಅಪಾಯ 
ಕರವಾದ ವೇಗದಲ್ಲಿ ಕೊಂಡುಹೋಗುತ್ತಿ ದ್ದೆ ನೆಂದು ತಿಳಯುತ್ತಿದ್ದಿ ದಿಲ್ಲ. 
ಅವನು ತಲೆಯನ್ನು ಅತ್ತಿತ್ತ ತಿರುಗಸುತ್ತಿದಿ ದಿಲ್ಲ ಕಣ್ಣುಗಳು ಎದು 
ರಿನ ರಸ್ತೆಯ ಮೇಲೆಯೇ ಇದ್ದುವು. ಬಸ್ಸಿನ ಒಳೆಗೆ ಕುಳಿತುಕೊಂಡ 
ವರಿಗೆ ಭಯವಾಗುತ್ತಿತ್ತು. ಒಂದು ಮಗು ಚಿಟ್ಟಿ ನೆ ಚಿಃರತೊಡಗಿತು.' 
ಆದರೆ ನಾರಾಯಣನ ಗಮಕಕ್ಕೆ ಯಾವುದೂ ಬರೆದಿಲ್ಲ. " ಮುಂದಿನಿಂದ 
ಹೋಗುತ್ತಿದ್ದ ಆರೇಳು ಲಾರಿಗಳನ್ನೂ ಒಂದೆರಡು ಬಸು ುಗಳೆನ್ನೂ ಹಾದು 
ಅನನು ಮುಂದರಿದೆ. ಅಷ ರಲ್ಲಿ ದ ಕಾರು ಕಾಣಸಿಕ್ಕ ತು. ಅದು 
ರಸ್ತೆಯ ಮಧ್ಯದಿಂದ ಹೋಗುತ್ತಿತ್ತು. ಅಕ್ಕಳುಬಾರಿ ಹಾರ್ನು ಬಾರಿ 
ಸಿದನವ, ಆಡರೂ ಅದು ಬಸ್ಸು ಮುಂಜಿ ಹೋಗಲು ದಾರಿ ಬಿಡ 


ಕುರುಡು ಚಕ್ರ $4 


ಲಿಲ್ಲ... ಅವನು ಬಸ್ಸನ್ನು ಅದರ ಹತ್ತಿರ ಹತ್ತಿರಕ್ಕೆ ಕೊಂಡುಹೋದ. 
ಬಸ್ಸಿನ ಮ್‌ 60 ಕಾರಿನ ಹ ಧಾಗಕ್ಕೆ ತಾಗುವುಜೋ 
ಎಂದು ತೋರಿತು. ಕಾರಿನಲ್ಲಿದ್ದವರು ಸ್ವ ಬೊಬ್ಬಿಡು 
ತ್ತಿದ್ದರು. ಇನ್ನೂ ಸ್ಪಲ್ವ ಮುಂದರಿದೆ ಬಳಿಕೆ ಕಾರು ಸಟ 
ಹೋಗತೊಡಗಿತು. ನಾರಾಯಣ ಎಕ್ಸ ಲರೇಟಿರನ್ನು ಕಾಲಿನಲ್ಲಿ ಕೆಳಗೆ 
ಜಗ್ಗಿದ. ಬಸ್ಸು ಮುಂದಕ್ಕೆ ನೆಗೆಯಿತು. ಒಂದೆಡೆ ತುಸು ಜಾಗವಿರುವ 
ಲ್ಲಿಂದೆ ಅವನು ಕಾರನ್ನು ಹಾದುಹೋಗಿಯೇ ಬಿಟ್ಟ. ಅವನ ವೇಗಕ್ಕೆ 
ಹೆದರಿ ಕಾರಿನವ ಅದನ್ನು ಬದಿಗೆ ಕೊಂಡು ಹೋಗಿ ಅದರ ವೇಗವನ್ನು 
ಕಡಿಮೆಮಾಡಿದ. ನಾರಾಯಣ ಅದಕ್ಕಿಂತ ಮುಂಡೆ ಹೋದರೂ 
ಅವನು ವೇಗವನ್ನು ಕಡಿಮೆಮಾಡಲಿಲ್ಲ. ಆ ವೇಗಕ್ಕೆ ಇಡೀ ಬಸು, 
ನುಚ್ಚು ನೂರಾಗಿ ಹೋದೀತೆಂಬ ಭಯವೂ ಅವನಿಗೆ ಇರಲಿಲ್ಲ. 
ಪ್ರಯಾಣಿಕರ ಜೀವ ಹಾರಿಹೋದಂತಾಗುತ್ತಿತ್ತು. ಜುವಾನ ಬಸ್ಸ ಸನ 
ನಿಲ್ಲಿಸಲು ಅನೇಕಸಲ ಗಂಟಿ ಹೊಡೆಯಜೆಕಾಯಿತು. ಹಾಗೆ ಒಮ್ಮೆ 
ನಿಂತರೂ ಮರುಗಳಿಗೆಯಲ್ಲೇ ಅದು ವೇಗದಲ್ಲಿ ಮುಂದರಿಯು. 
ವುದು. ನಾರಾಯಣ ತನ್ನ ಕಣ್ಣಿನ ಕೆಪ್ಪೆಯನ್ನು ಕೂಡಾ ಮುಚ್ಚು 
ತ್ರಿರಲಿಲ್ಲ. ಮೈಯ್ಯನ್ನು ಒಂದಿಷ್ಟು ಅಲುಗಿಸುತ್ತಿದ್ದಿ ಲ್ಲ. ತಿರುಗು:ರಸ್ತೆ 
ಯಲ್ಲಿ ಕೂಡಾ ಅವನು ವೇಗವನ್ನು ಕೆಡಿಮೆಮಾಡುತ್ತಿದ್ದಿಲ್ಲ. ಆಗ 
ಬಸ್ಸು “ತಿರುಗುವ ರಭಸಕ್ಕೆ ಒಂದು ಬದಿಯಲ್ಲಿ ಕುಳಿತ ಜನರು 
ಇನ್ನೊಂದು ಬದಿಯಲ್ಲಿ ಕುಳಿತವರ ಮೇಲೆ ಜಿಗಿದು ಬೀಳುತ್ತಿದ್ದರು" 
ಬಸ್ಸಿನೊಳೆಗಿದ್ದ ಬಿಡಿ ಸಾಮಾನುಗಳೆಲ್ಲ ಗಡಗಡನೆ ಅಲುಗಾಡುತ್ತಿ 
ದ್ಲುವು. ಎಲ್ಲ ಬಿಟ್ಟು ಅದರ ಮಾಡು ಕೂಡ ಅತ್ತಿತ್ತ ಅಲ್ಲಾಡುತ್ತಿತ್ತು, 
ನಾರಾಯಣನ ಕೈಗಳು ಸ್ವ ಸ್ನೀಯರಿಂಗ್‌ ಚಕ ಕ್ರವನ್ನು ೪ ಬಿಗಿ. ಬಡದಿದ್ದುವು. 
ಅವನ ಮುಂಗೈ ಆ ಚಕ್ರ 'ಡ ಮಧ್ಯದಲ್ಲಿದ್ದ ವಿದ್ಯು ಚ್ಛಕ್ತಿ ಯ ಹಾರ್ಥಿನ 
ಗುಂಡಿಯ ಮೇಲಿಕುತ್ತಿ ತ್ಸ 

ಹೀಗೆ ಹೋಗುತ್ತಿ ದಂತೆಯೇ ಬಸ್ಸಿನಲ್ಲಿ "ದೊಡ್ಡ ದೊಂದು ಕನಿ 
ಕೇಳುವಂಥ ಸದ್ದಾ ಯಿತು. ಎಲ್ಲರೂ ಚಿಟ್ಟಿ ಬಿದ್ದರು. ನಾರಾಯಣ 
ಆದಷ್ಟು ಶ್ಲಿಸ್ರ ದಲ್ಲಿ” ಬ್ರೇಕನ್ನ್ನು ಒತಿ'ದೆ. ಅನೆಕ ಶಿಷ್ಟ ಕೊಳಗೆ ಬಸ್ಸಿನ 


ಲ ಸೇವ ನನಿರಾಜಮೆಲ್ಲ 


ಒಂದು ಬದಿ ಒಂದು ಚರಂಡಿಗೆ ಇಳಿದಿತ್ತು. ಬಸ್ಸು ಆ ಕಡೆಗೆ ವಾಲಿತ್ತು. 
ಒಳೆಗೆ ಕುಳಿತ್ತಿದ್ದವರಲ್ಲಿ ಕೆಲವರ ಹಣೆ, ಕೆಲವರ ತಲೆಗೂ ಪೆಟ್ಟಾಗಿತ್ತು. 
ಒಂದು ಮಗು ತಾಯಿಯ ಮಡಿಲನ್ನು ತನಿ ಕೆಳಗೆ ಬಿದ್ದು ಕೋದಿಸು 
ಕ್ರಿತ್ತು. ಕಂಡಕ್ಟರ ಜುವಾನ ಅಷ್ಟರಲ್ಲೇ ಕೆಳಗೆ ಹಾರಿದ್ದ. 

ನಾರಾಯಣ ಎಂಜಿನನ್ನು ನಿಲ್ಲಿಸಿ ಮೆಲ್ಲನೆ ಕೆಳಗಿಳಿದ. ಕಾಲುವೆ 
ಗಿಳಿದ ಬಸ್ಸಿನ ಮುಂಬಾಗದ ಚಕ್ರ ಒಡೆದುಹೋಗಿತ್ತು. ರೇಡಿಯೆ! 
ಟಿರಿನಿಂದ ಹೊಗೆ ಭುಸ್‌ ಭುಸ್ಸೈಂದು ಹೊರಗೆ ಬರುತ್ತಿತ್ತು. 

ನಾರಾಯಣ ಜುವಾನನನ್ನು ಕಕೆದೆ. .ಜುವಾನ ಬಂದು ನಿಂತು 
ವಾಲಿದ ಬಸ್ಸನ್ನು ನೊಡಿದ. 

"ಜ್ಯಾಕ್‌ ತಾ, ಅಲ್ಲಿ ಹಿಂದಿನ ಚಕ್ರಕ್ಕೆ ಕಟ್ಟಿಯಿಡು” ಎಂದು 
ನಾರಾಯಣ ಅವನಿಗೆ ಅಜ್ಜಾ ಓಿಸಿದ. 

ಬಸ್ಸಿನಲ್ಲಿದ್ದವರೆಲ್ಲರೂ ಆ ಮೇಲೆ ಕೆಳಗಿಳಿದರು. "ಏನು 
ವೇಗ!” ಎಂದು ಅವರು ಒಳಗೊಳಗೆ; ಗೊಣಗುಟ್ಟುತ್ತಿದ್ದರು. ನಾರಾ 
ಯಣ ಅವರನ್ನೊಮ್ಮೆ ಕಣ್ಣರಳಿಸಿ ನೋಡಿದ. 

ಅವನು ಮುಂದೆಹೋಗಿ ಬಸ್ಸಿನ ಚಕ್ರವನ್ನು ಹಿಡಿದು ಒಂದೆ 
ದೂಡಿದೆ. ಜುವಾನನೊ ಒಂದು ಬದಿಯಲ್ಲಿ ಹಿಡಿದುಕೊಂಡ. 

ಆಗ ಪ್ರಯಾಣಿಕರಲ್ಲಿ ಕೆಲವು ಜನರೂ ಬಂದರು, ಎಲ್ಲರೂ 
ಕೂಡಿ ಎದುರಿನಿಂದ ಬಸ್ಸನ್ನು ಹಿಂದೆ ದೂಡಿದರು. ಮುಂದಿನ ಚಕ್ರ 
ಹಾಗೂ ಹೀಗೂ ಮೆಲೆ ಬಿತ್ತು. ಆದರೆ ಹಿಂದಿನ ಜೊಃಡು ಚಕ್ರ 
ಇನ್ನೂ ರಸ್ತೆಯ ಬದಿಯ ಕಾಲುವೆಯಲ್ಲೆ ಇತ್ತು. 

ಪುನಃ`ಬದಿಗೆ ಹೋಗಿ ಆ ಚಕ್ರವನ್ನು ಮೆಲೆ ಹಾಕಲು ಯತ್ನಿ 
ಸಿದರು. ಅದಕೆ ಅದು ಮೇಲೆ ಬರಲಿಲ್ಲ. ಅದು ಒಂದೂನಕೆ ಮೊಳೆದ 
ಅಂದಾಜು ಅಳಿವಿದ್ದ ಹೊಂಡದಲ್ಲಿ ಸಿಕ್ಕಿಹೋಗಿತ್ತು. ಅಲ್ಲಿಂದ ಜ್ಯಾಕ್‌ 


ಇಟ್ಟು ಎತ್ತಲಿಕ್ಕೂ'ಉಪಾಯವಿರರಿಲ್ಲ 

ಅಷ್ಟರಲ್ಲಿ ಒಂದು ಲಾರಿ ಬಂತು. ಅನಣರ ಡ್ರೈವರ ನಾರಾ 
ಯೆಣನ ಸ್ನೇಹಿತ. ಅವನು ಅದನ್ನು ನಿಲ್ಲಿಸಿ ಕೆಳೆಗಿಳಿದು ಬಸ್ಸಿನ ಬಳಿ 
ಬಂದ. 


ಕುರುಡು ಚಕ್ರ ೮೭ 


“ಏನಾಯ್ತು ನಾರಾಯಣಣ್ಣ ?” ಎಂದು ಅವನು ಕೇಳಿದ. 

“ಚಕ್ರ ಬರ್ನ್ಸ್‌ ಆಯಿತು. ಅದೆರೊಡ್ಡೆ ಗಾಡಿ ಸ್ಕಿಡ್‌ ಆಗಿ 
ಸೈಡ್‌ ಹೊಡೆಯ. ಈಗ ಮುಂದಿನ ಚಕ್ರವನ್ನು ಹೇಗಾದ್ರೂ 
ಮೇಲಕ್ಕೆತಿ ತ್ತಿದೆವು. ಆದ್ರೆ ಹಿಂದಿನ ಚಕ್ರ ಅಲ್ಲೇ ಇಡೆ. 

ಜು ಡ್ರೈವರ ಇಣಿಕಿ ನೋಡಿದೆ. 

"ಹ್ಹೊ! ಅದು ಡಬಲ್‌ ಚಕ್ರ. ಹೊಂಡಕ್ಕಿಳಿದಿದೆ. ಅಲ್ಲಿಯ 
ಮಣ್ಣು ತುಂಬಾ ಮಿದುವಾಗಿದೆ. ಇದನ್ನು ಹೇಗೆ ಎತ್ತೋದಪ್ಪ | 
ಎಂದು ಉದ್ಗರಿಸಿದೆ. 

“ನಮ್ಮ ಗಾಡಿಯ ಬಂಪರಿನಿಂದೆ ನಿಮ್ಮ ಗಾಡಿಯ ಡಿಫರೆನ್ಸಿಯ 
ಲಿಗೆ ಒಂದು ಹೆಗ್ಗಕಟ್ಟಿ ಎಳೆದರೆ ಆಗಡೆ? * ಎಂದು ನಾರಾಯಣ 


ಪ್ರಶ್ನಿಸಿದ. 

“ಆಗೋದಾದ್ರೆ ನೋಡೋಣ” ಎಂದು ಲಾರಿಯವ ಅದಕ್ಕೆ 
ಬೇಕಾದ ಸನ್ನಾಹಗಳನ್ನೆಲ್ಲ ಮಾಡಿದ. 

“ನೀವು ಬಸ್ಸನ್ನು ಮಾತ್ರ ಹಿಂದಿನಿಂದ ಸ್ವಲ್ಪ ದೂಡಬೇಕು? 

ಎಂದು ಲಾರಿಯವ ಹೇಳಿದ. 

ಹಾಗೆಯೇ ನಾರಾಯಣನೂ ಇತರ ಕೆಲವು ಪ್ರಯಾಣಿಕರೂ 
ಬಸ್ಸಿನ ಹಿಂದೆ ಹೋಗಿ ಅದನ್ನು ದೂಡಿದರು. ss ಅದರಿಂದ 
ಹಗ್ಗ ವನ್ನು ತನ್ನ ಲಾರಿಗೆ ಕಟ್ಟ ಲಾರಿಯ ಎಂಜಿನನ್ನು ನಡೆಸಿ ಗೀಯರ್‌ 
ಹಾತಿದ. 

ಬಸ್ಸು ಹಿಂದು ಮುಂದು ಅಲುಗಾಡಿತು ಏನಃ ಅಲ್ಲಿಂದ ಕದಲ 
ಲಿಲ್ಲ. ಲಾರಿ ಬೊಬ್ಬಿ ಡುತ್ತಿತ್ತು. 


ಸಇನ್ನೂ ಚೆನಾ ಗಿ ಹಾಡೋಣ” ಎಂದು ನಾರಾಯಣ ಔಡು 
ಕಚ್ಚಿ ದೊಡಿದ. 


ಆಗ ಬಸ್ಸಿ ಕ ಮುಂದಿನ ಚಕ್ರ ಉರುಳಿತು. ಹಿಂದಿನ ಚಕ್ರವು 
ಮಣ್ಣನ್ನು ಕೊರೆಯುತ್ತ ರಸ್ತೆ ಯಮೇಲೆ ಬಂತು. 


ಸಾಕು, ಪೈಗಳೆ” ಎಂದು ನಾರಾಯಣ ಸಂತೊಷದಿಂದ 
ಬೊಬ್ಬೆ ಹಾಕಿದ. 


ಅಲ ಸೇವ ನಮಿರಾಜಮಲ್ಲ 
ಅವರು ಲಾರಿಯಿಂದೆ ಕೆಳಗಿಳಿದು ಬಂದರು. 

"ಈ ಗಾಡಿಗಳ ಅವಸ್ಥೆ ಯೇ ಹಾಗೆ” , ಅವರೆಂದರು. 

"ರೋಡ್‌ ಮಾಡಿ ಬಂದೊಡನೆ ಸ್ಕಿಡ್‌ ಆಗುತ್ತವೆ. ಅದೂ 
ಈ ತಾರಿನ ರಸ್ತೆಯ ಅವಸ್ಥೆ ಮಳೆಗಾಲದಲ್ಲಿ ಕೇಳುವುದು ಬೇಡ” 

"ನಾನು ಸ್ಪೀಡಿನಲ್ಲಿ ಬರ್ಶಿದ್ದೆ? ನಾರಾಯಣನೆಂದ "ಗಾಡಿ 
ಹೇಗೆ ಸೈಡ್‌ ಹೊಡೆಯ್ತೆ ಂದು ನನಗೆ ತಿಳಿಯಲಿಲ್ಲ. ಇಷ್ಟೆ! ಆದ್ವು 
ಪುಣ್ಯ. ನಿಮ್ಮ ಉಪಕಾರ ಪೈಗಳೆ” 

"ನನ್ಗೂ ಮೊನ್ನೆ ಹೀಗೆ ಆಗಿತ್ತು. ಫುಲ್‌ ರೋಡ್‌ ಮಾಡಿ 
ಫುಲ್‌ ಸ್ಪಿ (ಡಿನಲ್ಲಿ ಬರುತ್ತಿ ದ್ದೆ. ಫಕ್ಕ ನೆ ಒಂದು ಆಡು ಬಂತು. ಬ್ರೇಕ್‌ 
ಹಾಕೆಡೆ. ಗಾಡಿ re ಕಜ. ಇನ್ನೊಂದು ಬದಿಗೆ ಒನ್ಮೆಲೆ 
ನೆಗೆಯಿತು! ಈಗ ನಾನು ಎಂಥ ಸಣ್ಣ ಇಳಿಜಾರಿನಿಂದ ಇಳಿಯುವುದಾ 


ದರೂ ಸೆಕೆಂಡ್‌ ಗೀಯರಿನಲ್ಲೇ ಬರುತೆ ತ್ತೇನೆ. ಈ ತಾರಿನ ರಸ್ತೆಗೆ ಈ 
ಬೆ ಸ್ರೀಕುಗಳನ್ನು ನಂಬಲಿಕ್ಕಾ ಗುವುದಿಲ್ಲ. ಸ್‌ 


"ಅದೂ ಈ ಶೈಜ್ರೊ [ಲಿಕ್‌ ಬ್ರೇಕುಗಳು. ಇವು ಹೇಗೆ ಫೈಲ್‌ 
ಆಗ್ರವೆಂದು ನಮ್ಗೆ ತಿಳಿಯೋದೇ ಹ್‌ 

“ಸರಿ ನಾರಾಯಣಣ್ಣ ನಾ ಹೋಗ, ನೆ. ಚಕ್ರ ನೀವೆ ಬದಲಿ 
ಸುತ್ತೀರಲ್ಲ ! ? ನನಗೆ ಈಗ ಒಂದು ಲೋಡ್‌ ಈ! ಹೋಗಲಿ 
ಕಜೆ.” 
ಕ ಆದೀತು ಪೈಗಳೆ, ನಿಮ್ಮದು ಜೊಡ್ಡ ಉಪ್ಕಾರ” ಎಂದು 
ನಾರಾಯಣ ಅವರನ್ನು ನಮಸ್ಕರಿಸಿ ಬೀಳ್ಳೊಟ್ಟ. 

ಜುವಾನ ಬಸ್ಸಿನ ಮೇಲೆ ಹತ್ತಿ ಅಲ್ಲಿದ್ದ ಬಿಡಿ ಚಕ್ರವನ್ನು ತೆಗೆದ. 
ನಾರಾಯಣನಿಗೆ ತುಂಬಾ ಆಯಾಸವಾಗಿದ್ದರೂ ಅವನು ಮುಂದಿನ 
ಚಕ್ರದ ಅಡ್ಡಕ್ಕೆ ಜ್ಯಾಕನ್ನಿಟ್ಟು ಅದನ್ನು ತಿರುಗಿಸುತ್ತ ಮೇಲೇರಿಸತೊಡ 
ಗಿದೆ. ಬಸ್ಸಿನ ಭಾರ ಅದರ ಮೇಲೆ ಬಿದ್ದಂತೆ ಅದನ್ನು ತಿರುಗಿಸುವುದೂ 
ಕಷ್ಟ ವಾಗುತ್ತಿ ತ್ತು. ಅಮೇಲೆ ಜುವಾನನೂ ಅದನ್ನು ತಿರುಗಿಸಿದ. 
ಕೊನೆಗೆ ಚಕ್ರ ಟಾಂ ನೆಲವನ್ನು ಬಿಟ್ಟ ತು. ಅದರ ತಿರುಗಣೆ 
ಗಳನ್ನು ತಿರುಗಿಸಿ ತೆಗೆದರು. IT; ಕನ್ನಿ ಆಗ ಬೊಕ್ಕೆ ಬಂತು. 


ಕುರುಡುಚಕ್ರ ರ್ಲ 


ನಾರಾಯಣನ ಕೈಯ್ಯೂ ನೋಯುತ್ತಿತ್ತು. ಅಲ್ಲಿ ಒಂದು ಕಾಫೀ 
ಹೋಟಿಲು ಕೂಡ ಇರಲಿಲ್ಲ. 

ಬಸ್ಸು ಅಗಲೇ ಎರಡು ಗಂಟಿ ಏಳಂಬವಾಗಿತ್ತು. ನಾರಾಯಣ 
ಮತ್ತೆ ಅದನ್ನು ಕಡೆಸಿದ. 

“ಸ್ವಲ್ಪ ಮೆಲ್ಲಗೆ ಹೋಗಿ ಡ್ರೈವರರೇ ಎಂದು ಒಬ್ಬ 'ಪ್ರಯಾ 
ಣಿಕ ಹೇಳಿದ. 

"ಹಾಗಾದ್ರೆ ನೀವು ಬಸ್ಸಿನಲ್ಲಿ ಬರ್ಬಾರ್ದಿತ್ತು ಸ್ವಾಮಿ” ನಾರಾ 
ಯಣ ಉತ್ತರಿಸಿದ. “ಜೋಡೆತ್ತಿನ ಗಾಡಿಯೇ ನಿನ್ನೆ ಒಳ್ಳೆಯದು.” 

ಮೂಡಬಿದ್ರೆ ಯಲ್ಲಿ ಬಸ್ಸು ನಿಲ್ಲಿಸಿ ನಾರಾಯಣನೂ ಜುವಾನನೂ 
ಕಾಫಿ ಕುಡಿದರು. ಅಲ್ಲಿ ಪೋಲೀಸು ಠಾಣೆಯಲ್ಲಿ ಬಸ್ಸು ತಡವಾದುಣೆಣೆ 
ಎಂದು ಪೋಲೀಸರು ಜುವಾನನ್ನು ಏಚಾರಿಸಿದರು. ಅವನು ಒಂದು 
ಚಕ್ರ ಒಡೆದು ಹೋಯಿತೆಂದ. 

ನಾರಾಯಣ ಅಮೇಲೆ ವೇಗವನ್ನು ಹೆಚ್ಚಿಸಲಿಲ್ಲ. ಅವನ ಕ್ಕ 
ಕಾಲು ಹೆದರಿಕೆಯಿಂದ ನಡುಗತೊಡಗಿತು. ಬಸ್ಸೆೇನೋ ಹೊಸದಾ 
ಗಿತ್ತು. ಆದರೆ ಅದು ತನ್ನ ಹತೋಟಯಲ್ಲಿಲ್ಲವೆಂದು ಅವನಿಗೆ ಹೊಳೆ 
ದಿತ್ತು. ಇದು ತನ್ನ ಗ್ರಹಚಾರವೆಂದೆ ಅವನು ನಂಬಿದ್ದ. ಹಿಂಡೆ 
ಅನೇಕಸಾರಿ ಅದಕ್ಕಿಂತಲೂ ವೇಗವಾಗಿ ಬಸ್ಸನ್ನು ಓಡಿಸಿದುದಿತ್ತು. 
ಅದೂ ಬೇರಿ ಬೇಕೆ ಕಂಪೆನಿಗಳ ಬಸ್ಸುಗಳಿರುವಾಗ ಅವುಗಳೊಳಗೆ ಆಗು 
ತ್ತಿದ್ದ ವೇಗದ ಮೇಲಾಟಿ ಹೇಳತೀರದು. ಅವುಗಳನ್ನು ಬಿಡುವ 
ಸಮಯದಲ್ಲಿ ಏನಾದರೂ ಹತ್ತು ನಿಮಿಷ ಇಲ್ಲವೇ ಕಾಲು ಗಂಟೆಯ 
ವ್ಯತ್ಯಾಸವಿರುತ್ತಿತ್ತು. ಆದರೆ ಮುಂಜಿ ಹೋದ ಬಸ್ಸನ್ನು ಹಿಂದಿನಿಂದ 
ಬರುವ ಬಸ್ಸು ಯಾವಾಗಲೂ ಬೆನ್ನಟ್ಟುತ್ತಿತ್ತು. ಮುಂದಿನವ ಹಿಂದಿ 
ನವನಿಗೆ ಹಾದು ಹೋಗಲು ಜಾಗ ಕೊಡುತ್ತಿದ್ದಿಲ್ಲ. ರಸ್ತೆ ಹೆಚ್ಚು ಅಗಲ 
ವಾಗಿರುವಲ್ಲಿಯವಕೆಗೆ ಓಂದಿನನ ಅದರ ಹಿಂದೆಯೇ ಬರುತ್ತಿದ್ದ. ಆಗೆ 
ಅವನಿಗೂ ಬಸ್ಸಿನಲ್ಲಿದ್ದವಂಗೊ ಧೂಳಿನ ಓಕಳಿಯಾಗುತ್ತಿತ್ತು. ಆದರೆ 

11 


೯೦ ಸೇವ ನನಿರಾಜಮಲ್ಲ 


ಒಂದಿಷ್ಟು ಜಾಗ ಸಿಕ್ಕಿತೆಂದರೆ ಅವನು ಬದಿಯಿಂದ ಸರ್ರನೆ ಮುಂದೆ 
ನುಸುಳುವ. 

ಆ ಕಾಲದಲ್ಲಿ ನಾರಾಯಣ ತನ್ನ ಬಸ್ಸನ್ನು ನಲ್ವತ್ತು ಐವತ್ತು 
ಮೈಲಿಗಳ ವೇಗದಲ್ಲೂ ನಡೆಸಿದುದಿತ್ತು. ಜಾಗ ಇಲ್ಲದ ಕಡೆ ಚರಂಡಿ 
ಯೊಳಗೆ ಚಕ್ರವನ್ನು ಹಾರಿಸಿಯಾದರೂ ಅವನು ಮುಂದಿನ ಬಸ್ಸನ್ನು 
ಒಂದೆ ಹಾಕುಪುದಿತ್ತು. 

ನಾರಾಯಣ ಈಗೀಗ ವಿಶೇಷ ವೇಗವಾಗಿ ಬಸ್ಸನ್ನು ನಡೆಸುತ್ತಿರ 
ಲಿಲ್ಲ. ಆದರೆ ಇಂದು ಏನೋ ಮನಸ್ಸಿನ ಉದ್ವೇಗದಲ್ಲಿ ಸುತ್ತಲಿನ 
ಪ್ರಸಂಚವನ್ನು ಮರೆಯಲಿಕ್ಟಾಗಿಯೋ ಎಂಬಂತೆ ಸುಸ್ತ ಆವೇಶದಲ್ಲಿ 
ಮೇರೆಮಾರಿ ಬಸ್ಸಿನ ವೇಗವನ್ನು ಹೆಚ್ಚಿ ಸಿದ. ಅದರಿಂದಾಗಿ ಆದ ಪರಿ 
ಣಾಮ ಮಾತ್ರ ಅವನನ್ನು ದಂಗುಬಡಿಸಿತ್ತು, ಕಂಗೆಡಿಸಿತ್ತು. ಹಾಗೆ 
ಬಸ್ಸು ಎಲ್ಲಾದರೂ ರುಂಯ ಮೇಲೆ ಜಾರುತ್ತಿದ್ದಕ್ಕೆ ಡೊಡ್ಡ ಅಸ 
ಘಾತವಾಗುತ್ತಿತ್ತು; ಹತ್ತಾರು ಜನರ ಪ್ರಾಣಕ್ಕೆ ಧಕ್ಕೆ ಬರಬಹುದಿತ್ತು. 

ನಾರಾಯಣನಿಗೆ ಹಿಂಡೊಮ್ಮೆ ಆಗಿದ್ದ ಅಸಘಾತದ ನೆನಪೂ 
ಆಗುತ್ತಿತ್ತು. 

, ಅವನು ಅಂದು ಒಂದು ಇಳಿಜಾರಿನಿಂದ ಕೆಳಗಿಳಿದು ಬರುತ್ತಿದ್ದೆ. 
ಬಸ್ಸಿನ ವೇಗ ಹೆಚ್ಚಿತ್ತು. ದಿನಾಲೂ ಅವನು ಅಲ್ಲಿಂದ ಬರುವಾಗ 
ಸ್ವಿಚ್ಛನ್ನು ತೆಗೆದು ಬಸ್ಸನ್ನು ಓಡಿಸುತ್ತಿದ್ದ. ಹಾಗೆ ಮಾಡಿದರೆ ಸೆಟ್ರೂಃ 
ಲಿನ ಖರ್ಚು ಕಡಿಮೆಯಾಗುತ್ತಿತ್ತು. ಅಂದೂ ಹಾಗೆಯೇ ಬಂದ. 
ಅಲ್ಲೇ ಕೆಳಗಡೆ ತಿರುಗುವಲ್ಲಿ ವೇಗವನ್ನು ಕಡಿಮೆ ಮಾಡಲು ಬ್ರೇಕನ್ನು 
ತುಳಿದ. ಅದರೆ ವೇಗ ಕಡಿಮೆಯಾಗಲಿಲ್ಲ. ಇನ್ನೂ ಬಲವಾಗಿ ಅದನ್ನು 
ತುಳಿದ. ಆಗ ಬ್ರೇಕಿನ ಪೆಡಲ್‌ ಒಮ್ಮೆಲೇಒಳಗೆ ಹೊಯಿತು. ಗಾಡಿಯ 
ವೇಗ ಹೆಚ್ಚುತ್ತಲೇ ಇತ್ತು. ಬ್ರೇಕ್‌' ಫೈಲ್‌ ಆಯಿತೆಂದು ಅವನಿಗೆ 
ತಿಳಿದರೂ ಆ ಗಾಬರಿಯಲ್ಲಿ ಅವನು ಏನನ್ನೂ ಮಾಡಲಾರದನನಾದ. 
ಎದುರಿನಿಂದ ಇನ್ನೊಂದು ಬಸ್ಸು ಬರುತ್ತಿತ್ತು. ಅನನು ತನ್ನದನ್ನು 
ಹೆಳಗೊಃ ತಿರುಗಿಸಿದ. ತಿರುಗುವ ಜಾಗ ಬಂತೆ! ಬಂತು. ನಾರಾಯಣ 
ತಶೆಗೆ ಕೈಗಳಿಂದ ಬಡೆದುಕೊಂಡ, ಬಸ್ಸಿನೊಳಗಿದ್ದ ಜನರಿಗೆ ಇದು 


ಕುರುಡು ಚಕ್ರ ೯೧ 


ಏನೊಂದೂ ಅರ್ಥ ವಾಗುತ್ತಿರಲಿಲ್ಲ. "ಬ್ರೇಕ್‌ ಫೈಲಾಯಿತು ” ಎಂದು 
ನಾರಾಯಣ ಬೊಬ್ಬಿಡುವುದು ಮಾತ್ರ ಅನರಿಗೆ ಕೇಳಿತು. ಕಂಡಕ್ಟರ್‌ 
ಇದನ್ನು ಕೇಳಿ ಸ್ಟ ಲೇ ಕೆಳೆಗೆ ಹಾರಿ್ದೆ. ಅವನೊಡನೆ ಮತ್ತಿ ಬ್ಬ ರು 
ನ ರಸ್ತೆ ಯ ಇನ್ನೊಂದು ಬದಿಯಲ್ಲಿ ಬಿದ್ದಿದ್ದರು. ಮುನ ತ 
ರಡು ಜನರನ್ನೂ, ತುಂಬಿಸಿದ್ದ ಆ ಬಸ್ಸು ರಜ ಸಮನೆ ರಸ್ತೆ ಯನ್ನು 
ಬಿಟ್ಟು ಒಂದು SR ಕಲ್ಲಿಗೆ ಢಿಕ್ಕಿ ಹೊಡೆದು ಕೆಳೆಗೆ ನೆಗೆಯಿತು ' 

ನಾರಾಯಣ ಆಗ ತನ್ನ ಸೀಟಿನಿಂದ ಕೆಳಗೆ ಹಾರಿ ಬಿದ್ದಿದ್ದ. ಮತ್ತೆ 
ಎರಡು ದಿನಗಳ ತನಕ ಅವನಿಗೆ ಸ್ಮೃತಿ ಇರಲಿಲ್ಲ. ಬಸ್ಸು ನಜ್ಹು 
ಗುಜ್ಜಾಗಿಹೋಗಿತ್ತು. ಅದನ್ನು ಕೆಲವುದಿನಗಳ ನಂತರ ಮೇರೆ ತೆಗೆದು 
ಹಾಕಿದ್ದರು. ಆ ದುರಂತದಲ್ಲಿ ನಾಲ್ಕು ಜನ ಮೃತಪಟ್ಟಿದ್ದರು. ಆರೇಳು 
ಜನರಿಗೆ ತೀವ್ರ ಗಾಯಗಳಾಗಿದ್ದುವು. ಇಬ್ಬರ ಕಾಲು ತುಂಡಾಗಿತ್ತು. 
ಮತ್ತೊಬ್ಬನ ಒಂದು ಕಾಲನ್ನೂ ಇಂದು ಕೈಯನ್ನೂ ಆಸ್ಪತ್ರೆ ಯಲ್ಲಿ 
ತುಂಡು ಮಾಡಿ ಅವನ ಜೀವವನ್ನು ಬದುಕೆಸಿದ್ದರು. ಕಂಡೆಕ್ಟರನಿಗೆ 
ಮಾತ್ರ ಹೆಚ್ಚು ಗಾಯಗಳಾಗಿರಲಿಲ್ಲ. ನಾರಾಯಣನಿಗೂ ವಿಶೇಷ 
ಗಾಯಗಳಾಗಿರದಿದ್ದರೂ ಅವನಿಗೆ ಬಸ್ಸು ಕೆಳೆಗೆ ಬೀಳುವಾಗ ಆಗಿದ್ದೆ 
ಉದ್ದೆ £ಗೆದಿಂದಾಗಿ ಸ ಸ್ಕ್ರೃತಿ ತಪ್ಪಿತು ಅಷ್ಟೆ. ಊರಲ್ಲೆಲ್ಲ ಅಂದು ತಿಂಗಳು 
ಗಟ್ಟಿ ಮ ಜನರು ಕು ಸುದ್ದಿ ಯಾಯಿತು. ಪೋಲೀಸರು 


eS ಮೇಲೆ ಖಟ್ಲಿಯನ್ನು ಹೊಡಿದ್ದೆ ರು. ಕೆಲವು ತಿಂಗಳು 
ಅದರ ತನಿಖೆಯಾದ ಬಳಿಕ 'ಸಾಕಾಯಣ ನಿರ್ಜೋಸಿಯೆಂದೂ ಆ ಅಸ 
ಘಾತಕ್ಕೆ ಯಂತ್ರ ಕೆಟ್ಟು ಹೊೋದುನೇ ಕಾರಣವೆಂದೂ ತೀರ್ಮಾನವಾ 
ಯಿತು. ಕೊಂಪೆ A; ನಾರಾಯಣನಿಗೆ ಕೆಲಸ ಕೊಡಲೂ ಮತ್ತೆ 
ಸ್ವಲ್ಪ ಹಿಂದು ಮುಂದು ನೋಡಿದರು. ಆದರೆ ನಾರ್ಲಾಯಣನಿಗೆ ಒಬ್ಬ 
ಕೈರೆಕ್ಟ ರರ ಶಿಫಾರಸು ಸಿಕ್ಕಿತು. ಅವನು ಪುನಃ ಮೋಟರ್‌ ನಡೆಸಲು 
ತೊಡಗೆದ್ದ. 
ಟ್ರ ದುರ್ಫೆಟನೆಯನ್ನು ನೆನೆಡೊಡನೆ ಅವನ ಮನಸ್ಸು ಕುಂದಿ 
ಹೊಯಿತು. ಆ ರಕ್ಷ, ಆ ಮಾಂಸ್ಕೆ ಆ ಜಖಂ, ಆ ವೇದನೆ, ಆ ನರ 
ಇಟ ಇವೆಲ್ಲ ಅವನ ಮುಂದೆ ಜೀವಂತವಾಗಿ ನಿಂತವು. ತನ್ನ 


೯೨ ಸೇವ ನಮಿರಾಜಮಲ್ಲ 


ಮೆರೆ ತನ್ನೊಬ್ಬನ ಜೀವನದ ಹೊಣೆಗಾರಿಕೆ ಮಾತ್ರವಲ್ಲ. ಬಸ್ಸಿನಲ್ಲಿದ್ದ 
ಮೂವತ್ತು ಮಂದಿ ಪ್ರಯಾಣಿಕರ ಜೀವಕ್ಕೂ ತಾನು ಜವಾಬುದಾರಿ 
ಯಾಗಿದ್ದೇನೆಂದು ಅವನಿಗೆ ಆಗ ಹೊಳೆಯಿತು. ಅದನ್ನು ನೆನೆದಷ್ಟೂ 
ಮೆಲ್ಲನೆ ಬಸ್ಸು ಓಡತೊಡಗಿತು. 

ಇದು ಉಡುಪಿಗೆ ಎಷ್ಟು ಗಂಟೆಗೆ ತಲಸಬೇಕು ?” ಎಂದು 
ಪ್ರಯಾಣಿಕರೊಬ್ಬರು ಅವನೊಡನೆ ಕೇಳಿದರು. 

"ಐದೂವರೆ ಗಂಟಿಗೆ ಮುಟ್ಟ ಬೇಕಿತ್ತು. 'ಎಂದನವ. 

"ಈಗ ಏಳು ಕಳೆಯಿತಲ್ಲ?” 

“ಏನಾಯ್ತು ಸ್ವಾಮಿ, ನನ್ಗೆ ಅಲ್ಲೇ ಎರ್ಡು ಗಂಟಿ ಬೇಟ್‌ 
ಆಯಿತು. ಅದೂ ಆ ಲಾರಿಯ ಪೈಗಳು ಬಂದೆದ್ರಿಂದ. ಇಲ್ವಾದಕೆ 
ಮಂಗ್ಳೂರಿಗೆ ಹೇಳಿಕಳ್ಸಿ ಅಲ್ಲಿಂದ ಇವತ್ತು ರಾತ್ರೆಯೊಃ ನಾಳೆ ಬೆಳ 
ಗ್ಗೆಯೋ ಜನ ಬರುವವರೆಗೆ ಕಾಯ್ದೆಕಿತ್ತು. 2 

"ಈಗ ತುಸು ವೇಗದಲ್ಲಿ ಹೋಗ್ಬಹುದಲ್ಲ ?” ಎಂದು ಹಿಂದೆ 
ಕುಳಿತಿದ್ದ ಹೆಂಗಸೊಂದು ಕೇಳಿತು. "ನನ್ಗೆ ಬಸ್ಸಿನಿಂದಿಳಿದು ಎರಡು 
ಮೈಲು ಹೋಗಬೇಕು. ನಾನೊಬ್ಬಳೆ. » 

“ಹಾಗೆ ಸ್ಪೀಡ್‌ ಬಿಟ್ರಿ ಅಮ್ಮ, ನಾರಾಯಣ ಗಂಟಿಲನ್ನು ಸರಿ 
ಪಡಿಸಿಕೊಳ್ಳುತ್ತ ಹೇಳಿದ. “ಹಾಗೆ ಸ್ಪೀಡ್‌ಬಿಟ್ಟಿ ಎಲ್ರ ಜೀವಕ್ಕೂ 
ಅಪಾಯ ಬಂದೀತು. ಈಗಿನ ಈ ಬಸ್ಸುಗಳನ್ನು ನಂಬ್ಲಿ ಕ್ರಾಗೋದಿಲ್ಲ. 
ಎಲ್ಲಿ ಯಾವ ಸಾಮಾನು ಹಾಳಾಗ್ಮಡೆಂದು ಹೇಳೋಕೆ ಬರೋದಿಲ್ಲ. 
ಈಗೆ ನೀವು ಅಲ್ಲಿ ನೋಡ್ಲಿಲ 9» 

“ಈಗೀಗ ಬಸ್ಸಿನೊಳಗೆ ಕುಳಿತವರಿಗೂ ಅಪಾಯನಿಣೆ. ರಸ್ತೆ 
ಹುಂಿನಡಿಯುಭನರಿಗ ಅಸಾಯವಿದೆ” ಎಂದು ಮತ್ತೊಬ್ಬರು ಹೇಳಿ 
i ಸ “ಏನು ಸ್ವಾಮಿ ೫» ನಾರಾಯಣನೆಂದ. “ರಸ್ತೇಲಿ ಹೋಗೋ 
ದಂದ್ರೆ ಈಗೀಗ ಜನ್ರು ಏನೂ ಜಾಗ್ರತೆ ಮಾಡೋದಿಲ್ಲ. ಮೆಃಯ್ಲಿಕ್ಕೆ 
ಬಿಟ್ಟ ಕೋಣಗಳ ಹಾಗೇ ಹೋಗ್ತಾರೆ. ನಾವು ಮೇಲೆ ಕುಳೆತೋರು 
ಎಷ್ಟು ಜಾಗ್ರತೆ ಮಾಡ್ಬಹುದು? ಎಷ್ಟೆಂದ್ರೂ ಇದು ಯಂತ್ರ ತಾನೆ? 


ಕುರುಡು ಚಕ್ರ ಇ 


ಇದ್ರೆ ಚೆಕ್ರಗಳು ಕುರುಡು. ಅವ್ರೆ ನಾವು ಹೇಳಿದಂತೆ ಇರ್ತನೆಯೆ? 
ಜನ್ರು ನಮ ನ್ನೇ ಕಣ್ಣು ಕಟ್ಟ ಬಿಡ್ತಾರೆ. ” 

"ಫ್ರೀವು ಸುಮ ನೆ ಜನರನ್ನು, "ದೂರುವುದು, ೫ ಆ ವ್ಯ ಕ್ತಿ ಹೇಳಿತು. 
“ಮೊನ್ನೆ ಮಂಗಳೊಸಲ್ಲಿ ಜನರ ತಾಕು ನುಗ್ಗಲು ಸ ರು ರಸ್ತೆ 
ಯಲ್ಲಿ ಒಬ್ಬ ಮುದುಕ ಹೊಗುತಿ ತ್ತಿದೆ. ನಾನು ಮೊರೆದಿಂದ ಬರುತ್ತಿದ್ದೆ. 
ದು ಕಾಟ ಲಾರಿಯೋ, ಬಸ್ಸೋ ಏನೊ! ಸರಕ್ಕನೆ ಅವನನ್ನು 
ನೆಲಕ್ಕಪ್ಪಳಿಸಿ ಹೋಯಿತು. ಮುದುಕ ಪುಸ ಸತ್ತೇಹೋವೆ!” 

“ಕೆಲವ್ರು ಹಾಗೆ ಮಾಡ್ತಾರೆನ್ಸಿ....... 2 

ನಾರಾಯಣ ಅಷ್ಟರಲ್ಲೇ ಮಾತು ನಿಲ್ಲಿಸಿದ್ದು. ಅವನು ಅ ಮನ 
ಸೈನ ಮುಖವನ್ನು ಒಂದೆರಡು ಬಾರಿ ದಿಟ್ಟಿಸಿ ನೋಡಿದ. ಅವನೂ 
ಮುದುಕನಾಗಿದ್ದ. ಬಾಯಿಯಲ್ಲಿ ಕೃತಕ ಹಲ್ಲುಗಳಿದ್ದುವು. ಒಳ್ಳೆಯ 
ಉಡುಪುಗಳನ್ನು ತೊಟ್ಟಿದ್ದ. ಅನನ ಮುಖವನ್ನು ನೋಡುವಾಗ 

ಎಲ್ಲವನ್ನೂ ತಿಳಿದವನಂತೆ' ನಾರಾಯಣನಿಗೆ ತೋರುತ್ತಿತ್ತು. ಅವನು 
ಉಲ್ಲೆ ಜ್‌ ಘಟನೆ ಜೀರಾವುದೂ ಅಲ್ಲವೆಂದು ನಾರಾಯಣನಿಗೆ ಸ್ಪ ಸ ಷ್ಟ 
ವಾಯಿತು. ಈಮುದುಕ ಬಹುಶಃ ಅಂದು ಅಪಘಾತಕ್ಕೆ ಭರದ 
ವಾಹೆನವನ್ನು ಸರಿಯಾಗಿ ನೋಡಿಲ್ಲವೆಂದು ಅವನು ತ ಸಂತೋಷ 


ಪಟ್ಟ. ಅಡಕಿ ಆ ಚ ಬಸ್ಸು ಇನ್ನೂ ಮೆಲ್ಲಗೆ ಓಡತೊಡಗಿತು. ನಾರಾ 
ಯಾನ ಕೈ ಸ್ಸ ಷ್ಟ ಸಷ್ನವಾಗಿ ಆಗ ನಡುಗುತ್ತಿ ತ್ತು. 


“ಮೋಟಾರಿನ ಅಡಿಗೆ ಬಿದ್ದು ಸತ್ತರಿ, ಶ್ರೈವರನಿಗೆ ಫಾಸಿಯಾಗು 
ವುಣೆಃ ವಕೇಲರೇ?” ಎಂದು ಹಿಂದಿನಿಂದ ಒಸ್ಬನು ಮುಂದೆ ಕುಳಿತ3 
ಕೊಡನೆ ಕೇಳಿದ. 

ನಾರಾಯಣನ ಕಿನಿಗಳು ಆಗ ನೆಟ್ಟ ಗಾದವು: ಅನನಿಗೂ 


ಯಾರಾದರೂ ಗೊತ್ತಿದ್ದ ೫ವಕೊಡನೆ ಆ ಪ್ರಶ್ನೆ ಯನ್ನು ಕೇಳಿ ಉತ್ತರ ತಿಳಿ 
ಯಬೇಕೆಂಬ ಜಿಜ್ಞಾಸೆ “ತ್ತು. 


"ಫಾಸಿ ಬಿಟ್ಟು ಜೈಲು' ಕೂಡಾ ಆಗುವುದಿಲ್ಲ”, ಎಂದರು ವಕೇ 
ಲರು, ತಮ್ಮ ಕನ್ನಡಕವನ್ನು ಸಂಸಡಿಸುತ್ತ. “ಏನಾದರೂ ಜುಲ್ಮಾನೆ 
ಯಾಗುತ್ತದೆ ಅಷ್ಟೆ. ಅದೂ ಅದರ ಬಗ್ಗೆ ತಪ್ಪು ಸ್ಥಾಪನೆಯನ್ನು 


೯೪ ಸೇವ ನನಿರಾಜಮಲ್ಲಿ 


ಮಾಡುವುದೆ!ನೂ ಸುಲಭವಲ್ಲಯ್ಯ! ಈ ಶ್ರೈವರಕೊಡನೆ ಏನೆಲ್ಲ 
ಉಪಾಯಗಳಿವೆ! ಒಬ್ಬ ಸ್ಟೀಯರಿಂಗ್‌ ವ್ಹೀಲೇ ಮುರಿದುಹೋಯಿತೆ 
ನ್ನುತ್ತಾನೆ. ಇನ್ನೊಬ್ಬ ಬ್ರೇಕ್‌ ಫೈಲ್‌ ಆಯಿತೆನ್ನುತ್ತಾನೆ. ಕೆಲವರು 
ಮೃತಪಟ್ಟ ವ್ಯಕ್ತಿಯು ರಸ್ತೆಯ ಮಧ್ಯದಿಂದ ನಡೆಯುತ್ತಿದ್ದ. ತಾನು 
ಹಾರ್ನು ಬಾರಿಸಿ ಅನನನ್ನು ತಪ್ಪಿಸಲಿಕೈ ನೊಡಿದೆ, ಆದರೂ ಅವನು 
ಚಕ್ರದಡಿಗೆ ಬಿದ್ದ ಎನ್ನುತ್ತಾರೆ. ಆದರೆ ಈವಕೆಗೊ ಯಾರಾದರೂ 
ರೈವವಶಾತ್‌, ಮೃತಪಟ್ಟ ವ್ಯಕ್ತಿಯು ತಾನಾಗಿ ಬಂದು ಬಸ್ಸಿನ ಅಡಿಗೆ 
ಬಿದ್ದು ಸತ್ತ ಎಂದು ವಾದಿಸಿಲ್ಲ. ಇನ್ನು ಮುಂಡೆ ಅಂಥ ವಾದವೂ 
ಬರಬಹುದು.” 

ಎಲ್ಲರೂ ವಕೀಲರ ಮಾತನ್ನು ಕೇಳಿ ನಕ್ಕರು. ನಾರಾಯಣ 
ನಿಗೂ ಒಂದು ಸುಳ್ಳು ನಗೆ ಬಂತು. ಅವನಿಗೆ ಅವರು ವಕೀಲರೆಂದು 
ಆತನೆಕ ತಿಳಿದಿರಲಿಲ್ಲ. ಅವಕೆಲ್ಲಾದರೂ ತಾನು ಮಿತಿಮೀರಿ ಬಸ್ಸನ್ನು 


ಓಡಿಸಿದ್ದಕ್ಕಾಗಿ ಕೆಂಪಥಿಯವರಿಗೆ ದೊರು ಕೊಡೆಲೂ ಸಾಕೆಂದು ಅವ 
ನಿಗೆ ಭಯವಾಯಿತು. 


ನಕೇಲರು ನಾರಾಯಣನ ಮುಖವನ್ನೇ ಕ್ಷಣಕಾಲ ನೋಡಿದರು. 
ಅವನಿಗೆ ಆಗ ತಡೆಯದಾಯಿತು. ಅವರು ತಮ್ಮ ತೀಕ್ಷ್ಣ ಕೋಟಿ 
ದಿಂದ ತನ್ನ ಮನಸ್ಸಿನಲ್ಲಿದ್ದೆ ಇಂಗಿತವನ್ನೆಲ್ಲ ನೋಡುತ್ತಿದ್ದಾರೊಃ ಎಂದು 
ಅವನಿಗೆ ಸಂದೇಹವಾಯಿತು. 

ಹಿಂದಿನಿಂದ ಬರುತ್ತಿದ್ದ ಬಸ್ಸುಗೆಳೂ ಲಾರಿಗಳೊ ನಾರಾಯಣ 
ತಡೆಯಿಲ್ಲದೆ ಅವನ ಬಸ್ಸನ್ನು ಹಾದು ಮುಂದರಸಿದುವು. ಎಲ್ಲಿ ಒಂದು 
ಹಾರ್ನು ಕೇಳಿದರೂ ಅವನು ಬಸ್ಸನ್ನು ರಸ್ತೆಯ ಒಂದು ಬದಿಗೆ 
ಕೊಂಡು ಹೋಗಿ ನಿಲ್ಲಿಸಿ ಹಂದಿದ್ದ ವಾಹನವನ್ನು ಮುಂದೆ ಹೋಗಲು 
ಕ್ಳೈ ಯಿಂದ ಸಂಕೆ(ತಪೂರ್ವಕವಾಗಿ ಸೂಚಿಸುತ್ತಿದ್ದ. 
ಕ ಹೊಸ ಡೆ |ವರನೊ?” ಎಂದು ವಕೀಲರು ಅವ 
ES ಶ್ರ್ರವರನೆ ನನ್ನು 

ನಾರಾಯಣ ಬೆಚ್ಚಿಬಿದ್ದ. ತನ್ನ ದೌರ್ಬಲ್ಯ ಅವರಿಗೆ ತಿಳಿಯಿ 
ತೆಂದು ಭಾವಿಸಿ ಅನನು ತುಂಬ ಕಳವಳಸಟ್ಟ. 


ಕುರುಡು ಚಕ್ರ ೯೫ 

“ಇದು ಹದಿನಾಕ್ಮೀ ವರ್ಷ ಸ್ವಾಮೀ ” ಎಂದು ಅವನು ದೈನ್ಯ 
ದಿಂದ ಉತ್ತರಿಸಿದ. 

“ಓಹೋ! ನಾನು ಹಿಂದೆ ನಿನ್ನನ್ನು ಎಲ್ಲೋ ನೋಡಿದ್ದೇನೆ. 
ಬಹುಶಃ ಇದೇ ಬಸ್ಸಿನಲ್ಲಿ.” 

“ಹೌದು ಸ್ವಾಮಾ. ಒಮ್ಮೊಮ್ಮೆ ಇದ್ರಲ್ಲೂ ಬರ್ತಿದ್ದೇನೆ. 

ವಕೀಲರ ಮಾತಿನ ಪ್ರೌಢಿಮೆ ಅವನನ್ನು ದಂಗುಬಡೆಸಿತು. ಅವ 
ರಿಗೆ ತನ್ನ ನಿಜಸ್ಥಿತಿ ಗೊತ್ತಾಗಿರಲೂ ಬಹುದೆಂದು ಅವನು ಊಹಿಸಿದ. 

ಬಸ್ಸು ನಿಲ್ದಾಣ ಬಂತು. ಎಲ್ಲರೂ ಬಸ್ಸಿನಿಂದಿಳಿದರು. ವಕ 
ಲರು ಇಳಿಯುವಾಗ ನಾರಾಯಣ ಅವರಿಗೆ ನಮಸ್ಕಾರ ಮಾಡಿದ. 
ಅವರೂ ನಗುತ್ತ ಪ್ರತಿಯಾಗಿ ನಮಸ್ಕರಿಸಿದರು. ಅವರೂಡನ ಮೋಟ 
ರಿನ ತಕ್ತೇರಿನ ಕುರಿತು ಇನ್ನೂ ಕೇಳೋಣವೆ ಎಂದು ಅವನಿಗೊಮ್ಮೆ 


ಅನ್ನಿಸಿತು. ಅವನು ಹಾಗೆ ಯೋಚಿಸುತ್ತಿದ್ದಂತೆಯೇ ಅವರು ಮುಂದ 
ರಿದು ಹೋದರು. 


ಬಸ್ಸನ್ನು ನಿಲುಮನೆಗೆ ಕೊಂಡುಹೋಗಿ ಬಿಡುವಾಗ ರಾತ್ರಿ ಗಂಟಿ 
ಎಂಟೂವರೆಯಾಗಿತ್ತು. ಅವನು ತನ್ನ ಉಣ್ಣೆಯ ಮಫ್ಣ ರನ್ನು ಕುತ್ತಿಗೆಗೆ 
ಸುತ್ತಿಕೊಂಡು ಬಸ್ಸಿನಿಂದ ಕೆಳಗಿಳಿದ. 


“ನೀವು ಇಲ್ಲೇ ಮಲಗ್ಮೀರೇ?” ಎಂದು ಜುವಾನ ಕೇಳಿದ, ತಾನು 
ಹೊರಡಲು ಅಣಿಯಾಗಿ. 


“ಮತ್ತೇನು? ನನ್ನ ಮಾವನ ಮನೆ ಇರುವುದು ಮಂಗ್ಳೂರಲ್ಲಿ” 
ಎಂದ ನಾರಾಯಣ ನಗುತ್ತ. 


ನಾರಾಯಣನಿಗೆ ಉಡುನಿಯೇನಾದರೂ ಪರಿಚಯವಿಲ್ಲದ 
ಊರಲ್ಲ. ಅವನು ಈ ಹತ್ತಿಪ್ಪತ್ತು ವರ್ಷಗಳ ಮೋಟಾರಿನ ಕೆಲಸದಲ್ಲಿ 
ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚು ಕಡಿಮೆ ಎಲ್ಲಾ ಭಾಗಗಳನ್ನೂ ಕಂಡವ. 
ಸುಬ್ರಮ್ಹಣ್ಯ, ಧರ್ಮಸ್ಥಳ, ಕೊಲ್ಲೂರು, ಉಡುಪಿ ಮುಂತಾದ ಪ್ರಸಿದ್ದ 
ಶ್ಲೇತ್ರಗಳಿಗೆ ಅನನು ವರ್ಷ ವರ್ಷವೂ ಜಾತ್ರೆಗಳ ಸಮಯ ಬಸ್ಸನ್ನು 


vp ಸೇವ ನನಿರಾಜಮಭಛ್ಲ 


ಕೊಂಡುಹೋಗುತ್ತಿದ್ದ. ಆಗ ರಾತ್ರಿ ಹಗಲೆಂಬುದಿಲ್ಲ. ಎಲ್ಲವೂ 
ನಿಶೇಷ ಸವಾರಿಗಳು. ಸಿಕ್ಕಿದಷ್ಟು ಜನರನ್ನು ಬಸ್ಸಿನಲ್ಲಿ ತುಂಬಿಸುವುದು, 
ಅವರನ್ನು ಅಲ್ಲಿಂದ ಒಯ್ಯುವುದು-ಆಗೆ ಅವನಿಗೆ ಇವಿಷ್ಟೇ ಕೆಲಸ. 
ಅವನಿಗೆ ಊಟ ಮಾಡಲು ಸೆಮಯವಿಡೆಯೆ, ಕಾಫಿ ಕುಡಿಯಲು ಅವ 
ಕಾಶವಿಜೆಯೆ ಎಂದು ಆಗೆ ಯಾರೂ ಯೋಚಿಸುವವರಿಲ್ಲ. ಆಗ ಮನೆ 
ಹಿಂದ ಹೊರಟವ ಮತ್ತೆ ಯಾವಾಗ ಪುನಃ ಮನೆಯನ್ನು ಸೇರುವೆ 
ನೆಂಬ ಅರಿವು ಅವರಿಗಿಲ್ಲ. ಹಾಗೆ ಅಲೆದಾಡಿದುದಕ್ಕೆ ಅವನಿಗೆ ವಿಶೇಷ 
ಭತ್ತೆಯೂ ಶೊರೆಯುತ್ತಿತ್ತೆನ್ನುವ್ನು. ಆದಕೆ ಅದು ಕಾಲ ಕಾಲಕ್ಕೆ 
ಅನ್ನವಿಲ್ಲದೆ ತಿರುಗಾಡುವಾಗೆ ತಿನ್ನಲಿಕ್ಕೆ ಸಾಕಾಗುತ್ತಿದ್ದಿಲ್ಲ. ಕೆಲವೊಮ್ಮೆ 

ಕಂಡಕ್ಟರನೊಡನೆ ಒಳಸಂಚು ಮಾಡಿ “ಕಪ್ಪು "ಹಣದ ಪಾಲೂ ಸಿಗು 


ಕ್ರ ತು ಆದಕೆ ಹಾಗೆ ಸಿಕ್ಕಿದೆ ಪಜರ ಮನೆಗೆ ಸೇರುವಂತಿಲ್ಲ. 
ಅಗ "ಅವನು ಸೇದುವುದು ಸಿಗಕೇಟನ್ನೇ. ಕುಡಿಯುವುದು ಓವಲ್ಬಿ ನನ್ನೇ. 


ರಾತ್ರೆ ಕೆಲಸೆ ಮುಗಿದಾದ ಬಳಿಕ ಸ್ವಲ್ಪ ಲ್ಸ ಶರಾಬೂ ಬೀಳೆ ಬಾಗು 
ತತ್ತು. ಮತ್ತೆ ಒಮ್ಮೊ; ಮ್ಮೆ ಸಹೋದ್ಕೊ ಗಳೊಡನೆ ಮಾಂಸಾಹಾರದ 


ಸಾಮೂಹಿಕ ಜರುಗುತ್ತಿ ತು. ನಾರಾಯಣ ಒಮ್ಮೆ ಮನೆ 
ಬಟ್ಟ ನೆಂದಕೆ ಇಂಥ ಕೂಟಗಳಲ್ಲೆ 5 'ಭಾಗವಹಿಸುತ್ತಿ ದ್ದ. ಕೆಲವೊಮ್ಮೆ 


ಚ ಹಕ್ಕಾಗಿ ಹಗಲಿನಲ್ಲೂ ಸ ಸ್ವಲ್ಪ ಶ್ರ ಅವನು ಕುಡಿಯುತ್ತಿ ದ್ದೆ. ಅಡಕೆ 
ರುಕ್ಕು ಏನ ಎದುರಿಗೆ ಬರುವಾಗ ಅವನು ಬಹಳ ಸಭ್ಯ 3ಯಿಂದ ವರ್ತಿ 
ಸುತ್ತಿ ಇ. ತಾನು ಕುಡಿದ ಸುದಿ ರಯನ್ನ್ನೇ ಅವಳಿಗೆ ಹೆಚುತ್ತಿ ದ್ವಿಲ್ಲ. ಅವ 
ಗೆ ಅದು ಗೊತ್ತಾದರೂ ಅವನೊಡನೆ ಕೂಡಲೇ ಅಕೆ ಪ್ರಶ್ನಿಸುತ್ತಿದ್ದಿಲ್ಲ. 
ಮತ್ತೆ ಯಾವಾಗಲಾದರೊಮ್ಮೆ ಅದರ ಪ್ರಸ್ತಾಸನನ್ನೆತಿ ಅವನಿಗೆ 
ತಮಾಷೆ ಮಾಡುತ್ತಿದ್ದಳು. ಅವನಿಗೆ ಆಗ ನಾಚಿಕೆಯಾಗುತ್ತಿತ್ತು. 
ಆದರೆ ತನ್ನ ಸಂಬಳದಲ್ಲಿ ಸಿಗುವ ಹಣವನ್ನೆಲ್ಲ ಅನಳಿಗೆ! ತಂದು ಕೊಡು 
ತ್ತಿದ್ದ. ಅವನಿಗೆ ಅದಲ್ಲದೆ ಬೆಃರೆ ಹಣವೂ ಸಿಗುವುಣೆಂಬುದು ಅವಳಿಗೆ 


ಅಷ್ಟಾಗಿ ಗೊತಾಗಿರಲಿಲ್ಲ. ಆದುದರಿಂದ ಅವನು ಹೀಗೆ ದಿಕ್ಕು ಗೆಟ್ಟು 
ಖರ್ಚುಮಾಡುತ್ತಾ ನೆಂದು ಅವಳಿಗೆ ತಿಳಿಯಲು ಆಸ ಸ್ಪದವೂ ಇದ್ದಿ ಲ್ಲೆ 


ಒಮ್ಮೊಮ್ಮೆ ನಿಳೆನಟುರೂಪಾಯಿಗಳೂ ಅವನ ಪಾಲಿಗೆ ಬರುತ್ತಿ ತ್ತು 


ಕುರುಡುಚಕ್ರ ೯೭ 


ಆದಕೆ ದಿನಕ್ಕೆ ಒಂದೆರಡು ರೂಪಾಯಿಗಳಾದರೂ ಸಿಗದಿಲ್ಲ. ಈ 
ಹಣದಲ್ಲಿ ಒಂದು ಪೈಯೂ ಉಳಿಯುತ್ತಿದ್ದಿಲ್ಲ. ಅಂದು ಸಿಕ್ಕಿದುದು 
ಅಂದೇ ಖರ್ಚಾಗಿ ಹೋಗುತ್ತಿತ್ತು. 

ಹಾಗೆ ಅಂದು ರಾತ್ರಿ ಬಸ್ಸಿನ ನಿಲುಮನೆಯಿಂದ ಊಟದ 
ಹೊಟೇಲಿಗೆ ಹೋದ. ಕಿಸೆಯಲ್ಲಿ ಒಂದೆರಡು ರೂಪಾಯಿಗಳಿದ್ದುವು. 

ಅವನು ಊಟಕ್ಕೆ ಕುಳಿತಾಗ ಪೋಲೀಸಿನವನೊಬ್ಬ ಬಂದು 
ಅನನ ಬದಿಯಲ್ಲಿ ಊಟಕ್ಕೆ ಕುಳಿತ. ನಾರಾಯಣನಿಗೆ ಗಾಬರಿಯಾ 
ಯಿತು. ಪೋಳೀಸಿನವ ತುಸು ಹೊತ್ತು ಎಲೆಯನ್ನು ತೊಳೆಯುವು 
ದರಲ್ಲೇ ಮಗ್ನನಾದ. ಆಮೇಲೆ ಅವನ ದೃಷ್ಟಿ ಮೆಲ್ಲನೆ ನಾರಾಯಣನ 
ಮೇಲೆ ಸುಳಿಯಿತು. ನಾರಾಯಣ ಕಂಗೆಟ್ಟು ಅವನನ್ನು ನೊಡು 


ವದ” 


“ನಿಮ್ಮನ್ನೆಲ್ಲೋ ನಾನು ಒಂದೆ ನೋಡಿದ್ದೆ,” ಪೋಲೀಸಿನನ 
ನೆಂದ. "ಆಗಿರೃಹುದು ಸ್ವಾಮಿ”, ಎಂದ ನಾರಾಯಣ್ಕ ಒಣ ನಗೆ 
ಯೊಡನೆ. ಅಷ್ಟರಲ್ಲಿ ಮಾಣಿ ಅನ್ನದ ತಟ್ಟಿಯನ್ನು ತಂದ. ಇಬ್ಬರ 
ಎಲೆಗೂ ಅನ್ನ ಬಡಿಸಿದ. 

"ಏನ್ರೀ ಪಲ್ಯ ಮೊದಲು ಬಡಿಸೋಡುಬಿಟ್ಟು ಅನ್ನ ಹಾಕ್ತ್ಮೀರಲ್ಲ?” 
ಎಂದು ಪೋಲೀಸಿನವ ಕೇಳಿದ. 

"ಪಲ್ಯ ತಕ್ತೀನೆ” ಎಂದು ಮಾಣಿ ಒಳಗೆ ಹೋಣ. 

“ಅಬ್ಬ |”ಪೋಲೀಸಿನವ ಉದ್ಗರಿಸಿದ. “ಇವರು ಹೋಟೀಲನ್ನ್ನಿ 
ಡಲು ಎಷ್ಟು ಪುಣ್ಯ ಮಾಡಿದ್ದಾರೋ ನಿನೋ! ಕೊಳೆತ ಅನ್ನ, ಹಳಸಿದ 
ಪಲ್ಯ, ನೀರು ಮಜ್ಜಿಗೆಗಳನ್ನು ಜನರಿಗೆ ಹಾಕೆ ಹಣ ಮಾಡಿ ಅದಕ 
ಪುಣ್ಯವನ್ನು ಎಷ್ಟು ಯುಗಗಳ ವರೆಗೆ ಅನುಭನಸುತ್ತಾಕೋ!” 

“ಹೋಟೇಲಿನ ಅನ್ನವೆಂದ್ರೆ ಅದ್ರಲ್ಲಿ ಕಲ್ಲು ಮುಳ್ಳು ಎಲ್ಲಾ ಇಡೆ. 
ಯಾವ ಕಾಹಿಲೆಯೂ ಇದನ್ನುಂಡ್ರೆ ತನಿಂದೆ ತಾನೇ ಬಠ್ಬಹುದು. ” 
ಎಂದು ನಾರಾಯಣ ನಗುತ್ತ ಟೀಕಿಸಿದ. 

"ಇಲ್ಲಿ ಅಕ್ಕಿಯನ್ನು ತೊಳೆಯುತ್ತಾರೆಂದೆಣಿಸಿದಿರಾ?” ಪೋಲಿ! 
12 


೯೮ ಸೇವ ನಮಿರಾಜಮಲ್ಲ 


ಸಿನವ ಅನ್ನವನ್ನು ಕಲಸುತ್ತ ಹೇಳಿದ. “ಇದರಲ್ಲಿ ಎಷ್ಟು ಹುಳುಗಳ 
ನೆಯೊಃ ಎಷ್ಟು ಕ್ರಮಿಗಳಿವೆಯೋ ದೇವರೇ ಬಲ್ಲ. ಆದರೂ ನಮಗೆ 
ಇಲ್ಲಿ ಉಣ್ಣದೆ ನಿರ್ವಾಹನಿಲ್ಲ. ಏನುಮಾಡುವುದು? ಊಟ ಮಾಡದಿ 
ದ್ದರೆ ಹೊಟ್ಟಿ ಕೇಳುತ್ತದೆಯೆ? ” 

ಮಾಣಿ ಪಲ್ಯದ ಪಾತ್ರೆಯನ್ನು ತಂದ. ಅದರಿಂದ ಸ್ವಲ್ಪ ಚಟ್ಟಿ 
ಮತ್ತು ಬದನೆಕಾಯಿಯ ಪಲ್ಯವನ್ನು ಇಬ್ಬರ ಎಲೆಗೂ "ಬಡಿಸಿದ. 
ಚ ಬಣ್ಣ ಕೆಂಪು ಕೆಂಪಾಗಿತ್ತು. ಪಲ್ಯ ಹಸುರಾಗಿ ಕಾಣಿಸು 


ಮ್‌ 


ಊಟ ಮಾಡುತ್ತಿದ್ದಾಗ ನಾರಾಯಣನಿಗೆ ಆ ಪೋಲೀಸಿನವ 
ನನ್ನು ಹಿಂದೆ ನೋಡಿದ ನೆನಪು ಬಂತು. ದೂಮ ಸತ್ತ ದಿನ ಅವನು 
ಮಂಗಳೂರಲ್ಲೇ ಇದ್ದ. ಅಂದು ನಾರಾಯಣ ಬಸ್ಸನ್ನು ನಿಲುಮನೆಗೆ 
ಕೊಂಡು ಹೋಗುವಾಗ ಅದನ್ನು ನಿಲ್ಲಿಸಿ ಅದನ್ನು ತನಿಖೆ ಮಾಡಿದ್ದ. 
ಮರುದಿನವೂ ಅದರಲ್ಲಿ ಕುಳಿತು ಆರೇಳು ಮೈಲುಗಳವರೆಗೆ ಬಂದಿದ್ದ. 
ಈ ನೆನಪು ನಾರಾಯಣನ ಮನಸ್ಸಿನಲ್ಲಿ ಮೂಡಿದೊಡನೆ ಅವರಿಗೆ 
ಅಲ್ಲಿಂದ ಒಮ್ಮೆಲೇ ಓಡಿ ಹೋಗೋಣನೆಂಜೆನ್ಸಿಸಿತು. ಅದೆಕೆ ಹಾಗೆ 
ಮಾಡಿದರೆ ಪೋಲೀಸಿನವ ತನ್ನನ್ನೋಡಿಸಿಕೊಂಡು ಬಂದರೆ ತಾನೇನು 
ಮಾಡಬಲ್ಲೆ ನೆಂಬ ಪ್ರಶ್ನೆಯೂ ಅವನಿಗೆ ಹೊಳೆಯಿತು. ಹೀಗೆಂದು 
ಯೋಚಿಸುತ್ತ ನಾರಾಯಣ ಸಾವಧಾನವಾಗಿ ಊಟಮಾಡಿದ. 

“ಏನ್ರೀ ನಿಮ್ಮ ಹೋಟೇಲಿನಲ್ಲಿ ಉಪ್ಪಿನ ಕಾಯಿಯೂ ಇಲ್ಲವೇ? 
ಏನು ಬರಗಾಲ ನಿಮಗೆ!” ಎಂದು ಪೋಲೀಸಿನವ ಮಾಣಿಗೆ ಗದರಿಸಿದ. 

"ಉಪ್ಪಿನಕಾಯಿ ಮುಗಿದಿದೆ. ಉಪ್ಪು ತರುತ್ತೇನೆ” ಎಂದು 
ಮಾಣಿ ಉತ್ತರಿಸಿದ. 

“ಉಪ್ಪು ನಿಮ್ಮ ತಶೆಗೆ! ಒಂದಿಸ್ಟು ಹುಳಿ ತನ್ನಿ. ನಾನೇನಾ 
ದರೂ ಪಶುಗಳಲ್ಲ, ಇದನ್ನು ಸಪ್ಪೆ ತಿನ್ನಲಿಕ್ಕೆ.” 

ಮಾಣಿ ಹುಳಿ ಸಲ್ಯವನ್ನೊಂದಿಷ್ಟು ಅವನಿಗೆ ಸೌಓನಲ್ಲಿ ಬಡಿಸಿದ. 

“ಅವರಿಗೂ ಹಾಕಿ. ಅವರ ಎಲೆಯಲ್ಲೂ ಪಲ್ಯವಲ್ಲ” ವೆಂದು 
ಪೋಶರೀಸಿನವ ನಾರಾಯಣನ ಎಲೆಗೆ ಬೆರಳು ತೋರಿಸಿ ಹೇಳಿದ. 


ಕುರುಡು ಚಕ್ರ ೯೯ 

ಮಾಣಿ ಮತ್ತೊಂದು ಸೌಟು ಸಲ್ಲವನ್ನು ತಂದು ನಾರಾಯಣನ 
ಎಲೆಗೆ ಹಾಕಿದ. ಬ 

ನಾರಾಯಣನಿಗೆ ಆಗ ಎದೆ ಜೋರಾಗಿ ಬಡಿಯುತ್ತಿತ್ತು. ಈ 
ಪೋಲೀಸಿನವ ತನ್ನನ್ನೇ ಶೋಧಿಸಲಿಕ್ಕಾಗಿ ಬಂದಿರುವನೆಂದು ಅವನಿಗೆ 
ಖಚಿತವಾಗುತ್ತಿತ್ತು. ಆದರೆ ಸಪೋಲೀಸಿನವನ ವರ್ತನೆ ಎಚಿತ್ರ 
ವಾಗಿತ್ತು. ಅವನು ಊಟಿ ಮಾಡುವಾಗ ಅವರಿಗೆ ಬಾಹ್ಯ ಪ್ರಪಂಚದ 
ಪರಿವೆಯೆ: ಇರಲಿಲ್ಲ. 

ನಾರಾಯಣನ ಊಟ ಬೇಗನೆ ಮುಗಿಯಿತು. ಪೋಲೀಸಿನನನ 
ಎಲೆಯಲ್ಲಿ ಇನ್ನೂ ಅನ್ನವಿತ್ತು. ಅವನು ನೀರಿಗಾಗಿ ಕಾಯುತ್ತಿದ್ದ. 

ನಾರಾಯಣ ಮೆಲ್ಲನೆ ಎದ್ದೆ. ಪೋಲಿಃಸಿನನ ಅವನ ಮುಖವನ್ನು 
ಮತ್ತೊಮ್ಮೆ ನೋಡಿದ. ನಾರಾಯಣನಿಗೆ ಅವನ ಮುಖನಲ್ಲಿ ಅರ್ಥ 
ಗರ್ಭಿತವಾದ ಗಂಭೀರತೆ ಕಂಡು ಬಂತು. ಅವನ ಮಾಸೆಯಲ್ಲಿ, 
ದೊಡ್ಡದಾದ ಕಣ್ಣುಗಳಲ್ಲಿ, ಭೀಕರತೆಯೂ ಎದ್ದು ಕಾಣುತ್ತಿತ್ತು. 

"ಹೋಗುತ್ತೀರಾ ?” ಎಂದು ನಾರಾಯಣನನ್ನು ಅವನು ಕೇಳಿದೆ. 

"ಹೌದು ಸ್ವಾಮಾ” ಎನ್ನುತ್ತ ನಾರಾಯಣ ಹೊರಗೆ ಹೋದ. 

ಅವನಿಗೆ ಕೈಗಳನ್ನು ತೊಳೆಯಲು ಕೂಡಾ ಅಲ್ಲಿ ಮನಸ್ಸು ಬರೆ 
ಲಿಲ್ಲ... ಊಟದ ಕೋಣೆಯಿಂದ ಹೊರಟವ ನೇರವಾಗಿ ರಸ್ತೆಗೆ ಇಳಿದು 
ದೀಪದ ಕಂಭಗೆಳೆನ್ನು ತಪ್ಪಿಸಿಕೊಂಡು ಮುಂಡೆ ಹೋದ. ಹೋಗು 
ವಾಗ ಪೋಲೀಸಿನವ ತನ್ನನ್ನು ಹಿಂಬಾಲಿಸುತ್ತಿರುವನೋ ಎಂದು 
ಆಗಾಗೆ ತಿರುಗಿ ನೋಡುತ್ತಿದ್ದ. ಇನ್ನು ಎಲ್ಲಾದರೂ ಹೋಗಿ ಒಂದು 
ವರ್ತ ಹಾರಿಬಿಟ್ಟಕೆ ಎಲ್ಲವೂ ಮುಗಿಯುತ್ತದೆ ಎಂದು ಅವನು ಯೋಚಿ 
ಓದ. 

ಅವನು ಸ್ವಲ್ಪದೂರ ಹೋದಾಗ ದೀಪದ ನೆರಳಿನಲ್ಲಿ ಒಂದು 
ಹೆಂಗಸು ಅಲೆದಾಡುತ್ತಿರುವುದನ್ನು ಕಂಡು ಕ್ಷಣಕಾಲ ಅಲ್ಲೇ ನಿಂತ: 
ಜನೆರು' ಅತ್ತಿತ್ತ ಅಲ್ಲಿ ಹೋಗುತ್ತಿದ್ದರು. ಪೋಲೀಸಿನವ ಅವನಿಗೆ 
ಇನ್ನೂ ಕಾಣುತ್ತಿದ್ದಿಲ್ಲ.. ನಾರಾಯಣ ನೋಡುತ್ತಿದ್ದಂತೆಯೇ ಆಕೆ 
ಅವನ ಬಳಿಗೆ ಬಂದಳು. ಅವನು ಅವಳನ್ನು ಗಮನಿಸದವನಂತೆ ನಟಿಸಿ 


ಇಂಂ ಸೇವ ನಮಿರಾಜಮಲ್ಲ 


ಮತ್ತೂ ಮುಂದರಿದ. ಅವಳು ತುಸುದೂರ ಅನನೊಡನೆಯೇ 
ಬಂದಳು. 

ಅವನ ಮನಸ್ಸಿನಲ್ಲಿ ಆಗ ಕಳೆವಳವೂ ಆಗುತ್ತಿತ್ತು. ತಾನು 
ಮರುದಿನ ಮರಳುವುದಕೊಳಗೆ ತನ್ನನ್ನು ಅಸರಾಧಿಯೆಂದು ಪೋಲೀ 
ಸರು ನಿಶ್ಚಯಿಸಿಬಿಡುವಕೋ ಎಂದು ಅವನಿಗೆ ಗಾಬರಿಯಾಗುತ್ತಿತ್ತು. 
ತಾನಿನ್ನು ತನ್ನ ಮನೆಗೆ ಮರಳಲಿಕ್ಕಿಜೆಯೋ, ತನ್ನ ಹೆಂಡತಿ ಮಕ್ಕ 
ಳನ್ನು ನೋಡಲಿಳ್ಳಿನೆಯೋ ಇಲ್ಲವೋ ಎಂದು ಅವನು ತವಕಪಡು 
ತ್ತಿದ್ದ. ಆ ನಿಶ್ಯಬ್ದ ವಾತಾವರಣದಲ್ಲಿ ಅವನಿಗೆ ಏನೇನೋ ದೃಶ್ಯ 
ಗಳೂ ಕಾಣಿಸಿಕೊಳ್ಳುವುವು. ಒಮ್ಮೆ ಭೂತ ಬಂದಂತೆ ಭಾಸವಾಗು 
ವುದು, ಇನ್ನೊಮ್ಮೆ ಪ್ರೇತವೊಂದು ತನ್ನನ್ನು ಕಂಡು ಹಲ್ಲುಕಿರಿಯು 
ಕ್ರಿರುವಂತೆ ತೋರುವುದು. ಅಷ್ಟರಲ್ಲಿ ಬೀದಿಯ ದೀಪಗಳೂ ನಂದಿ 
ಹೋದುವು. ಆಗ ತನ್ನ ಮಾವನೆಃ ತನ್ನ ಎದುರು ಬಂದು ನಿಂತಂತೆ 
ಅವನಿಗೆ ತೋರಿತು. ಅವನ ಮುಖದಲ್ಲೆಲ್ಲ ರಕ್ತ ಸುರಿಯುತ್ತಿತ್ತು. 
ಹಣೆ ಒಡೆದುಹೋಗಿತ್ತು. “ಅದರೊಳಗಿಂದ ಹತ್ತಿಯಂತೆ ಬಿಳಿಯಾವ 
ಮೆದುಳು ಹೊರಗೆ ಕಾಣುತ್ತಿತ್ತು. ಒಂದು ಕಿವಿ ನೇತಾಡುತ್ತಿತ್ತು. 
ಮತ್ತೊಂದು "ಚೂರು ಚೂರಾಗಿ ಹರಿದು ಹೋಗಿತ್ತು. ಕಣ್ಣಿನ 
ಗೊಂಬೆಗಳು ಮೇಲಕ್ಕೆ ಎದ್ದು ನಿಂತಂತಿದ್ದುವು. ಅವುಗಳ ಬುಡದಲ್ಲಿ 
ನರಗಳೂ ಕಾಣಿಸುತ್ತಿದ್ದುವು. ಮೂಗು ಒಡೆದು ಚಪ್ಸಟಿಯಾಗಿ 
ಅದರ ಮೇಲಿನ ಎರಡು ರಂಧ್ರಗಳಿಂದ ಶ್ವಾಸೋಚ್ಛ್ಛಾಸ ನಡೆಯು 
ತ್ತಿತ್ತು. ಅದರಿಂದ ರಕ್ತದ ಗುಳ್ಳೆಗಳೂ ಮೇಲಕ್ಕೇಳುತ್ತಿದ್ದುವು. 
ದವಡೆಯ ಮೂಳೆಗಳು ಮುರಿದಿದ್ದುವು. ಮೇಲಿನ ತುಟ ಸಂಪೂರ್ಣ 
ವಾಗಿ ಹರಿದುಹೋಗಿ ಹಲ್ಲಿನ ವಸಡು ಮಾತ್ರ ಹೊರಗೆ ಕಾಣುತ್ತಿತ್ತು. 
ನಾಲಿಗೆಯ ಒಂದು ಕುಂಡು ಹೊರಗೆ ನೇತಾಡುತ್ತಿತ್ತು. ನುತ್ತೊಂದ್ಳ 
ತುಟ ಸೀಳಿಹೋಗಿತ್ತು. ಅದರಿಂದಲೂ ನೆತ್ತರನೆ ಹನಿಗಳು ಕೆಳೆಗೆ 
ಬೀಳುತ್ತಿದ್ದುವು. ಗಂಟಲಿನ ನಾಳೆ ಜಜ್ಜೆಹೋದಂತಿತ್ತು. ಅದರ 
ಮೇಲಿನಿಂದಲೂ ರಕ್ತದ ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದುವು. ಮೈಯ್ಯ 
ಲ್ಲಿದ್ದ ಬಟ್ಟಿ ಸಂಪೂರ್ಣ ಕೆಂಪಾಗಿತ್ತು. ಕೈಗಳಲ್ಲಿ ಬೆರಳುಗಳಿರಲಿಲ್ಲ, 


ಕುರುಡು ಚಕ್ರೆ ೧೦೧ 


ಆದರೂ ಸುತ್ತಿಗೆಯಂತಹ ಒಂದು ಉಪಕರೆಣ ಅದರಲ್ಲಿ ಕಾಣುತ್ತಿತ್ತು. 
ತೋಳಿನ ಎಲುಬುಗಳು ತುಂಡಾಗಿ ಮಾಂಸ ಖಂಡಗಳು ಜೋತಾಡು 
ತ್ರಿದ್ದುವು. ಬಡೆ ಚಪ್ಪಟಿಯಾಗಿತ್ತು. ಅದರಲ್ಲಿ ಒಂದು ಎಲುಬೂ 
ಕಾಣಿಸುತ್ತಿದ್ದಿಲ್ಲ ಹೊಟ್ಟಿ ಯಲ್ಲಿದ್ದ ಜೀರ್ಣಾಂಗಗಳು ಜಜ್ಜಿಹೋಗಿ 
ಕರುಳಿನ ಒಂದು ಭಾಗ ಹೊರಗೆ ನೇತಾಡುತ್ತಿತ್ತು. ಸೊಂಟದ ಒಂದು 
ಎಲುಬು ಮುರಿದುಹೋಗಿತ್ತು. ಆದರೂ" ಆ ರೂಪ ನೆಟ್ಟಗಾಗಿಯೇ 
ನಿಂತಿತ್ತು. ಕಣ್ಣುಗಳೆರಡೂ ನಾರಾಯಣನನ್ನೇ ನೋಡುತ್ತಿದ್ದುವು. 
ಅವುಗಳ ಕರಿಯಗೊಂಬೆಗಳು ಅತ್ತಿತ್ತ ತಿರುಗುತ್ತಿದ್ದುವು. ಅದ್ಭುಸುತ್ತಿಗೆ 
ಯನ್ನು ಹಿಡಿದ ಕೈಯ್ಯನ್ನುಮೇಲಕ್ಕೆ ಎತ್ತಿತು. ನಾರಾಯಣ ಬೆಚ್ಚಿ ಬಿದ್ದು 
ಮುಂದಕ್ಕೆ ಓಡಲು ಯತ್ನಿಸಿದ. ಆದರೆ ಅವನಿಗೆ ಓಡಲು ಹೆದರಿಕೆ 
ಯಿಂದಾಗಿ ಕಾಲು ಬರಲಿಲ್ಲ. ಆ ಉದ್ವೇಗದಲ್ಲಿ ಅವನಿಗೆ ಪೋಲೀಸಿ 
ನವನ ನೆನಪು ಕೂಡಾ ಆಗಲಿಲ್ಲ. 

ಅಷ್ಟ ರಲ್ಲಿ “ಬರುತ್ತೀರಾ?” ಎಂಬ ಒಂದು ಧ್ವನಿ ಅವನೆ ಪಕ್ಕ 
ದಿಂದಲೇ ಕೇಳಿತು. 

ಅವನು ಜಾಗೃತನಾದ. ಕನಸಿನಿಂದೆಚ್ಚತ್ತವನಂತೆ ಅ ಹೆಂಗಸಿನ 
ವಾತ್ಸಲ್ಯದ ಧ್ವನಿಯನ್ನು ಕೇಳಿ ಅತ್ತ ನೋಡಿದ. ಅವನಿಗೆ ಮಾತಾ 
ಡಿದ ವ್ಯಕ್ತಿ ಹೆಂಗಸೆಂಬುದು ಖಚಿತವಾಯಿತು. ಆಕೆಯ ಕೈಗಳಲ್ಲಿದ್ದ 
ಬಳೆಯೂ ಆಗ ಸದ್ದುಮಾಡಿತು. 

ಕೇಳುವುದಿಲ್ಲವೆ? ಕತ್ತಲೆಯಲ್ಲಿ ಎಲ್ಲಿ ಹೋಗುತ್ತೀರಿ?” 

ನಾರಾಯಣನಿಗೆ ಆಗ ರಸ್ತೆಯಲ್ಲಿ ಯಾರೋ ಬರುತ್ತಿರುವ ಸದ್ದು 
ಕೇಳಿತು. ಆ ಹೆಂಗಸು ಆ ಸದ್ದಿಗೆ ಬೆಚ್ಚಿಬಿದ್ದು ಒಂದು ಮರದ ಅಡ್ಡಕ್ಕೆ 
ಹೋದಳು. ಅವನೂ ಅವಳೊಡನೆ ಅಲ್ಲಿ ಮರೆಯಲ್ಲಿ ನಿಂತುಕೊಂಡ. 

ಸ್ವಲ್ಪ ಹೊತ್ತಿನಲ್ಲೇ ತನ್ನೊಡನೆ ಊಟ ಮಾಡಿದ್ದ ಪೋಲೀಸಿ 
ನವ ರಸ್ತೆಯ ಮಧ್ಯದಲ್ಲಿ ಹೋಗುವುದನ್ನು ನಾರಾಯಣ ಕಂಡ. ಅವನ 
ಕಾಲಿನಲ್ಲಿದ್ದ ದಪ್ಪದ ಮೆಟ್ಟು "ಜರಕ್‌ ಜರಕ್‌' ಎಂದು ಸದ್ದು ಮಾಡು 
ತ್ರಿತ್ತು. ಅವನು ಹೋಗುವಾಗ ಅತ್ತಿತ್ತ ನೋಡುತ್ತಿದ್ದ. ಅವನ 
ಕೈಯ್ಯಲ್ಲಿ ಒಂದು ಟಾರ್ಚ್‌ ಲೈಟೂ ಇತ್ತು. 


೧೦೨ ಸೇವ ನಮಿರಾಜಮಲ್ಲ 


ನಾರಾಯಣ ಮರವನ್ನನ್ಸಿ ನಿಂತ. ಆ ಹೆಂಗಸು ಅವನ ಕಂಕು 
ಕೊಳಗೆ ತನ್ನ ತಲೆಯನ್ನು ತುರುಕಿಸಿದ್ದಳು. ಅವಳ ಬಸಿಯುಸಿರು 
ಅವನ ಪಕ್ಕಗಳಗೆ ತಾಗುತ್ತಿತ್ತು. ಅವಳೆ ಕೈ ಅವನ ಸೊಂಟವನ್ನು 
ಅಪ್ಪಿತ್ತು. ನಾರಾಯಣನಿಗೆ ಆಗ ಉದ್ವೇಗದಲ್ಲಿ ಉಸಿರು ಬಿಡಲಿಕ್ಕೂ 
ಆಗುತ್ತಿದ್ದಿಲ್ಲ. ಪೊಲಿಃಸಿನವನ ಟಾರ್ಚ್‌ ಲೈ ಟನ ಬೆಳಕು ನಾಲ್ಕು 
ಕಡೆಗೂ ಪಸರುತ್ತಿತ್ತು. ಅವನು ಏನನ್ನೊ! ಹುಡುಕುತ್ತಿರುವವನಂತೆ 
ಹೊಂಚು ಹಾಕಿಕೊಂಡು ಮೆಲ್ಲನೆ ನಡೆಯುತ್ತಿದ್ದ. ಒಮ್ಮೆ ಟಾರ್ಚ್‌ 
ರೈಟನ ಬೆಳಕು ನಾರಾಯಣ ಮರೆಯಲ್ಲಿ ನಿಂತಿದ್ದ ಮರದ ಮೇಲೂ 
ಬಿತ್ತು. ಅದರ ಮೇಲಿದ್ದ ಕಾಗೆಗಳೂ ಬಾವಲಿಗಳೂ ಆಗ ಕಿವಿ ಕೀಳು 
ವಂತೆ ಕೂಗತೊಡಗಿದುವು. ಪೋಲೀಸಿನವ ಮುಂದರಿದೆ. ಅನನ 
ಒಂದು ತೇಗು ಕೂಡ ನಾರಾಯಣನಿಗೆ ಕೇಳಿತು. 

“ಆ ಮಾರಿ ಹೋಗಿಯಾಯ್ತು. ನಾವು ಹೋಗೋಣ” ಎಂದಳು 
ಆ ಹೆಂಗಸು ನಾರಾಯಣನ ಕೈಯನ್ನು ಹಡಿದು. 


ನಾರಾಯಣ ಮರುಮಾತಾಡಲಿಲ್ಲ. ಮೂಕನಾಗಿ ಅವನು 
ಅವಳನ್ನು ಹಿಂಬಾಲಿಸಿದ. 


ನಾರಾಯಣನಿಗೆ ಆಗ ತಾನು ಎಲ್ಲಿಗೆ ಹೊಗುತ್ತಿದ್ದೆ!ನೆಂಬ ಸರಿ 
ವೆಯೂ ಇರಲಿಲ್ಲ. ಒಟ್ಟಿನಲ್ಲಿ ಅವನಿಗೆ ಈ ಕಟು ಸತ್ಯದ ಸನ್ನಿವೇಶ 
ದಿಂದ ಒಮ್ಮೆ ಪಾರಾಗಿ ಕಲ್ಪನಾ ಜಗತ್ತನ್ನು ಸೆೇರಬೇಕೆಂದಿತ್ತು. ಇಲ್ಲಿ 
ಪ್ರತಿಯೊಂದು ಮರವೂ, ಪ್ರತಿಯೊಂದು ಕಲ್ಲೂ ತನ್ನನ್ನು ಹೆಳಿಯುತ್ತಿದೆ, 
ತನ್ನನ್ನು ಮೂದಲಿಸುತ್ತಿದೆ, ತನ್ನನ್ನು ಅಪರಾಧಿಯೆಂದು ಬೊಬ್ಬಿಟ್ಟು 
ತೋರಿಸುತ್ತಿದೆ ಎಂದು ಅವನಿಗೆ ಕಲ್ಪನೆಯಾಗುತ್ತಿತ್ತು. ಈ ವಾಸ್ತವ 
ತೆಯನ್ನು ಎದುರಿಸುವ ಎದೆಗಾರಿಕೆ ಅನನಿಗಿದ್ದಿಲ್ಲ. ಕ್ಷಣಕ್ಷಣಕ್ಕೂ 
ತಾನು ರೋಕದಿಂದ ದೂರ ದೂರೌಹೋಗುತ್ತಿದ್ದೆ!ನೆ ಎಂದು ಅವನಿಗೆ 
ಭಾಸವಾಗುತ್ತಿತ್ತು. 

“ಹೆದರ ಬೇಡಿ. ಇದು ನನ್ನ ಮನೆ, ಯಾರೂ ಇಲ್ಲಿ ಬರುವು 


ದಿಲ್ಲ” ಎಂದು ಅವಳು ಬೀಗ ಬಿಚ್ಚಿ ಬಾಗಿಲು ತೆರೆಯುವಾಗ ಅವನಿಗೆ 
ಪುನಃ ಹೇಳಿದಳು. 


ಕುರುಡು ಚಕ್ರೆ ೧೦ಶ್ಟಿ 


ಬಾಗಿಲು ತೆಕೆದೊಡನೆ ಅವನು ಒಳೆಗೆ ಹೋದೆ. ಅವಳು 
ಬಾಗಿಲನ್ನು ಪುನಃ ಭದ್ರವಾಗಿ ಮುಚ್ಚಿ ದೀನ ಉರಿಸಿದೆಳು. 

“ನೀವೇನು ಮಾತೇ ಆಡುವುದಿಲ್ಲ? ನಿಮಗೆ ಬಾಯಿ ಬರು 
ವುದಿಲ್ಲವೇ?” ಎನ್ನುತ್ತ ಆಕೆ ನಾರಾಯಣನ ಬಳಿಗೆ ಬಂದಳು. 

& ಮಾತಾಡ್ಲಿಕ್ಕೆ ಬರ್ತದೆ. ಆದರೆ”......ಎಂದು ಅವನು ಅಲ್ಲಿದ್ದ 
ಒಂದು ಬೆಂಚಿನ ಮೇಲೆ ಕುಳಿತುಕೊಂಡ. 

"ಹಂ, ಸದ್ಯ ಬದುಕಿದೆ. ನೀವು ಮೂಕರೋ ಅಲ್ಲ ಕೆಪುಡಕೋ 
ಎಂದು ಭಾವಿಸಿದೆ” ಎಂದಳವಳು. 

"ನಿನಗೆ ಮೂಕರೂ, ಕೆವುಡರೂ ಯಾರೂ ಆಗುತ್ತಾರಲ್ಲ?” 

“ಹಾಗೆನ್ಹಬೇಡಿ. ನೀವು ಬಸ್ಸಿನಿಂದಿಳಿಯುವಾಗ ಸಂತೆಗೆ ಹೋದ 
ವಳು ನಾನು ಹಿಂಡಿರುಗುತ್ತಿದ್ದೆ. ನಿಮ್ಮನ್ನು ನೋಡಿದೆ. ನೀವು 
ಊಟಕ್ಕೆ ಹೋದಿರಿ. ನಾನು ಮನೆಗೆ ಹೋಗಿ ನಿಮ್ಮಊಟ ಮುಗಿ 
ಯುವುದಕೊಳಗೆ ಒಂದೆ ಬಂದೆ.” 

“ಓಹೊ ಹಾಗೆಯೇ? ” 

“ಹೂಂ. ಮತ್ತೇನು?” 

“ಇಲ್ಲಿ ಬೇಕೆ ಯಾರೂ ಇಲ್ಲವೆ?” 

“ಇದ್ದಾಕಿ. ಅವರು ಊರಗೆ ಹೋಗಿದ್ದಾರೆ. ಇನ್ನೆರಡು ದಿನ 
ಗಳ ನೆಂತರ ಅವರು ಹಿಂದೆ ಬರಬೇಕಷ್ಟೆ.” 

"ಎಲ್ಲಿ ಊರು?” 

“ಎಲ್ಲಿಯೋ ಪಾವಂಜೆಯ ಬಳಿಯಂತೆ. ನಾನೇನೂ ಅಲ್ಲಿಗೆ 
ಹೋಗಿಲ್ಲ. ನನಗೆ ಅಲ್ಲಿಯದು ಗೊತ್ತೂ ಇಲ್ಲ.” 
"ನನ್ನಿಂದ ಏನಾದ್ರೂ ಕಾಸನ್ನು ನೀನು ಇಚ್ಛಿಸಿದ್ರೆ ಸೋತು 
ಹೋಗ್ತಿ.'' 

"ನನಗೆ ಹಣ ಬೇಡ.” 

“ಒಳ್ಳೇದಾಯ್ತು.” 

“ನಾನು ಊಟ ಮಾಡುತ್ತೇನೆ. ನೀವು ಅಲ್ಲೇ ಇರಿ.” ಎನ್ನುತ್ತ 
ಆಕೆ ಅಡುಗೆ ಕೋಣೆಯೊಳಗೆ ಹೋದಳು. 


~ 


೧೦೪ ಸೇನ ನವೀರಾಜಮಲ್ಲ 


ಅವಳು ಊಟ ಮಾಡುತ್ತಿರುವಾಗ ನಾರಾಯಣ ಮನೆಯನ್ನು 
ನೋಡಿದ. ಅಲ್ಲಲ್ಲಿ ಚಿತ್ರಪಟಿಗಳಿದ್ದುವು. ಗಾಜಿನ ಮಣಿಯ ಮಾಲೆ 
ಗಳಿದ್ದುವು. ಗಂಡಸರು ಉಡುವ ವಸ್ತ್ರಗಳೂ ಅಂಗಿಗಳೊ ಅಲ್ಲೇ 
ನೇತಾಡುತ್ತಿದ್ದುವು. 

ಅವನಿಗೆ ಇಂಥ ಸನ್ನಿವೇಶ ತಿಳಿಯದುದಲ್ಲ. ರುಕ್ಕು ಅವನ ಕ್ಸ 
ಓಡಿದ ಹೆಂಡತಿಯಾಗಿದ್ದರೂ ಅನೇಕಬಾರಿ ಬೇರೆ ಬೇರೆ ಹೆಂಗಸರೊಡಕೆ 
ಅವನು" ರಮಿಸಿದ್ದ. ಮದುವೆಯ ಮುಂಚೆಯೆ! ಅವನ ಊರಲ್ಲಿ 
ಒಬ್ಬಿಬ್ಬಕೊಡನೆ ಕಲೆತಿದ್ದೆ. ಒಬ್ಬಳನ್ನು ಅವನೇ ಬೆನ್ನಟ್ಟಿಕೊಂಡು 
ಹೋದಂತೆ ಹೋಗಿದ್ದ. ಅವಳು ಎಷ್ಟೋ ಸಲ ಅವನ ಕೆಃಳಿಕೆಯನ್ನು 
ಕಿರಸ್ಕರಿಸಿದ್ದೆಳು. ಆದರೂ ಅವಳಿಗೆ ಅವನು ದಿನಾಲೂ ಮಂಗಳೂರಿಂದ, 
ಹೂವನ್ನೋ ರುಚಿರುಚಿಯಾದೆ ತಿಂಡಿಗಳನ್ನೋ ತಂದುಕೊಡುತ್ತಿದ್ದ. 
ಒಂದೆರಡು ಸಲ ಅವಳಿಗೆ ರವಕೆಯ ವಶ್ರವನ್ನೂ ತಂದಿದ್ದೆ. ಕೊನೆಗೆ 
ಅವಳು ಅವನಿಗೆ ಮಣಿದಿದ್ದಳು. ಆದರೆ ಅವನಿಗೆ 'ಅವಳಿಂದ ಹೆಚ್ಚಿನ 
ಸುಖ ಸಿಗಲಿಲ್ಲ. ಅವನೂ ಹೆದರಿದ್ದ, ಅವಳೂ ಹೆದರಿದ್ದಳು. ನಿನೋ 
ಅವನು ಅವಳನ್ನೊಮ್ಮೆ ಅಪ್ಪಿ ಹಿಂದಿರುಗಿದ್ದ. ಆ ಬಳಿಕ ಮಂಗಳೂರಲ್ಲಿ 
ನಿಂತಾಗ ಅವನಿಗೆ ಇನ್ನೂ ಹೆಚ್ಚು ಹೆಚ್ಚು ಹೆಂಗಸರ ಸರಿಚಯವಾಗ 
ತೊಡಗಿತು. ಅಲ್ಲಿ ಕೇರಿಗಳಿಗೊ ಒನ್ಮೊನ್ಮೆ ಮುಂಡಪ್ಪನಿಗೆ ತಿಳಿಯ 
ದಂತೆ ಹೋಗುತ್ತಿದ್ದ. ಅಲ್ಲದೆ ಕೆಲವು ಸಲ ಹೋಟಿೀೀಲಿನ ಜಗಲಿಯಲ್ಲಿ 
ಮಲಗುವಾಗ ಅಲ್ಲಿಯೂ ಹೆಂಗಸರು ಸಿಗುತ್ತಿದ್ದರು. 

ರುಕ್ಯುವನ್ನು ಮದುವೆಯಾದ ಬಳಿಕವೂ ಅವನಿಗೆ ಹೆಂಗಸರ 
ಬಯಕೆ ಪೂರ್ಣ ನಿಂತಿರಲಿಲ್ಲ. ಆದಕೆ ರುಕ್ತುವಿಗೆ ಅದು ತಿಳಿಯದಂತೆ 
ಜಾಗೈತೆಯಲ್ಲಿರುತ್ತಿದ್ದ. ಅದು ಮುಖ್ಯವಾಗಿ ಒಂದು ನಿಂದನೀಯ 
ವಾಡೆ ಕೃತ್ಯಸೆಂದು ಅವನು ಭಾವಿಸಿದ್ದ. 

ಬಸ್ಸಿನಲ್ಲಿ ಹೋಗುವಾಗ ಸಂದರಿಯರಾದ ಹೆಂಗಸರಿದ್ದೆಕೆ ಅವ 
ನಿಗೆ ಉಲ್ಲಾಸವಾಗುತ್ತಿತ್ತು. ಆಗ ವಿವಿಧ ಭಾವ ಭಂಗಿಗಳಿಂದ 
ಮೋಟಾರು ನಡೆಸುತ್ತಿದ್ದ. ಬೇಕೆ ಬೇಕೆ ನಮೂನೆಯಲ್ಲಿ ಹಾರ್ನು 
ಬಾರಿಸುತ್ತಿದ್ದೆ: ಅವಕೊಡನೆ ಮಕ್ಕಳಿದ್ದರೆ ಅ ಮಕ್ಕಳೊಡನೆ ಮಾತಾ 


ಕುರುಡು ಚಕ್ರ ೧೦೫ 


ಡುತ್ತಿದ್ದ. ಉಳಿದೆ ಪ್ರಯಾಣಿಕಕೊಡನೆ ಹೆಂಗಸರಿಗೆ ಕೇಳುವಂತೆ 
ನಿನೋದೆನಾಡುತ್ತಿದ್ದ. ಆಗ ಅವನು ಒಳ್ಳೆಯ ` ಸಿಗರೇಟುಗಳನ್ನೇ 
ಸೇದುತ್ತಿದ್ದ. ತಲೆಯನ್ನು ಆಗಾಗ ಬಾಚಿಕೊಳ್ಳುತ್ತಿದ್ದ. ಅವನ ಬಸ್ಸಿ 
ನಲ್ಲಿ ಪ್ರಯಾಣ ಮಾಡಿದ ಎಷ್ಟೋ ಮಂದಿ ಹೆಂಗಸರಿಗೆ ಮತ್ತು ಮಕ್ಕ 
ಳಿಗೆ ಅವನ ಹೆಸರು ಕೂಡಾ ಗೊತ್ತಿತ್ತು. 

ಅವನಿಗೆ ಈಗ ಬೇಕಾಗಿದ್ದುದು ಒಂದು ಸುರಸ್ತಿತವಾದ ಸ್ಥಳ 
ಮಾತ್ರ. ಸೋಲೀಸಿನವ ಬಹುಶಃ ತನ್ನನ್ನೇ ಹುಡುಕುತ್ತ ಹೋಗಿ 
ರಬೇಕೆಂದು. ಅವನು ಅಲ್ಲಿ ಕುಳಿತುಕೊಂಡು ಕಲ್ಪಿಸುತ್ತಿದ್ದ. 
ಬಹುಶಃ ಮರುದಿನ ತನ್ನನ್ನು ಅವನು ಸೆಕೆ ಹಿಡಿಯಲೂ ಬಹುದೆಂದು 
ಅವನಿಗೆ ಸಂಶಯವಾಯಿತು. ಬಹುಶಃ ಹೆಣ್ಣಿ ನೊಡನೆ ತಾನು ಸಂಸ 
ರ್ಗವನ್ನು ಮಾಡುವುದು ಇದು ಕೊನೆಯ ಬಾರಿಯಾಗಲೂ ಬಹುದು. 
ಎಂದು ಅವನು ಊಹಿಸಿದ. ಇದರ ಬಳಿಕ ತಾನು ಪ್ರಾಣವನ್ನು ಳೆ 
ಕೊಳ್ಳುವುದು ಉತ್ತಮವೆಂದೂ ಅವನು ನಿರ್ಧರಿಸಿದ. 

ಅವಳು ಇನ್ನೂ ಊಟಿ ಮಾಡುತ್ತಿದ್ದಳು. ಆಕೆಯ ಬಳೆಗಳೆ 
ಖಣ ಖಣ ಶಬ್ದ ಅವನಿಗೆ ಕೇಳುತ್ತಿತ್ತು. ಅದನ್ನು ಕೇಳಿದಂತೆ ಅವನ 
ಮನಸ್ಸು ಹಿಗ್ಗು ತ್ತಿತ್ತು. ಅವಳ ಒಡನಾಟಿಕ್ಕಾಗಿ ಅವನು ತನಕ 
ಪಡುತಿದ್ದ. 

ಕೊನೆಗೆ ಅವಳು ಹೊರಬಂದಳು. 


೯ 

" ನೀವೇನು ಎಲೆ ಅಡಿಕೆ ತಿನ್ನುತ್ತೀರಾ?” ಎಂದು ಆಕೆ ನಾರಾ 
ಯಣನನ್ನು ಕೇಳಿದಳು. 

" ಯಾರಾದ್ರು ಕೊಟ್ರೆ ಬೇಡವೆನ್ನೊ ದಿಲ್ಲ ನಾನು” ಎಂದನನ 
ನಸುನಗುತ್ತ. 

ಆಕೆ । ಚಿಮಣಿ ದೀಪವನ್ನು ಹಿಡಿದುಕೊಂಡು ಒಳೆಗೆ ಹೋದಳು. 
ಅಲ್ಲಿ ನೀಳ್ಯದೆಲೆಯ ಹರಿವಾಣವನ್ನು ಅವಳು ಹುಡುಕ ಅದರಲ್ಲಿ ವೀಳ್ಯ 


13 


೧೦೬ ಸೇವ ನಮಿರಾಜಮಬ್ಲ 


ಡೆಲೆಯನ್ನು ಹಾಕಿ, ಅಡಿಕೆಯನ್ನು ಹೋಳು ಮಾಡುವುದು ಅವನಿಗೆ 
ಕೇಳುತ್ತಿ ತ್ತು. 
ನೇನೆನೊಡನೆ ಆಕೆ ಹೋದಾಗ ಅವನು ಚ ಮುಖವನ್ಕೊ ಿಮ್ಮೆ 


ನೋಡಿದ್ದ. ಅವಳೆ ಚಲುವು ಅವನ ಮನಸ್ಸ ಸೆಳೆದಿದ್ದಿತು. ಅವಳೆ 
ಪ್ರಾಯ ಇನ್ನೂ ಇಪ್ಪತ್ತೈದಕ್ಕೈಂತ ಹೆಚ್ಚಾ ಮುಖ ಅರಳಿದ 
ಪುಷ ಸ್ಸ ದಂತಿತ್ತು. ರುಕ್ಕುವಿಗಾತಲೂ ಸತತ KN ಹೆಚ್ಚು ಚಲುವೆ 
ಆಕ. ಮುಖದಲ್ಲಿ ಮನವನ್ನಾಕರ್ಸಿಸುವ ಒಂಪು ನಲಿಯುತ್ತಿತ್ತು. 
ಆಕೆಯ ತುಟಿಯಮೇಲೆ ತುಂಟಿ ನಗೆಯ ಛಾಯೆ ಸುಳಿಯುತ್ತಿತ್ತು. 
ಕಣ್ಣುಗಳಲ್ಲಿ ಮಾರ್ಮಿಕತೆ ಹೊರಸೂಸುತ್ತಿತ್ತು. ಅವುಗಳ ಗೊಂಬೆಗಳು 
ನಸು ನೀಲಿ ಬಣ್ಣದವು. ರೆಪ್ಪೆಗಳು ಅರಳಿದ ಹೂಗಳಂತೆ ಕಾಣುತ್ತಿ 
ದ್ದರೂ ಅವುಗಳು ಆ ಕಣ್ಣುಗಳ ಗಾತ್ರಕ್ಕೆ ಹೆಚ್ಚು ದೊಡ್ಡದಿದ್ದಂತೆ 
ತೋರುತ್ತಿದ್ದವು. ಹುಬ್ಬುಗಳು ನೀಳವಾಗಿ ಒಂದು ಕೆನ್ನೆಯಿಂದ 
ಇನ್ನೊಂದಕ್ಕೆ ತೆಳುವಾಗಿ ಬಾಚಿದಂತಿದ್ದುವು. ಗುಂಗುರು ಕೂದಲಿನ 
ಜಡೆಯನ್ನು ಸುಕ್ತಿ ಆಕೆ ತಲೆಯ ಹಿಂದೆ ಕಟ್ಟಿದ್ದಳು. ಅದರ ಮೇಲೆ 
ಬಿಳಿ ಮತ್ತು ಕೆಂಪು ಹೂಗಳ ಮಾಲೆಯನ್ನು ಮುಡಿದಿದ್ದಳು. ಕವಗ 
ಭಲಿ ಚಿಕ್ಕ ಚಿಕ್ಕ ಬೆಂಡೋಲೆಗಳಿದ್ದುವು. ಅವುಗಳಲ್ಲಿದ್ದ ಬಿಳೀ ಕಲ್ಲು 
ಗಳು ದೀಪದ ಜತಿಗೆ ಹೊಳೆಯುತ್ತಿ ಡೆ ವು. ಅವಳ ಚಿಕ್ಕ ಮೂಗು 
ಕಣ್ಣುಗಳ ಬುಡದಿಂದ ನೇರವಾಗಿ ತುಟಿಗಳ ಮೇರೆ ಚಾಚಿತ್ತು. 
ಮುಖದ ಮೇಲೆ ಅದರ ರೇಖೆ ಅಷ್ಟು ಸ್ವಷ್ಟವಾಗಿ ಮೂಡಿರಲಿಲ್ಲ. 
ಕೆನ್ನೆಗಳು ಉಬ್ಬಿದ್ದುವು. ದವಡೆಗಳಲ್ಲಿ ಮಾಂಸ ತುಂಬಿ ಅವು ಉರು 
ಬಾಗಿದ್ದುವು. ಅವಳು ನಗುವಾಗ ತುಟಿಗಳ ಬದಿಗಳಲ್ಲಿ ಗುಳಿಗಳು. ಬೀಳು 
ತ್ತಿದ್ದುವು. ತುಟಿಗಳು ಒಂದಕ್ಕೊಂದು ಅಪ್ಪಿದಂತ್ರಿದ್ದುವು. ಆಕೆಯ 
ಸಣ್ಣ ಗಲ್ಲವು ತುಸು ಮೊನೆಚಾಗಿತ್ತು. ಮುಖ ಕೆಂಪಾಗಿ ಕಾಣು 
ತಿತ್ನು. ದೇಹವು ದೃಢವಾದುದು, ಸಾಧಾರಣ ನಿಲುವಿಕೆ ಅವ 
ಳದು, ಅವಳನ್ನು ಇಷ್ಟು ಸ್ಪಷ್ಟವಾಗಿ ನೋಡಿದೊಡನೆ ನಾರಾಯಣ 
ನಿಗೆ ಎಲ್ಲವೂ ಮಕೆತುಹೆಸೇಗಿತ್ತು. 

ಈ ಹೆಂಗಸು ವ್ಯಭಿಚಾರ ವೃತ್ತಿಯನಳೆ ಅಗಿರಲಿಕೈಲ್ಲವೆಂದು 


ಕುರುಡುಚಕ್ರ ೧೦ 


ಅವನಿಗೆ ತೋರುತ್ತಿತ್ತು. ಮತ್ತೆ ತನ್ನನ್ನೇಕೆ ಅವಳು ಅಶ್ರಯಿಸಿದಳು? 
ತನ್ನನ್ನೇಕೆ ಅಮಂತ್ರಿಸಿದಳು? ತನ್ನಲ್ಲಿ ಅವಳಿಗೆ ಮೆಚ್ಚುಗೆಯಾಗುವಂಥ 
ರೂಪವಿಜೆಯೆ? ಇಲ್ಲವೇ ಅವಳಿಗೆ ಬೇಕಾದಷ್ಟು ದ್ರವ್ಯವನ್ನು ತಾನು 
ಕೊಟ್ಟಿೀನು, ಕೊಡಬಲ್ಲೆನು ಎಂದು ಆಕೆ ಆಭಾಸಪಟ್ಟು ತನ್ನನ್ನು 
ಇಲ್ಲಿಗೆ ಆಕೆ ಕರೆದು ತಂದಳೆ? ಆ ಊರಲ್ಲಿ ಇಂಥಾ ವ್ಯವಹಾರ ಬೇಕಾ 
ದಷ್ಟು ನಡೆ ಯುತ್ತಿತ್ತೆಂಬುದು ಅವನಿಗೆ ಮೊದಲೆ ಗೊತ್ತಿತ್ತು. ಈ 
ಹಿಂದೆ ಅನನು ಅಲ್ಲಿ ತಂಗಿದ್ದಾಗ ಹಲವು ಸಲ ಇಂಥ ಹೆಂಗಸರ ಉಪ 
ಚಾರವನ್ನು ಪಡೆದಿದ್ದ. ಅವನ ಕೆಲವು ಸಹೋದ್ಯೋಗಿಗಳಿಗೆ ಅಲ್ಲಿ 
ನಿತ್ಯದ ಮನೆಗಳೂ ಇದ್ದುವು. ಹೀಗಿದ್ದರೊ.ನಾರಾಯಣ ಇಂಥ ಹೆಂಗ 
ಸನ್ನೆ ಎಂದೂ ಎದುರಿಸಿದ್ದಿಲ್ಲ. ಆ ಮನೆಯನ್ನು ನೋಡುವಾಗ, 
ಅದರ ವ್ಯವಸ್ಥೆಯನ್ನು ಪರಿಶೀಲಿಸುವಾಗ ಅಮ ಇಂಥ ಕೃತ್ಯಗಳಿಗಾಗಿ 
ಉಪಯೋಗಿಸುವ ಮನೆಯಲ್ಲವೆಂದು ವ್ಯಕ್ತವಾಗುತ್ತಿತ್ತು. ಅವಳ 
ಮಾತುಗಳು, ಅವಳ ವರ್ತನೆ, ಅವಳ ಹಾವಭಾವಗಳನ್ನು ನೋಡು 
ವಾಗಲೂ ಅವಳು ಅಡ್ಡದಾರಿ ಹಿಡಿದ ಹೆಂಗಸೆಂದು ತೋರುತ್ತಿರಲಿಲ್ಲ. 
ಎಲ್ಲಕ್ಕೆಂತಲೂ ಹೆಚ್ಚಾಗಿ ನಾರಾಯಣನಿಗೆ ಆಕೆಯ ಚಲುವು ಅಪ್ರತಿ 
ಮವಾದುಡೆಂದು ಮನನವಾಗಿತ್ತು. ತಾನು ತಪಸ್ಸು ಮಾಡಿದರೂ 
ಇಂಥಾ ಸುಂದರಿಯನ್ನು ಪಡೆಯಲಾಕಿೆನೆಂದು ಅವನು ಭಾವಿಸಿದ್ದ. 
ಅವಳು ವೀಳ್ಯದೆಲೆಯ ತಟ್ಟಿ ಯನ್ನು ತಂದು ಅವನ ಮುಂದಿಟ್ಟು 
ನೆಲದಮೇಲೆ ಕುಳಿತುಕೊಂಡಳು. ಅವನು ಅವಳೆ ಸೌಂದರ್ಯವನ್ನು 
ಈಕ್ಷಿಸುತ್ತ ಒಂದೊಂದೆ! ಎಲೆಯನ್ನು ತೆಗೆದು ಆದನ್ನು ವಸ್ರ್ರಕೈೆ ಸವರಿ, 
ಅದಕ್ಕೆ ಅಂಟಿದ್ದ ಕೊಳೆಯನ್ನು ತೆಗೆದು ಮೆಲ್ಲಮೆಲ್ಲನೆ ಸುಣ್ಣವನ್ನು 
ಹೆಚ್ಚಿ ಅದನ್ನು ಮಡಚಿ ಬಾಯಿಯೊಳೆಗೆ ತಂಬಿಸಿದ. ಎರಡು ಮೂರು 
ಎಲೆಗಳನ್ನು ಹೀಗೆ ನಿಧಾನವಾಗಿ ಬಾಯಿಯೊಳಗೆ ಸೇರಿಸಿ ಅಡಿಕೆ 
ಹೋಳುಗಳನ್ನು ಹಾಕೆ ಅವುಗಳೊಡನೆ ಜಗಿಯತೊಡಗಿದ. ಅಲ್ಲೇ 


ಹೊಗೆಸೊಪ್ಪಿನ ಒಂದು ತುಂಡು ಇತ್ತು. ಅದರಿಂದ ಒಂದು ತುಂಡನ್ನು 
ತೆಗೆದು ಅದಕ್ಕೆ ಸುಣ್ಣ ಹಚ್ಚೆ ಬೆರಳಿನಿಂದ ತಿಕ್ಸಿ ಅದನ್ನೂ ಜಗಿಯ 

“ೆ ಕಾ pe ಕ ಕ್ರ 
ತೊಡೆಗಿದ. 


೧೦೮ ಸೇವ ನನೀರಾಜಮಲ್ಲ 


" ಹೊಗೆಸೊಪ್ಪು ಸ್ವಲ್ಪ ಖಾರವಿಜೆ. ಹೆಚ್ಚು ತಿಂದರೆ ತಲೆ 
ತಿರುಗೀತು * ಎಂದಳಾಕೆ. 

"ಹೊಂ. ಚಿಂತಿಲ್ಲ. ನನ್ನೇನೂ ಹಾಗಾಗ್ದು. ಎಂಥೆಂಥ 
ತಸ ಸೊಪ್ಪ ನ್ನು ನಾನು ತಿಂದಿದ್ದೆ (ತೆ. > ಎಂದು ಅವನು ಗಟ್ಟ ಯಾಗಿ 

| " ಉಗುಳುವ ಪಾತ್ರೆ ತರುತ್ತೇನೆ” ಎಂದು ಆಕೆ ಎದ್ದುಹೋಗಿ 

ಕಂಚಿನ ನೀಕದಾನಿಯನ್ನು ತಂದು ಅವನ ಕೈಗೆ ಕೊಟ್ಟಳು. 

ಅವನು ಅದಕ್ಕೆ ಉಗುಳಿದ. ಎಂಜಲು ಕೆಂಪು ಕೆಂಪಾಗಿತ್ತು. 
ಅವನೆ ಮುಖ ಆಗ ಬೆವರತೊಡಗಿತು. ಕಣ್ಣಿನಲ್ಲಿ ತುಸು ತೂಕಡಿಕೆ 
ಬಂದಂತಾಯಿತು. ಹೊಟ್ಟೆ ಯಲ್ಲಿ ನೋವಾಗತೊಡಗಿತು. ಬಾಯಿ 
ಯಲ್ಲಿ ಸಪ್ಪೆ ನೀರು ಬಂತು. ಅವನಿಗೆ ಕುಳಿತುಕೊಳ್ಳ ಲಾಗಲಿಲ್ಲ. 
ಬಾಯಿಯಲ್ಲಿದ್ದ ಎಲೆಯಡಿಕೆಯನ್ನೆಲ್ಲಾ ಪೀಕದಾನಿಗೆ ಉಗುಳಿದ, 
ಅವಳು ಹೊಗೆಸೊಪ್ಪು ಹೆಚ್ಚು ಖಾರನಿದೆಯೆಂದು ಹೇಳಿದುದು ನಿಜ 
ವೆಂದು ಆಗ ಅವನಿಗೆ ತೋರಿತು. 

ಏನು ನಾನು ಹೇಳಿದ ಹಾಗೆಯೆ! ಆಯಿತೆಃ?” ಎಂದು 
ಅವಳು ನಗುತ್ತ ಅವನ ಮನಸ್ಸನ್ನ ನ್ನರಿತವಳಂತೆ ಕೇಳಿದಳು. 


"ಹೌದು ” ಎಂದು ಟು ಉತ್ತರಿಸಿದ. ತನ್ನ ದೌರ್ಬಲ್ಯ ವ್ರ 
ಹೀಗೆ ವ್ಯಕ್ತವಾದುದಕ್ಕಾಗಿ ಅವನಿಗೆ ತುಸು ನಾಚಿಕೆಯೂ ಆಯಿ. 


Ko ಲ್ಸ ಮಜ್ಜಿಗೆ pH ತೀರಾ?” ಎಂದು ಅಕೆ ಕೇಳಿದಳು. ' 

"ಹೊ ಸ್ವ ಲ್ಪ ಉಪ್ಪು ಹಾಕಿ ತನ್ನಿ” ಎಂದನವ. 

ಹೊಗೆಸೆ fa ಬನ ಅಮಲಿಗೆ ಅದೇ ಪರಿಹಾರ” ವೆನ್ನುತ್ತ ಅವಳು 
ಎದ್ದು ಒಳೆಗೆ ತೊ ಒಂದು ಲೋಟಿ ಮಜ್ಜಿಗೆ ತಂದಳು. 

ನಾರಾಯಣ ಅದನ್ನು ಕುಡದ. ಮತ್ತೆ ಸ್ವಲ್ಪ ಸಮಯದಲ್ಲಿ 
ಅವನ ತಲೆ ತಿರುಗುವಿಕೆ ಶಾಂತವಾಯಿತು. 

"ನಿಮಗೆ ಬಹುಶಃ ಅಮಲು ಪದಾರ್ಥ ಹಿಡಿಸುವುದಿಲ್ಲವೆಂದು 


ತೋರುತ್ತದೆ”. 
“ಹೊಂ. ಅಮಲೇನು ? ನಾನು ಬಾಟ್ಲಿಗಟ್ಲಿ ಶರಾಬು ಕುಡಿಯ 


ಕುರುಡು ಚೆಕ್ರೆ ೧೦೯ 
ಬಲ್ಲೆ. ಆಪ್ರೆ ಈ ಹೊಗೆಸೊಪ್ಪಿನ ಅಭ್ಯಾಸ ನನ್ನಿಲ್ಲ ನೋಡಿ. ನಾನು 
ಬೀಡಿ ಸೇದುಪನ”. 

“ನಿಮ್ಮೊಡನೆ ಬೀಡಿಯಿಲ್ಲವೆ ?” 

ಇಡೆ”, ಎಂದು ಅವನು ತನ್ನ ಜೇಬಿಗೆ ಕೈಹಾಕಿ ಬೀಡಿಯ 
ಕಟ್ಟನ್ನು ತೆಗೆದು ಅದರಿಂದ ಒಂದು ಬೀಡಿಗೆ ಬೆಂಕಿ ಹಚ್ಚಿಸಿ ಸೇದ 
ತೊಡಗಿದ. 

“ನೀನೇನು, ಮಾತಾಡುವುದೇ ಇಲ್ಲವಲ್ಲ! ಬಹಳ ವ್ಯಸನ 
ದಲ್ಲಿರುವಂತೆ ತೋರುತ್ತದೆ.” 

ನಾರಾಯಣನಿಗೆ ಪುನಃ ಅವಳು ತನ್ನ ಇಂಗಿತವನ್ನು ತಿಳಿದಳೆಂದು 
ಆಶ್ಚರ್ಯವಾಯಿತು. ಅದರೂ ಅವನದನ್ನು ವ್ಯಕ್ತಪಡಿಸಲಿಲ್ಲ. ಸಲುಗೆ 
ಯನ್ನು ಬೆಳೆಸುವುದು ಅವನಿಗೆ ಅಷ್ಟು ಸುಲಭವಾದೆ ಕೆಲಸವಾಗಿರಲಿಲ್ಲ. 

“ವ್ಯಸನವೇನು ? ಹ್ಹೆ ! ನಾನು ಯಾವಾಗ್ಲೂ ಹೀಗೇ ಇರುವವ”, 
ಎಂದು ಅವನು ತಿಳಿಯಾಗಿ ಹೇಳಿದ. 

"ಅಲ್ಲ, ನಿಮ ನ್ನು ನಾನು ಈ ಹಿಂದೆ ನೋಡಿಲ್ಲವೆಂದು ನೀವು 

ನಿಶಬೇಡಿ. ನಿಮ್ಮ ಬಸ್ಸಿನಲ್ಲಿ ನಾಲ್ಕೈದುಸಲ 'ಹೋಗಿದ್ದೇನೆ. ಆ 
ಸಂತಯಜಂದರ ನಿಮ್ಮ ನ್ನ ಇಷ್ಟು ಕಾದು ರಿಂತು ಇಲ್ಲಿಗೆ ಕರೆದು 
ತಂ 

“ಓಹೋ!” ನಾರಾಯಣ ನೆಂದ. “ಬಸ್ಸಿನಲ್ಲಿ ದಿನಾ ಎಷ್ಟು ಜನ 
ಪ್ರಯಾಣಮಾಡುತ್ತಾಕೆ! ಅವು ಡ್ನೆಲ್ಲ ಗುರ್ತು ನಮ್ಗೆ ಉಳಿಯೋದಿಲ್ಲ 
ನಾವು ಬಸ್ಸು ನಡೆಸುವವು. ಬಸ್ಸಿಗೂ ನಮ್ಗೂ ಏನೂ ಭೇದವಿಲ್ಲ. 
ಪ್ರಯಾಣನಾಡುವವು ಕಂಪ್ನಿಗೆ ಗ ಕೊಡ್ತಾರೆ. ನಮ್ಗೆ ಕಂಪ್ಲಿ 
i ಕೊಡ್ತದೆ. ಅಷ್ಟೆ. "ಪ್ರಯಾಣ ಮಾಡೋವು ನಮ್ಮೊಡ್ಜಿ ಸ್ಟೆ 
ಮಾತ್ನಾಡಲೂ ಕೂಡ್ಡೆಂದು ಕಂದಿ ಯವ್ರು ಬೋರ್ಡು ಹಾಕ್ಸಿದ್ದಾರೆ”. 

“ಆಗಿರಬಹುದು. ಆದಕೆ 2 "ಚಿಕ್ಕವಳಿದ್ದಾಗ ನಿಮ್ಮ ಬಸ್ಸಿ 
ನಲ್ಲಿ ಊರಿಗೆ ಹೋಗುತ್ತಿದ್ದೆ. ನನ್ನ ತಂದೆ ನಿಮ್ಮ ಸ್ನೇಹಿತರಾಗಿದ್ದರು. 


ಆಗ ಫೀವು ತ್ಲೀತತರಾಣಿದ್ದಿರಿ. ಘಿ ಮಂಗಳೂರಲ್ಲಿ ಸಾಲೆಗೆ 
ಹೋಗುತ್ತಿ ದ್ದೆ. ಖಗ 


೧೧೦ ಸೇವೆ ನನಿರಾಜಮಲ್ಲ 
"ನೋ! ನನ್ನೆ ನೆನ್ಟಿಲ್ಲ. ಆಗ ನೀವು ಚಿಕ್ಕ ಹುಡ್ಗಿಯಾಗಿಕ್ಸೇಕು 


ಣಾ 


ಈಗ ಬೆಳೆದು ಹೆಂಗ್ಸಾಗಿದ್ದಿ ರಿ,” 


ಛು 


ನಿಜ” ಎಂದಳವಳು. 

ಆ ಮೇಲೆ ತುಸು ಹೊತ್ತು ಇಬ್ಬರೂ ಉರಿಯುತ್ತಿದ್ದ ದೀಪವನ್ನೇ 
ನೋಡುತ್ತ ಕುಳಿತರು. ಒಬ್ಬರಿಗೊಬ್ಬರು ಮಾತಾಡಲಿಲ್ಲ. ನಾರಾ 
ಯಣನ ಮನಸ್ಸು ಈ ಸಂಭಾಷಣೆಗಳಿಂದಾಗಿ ತಣ್ಣಗಾಗಿತ್ತು. ಅವನು 
ಬೆಂಕಿಯ ನಾಲಿಗೆ ಹೊಗೆ ಕಾರುವುದನ್ನೆಃ ದಿಟ್ಟಿಸುತ್ತಿದ್ದ. ಚಿ ನಾಲಿ 
ಗೆಯ ಮೇಲೆ ಎಷ್ಟೋ ಪತೆಂಗಗಳು, ಕೀಟಿಗಳು ಬಂದು ಕುಳಿತುಕೊಳ್ಳು 
ತ್ರಿದ್ದುವು. ಮರುಕ್ಷಣದಲ್ಲೇ ಅವು ಬೆಂದು ಕೆಳೆಗೆ ಬೀಳುತ್ತಿದ್ದುವು- 
ನಾರಾಯಣನಿಗೆ ಇದು ಸೋಜಿಗವೆನಿಸಿತು. ನಿಮಿಷಕ್ಕೆ ಹತ್ತಾರು 
ಜೀವಗಳು ಹೀಗೆ ನಾಶವಾಗುತ್ತಿದ್ದರೂ ಯಾರೂ ಅವನ್ನು ಗಮನಿ 
ಸುವವರಿಲ್ಲ. ಯಾರನ್ನೂ ಅಪರಾಧಿಗಳೆಂದು ಬೊಟ್ಟಿಟ್ಟು 
ಸೂಚಿಸುವವರಿಲ್ಲ. ಆದರೆ ಒಬ್ಬ ನರಮನುಷ್ಯ ಸತ್ತೊಡನೆ ಏನು 
ಗೊಂದಲ ಏನು ಸುದ್ದಿ 1! ಹಾಗೆ ಸಾಯಲು ಕಾರಣನಾದವನನ್ನು 
ಹಿಡಿಯಲು ಎಷ್ಟು ದೊಡ್ಡ ಪೋಲೀಸು ಫೌಜು1 ಅವನು ಸಿಕ್ಕಿದರೆ 
ಅವನ ಮೇಲೆ ಖಟ್ಲೆ ಯೇನು | ಅವನ ಏಚಾರಣೆಯೇನು ! ಸಾಕ್ಷಿಗಳಿಗೆ 
ಸವಾಲು, ಪಾಟಸವಾಲುಗಳೆ ನು! ಅವನಿಗೆ ಶಿಕ್ಷೆಯಾದಕೆ ಅದನ್ನು 
ತಿಳಿದು ಎಷ್ಟುಮಂದಿ ಸುಖದಿಂದ ತೇಗುವವರು! ಅವನನ್ನು ಬಿಟ್ಟರೆ 
ಎಷ್ಟುಮಂದಿ ಅವನೊಡನೆ ಮೆರೆಯುವವರು ! ಸಾವು ನೋವುಗಳು ಈ 
ಚಿಕ್ಕ ಪ್ರಾಣಿಗಳಿಗೂ, ಮನುಷ್ಯನಿಗೂ ಒಂದೇ, ಅವುಗಳಲ್ಲೇನೂ ಭೇದ 
ಏಲ್ಲ! ಒಂದುವೇಳೆ ಈ ಕೀಟಗಳು ತಮ್ಮ ಸರ್ಕಾರವನ್ನು ಸ್ಥಾಪಿಸಿದ್ದಲ್ಲಿ 
ಮತ್ತೆ ಎಲ್ಲಿಯೂ ದೀಪ ಉರಿಸಬಾರದೆಂದು ನಿಧಿಸಲೂ ಸಾಕು! 

"ನಿಮಗೆ ನಿಷ್ದೆ ಬರುತ್ತದೆಂದು ಕಾಣುತ್ತದೆ,” ಅವಳು ಹೀಗೆ 
ನ್ನುತ್ತ ನಾರಾಯಣನ ಯೋಚನೆಗಳನ್ನು ಭೇದಿಸಿದಳು. “ಬನ್ನಿ 
ಮಲಗೋಣ. ಇಲ್ಲಿ ಕೊಣೆಯಲ್ಲಿ ಹಾಸಿಗೆ ಹಾಸಿದ್ದೇನೆ.” 

ನಾರಾಯಣ ಮೌನದಿಂದ ಅವಳನ್ನು ಹಿಂಬಾಲಿಸಿ ಕೋಣೆಯೊ 
ಳಗೆ ಹೋದ. ಅಲ್ಲಿ ದೊಡ್ಡದೊಂದು ಮಂಚನತ್ತು. ಅದರ ಮೇಲೆ 


ಕುರುಡು ಚಕ್ರ ಗಿನಿ 


ದಪ್ಸದ ಹಾಸಿಗೆ ಹಾಸಿತ್ತು. ಅವನಿಗೆ ಅವನ್ನು ಕಂಡು ದಿಗ್ಬ್ರಮೆಯಾ 
ಯಿತು. ಯಾವ ಹೆಂಗಸೂ ಅವನನ್ನು ಅತನಕ ಈ ಪರಿಯಲ್ಲಿ ಉಸ 
ಚಂಿಸಿರಲಿಲ್ಲ. ಅಂಥ ಸೆಂಗಸರ ಮನೆಯಲ್ಲಿ ಹಾಸಿಗೆ ಬಿಟ್ಟು ಸರಿ 
ಯಾದ ಚಾಪೆ ಕೂಡಾ ಇರುತ್ತಿರಲಿಲ್ಲ. ಅದೂ ಬೆವರಿನಿಂದ ಕರಗಿ 
ಹೋಗಿ ವಾಸನೆ ಬರುನಂಥದ್ದು. ಅದರಲ್ಲಿ ತಿಗಣೆಗಳ ಸಾವಿರಾರು 
ಕುಟುಂಬಗಳು ವಾಸಿಸುತ್ತಿದ್ದೆವು. ಅವರಿಗೆ ಮಾತಾಡಲಿಕ್ಕೆ ಬಿಟ್ಟು 
ಅವನನ್ನು ನೋಡರಿಕ್ಕೆ ಕೂಡಾ ಸಮಯ ಸಿಗದು. ಎಲ್ಲವೂ. Bd 
ದಲ್ಲೇ ಅಗಬೇಕು. ಎಷ್ಟೋ ಸಲ ಅಂಥ ಹೆಂಗಸರು ಅವನನ್ನು 
ಬಚ್ಚಲು ಮನೆಗೆ ಕರೆದುಕೊಂಡು ಹೋಗಿದ್ದರು. ಕೆಲವರು ದನಕರು 
ಗಳಿದ್ದ ಹಟ್ಟಿಗೆ ಅವನನ್ನು ಒಯ್ದು ಅಲ್ಲಿ ಅವನನ್ನು ಕೂಡಿದ್ದರು. ಇನ್ನು 
ಕೆಲವರು ಯಾರಜೋ ಮನೆಯ ಗೋಡೆಯ ಹಿಂದೆ ಅವನನ್ನು 
ಕೊಂಡು ಹೋಗಿದ್ದರು. ಅಂಥ ಪ್ರಸಂಗಗಳಲ್ಲಿ ಆ ಮನೆಯವರಿಗಾ 
ಗಲೀ, ಅಲ್ಲಿಯ ನಾಯಿಗಳಿಗಾಗಲೀ ಎಚ್ಚರವಾದಕ್ಕೆ ಅವನು ಹಿಂದೆಯೆ; ಗ 
ಓಡಿಬರಬೇಕಿತ್ತು! ಅವನ ಒಬ್ಬ ಪ್ರಣಯಿಯು ಅವನನ್ನು ರಸ್ತೆ 
ಚರಂಡಿಯೊಳೆಗೆ ಕೂಡಾ ಇಳಿಸಿದ್ದಳು! ಅಲ್ಲಿಯ ಕಲ್ಲುಮಣ್ಣು 
ಗಳೊಡನೆ ಅವನು ಅವಳೆ ದೇಹದ ಮೇಲೆ ಹೊರಳಾಡಿದ್ದ. ಇಂಥ 
ವೈವಿಧ್ಯಪೂರ್ಣವಾದ ಅವನ ಎಲ್ಲ ನೆನಪುಗಳನ್ನೂ ಈ ದೃಶ್ಯ ಅಲ್ಲಗಳೆ 
ಯುವಂತಿತ್ತು. ಎಲ್ಲ ಬಿಟ್ಟು ರುಕ್ಕುವಿನೊಡನೆ ಅವನು ಮಲಗುವ 
ಕೋಣೆ ಕೂಡಾ ಇಷ್ಟು ಸಜ್ಜಾಗಿರಲಿಲ್ಲ. ಇದನ್ನು ಕಂಡು ಅವನಿಗೆ 
ಅವಳ ವಿಚಾರವಾಗಿ ತಿಳಿಯಬೇಕೆಂಬ ಜಿಜ್ಞಾಸೆ ಉಕ್ಕಿ ಬಂತು. ತನ್ಮಥೈ 
ಪೋಲೀಸರೇನಾದರೂ ಸೇರಿ ತನ್ನನ್ನು ಸೆರೆ ಹಡಿಯಲು ಈ ಬೋನನ್ನು 
ನಿರ್ಮಿಸಿದ್ದಾರೊೋ ಎಂಬ ಸಂದೇಹವೂ ಅವರಿಗಾಗದಿರಲಿಲ್ಲ. 
ಕೊ(ಣೆಯಿಡೀ! ಊದುಬತ್ತಿಯ ಸುವಾಸನೆ ತುಂಬಿತ್ತು. ಹಾಸಿ 


ಗೆಯ ಕೀತ್ಮೆಯ ಹೊದಿಕೆ ಬೆಳಕಿಗೆ ಹೊಳೆಯುತ್ತಿತ್ತು. ಅನನು ಭ್ರಾಂತ 
ನಂತೆ ಮೇಲೆ ನೋಡುತಿ ತ್ತಿದ್ದ. 

"ಹೊಂ, ಮಲಸ್ಕೆ ದೀಪ ನಂದಿಸುತ್ತೀನೆ”, ಎಂದು ಅವಳು 
ಆಜ್ಞಾ ಪಿಸಿದಳು. 


೧೧.೨ ಸೇವ ನಮಿರಾಜಮಲ್ಲ 


ನಾರಾಯಣ ತನ್ನ ಕಾಲುಗಳನ್ನು ಅಲ್ಲಿದ್ದ ಒಂದು ವಸ್ತ್ರ್ರಕೆ 
ಒರಸಿ ಹಾಸಿಗೆಯಮೇಲೆ ಉರುಳಿದ. ಅವಳೂ ದೀಪನಂದಿಸಿ ಅವ 
ಬದಿಗೆ ಉರುಳಿದಳು. ಆ ಮೃದುವಾದ ಹಾಸಿಗೆಯನ್ನು ಅವನು ಸವರಿ 
ನೋಡುತ್ತಿದ್ದ. 

“ನಿಮ್ಮ ಹೆಸರು ನಾರಾಯಣ ಎಂದಲ್ಲವೆ ?” ಎಂದು ಆಕೆ ಮತ್ತೆ 
ಅವನನ್ನು ಕೇಳಿದಳು ' 

"ಹೌದು, ಥಿಮ್ಗೆ ಹೇಗೆ ಅದು ಗೊತ್ತಾಯಿತು?” 

"ನಾನು ನಿಮ್ಮನ್ನು ಹಾಗೆ ಕರಿಯುವುದನ್ನು ಕೇಳಿದ್ದೆ.” 

"ಅದ್ರೆ ಒಂದು ನಾ ನಿಮ್ಮೊಡ್ಡೆ ಕೇಳ್ತೇನೆ”, ನಾರಾಯಣನೆಂದ. 
J ನನ್ನ ಮನ್ಸಿನಲ್ಲಿದ್ದುದನ್ನು ತಿಳಿಯೋ ಶಕ್ತಿ ಇದೆಯೆ? ನಿಜ 

“ನಾನು ಹೇಗೆ ಹೇಳಬಲ್ಲೆ 1? ಎಂದು ಆಕೆ ಕತ್ತಲಲ್ಲಿ ನಕ್ಕಳು, 
ಅವಳು ಇನ್ನೂ ಅವನನ್ನು ಮುಟ್ಟರಲಿಲ್ಲ. 

" ಅಲ್ಲ, ನೀವು ಪ್ರತಿಸಲವೂ ನಾನು ಮಾತಾಡುವಾಗ ನಾ ಯೊ! 
ಚಿಸುವುದನ್ನೇ ಹೇಳಿದ್ರಿ. ಉದಾಹರ್ಣೆಗೆ ನನ್ಗೆ ವ್ಯಸ್ತ ಇಜೆಯೆ ಎಂದು 
ಒಮ್ಮೆ ಕೇಳಿದ್ರಿ. ನಿಜ್ವಾಗಿಯೂ ಅದು ಸತ್ಯ. ನನ್ಗೆ ವ್ಯಸ್ತ ಇಣೆ.” 

“ ನಿಮಗೆ ಹಾಗೆ ತೋರಿರಬಹುದ್ಕು” ಅವಳೆಂದಳು. “ಬಹುಶಃ 
ಅದು ನನ್ನದೊಂದು ವಿಶೇಷ ಗುಣವಾಗಿರಬೇಕು. ಹೀಗೆಂದು ಹೇಳಿದ 


ವರು ಶೀವು ಮೊದಲಲ್ಲ. ಹೀಗೆಯೇ ಹಿಂದೆ ಹಲವಾರು ಬಾರಿ ಬೇರೆ 
ಯವರು ಹೇಳಿದ್ದಾರೆ.” 


" ಅದು ನಿನ್ಗೆ ಹೇಗೆ ಗೊತ್ತಾಗದೆ? 

೫ ನಾನು ಹೇಗೆಂದು ಹೇಳಲಿ? ಯಾರದಾದರೂ ಮುಖವನ್ನು 
ನೋಡಿದೊಡನೆ ಅವರ ಗುಣ, ಸ್ವಭಾವ, ಮನೋಭಾವ ಇವೆಲ್ಲ 
ಹೀಗೆಯೆ? ಇರಬೇಕೆಂದು ನನಗೆ ಹೇಗೋ ಅನ್ನಿಸುತ್ತದೆ. ನಾನಾಗಿ 
ಅದಕ್ಕೆ ಪ್ರಯತ್ನ ಪಡುವುದಿಲ್ಲ. ನನಗೆ ಹೊಳೆದುದನ್ನು ನಾನು ಹೇಳಿ ` 
ದಕೆ ಕೇಳುವವರಿಗೆ ಆಶ್ಚರ್ಯವಾಗುತ್ತದೆ, ಅಷ್ಟೆ.” 

" ಆದ್ರೂ ನಿಮ್ನೆ ಏನೋ ಒಂದು ಶಕ್ತಿ ಇರ್ಬೇಕು.” 


ಕುರುಡು ಚಕ್ರ ೧೧ಷ್ಟಿ 


1 ಶಕ್ತಿಯೇನು? | ಈಗ ನಿಮ್ಮ ವಿಷಯವೆ ಹೇಳುತ್ತೇನೆ. 
ನಿಮ್ಮನ್ನು ನಾನು ಕೊನೆಯ ಸಲ ಕಂಡು ಹತ್ತು ವರ್ಷಗಳಾದರೂ 
ಕಳೆದು ಹೋಗಿರಬಹುದು. ಆದರೆ ನಿನ್ನೆ ನನಗೆ ನಿಮ್ಮದು ನೆನಸಪಾ 
ಯಿತು. ನೀನು ಈವತ್ತು ಇಲ್ಲಿಗೆ ಬರಲೂ ಬಹುದೆಂದು ನಾನು ಹಾಕೆ 
ಸಿದೆ. ಹಾಗೆಯೇ ಸಂಜೆಗೆ ಹೋಗುತ್ತಿದ್ದಾಗ ಪುನಃ ನಿಮ್ಮ ನೆನಪಾ 
ಯಿತು. ನಾನು ಅಲ್ಲೇ ಕಾದು ನಿಂತೆ. ನೀವು ಬಂದಿರಿ. ನಿಮ್ಮ 
ಗುರುತು ನನಗೆ ಸಿಕ್ಕಿತು. ಅದಕೆ ಆಗ ಮಾತಾಡಲಿಕ್ಕಾಗಲಿಲ್ಲ. ನೀನು 
ಹೋಟಿಲಿಗೆ ಹೋದಿರಿ. ನಮ್ಮ ಹಿಂಡೆಯೇೇ ಆ ಪೋಲೀಸಿನವನೂ 


£ ಅವನು ಏನು ಯೋಚಿಸುತ್ತಿದ್ದನೆಂದು ನಿನಗೆ ತಿಳಿಯಿತೆ?” 

" ಅವನೂ ನಿಮ್ಮನ್ನು ಕಾಯುತ್ತಿದ್ದಂತೆ ನನಗೆ ತೋರಿತು. 
ಆದರೆ ನಿಮಗೆ ಸಂಶಯನಾಗಬಾರದೆಂದು ಅವನು ಬಯಸಿದ್ದ. ನೀವು 
ಬಸ್ಸಿನಿಂದ ಇಳಿಯುವುದಕ್ಕೆ ಸ್ವ ಲ್ಪ ಮುಂಚಿತವಾಗಿಯೇ ಅವನು 
ಬಂದಿದ್ದ. ಏಕೆಂದು ನನಗೆ ಹೇಳೆಲಾಗದು, ಮತ್ತೆ ನಾವು ಮರದ 
ಮರೆಯಲ್ಲಿ ನಿಂತಿರುವಾಗಲೂ ಅವನು ನಿಮ್ಮನ್ನೇ ಹುಡುಕಿಕೊಂಡು 
ಹೋಗಿದ್ದನೆಂದು ನನೆಗೆ ತೋರುತ್ತದೆ. ನೀವು ನನ್ನನ್ನು ಕಂಡು ನನ್ನೊ 
ಡನೆ ಹಂದೆ ಹೆಜ್ಜೆ ಹಾಕದಿರುತ್ತಿದ್ದರೆ ಅವನು ನಿಮ್ಮನ್ನು ಪುನಃ ಕಾಣ 
ಬಹುದಿತ್ತು. ಆದರೆ ಅವನ ರೆಬ್ಬ ತಪ್ಪಾಯಿತು.” 

(1 ರೆಬ್ಬ ಅಂದ್ರೆ %೫ 

4 ಊಹನೆ” 

| ಏನೋ ನನ್ಗೆ ಇದೆಲ್ಲಾ ಗೊತ್ತಾಗೋದಿಲ್ಲ. ನಿಮ್ಮ ಪೋಲೀಸಿ 
ನವ ಏನನ್ನೂ ಹೇಳಿಲ್ಲವಷ್ಟೆ? ನೀವು ಅನ್ನಿಗಾಗಿ ನನ್ನನ್ನು ಇಲ್ಲಿ ಕರೆದು 
ತರ್ಲಿಲ್ಲವಲ್ಲ ?” 

“ಛೈ! ನೀವೇನೆನ್ನುತ್ತೀಂ ? ನನಗೇಕೆ ಅನನ ಸಹವಾಸ? ನಾನು 
ಅವನಿಗಾಗಿ ನಿಮ್ಮನ್ನು ವಂಚಿಸುವವಳೆ? ಇಲ್ಲ, ಎಂದಿಗೂ ಇಲ್ಲ. ನಿನ್ನೆ 
ನಿಮ್ಮ ನೆನಪಾದಬಳಿಕ ನಾನು ನಿಮಗಾಗೆಃ ಸರಿತಪಿಸುತ್ತಿದ್ದೆ, ಇಂದು 

14 


೧೧೪ ಸೇವ ನಮಿರಾಜಮಲ್ಲ 


ಮಧ್ಯಾಹ್ನ ನೀವು ಎಲ್ಲಾದರೂ ಬರಲಾರಿಕೋ ಎಂದು ನನಗೆ ಹೊಳೆಯಿ 
ಈವ. 
ಕು ನನ್ನ ಬಸ್ಸುಹಾಳಾಗಿ, ನಾನು ಸಾಯುವುದ್ರಲ್ಲಿಡ್ದೆ. 
ಅಲ್ಲಿಯತನ್ಯ ಅಷ್ಟು ವೇಗವಾಗಿ ಏಕೋ ಬಂದುಬಿಟ್ಟಿ.” 

“ಸರ. ಆಮೇಲೆ ಪುನಃ ನೀವು ಬರುತ್ತೀರಿ ಎಂದು ನಾನು 
ಗ್ರಹಿಸಿದೆ. ಬಸ್ಸು ಹಾಳಾದುದು ನನಗೆ ತಿಳಿಯದು.” 

"ಅದೇನೇ ಇರ್ಲಿ, ಇವತ್ತು ಬೆಳಗ್ಗೆ ಕಾರ್ಕಳಕ್ಕೆ ಒಂದು ಟ್ರಪ್‌ 
ಹೊಡೆದು ಹಿಂದೆ ಮಂಗ್ಳೂರಿಗೆ ಹೋಣೆ. ಅಲ್ಲಿಂದ ಪುನಃ ಬಸ್ಸು ನಡೆ 
ಯಿಸಿಣೆ. ನನ್ಸೇಕೋ ಒಮ್ಮೆ ಉಡ್ಸಿಯನ್ನು ಮುಟ್ಟ ಬಿಡೋಣ ಎಂದು 
ಅನ್ತಿಸ್ತು. ಚೆನ್ನಾಗಿ ಎಕ್ಸಲೇಟ್ರನ್ನು ಒತ್ತಿದೆ. ಬಸ್ಸು ಓಡ್ಕೊಡ್ಲಿತ್ತು. 
ಗಂಟಿಗೆ ಐವತ್ತು ಮೈಲು ಸ್ಪೀಡಿನಲ್ಲಿ ನಾಬಂದಿರ್ಬೇಕು. ನಾ ಆಗ 
ಧೃತಿಕೆಟ್ಟವನಂತಿದ್ದೆ. ನನ್ನಷ್ಟುಗಳು ರಸ್ತಿಯಮೇಲೆ ನೆಟ್ಟುಹೋಗಿ 
ದ್ದುವು. ಕೈಗ್ಳು ಹೇಗೊ! ಸ್ಟೇರಿಂಗನ್ನು ತಿರ್ಗಿಸ್ತಿದ್ದು. ಎಷ್ಟು 

ಸ್ಸೀಡ್ನಲ್ಲಿ ನಾ ಹೋಗ್ತಿದ್ದೇನೆ, ಎಲ್ಲಿಗೆ ಬಂದಿದ್ದೇನೆ. ಇವೆಲ್ಲ ನನ್ನೆ 
ಒಂದೂ ತಿಳೀಲಿಲ್ಲ. ಕೊನೆಗೆ ಟೈರ್‌ ಬರ್ಸ್ಟ್‌ 'ಅದೈೇಲೆ ತಾನೇ ನಕ 
ಎಚ್ರ ಆದ್ದು, ಪುಣ್ಯದಲ್ಲಿ ಬಸ್ಸು ಏನೋ : “ಈ ಬೀಳಲಿಲ್ಲ. ಬ್ರೇಕ್‌ 
ಚಿನ್ನಾಗಿತು. ಅಲ್ಲಿ ಚಕ್ರ ಬನಲಿಸಿಕ್ಕೆ ಎರ್ಡುಗಂಟಿ Bd 
ಆ ತೂ ನನ್ನೆ ಉಡ್ಪಿಗೆ ಹೋಗ್ಬಿಡೋಣ ಅನ್ನಿಸ್ತಿತ್ತು. ಆದ್ರೆ ಈಗ 
ಪ್ರಾಣ ತೆಗೆಜ್ಕೊಳ್ಳೋಣ ಎಂದು ನನ್ನೆ ತೋರಿತು”. 

" ನಾನು ಮೊನ್ನೆ ಒಂದು ಸಿಧಿಮಾಕೈೆ ಹೋಗಿದ್ದೆ. ಅದರಲ್ಲಿದ್ದ 
ಒಬ್ಬ ನಟನನ್ನು ನೋಡಿ ನನಗೆ ಹೇಗೋ ನಿಮ್ಮ ನೆನಪಾಯಿತು. ಆ 
ಮೇಲೆ ನೀವು ಇಲ್ಲಿಗೆ ಬರುತ್ತೀರೆಂದು ನನಗೆ ಹೊಳೆಯಿತು. ನೀವು 
ಮಾತ್ರ ಪ್ರಾಣವನ್ನು ಕಳಕೊಳ್ಳು ವುದಿಲ್ಲ. 


ದ್ಯ ನಿನೋ ಇ ಬಹಳೆ ಚಿತ್ರ. ನಿಮ್ಲೇನೋ ಮಂತ್ರ ಶಕ್ತಿ 
ಇರ್ಬ ಹುದು? 


" ಏನೂ ಇಲ್ಲ. ಆದರೆ ನನಗೆ ಯಾರಾದರೂ ಒಮ್ಮೆ ನೆನಪಾದರೆ 
ಅವರ ಸಂಪೂರ್ಣ ಚಿತ್ರ ನನ್ನ ಮುಂದೆ ನಿಲ್ಲುವುದು. ಅವರೊಡನೆ 


ಕುರುಡು ಚಕ್ರ ೧೧೫ 
ನಾನು ಮಾತಾಡುತ್ತಿದ್ದೇನೆಂದೇ ಭಾಸವಾಗುವುದು. ಹೀಗೆ ಹಿಂದೆ 

ಎಷ್ಟೋ ಸಲ ಅಗಿದೆ. ತ 

ನಾರಾಯಣ ಸ್ವಲ್ಪ ಹೊತ್ತು ಆಲೋಚಿಸಿದ. ಈ ಹೆಂಗಸಿಗೆ 
ಏನೊಃ ಒಂದು ರೀತಿಯ ದಿವ್ಯಶಕ್ತಿ ಇರಬೇಕೆಂದು ಅವನಿಗೆ ತೋರಿತು, 
ಇಲ್ಲವಾದರೆ ತಾನು ಒಂದಿಷ್ಟೂ ಪ್ರತಿಭಟನೆಯಿಲ್ಲದೆ ಏಕೆ ಅವಳನ್ನು 
ಹಿಂಬಾಲಿಸಿಕೊಂಡು ಬರಬೇಕಿತ್ತು? ಅವಳನ್ನು ಕಂಡ ಕೂಡಲೆ! 
ತಾನೇಕೆ ಮಂತ್ರಮುಗ್ಧನಾದೆ? ರಸ್ತೆಯಲ್ಲಿ ಇನಳೆ ಮುಖ ಕೂಡಾ 
ಸರಿಯಾಗಿ ಗೋಚರಿಸುತ್ತಿದ್ದಿಲ್ಲ. ಇವಳ ಸೌಂದರ್ಯವಾಗಲಿ ಹಾವ 
ಭಾವಗಳಾಗಲೀ ಅಲ್ಲಿಯ ನೆರಳಿನಲ್ಲಿ ಕಾಣುತ್ತಿದ್ದಿಲ್ಲ. ತಾನು ಇವ 
ಳನ್ನು ಹಿಂಬಾಲಿಸುವಾಗ ಇನಳೊಡನೆ ದೈಹಿಕ ಸಂಸರ್ಗವನ್ನು ಪಡೆ 
ಯುವ ಆಶೆ ಪ್ರಬಲವಾಗಿರಲಿಲ್ಲ. ಇವಳೊತಡನೆ ಬರುತ್ತಿದ್ದಾಗ ತನಗೆ 
ಸರಿಯಾಗಿ ಧೃತಿಯಾದರೂ ಇತ್ತೆಂದು ಹೇಳಲು ಬಾರದು. ದಾರಿಯ 
ಲ್ಲಿದ್ದ ಕಲ್ಲು ಮುಳ್ಳುಗಳ ಗಣನೆ ಕೂಡಾ ತನಗಾಗಲಿಲ್ಲ ಆಗ. ಇಲ್ಲಿ 
ಬಂದಮೆ!ಲೆ ತನಗೆ ಇವಳ ಚಲುವಿನ ಅರಿವಾಯಿತು. ಇವಳ ಅಂಗ 
ಕಾಂತಿಯನ್ನೂ ರೂಪ ಲಾವಣ್ಯಗಳನ್ನೂ ತುಂಬಾ ಮೆಚ್ಚಿದೆ. ಇವಳೊ 
ಡನೆ ಕಲೆಯಬೇಕೆಂದು ಹಾತೊರೆಡೆ. ಆದರೆ ಇವಳ ಮಾತುಗಳನ್ನು 
ಕೇಳಿದೊಡನೆ ತಾನೇಕೆ ಹೀಗೆ ಹುಂಭನಾಗಬೇಕು? ಇವಳು ತನಗೀಗ 
ಮನುಷ್ಯರಂತೆ ಕಾಣುವುದಿಲ್ಲ. ಇವಳನ್ನು ಮುಟ್ಟುವುದು ಬಿಟ್ಟು ಇವಳೆ 
ಬಳಿಯಲ್ಲಿರಲು ಕೂಡಾ ತಾನು ಅನರ್ಹನೆಂದು ತನಗೆ ತೋರುತ್ತಿದೆ! 
ಇವಳು ತನ್ನನ್ನು ಪರೀಕ್ಷಿಸರೋಸುಗೆವೋ ಎಂಬಂತೆ ತನ್ನನ್ನು ಬದಿಯಲ್ಲಿ 
ಮಲಗಿಸಿ, ತನ್ನನ್ನು ಮುಟ್ಟದೆ ದೂರದಲ್ಲಿದ್ದಾಳೆ. 

ಹೊರಗೆ ಮಳೆ ಬರುತ್ತಿತ್ತು. ಅದರ ಸದ್ದು ಕೋಣೆಯನ್ನಿಡಿ! 
ತುಂಬಿತ್ತು. ಅದರ ಜೊತೆಗೆ ಕ್ರಿಮಿ ಕೇಟಿಗಳೂ ಕೂಗಾಡುತ್ತಿದ್ದವು, 
ಕೋಣೆಯೊಳಗೆ ಚಳಿಯಾಗುತ್ತಿತ್ತು. ನಾರಾಯಣ ಹೊಡಿಕೆಯನ್ನು 
ತನ್ನಮ್ಮೆ ಮೇಲೆ ಎಳೆದುಕೊಂಡ. 


ಸ ಹೂಮಗೆ ಚಳಿಯಾಗುತ್ತದೆಯೇ?” ಎಂದು ಆಕೆ ಕೇಳಿ 
ದಳು. 


೧೧೬ ಸೇವ ನಮಿರಾಜಮಲ್ಲ 

" ಹೌದು” ಎಂದನವ. 

ಮತ್ತೆ ತುಸು ಹೊತ್ತು ನಿಶ್ಶಬ್ದ. ಅವಳು ಯಾರೂ ಅವಳೆ 
ಹೆಸರೇನು ಎಂದು ಕೇಳಬೇಕೆಂದು ನಾರಾಯಣನಿಗನ್ನಿಸಿತು. ಆದರೆ 
ಫಕ್ಕನೆ ಧೈರ್ಯಬರಲಿಲ್ಲ. ಅವನಿಗೆ ತಾನು ಬೇರೆಲ್ಲಾದರೂ ಹೋಗಿ 
ಮಲಗಿದ್ದಕೆ de ತೋರುತ್ತಿತ್ತು. 

| ನಿಮ್ಮ ಹೆಸರೇನು?” ಕೊನೆಗೆ ಅವನು ಕೇಳಿದ. 

1 ನನ್ನಹೆ ಹೆಸ್ರೆ ₹2” ಆಕೆ ನಕ್ಕ ಳು. "ನನ್ನ ಹೆಸ್ರು ಲಕ್ಷ್ಮಿ ಯೆಂದು.” 

! ಲಕ್ಷಿ ಕ್ಮ ಓಹ್‌! A ed ತಂಗಿಯಲ್ಲವೇ? 
ಈಗ ನನ್ನೆ ನೆನಪಾಗ್ಮಿದೆ. ಹೌದು ನಿಮ್ಮನೆ ನ್ನು ಎಷ್ಟೋ ಸಲ ನಾ 
ಬಸ್ಸಿನಲ್ಲಿ ನಿಮ್ಮ ಮನೆಗೆ ಕರೆದುಕೊಂಡು ಹೋಗಿ. ತ 

"ಹಾಂ. ಈಗಲಾದರೂ ನೆನಪಾಯಿತಲ್ಲ ?” 

"ನೀವು ಇಲ್ಲೇನು ಮಾಡ್ತೀರಿ?” 

“ನನಗೆ ಇಲ್ಲಿಗೆ ಮದುವೆಯಾಗಿದೆ. ಇದು ನನ್ನ ಗಂಡನ ಮನೆ.” 

"ನಿಮ್ಗೆ ಗಂಡನೂ ಇದ್ದಾರೆಯೇ 9೫ 

"ಹಾದು. ಅವ್ರು ಸರ್ಕಾರಿ ಕೆಲಸದವರು. ತಿರುಗಾಟಕ್ಕೆ ಈಗ 
ಹೋಗಿದ್ದಾ ಕೆ. ನಾಳೆಯೋ ನಾಳೆಜೊೋ ಅವರು ಬಂದಾರು.” 

ನಾ ಇದನ್ನು ಕೇಭಿಸ್ಸ ಕಂಭೀಭೂತನಾದ. ಗಂಡನಿದ್ದೂ, 


ಅನನ ಮನೆಗೆ ತನ್ನನ್ನು ಇವಳೇಕೆ” ಕರೆದು ತಂದಿದ್ದಾಳೆ ಎಂದು 
ಅವನಿಗೆ ಕಳವಳವಾಯಿತು. 


"ನಿಮಗೆ ನನ್ನ ವರ್ತನೆ ವಿಚಿತ್ರವಾಗಿ ಕಾಣಿಸುತ್ತದೆ ' ಅಲ್ಲವೆ? 


ನಾಕೇಕೆ ನಿಮ್ಮನ್ನು ಇಲ್ಲಗೆ ಕರೆದು' ತಂಜಿನೆಂದು ನಿಮಗೆ ಜಗ ತೋರು 
ತ್ರ ಜೆ. ೨) 


"ವಿಜ. ನಾನು ನಾಲ್ಕೈದು ದಿನಗಳಿಂದ ತುಂಬಾ ಚಿಂತೆಯಲ್ಲಿ 
ದ್ದೇನೆ. ನನ್ನ ಮನಸ್ಸೆ ೇ ನನ್ನನ್ನು ಕೊಕೆದು ತಿನ್ನುತ್ತಿದೆ. ಅದಕ್ಕಾಗಿ 
ಸ್ವಲ್ಪ Ss ನಿಮ್ಮೊ ಡೆ ಬಂಡೆ. ಚ 

“ನಿಮ್ಮ ಚಿಂತೆ ಯಾವುದೇ ಇರಲಿ. pi ಇನ್ನು ನಾಲ್ಕು ದಿನ 
ಗಳೊಳಗೆ ಪರಿಹಾರವಾಗುತ್ತದೆ. ಇದು ಖಂಡಿತ.” 


ಕುರುಡು ಚಕ್ರ ೧೧೭ 


“ಅಂದ್ರೆ ನಾ ಜೈಲಿಗೆ ಹೋಗ್ಕೇನೋ? ನನ್ನೆ ಫಾಶಿಯಾಗ್ಯಜೋ?” 

“ಏನೂ ಇಲ್ಲ. ನೀವು ಬಿಡುಗಡೆಯಾಗುತ್ತೀರಿ. ನಿಮ್ಮ ಮನ 
ಸ್ಸಿನಲ್ಲಿ ಒಂದು ತಪ್ಪು ಭಾವನೆ ನೆಲೆನಿಂತಿದೆ. ನಿಮಗೆ ಒಂದು ದೃಶ್ಯದ 
ವಿವರ ಮರೆತು ಹೋಗಿದೆ. ನೀವೇನೋ ದೊಡ್ಡ ಅಕೃತ್ಯವನ್ನು ಮಾಡಿ 
ದ್ವೀರೆಂದು ಕೆಕೆದದ್ದೀರಿ. ಅದನ್ನು ತಡೆಯಲಾರದೆ ಆತ್ಮಹತ್ಯೆ ಮಾಡಿ 
ಕೊಳ್ಳುವುದೆಂದು ಬಗೆದದ್ದೀರಿ. ಆದಕೆ ಅದು ಅವಶ್ಯಎಲ್ಲ.” 

"ಹಾಗಾದ್ರೆ ನಾನು ಅದನ್ನು ಮಾಡಿಲ್ವೆ ?” 
sor ಆದ್ರೆ ಫಿನ್ನೆ ನೀವೇ ಮಾಡಿದ್ದೀರೆಂಬ ಸ್ಮೃತಿ ಭ್ರಮೆ 

“ಏನೋ ನನ್ಗೆ ತಿಳಿಯದು. ನಾನೇ ಆ ಕೃತ್ಯವನ್ನು. ಮಾಡಿದ 
ವೆಂಬುದು ನನ್ಷೆ ಸ್ಪಷ್ಟವಾಗಿ ಗೊತ್ತಿದೆ.” 

ಆ ಆ ತಿಳುವಳಿಕೆ ಸುಳ್ಳೆಂದು ನೀವೇ ಒಪ್ಪಿಕೊಳ್ಳುತ್ತೀರಿ ಮತ್ತೆ. 
ಅದಿರಲಿ. ನಾನು ನಿಮ್ಮನ್ನು ಏಕಾಗಿ ಕರೆದುಕೊಂಡು ಬಂದೆನೆಂದು 
ಹೇಳುತ್ತೇನೆ. ನನ್ನ ಜಾತಕದಲ್ಲಿ ಒಂದು ವ್ಯಭಿಚಾರ ಯೋಗವಿದೆ. 
ಅದನ್ನು ನನ್ನ ಗಂಡನೂ ತಿಳಿದಿದ್ದಾರೆ. ಆದರೆ ನಾನು ಅದನ್ನು ಈ 
ತನಕ ಮಾಡಿಲ್ಲ. ಹಾಗಾಗಿ ನಿಮ್ಮನ್ನು ನಾನು ಕರೆತಂದೆ.” 

"ಅದೊಂದನ್ನೂ ನನ್ನೊಡ್ಡೆ ನೀವು ಹೇಳ್ಬೇಡಿ. ಹೆಂಗಸ್ರು ನನ್ನೆ 
ಬೇಡ್ವೆಂದಿಲ್ಲ. ಆದ್ರೆ ನಿಮ್ಮ ಮೇಲೆ ನೆನ್ನೆ ತುಂಬಾ ಅಭಿಮಾನ 
ಹುಟ್ಟಿದೆ. ನಿಮ್ಮನ್ನು ನಾನು ಮುಟ್ಟಿದ್ರೆ ಭಸ್ಮವಾಗಿ ಹೋದೇನೆಂದು 

ತೋರ್ತಿದೆ. ದಯವಿಟ್ಟು ಅದನ್ನು ನನ್ನೊಡ್ಡೆ ಹೇಳ್ಬೇಡಿ.” 
"ನಾನು ಹೇಳೋದಿಲ್ಲ. ನಿಮ್ಮ ಸಂಶಯ ಪರಿಹಾರಕ್ಕಾಗಿ ಇಷ್ಟು 
ನುಡಿದೆ. ನಿಮ್ಮನ್ನೊಮ್ಮೆ ಮುಟ್ಟಬೇಕು. ಒಮ್ಮೆ ಅಪ್ಪಿಕೊಳ್ಳಬೇಕು 


ಎಂದಿಷ್ಟೇ ನನಗೆ ಮನಸ್ಸಿಜಿ. ಆ ಯೋಗ ಹೇಗಾದರೂ ಪರಿಹಾರ 
ವಾಗಬೇಕಲ್ಲ?” 


- "ನಿಮ್ಮಿಚ್ಛೆ ಬಂದಂತೆ ಮಾಡಿ. ಅದ್ರೆ ನನ್ನನ್ನು ಒಂದೂ ಕೇಳ್ಬೇಡಿ. 
ಇವೊತ್ತು ನನಗೊಂದೂ ತಿಳೀದು. ಮನಸ್ಸಿಗೆ ನೆಮ್ಮದಿ ಇಲ್ಲ.” 
ಲಕ್ಷ್ಮಿ ಮೆಲ್ಲಮೆಲ್ಲನೆ ಅವನ ಬಳಿಗೆ ಸರಿದಳು. ಅವನಿಗೆ ಅವಳ 


೧೧೮ ಸೇವ ನಮಿರಾಜಮಲ್ಲ 


ಬಿಸಿಯುಸಿರಿನ ಸ್ಪರ್ಶವಾಗುತ್ತಿತ್ತು. ಅವಳೆ ನಡುಗುತ್ತಿದ್ದ ಕೋಮ 
ಬಲವಾದ ತುಟಿಗಳು ಅವನ ಮಾಸೆಗೆ ತಾಗಿದುವು. ಅವಳೆ ಕ್ಸ ಅವನ 
ಬೆನ್ನ ಹಂಡೆ ಮೆಲ್ಲನೆ ಸರಿಯಿತು. ಅವಳೆ ಗಡುಸಾದ ಎಣೆ ಅವನ 
ಎಜೆಯನ್ನು ಸೋಂಕೆತು. ಅವನು ಅಂಜಿಕೆಯಿಂದ ನಡುಗುತ್ತಿದ್ದ. 

ಹೀಗೆಯೆಃ ಇರುವಾಗ ಅವನನ್ನು ನಿದ್ದೆ ಆವರಿಸಿತು. ಆ ರಾತ್ರಿ 
ಒಂದು ಕನಸು ಕೂಡಾ ಅವನಿಗೆ ಬೀಳಲಿಲ್ಲ. ಮಧ್ಯ ರಾತ್ರಿಯಲ್ಲೊಮ್ಮೆ 
ಅವನಿಗೆ ಎಚ್ಚರವಾಯಿತು. ಲಕ್ಷ್ಮಿ ಅವನ ಮೇಲೆ ಒಂದು ಕೈಯ 
ನ್ನಿಟ್ಟುಕೊಂಡೆ! ನಿದ್ರಿಸಿದ್ದಳು. ಅವನ ಮೈ ಅವಳ ದೇಹದ ಶಾಖ 
ತಾಗಿ ಬೆವರಿನಿಂದ ಒದ್ದೆಯಾಗಿತ್ತು. 

ಐದು ಗಂಟೆಯಾಗುವಾಗ ಅವನಿಗೆ ಎಂದಿನಂತೆ ಎಚ್ಚರವಾಯಿತು. 
ಅವನು ಅವಳ ಕೈಯ್ಯನ್ನು ಮೆಲ್ಲನೆ ದೂಡಿ ಎದ್ದು ಕುಳಿತ. ಅವಳು 
ಅಗ ಎದ್ದಳು. 

"ಏನು, ನಿಮಗೆ ಹೋಗುವ ಸಮಯವಾಯಿತೆ?” ಎಂದು 
ಅವಳು ಕೇಳಿದಳು. 

ಹೌದು” ಎಂದನವ ಅಂಗಿ ಇಜಾರಗಳನ್ನೆಲ್ಲಾ ಸರಿಪಡಿಸುತ್ತ. 

ಆಯಿತು, ಹೋಗಿ, ನೀವೇನೂ ಹೆದರಬೇಡಿ” ಎಂದಳವಳು 
ದೀಪವನ್ನು ಉರಿಸಿ. 

ಅವನು ಅವಳನ್ನೇ ಕ್ಷಣಕಾಲ ನೊಃಡಿದ. ಅವಳು ಅವನ 
ಹಣೆಗೆ ಒಂದು ಮುತ್ತನ್ನಿಟ್ಟಳು. 


೧0 


ನಾರಾಯಣನಿಗೆ ಉಡುಪಿಯಿಂದ ಬಸ್ಸಿನಲ್ಲಿ ಹೊರಡುವಾಗ 
ಮನಸ್ಸು ತುಂಬಾ ತಿಳಿಯಾಗಿತ್ತು. ಹಿಂದಿನ ರಾತ್ರೆಯಲ್ಲಿ ನಡೆದ ಘಟಿ 
ನೆಗಳು ಕೇವಲ ಸ್ವಪ್ನ ಸದ್ಭಶವಾದ್ದೆಂದು ಅವನು ಭಾವಿಸಿದ್ದೆ. ಅಂದು 
ಅವನು ಜಾಗ್ರತೆಯಾಗಿ ಬಸ್ಸನ್ನು ನಡೆಸುತ್ತಿದ್ದ. ತಾನು ಬಸ್ಸನ್ನು ನಡೆ 
ಸಲು ಪುನಃ ಕಲಿತೆನೋ. ಎಂದೂ ಅವನಿಗೆ ಒಮ್ಮೆ ತೋರದಿರಲಿಲ್ಲ. 


ಕುರುಡು ಚಕ್ರ ೧೧೯ 


ಅಂದು ಆ ಕೆಲಸ ಅವನಿಗೆ ಅಷ್ಟು ಸುಲಭವಾಗಿ, ಅಷ್ಟು ಉತ್ಸಾಹದಾ 
ಯಕವಾಗಿ ತೋರುತ್ತ ತ್ತು. 


ಬಸ್ಸು ಸ್ವ ಸ್ವಲ್ಪ ಮುಂಡೆ ಬರುವಾಗ ಇಬ್ಬರು ಹೆಂಗಸರು ಅದನ್ನು 
ಏರಿದರು. ಹೊಗ ರ ಜಾಗೆ ಖಾಲಿಯಿದ್ದು 8 ಅವರು ನಾರಾಯೆ 
ಣನ ಹಿಂದುಗಡೆಯೆಃ ಕುಳಿತುಕೊಂಡರು. ಅವರ ತಲೆಯಲ್ಲಿದ್ದ 
ಮಲ್ಲಿಗೆಹೂವಿನ ವಾಸನೆ ನಾರಾಯಣನ ಮೂಗಿಗೆ ಒಂದೇ ಸಮನೆ ಬಡಿ 
ಯುತ್ತಿತ್ತು. ಅದಕೊಡನೆ ಅವರು ಮುಖಕ್ಕೆ ಹೆಚ್ಚಿದ್ದ ಸೌಂದರ್ಯ 
ವರ್ಧಕ ಪೌಡರು ಮತ್ತು ಕ್ರೀಮುಗಳ ಸುವಾಸನೆಯೂ ಬರುತ್ತಿತ್ತು. 
ಒಬ್ಬಳು ಉಸಿರು ಬಿಡುತ್ತಿರುವುದು ನಾರಾಯಣನ ಕುತ್ತಿಗೆಯ ಹಿಂಬ 
ದಿಗೆ ತಾಗುತ್ತಿತ್ತು. ಅವಳ ಕೈಗಳ ಬಳೆ ರುಣಿ ರುಣಿಲೆನ್ನುವಾಗ 
ಅವನು ಬೆಚ್ಚಿ ಬೀಳುತ್ತಿದ್ದ. ಮತ್ತೊಬ್ಬಳ ಕೈಬೆರಳುಗಳು ಸೀಕೆಯ 
ಸೆರಗನ್ನು ಸರಿಪಡಿಸುವಾಗ ಅವನ ಕವಿಯನ್ನು, ಸೊೋಂಕೆದುವು. ಅವ 
ನಿಗಾಗ ಮೈ ರುಮ್ಮೆಂನಿತು. ಅವನಿಗೆ ತಿಳಿಯದಂತೆಯೇ ಬಸ್ಸಿನ 
ವೇಗ ಹೆಚ್ಚುತ್ತಿತ್ತು. ಅವನು ಕುಶಲತೆಯಿಂದ ಸ್ಟೀಯರಿಂಗ್‌ ಚಕ್ರ 
ವನ್ನು ತಿರುಗಿಸುತ್ತಿದ್ದ. ಆಗಾಗ ಕರ್ಕಶ ಶಬ್ದದ ವಿದ್ಯುಚ್ಛಕ್ತಿಯ 
ಹಾರ್ನನ್ನೂ ಬಾರಿಸುತ್ತಿದ್ದ. ವೇಗವನ್ನು ತೋರಿಸುವ ಮಾಟರಿನಲ್ಲಿ 
ಮುಳ್ಳು ಮೇಲಕ್ಕೇರುತ್ತಿತ್ತು. ಆದರೂ ಅದರ ಸಂಪೂರ್ಣ ಹತೋಟಿ 
ಅವನ ಕೈಯ್ಯಲ್ಲಿತ್ತು. ರಸ್ತೆಯಲ್ಲಿ ಸಣ್ಣ ಕಲ್ಲುಗಳಿದ್ದರೂ ಅವನು 
ತಪ್ಪಿ ಸಿ ಅವನು ಬಸ ಸ್ಸನ್ನೋಡಿಸುತ್ತಿದ್ದ ದ್ರ 

ಕಂಡಕ್ಟ್ರರ ಜುವಾನ ಹಿಂದಿನಿಂದ ಆ ಹೆಂಗಸರಿಗೆ ಎಲ್ಲಿಗೆ ಹೋಗ 
ಬೇಕೆಂದು ಕುತ್ತಿ ದ್ದ. ಅದರೆ ಅವರಿಗೆ ಅದರ ಗೊಡವೆಯಾಗಲಿಲ್ಲ. 

ಒಂದೆಡೆ ಒಬ್ಬ ಮುದುಕಿ ಬಸ್ಸನ್ನು ನಿಲ್ಲಿಸಲು ಕೈಹಿಡಿದಳು. 
ನಾರಾಯಣ ಫಕ್ಕನೆ ನಿಲ್ಲಿಸಿದ. ಲರ ಹಂಜಿ ಇದ್ದ ಹೆಂಗಸಿನ ಹಣೆ 
ಅವನ ಕುತ್ತಿಗೆಗೆ ಆಗ ತಾಕಿತು. ಅವನು ಅವಳನ್ನು ನೋಡಿ ನಕ್ಕ. 

ಮುದುಕಿ ಕುಳಿತುಕೊಂಡೊಡನೆ ಬಸ್ಸು ಮುಂದರಿಯಿತು. ಕಂಡ 
ಸು ಆಡ ಟಬಕಟು ಕೊಟ್ಟ. ಆಕೆ ಗು ರೂಪಾಯಿಯನ್ನು 


೧೨೦ ಸೇನ ನಮಿರಾಜಮಭ್ಲ 


"ಇನ್ನೂ ಎಂಟೂವರಾಣೆ. ಆಗ್ಬೇಕು ಅಜ್ಜಿ ಎಂದು ಜುವಾನ 
ಹೇಳಿದ. 

ನನ್ನೊಡ್ಡೆ ಇಲ್ಲ: ಮಗೂ. ಯಾವಾಗ್ಲೂ ನಾನದು ಅಷ್ಟೇ 
ಕೊಡೋದು.” 

“ಅದಾಗ್ಲಿಲ್ಲ” ಜಾವಾನೆ ನಿರ್ದಾಕ್ಷಿಣ್ಯವಾಗಿ ತುಸು ಒರಟು ಧ್ವನಿ 
ಯಲ್ಲಿ ಹೇಳಿದ. "ಇನ್ನು ಎಂಟೂವರಾಣೆ ಕೊಡ್ಡಿದ್ರೆ ಈಗ ಬಸ್ಸಿನಲ್ಲಿ 
ಕೂತದ್ದಕ್ಕೆ ಎರ್ಡಾಣೆ 'ಕೊಟ್ಟು ಇಳಿಯಿರ. ಈ ಬಸ್ಸಿನಲ್ಲಿ ಹೆಚ್ಚು 
ಕಡಿಮೆ ಆಗೋದಿಲ್ಲ.” 

“ನನ್ನೆ ಹೋಗ್ಗೆ ಉಪಾಯವಿಲ್ಲ ಮಗ್ಕೊ” ಆ ಮುದುಕಿ ದೈನ್ಯ 
ದಿಂದ ಹೇಳಿತು. "ಹೇಗಾದ್ರೂ ಕೊಂಡ್ಹ್ಯೋಗಿ. ನಿನ್ನೆ ತು 
ಪುಣ್ಯ ಬಂದೀತು. ನನ್ನೊಡ್ಡೆ ಜೀಕಿ ಹಣವಿಲ್ಲ.” 

"ಅದಾಗ್ದು, ನೀವು ಹಾಗೆಲ್ಲ ಹೇಳಿದ್ರೆ ನಮ್ಮ ಕಂಪ್ಲಿಯವ್ರು 
ಕೇಳೋಕಿಲ್ಲ. ನಿಮ್ಗೆ ಮೊದ್ಲೇ ಹೇಳ್ಬಹುದಿತ್ತಲ್ಲ, ಹಣವಿಲ್ಲ ಎಂದು? 
ಆಗ ಇಷ್ಟೆಲ್ಲ ಫಜೀತಿ ಆಗ್ತಿದ್ದಿಲ್ಲ.” 

ನಾರಾಯಣ ವೇಗವನ್ನು ಕಡಿಮೆಮಾಡಿದ. ಅವನಿಗೆ ಬದಿಯ 
ಲ್ಲಿದ್ದ ಕನ್ನಡಿಯಲ್ಲಿ ಮುದುಕೆಯ ಮುಖ ಕಾಣುತ್ತಿತ್ತು. ಅವಳು 
ನಿರ್ಗತಿಕ ಹೆಂಗಸೆಂಬುದು ಅವನಿಗೆ ಖಚಿತವಾಯಿತು. ಅವಳ ವಸ್ತ್ರ 
ಗಳೆಲ್ಲ ಹರಿದಿದ್ದುವು. ಬಾಯಿಯಲ್ಲಿ ಹಲ್ಲುಗಳಿರಲಿಲ್ಲ. ಕೆನಿಯಲ್ಲಾ 
ಗಲಿಃ ಕುತ್ತಿಗೆಯಲ್ಲಾಗಲಿಃ ಒಡೆವೆಗಳೂ ಇರಲ್ಲಿಲ್ಲ. ಕಣ್ಣುಗಳು ಗುಳಿ 
ಬಿದ್ದಿದ್ದುವು. ನಾರಾಯಣನಿಗೆ ಅವಳನ್ನು ಕಂಡು ಮರುಕಬಂತು. 
ಬಹುಶಃ ತನ್ನ ತಾಯಿಯೂ ಈಗ ಬಗೆಯೇ ಇರಬಹುದೆಂದು ಅವನಿಗೆ 
ತೋರಿತು. 

"ವ ಜುವಾಂ” ಅವನು ಕಂಡೆಕ್ಟರನನ್ನು ಕರೆದ. “ಎಷ್ಟು ಹೆಣ 
ಕಡಿಮೆಯಾಗಿದೆ ?” 


“ಎಂಟೂನರಾಣೆ.” 
“ಏನಾಮ್ರೊ ಮಾಡ್ಲಿಕ್ಸಾಗೆ ಬ್‌ 
ಷ್ರಾಗೆ ಚತ್ಳೆಂಗ್‌ನಪ್ರ ಬಂದಾರು. ಅದೆಲ್ಲ ಕಷ್ಟ.” 


ಕುರುಡು ಚಕ್ರ ೧೨೧ 


"ಆಗ್ಲಿ ಹೋದಷ್ಟು ಹೋಗೋಣ. ಪಾಪ. ಮುದ್ಧಿಯಲ್ವೇ? 
ಹಾಗೆ ಒಂದು ವೇಳೆ ಹೆಚ್ಚು ಹಣ ಕೊಡ್ಬೇಕೇ ಎಂದಾದ್ರೆ ನಾಕೊಡ್ಡೇನೆ? 

“ನೋಡೋದು ಬೇಡ. ಈಗ್ಲೇ ಬಕೆದ್ದಿಡ್ಲೇನೆ. ಈ ಚಕ್ಕಿಂಗ್‌ 
ನವ್ರ ಉಪಟಳ ತಡೆಯಲಿಕ್ಕಾಗೋದಿಲ್ಲ. ಒಂದಿಷ್ಟು ಹೆಚ್ಚೆಡ್ಮೆಯಾದ್ರೆ 
ರಿಪೋರ್ಟ್‌ ಮಾಡ್ಬಿಡ್ತಾಕೆ. ಕಂಪ್ಲಿಯವು ಮತ್ತೆ, ನಮ್ಮನ್ನು ಕೆಲ್ಸ 
ದಿಂದ್ಲೇ ತೆಗೆದ್ದಾಕಿ ಬಿಡ್ತಾರೆ.” 

“ಆಯ್ತಪ್ಪ ಇಗೋ ನಾಕೊಡ್ತೇನೆ » ಎಂದು ನಾರಾಯಣ ಜೇಬಿ 
ನಿಂದ ಒಂದು ರೂಪಾಯಿಯ ನೋಟಿನ್ಸಿತ್ತ. 

ಎಲ್ಲರೂ ಆಗ ಚಕಿತರಾದರು. ಮುದುಕಿಯ ಕಣ್ಣಿನಲ್ಲಿ ನೀರು 
ಬಂದಿತ್ತು. ಜುವಾನ ಮರುಮಾತಾಡದೆ ಸಂಕೋಚದಿಂದ ಆ ಹಣ 
ವನ್ನು ತೆಗೆದುಕೊಂಡ. 

“ಚಿಲ್ರೆ ಮತ್ತೆ ಕೊಟ್ರಿ ಸಾಕು” ಎಂದು ನಾರಾಯಣ ಮತ್ತೆ 
ಹೇಳಿದ. 


“ಏನ್ರೀ ಡ್ರೈವರ್‌, ಈಗ ಕಂಪೆನಿಯವರು ಇಷ್ಟು ಸ್ಟ್ರಿಕ್ಟ್‌ 
ಆಗಿದ್ದಾಕೆಯೆ ?” ಎಂದು ಅವನ ಬಳಿಯಲ್ಲಿ ಕುಳಿತುಕೊಂಡಿದ್ದವರೊ 


ಬ್ಬರು ಕೇಳಿದರು. 

"ಕಂಸ್ಕಿಯೋರು ಯಾರಿಗೂ ಈಗ ಹೆದ್ರೊ:ದಿಲ್ಲ ಸ್ದಾ ಸ್ವಾಮಾ. ಈಗ 
ಒಂದೇಸಮ್ನೆ ಅವು ಹಣ ಮಾಡೊಃದ ನಲ್ಲಿದ್ದಾರೆ. ತ 

"ದೆ ಕಂಡಕ್ಟರರೂ ಡ್ರೈನರುಗಳೊ ಹಣಿ ಮಾಡಿದ್ದಾರೆ.” 

"ಏನು ಸ್ವಾಮಿ ಹಣ? ಇದ್ರಲ್ಲಿ ಕೆಲ್ಸ ಮಾಡುವಾಗ ಒಂಡೇಸಮ್ನೆ 
ಗೆಂಟಲು ಒಣಗೃದೆ. ಆಗಾಗ ಕಾಫಿ ಕುಡಿಯ್ದೆ ಆಗೋದಿಲ್ಲ. ದಿನಕ್ಕೆ 
ನಾಲ್ಕುಬಾರಿ ಕಾಫಿಯೆಂದ್ರೂ ಒಂದ್ರೂಪಾಯಿ ಆಯ್ತು. ಊಟವೂ 
ಹೆಚ್ಚಾಗಿ ಹೊರಗೇ ಆಗ್ಬೇಕು. ಮತ್ತೆ ಡ್ರೆಸ್‌. ಇಷ್ಟೆ ಲ್ಲ ಆಗ್ವಾಗೆ 
ಎಷ್ಟು ಹಣ ಸಿಕ್ಕಿದ್ರೂ ಉಳೀಲಿಕ್ಕಿಲ್ಲ. ಬಂಜೆ ಪ್ಯಾಸೆಂಜರರು ನನ್ನೆ 
ಏನಾದ್ರೂ ಕಾಫಿಯಾದ್ರೂ ಕೊಡ್ತಿದ್ರು, ಆದ್ರೆ ಈಗ ಅವ್ರೂ ನಮ್ಮ, 
ವೈರಿಗಳಾಗಿದ್ದಾರೆ.? 

15 


೧೨೨ ಸೇವ ನಮಿರಾಜಮಲ್ಲ 


ನಾರಾಯಣ ಮತ್ತೆ ಮಾತಾಡಲಿಲ್ಲ. ಅವನ ದೃಷ್ಟಿ ಮೇಲಿದ್ದ 
ಕನ್ನಡಿಯ ಮೇಲೆ ಹರಿಯುತ್ತಿತ್ತು. ಅದರಲ್ಲಿ ಅನನ ಒಂದುಗಡೆ 
ಕುಳಿತಿದ್ದ ಒಬ್ಬಳು ಚೆನ್ನಾಗಿ ಕಾಣುತ್ತಿದ್ದಳು. ಅವಳ ಕೋಮಲವಾದ 
ತುಟಿಗಳನ್ನು ನೋಡಿದಷ್ಟೂ ಅವನಿಗೆ ಸಾಕಾಗಲಿಲ್ಲ. ಕುತ್ತಿಗೆಯ 
ಮೇಲೆ ಮುತ್ತಿನ ಸರ ನಲಿಯುತ್ತಿತ್ತು. ಅದರ ಕೆಳಭಾಗ ಅವಳ 
ಎದೆಯ ಮೇಲೆ ನೇತಾಡುತ್ತಿತ್ತು. ಬಸ್ಸಿನ ವೇಗಕ್ಕೆ ಬರುತ್ತಿದ್ದ ಗಾಳಿ 
ಅವಳ ಸೆರಗನ್ನು ಮೇಲೆ ಹಾರಿಸುತ್ತಿತ್ತು. ಆಗೆ ಅವನಿಗೆ ಅವಳ ನೀಲಿ 
ಬಣ್ಣದ ಕೇಶ್ಮೆಯ ಕುಪ್ಪಸ ಕಾಣುವುದು. ಬದಿಗಳಲ್ಲಿ ಅವಳ ಮೊಲೆಗಳ 
ಮಾಂಸಯುಕ್ತವಾದ ಬುಡಗಳು ಕಾಣುವವು. ಅವು ಕುಪ್ಪಸದೊಳಗೆ 
ಚೂಪಾಗಿ ನಿಂತಿದ್ದುವು. ಅವಳು ಏನಾದರೂ ಕೆಮ್ಮುವಾಗ ಇಲ್ಲವೇ 
ದೀರ್ಫೆಶ್ವಾಸ ಬಿಡುವಾಗ ಅವಳ ಎದೆ ಅಗಲವಾಗುವುದು. ಮುತ್ತಿನ 
ಸರ ಅದರ ಮೇಲೆ ಕುಪ್ಪಳಿಸುವುದು. ಕುಪ್ಪಸ ಅಲುಗಾಡುವುದು. 
ಆಗ ಅವಳ ಕುತ್ತಿಗೆಯ ಕೆಳಬದಿಯಲ್ಲಿದ್ದ ಚಿಕ್ಕ ಮಚ್ಚೆ ಅವನಿಗೆ ಕಾಣಿ 
ಸುವುದು. ಅವನು ಮತ್ತೂ ಅದನ್ನೇ ನೋಡುವ. ಅವಳು ಎದುರು 
ನೋಡುತ್ತಿರುವಳು. ಅವಳಿಗೆ ಅವನು ತನ್ನನ್ನು ಹೀಗೆ ಕನ್ನಡಿಯಲ್ಲಿ 
ನೋಡುತ್ತಾನೆಂಬ ಅರಿವಾಗುವುದಿಲ್ಲ. ಅವನು ಬೇರೆ ಬೇಕೆ ದಿಕ್ಕುಗ 
ಳಿಂದ ಅವಳ ಕಿವಿಗಳನ್ನು ಅವಳ ನೀಳವಾದ ಮೂಗನ್ನು ಎಲ್ಲ ನೋಡು 
ಶ್ಲಿದ್ದ. 
ಇಗ ಕಾರ್ಕಳದಲ್ಲಿ ಬಸ್ಸುನಿಂತಿತು. ಕೆಲವರು ಅದರಿದಿಳಿದು ಕಾಫಿ 
ಕುಡಿದರು. ನಾರಾಯಣನೂ ಹೋಟೇಲಿಗೆ ಹೋಗಿ ಒಂದಿಷ್ಟು ಚಹ 
ಕುಡಿದು ಒಂದು ಸಿಗರೇಟನ್ನು ಸೇದುತ್ತ ಬಸ್ಸಿನ ಬಳಿಗೆ ಬಂದ. ಅದರ 
ಚಕ್ರಗಳಲ್ಲಿ ತುಂಬಾ ಕೆಸರಾಗಿತ್ತು. ಅದರ ಮುಂಡೆ ಕುಳಿತುಕೊಂಡು 
ಅದರ ಕೆಲವು ಭಾಗಗಳನ್ನು ಮುಟ್ಟ ನೋಡಿದ. ಕೆಲವನ್ನು ಕೈಯ್ಯಲ್ಲಿ 
ಅಲುಗಾಡಿಸಿದೆ. ಜುವಾನ ಒಂದು ಬಾಲ್ಡಿ ನೀರನ್ನು ತಂದು ರೆಡಿ 
ಯೆಃಟಿರಿನೊಳೆಗೆ ಹೊಯ್ದ. | 

ಪುನಃ ಬಸ್ಸಿನಲ್ಲಿ ಎಲ್ಲರೂ ಕುಳಿತರು. ಜುವಾನ ಜನರನ್ನು 
ರೆಕ್ಕಮಾಡತೊಡಗದ. 


ಕುರುಡು ಚಕ್ರ | ೧೨ತ್ಟಿ 


ನಾರಾಯಣ ಹಾರ್ನು ಹೊಡೆದೆ. 
ಒಂದು ಜನ ಕಡಿಮೆಯಾಗಿದೆ ಅಣ್ಣಿ” ಎಂದು ಜುವಾನ 
ಹೇಳಿದ. 


“ವಾಟ್‌, ನೋ ಪ್ಯಾಸೆಂಜರ್‌ ? ?” ಎಂದು ನಾರಾಯಣ ನಗುತ್ತ 
ಕೇಳಿದ. 


ಅನನ ಇಂಗ್ಲೀಷ್‌ಮಾತನ್ನು ಕೇಳಿ ಎಲ್ಲರಿಗೂ ನಗು ಬಂದಿತು. 
ಅವನ ಹಂದೆ ಇದ್ದ ಹೆಂಗಸರಂತೂ ಬಿದ್ದು ಬಿದ್ದು ನಕ್ಕರು ನಾರಾ 
ಯೆಣನೂ ಹಲ್ಲು ಕರಿದ. 

"ಈ ಬಸ್ಸು ಮೂಡ್ಚಿಪ್ರಿಗೆ ಎಷ್ಟು ಹೊತ್ತಿಗೆ! ಮುಟ್ಟುತ್ತದಪ್ಪಾ?” 
ಎಂದು ಮುದುಳೆ'ಕೇಳಿದಳು” 

“ಇನ್ನು ಅರ್ಧ ಗಂಟೇಲಿ. ನಿನ್ನೆ ಮೂಡ್ಬಿದ್ರಿ ಊರೇ?” 
ಎಂದು ನಾರಾಯಣ ಅವಳೊಡನೆ ಕೆಳಿದ. 

"ಹೌದು ಮಗ. ಅಲ್ಲಿ ನನ್ಮಗ್ಳಿಗೆ ಖಸ್ತ್‌ ಕ್ಛಾಲೆ ಎಂದು 
ಕಾಗ್ದಾ ಬಂದಿಜೆ. ಹಾಗೆ ನಾಹೊರ್ಟಿ, ನೀ ಕೊಟ್ಟ ಹಣವನ್ನ 
ನಾಳೆ ವಾಪ್ಸು ಕೊಡ್ತೇನೆ. ಇದೆ ಬಸ್ಸಿನಲ್ಲಿ ಬರ್ತೀಯಲ್ಲ 7” 

"ಬಂದ್ರೆ ಬಂದೆ ಇಲ್ದಿದ್ರೆ ಇಲ್ಲ”, ನಾರಾಯಣ ಒಣ ಧ್ವನಿಯಲ್ಲಿ 
ಹೇಳಿದ. “ನೀನೇನೂ ಅದ್ಯಾಗಿ ಗಾಬ್ರಿ ಪಡೋದು ಬೇಡ. ನನ್ನೂ 


ನಿಮ್ಲಾಗಿನೆ ಒಬ್ಬಳು ತಾಯಿಯಿದ್ದಾತೆ. ಹಣಕ್ಕಾಗಿ ನಾವು ಹುಟ್ಟ 
ದೊ! ೪೫ 


“ದೇವ್ರು ನಿನ್ನೆ ಒಳ್ಳೇ ಕುಮಾಡ್ಲಿ ಮಗೂ” ಎಂದು ಮುದುಕಿ 
ಕೈಗಳನ್ನು ಮೇಲಕ್ಕೆ ತ್ತಿತು. 

ಜುವಾನ ಮತ್ತೆ “ಕೈಟ್‌” ಎಂದ. ಬಸ್ಸು ಓಡತೊಡಗಿತ್ತು, 
ನಾರಾಯಣನ ಮನಸ್ಸು ಬಹಳ ಹಗುರವಾಗಿತ್ತು, ತನ್ನ ಧರ್ಮ ಬುದ್ದಿ 
ಯನ್ನು ಈ ಸುಂದರಿಯರ ಮುಂಡೆ ಮೆರೆಸಿ ಅವರ "ಹುಚು ಬಗೆಯನ್ನು 
ER ಅನನು ಬಹಳ ಹಿಗ್ಗಿ ಹೋಗಿದ್ದ. 

ಬಸ್ಸು ಮುಂಡೆ ಹೋಗುವಾಗ ಪ್ರಯಾಣಿಕರು ಹೊರಗೆ 
ಕೈ ತೋರಿಸಿ “ಗೋಮಟಿಶ್ವರ, ಗೋಮಟಿಶ್ವರ, ಅಕೊಳ್ಳಿ ನೋಡಿ 


೧೨೪ ಸೇವ ನಮಿರಾಜಮಲ್ಲ 


ಅಲ್ಲಿ” ಎಂದು ಒಬ್ಬರಿಗೊಬ್ಬರು ಹೇಳುತ್ತಿದ್ದರು. ನಾರಾಯಣ ಬಸ್ಸಿನ 
ವೇಗವನ್ನು ತುಸು ಕಡಿಮೆಮಾಡಿ ಆ ಇಬ್ಬರು ಹೆಂಗಸರಿಗೆ ಕಲ್ಲಿನ 
ಬೆಟ್ಟದ ಮೇಲೆ ನಿಂತಿದ್ದ ಗೋಮಟೀಶ್ವರನೆ ಕರಿ ಕಲ್ಲಿನ ಪ್ರತಿಮೆಯನ್ನು 
ತೋರಿಸಿದ. 

“ಇದಕ್ಕೇನೆ ಕಾರ್ಕಳೆದ ಗೊಮ್ಮಟನೆಂದು ಹೇಳುವುದು? ಎಷ್ಟು 
ದೊಡ್ಡ ಪ್ರತಿಮೆ » ಎಂದು ಗೋದಿ ಸರನನ್ನು ಹಾಕಿಕೊಂಡವಳು 
ಆಶ್ಚರ್ಯದಿಂದ ಮೂಗಿನ ತುದಿಯಲ್ಲಿ : ಬೆರಳನ್ನಿಟ್ಟಳು. 

"ಅದ್ರೆ ಬುಡ್ಡಲ್ಲಿ ನಿಂತ್ರೆ ನಮ್ಗೆ ಅದ್ರತಲೆ ಕಾಣೋದಿಲ್ಲ. ಇಲ್ಲಿಗೆ 
ಅದು ಚಿಕ್ಕದಾಗಿ ಕಾಣಿಸ್ತಡೆ ಅಷ್ಟೆ. ಇಲ್ಲಿಂದ ಅಲ್ಲಿಗೆ ಹೋಗ್ಸೇಕಾದ್ರೆ 
ಮಾತ್ರ ಸುಮಾರು ನಾಲ್ಕು ಮೈಲು ದೂರನಿಡೆ” ಎಂದು ನಾರಾಯಣ 
ಅನರಿಗೆ ವಿವರಿಸಿದ. 

"ಒಹ್ಹೋ ! ಅಷ್ಟು ದೊಡ್ಡ ಮೂರ್ತಿಯೂ ಒಂದೇ ಕಲ್ಲಿನಿಂದ 
ಮಾಡಲ್ಪಟ್ಟುದಲ್ಲವೆ ?” ಎಂದು ಮತ್ತೊಬ್ಬಳು ಕೇಳಿದಳು. 

"ಇಡಿ! ಕಲ್ಲಿನಲ್ಲಿ ಕೆತ್ತಿ ಮತ್ತೆ ನಿಲ್ಲಿಸಿದ್ದು? ಎಂದು ನಾರಾಯಣ 


ನುಡಿದ. 
ಜನರು ನೋಡುತ್ತಿದ್ದಂತೆಯೇ ಆ ಪ್ರತಿಮೆ ಅದೃಶ್ಯವಾಗುತ್ತಾ 


ಬಂತು. ಬಸ್ಸಿನ ವೇಗ ಹೆಚ್ಚುತ್ತಿತ್ತು. 

ಮಂಗಳೊರಿನಿಂದ ಕಾಸರಗೊ!ಡಿಗೆ ಸಂಜೆಗೆ ಎಷ್ಟು ಗಂಟಿಗೆ 
ಕೈಲು ಇದೆ?” ಎಂದು ಒಬ್ಬಳು ನಾರಾಯಣನೊಡನೆ ಸ್ವಲ್ಪ ಹೊತ್ತಾದೆ 
ಬಳಿಕ ಕೇಳಿದಳು. 

"ಅರು ಗಂಟಿಗೆ ಒಂದಿದೆ”, ಅವನೆಂದ. “ನಿಮೆ ಕಾಸ್ಪಗೋಡಿಗೆ 
ಹೋಗಬೇಕೆ ?” ಗ 

“ಹೌದು,” ಅವಳೆಂದಳು. "ಮಂಗಳೂರಲ್ಲಿ ನಮಗೆ ಸ್ವಲ್ಪ 
ಕೆಲಸವಿದೆ. ಈ ಬಸ್ಸು ಬೇಗನೆ ತಲುಪಿದರೆ ಆರು ಗಂಟೆಯ ಒಳಗೆ 
ಶೈಿಲನ್ನು ಹಿಡಿಯಬಹುದು”. 

“ಬಸ್ಸು ಸಮಯಕ್ಕೆ ಸರಿಯಾಗಿ ಹೋಗ್ತದೆ. ಈಗ ಒಂಭತ್ತಾ 
ಯಿತು. ಹತ್ತೂ ಕಾಲಕೊಳ್ಗೆ ನಾವು ಮಂಗ್ಳೂರಲ್ಲಿದ್ದೇವೆ?, 


ಕುರುಡುಚಕ್ರ ೧೨೫ 


ನಾರಾಯಣ ಹಿಂದಿನಿಂದೆ ಒಂದು ಹಾರ್ನನ್ನು ಕೇಳಿ ಕನ್ನಡಿಯ 
ನ್ನೊಮ್ಮೆ ನೋಡಿದೆ. ಆಗೆ ಅದರಲ್ಲಿ ಗೋದಿಸರ ಹಾಕಿಕೊಂಡಿದ್ದವಳು 
ಕಾಣುತ್ತಿದ್ದಳು. ಅವಳ ಮುಖ ಅಗಲವಾಗಿತ್ತು. ತುಟಿಗಳು ಉನ್ನ 
ವಾಗಿದ್ದುವು. ಕಣ್ಣುಗಳಲ್ಲಿ ಭಾವಪರವಶತೆಯ ತೀಕ್ಷತೆಯಿತ್ತು. 
ಅವಳ ಮುಂಗುರುಳುಗಳು ಗಾಳಿಯಲ್ಲಿ ಹಾರಾಡುತ್ತಿದ್ದುವು. ಹಣೆಯ 
ಮೇಲೆ ಪೌಡರಿನ ಭಾಯೆ ಇನ್ನೂ ಇತ್ತು. ಅವಳ ಗಲ್ಲ ದಪ್ಪವಾಗಿ 
ದುಂಡಾಗಿತ್ತು. ಕವಿಗಳಲ್ಲಿ ತೊಟ್ಟಿಲು ಲೋಲಾಕುಗಳು ನೇತಾಡು 
ತ್ತಿದ್ದುವು. ಮೂಗಿನಲ್ಲಿ ಹೊಳೆಯುವ ವಜ್ರದ ಮೂಗುತಿಯಿತ್ತು. 
ನಾರಾಯಣನಿಗೆ ಅವಳ ಸೌಂದರ್ಯ ಅಷ್ಟೊಂದು ಚೆನ್ನಾಗಿ ಹಿಡಿಸಲಿಲ್ಲ, 

ಮೂಡಬಿದ್ರೆ ಯಲ್ಲಿ ಅವನು ಕಾಫಿ ಕುಡಿದು ತುಸು ತಿಂಡಿಯನ್ನು 
ತಿಂದ್ರೆ ಆದರೆ ಅವನಿಗೆ ಜೋರಾಗಿ ಹಸಿವಾಗುತ್ತಿತ್ತು. 

ಮಂಗಳೂರಿಗೆ ಹತ್ತಿರವಾದಂತೆ ಅವನಿಗೆ ಮಾವನ ನೆನ 
ಪಾಯಿತು. ಹಿಂದಿನ ರಾತ್ರೆ ಉಡುಪಿಯಲ್ಲಿ ಲಕ್ಷ್ಮಿಯು ಹೇಳಿದ ಭನಿ 
ಷ್ನವೂ ಜಾ ಪಕಕ್ಕೆ ಬಂತು. ಅವಳು ಸದ್ಯ ತನ್ನ ಜೀವವನ್ನುಳಿಸಿದಳಲ್ಲ 


ಮೆದು ಅನನು ಅಂದುಕೊಂಡ. 


ಅವಳು ತನ್ನನ್ನು ಕರೆದುಕೊಂಡು ಹೋಗಿಯೂ ತನ್ನಿಂದ ವಿನೊ 
ಪ್ರಯೋಜನವನ್ನು ಪಡೆಯಲಿಲ್ಲ. ಅವಳ ಸೌಂದರ್ಯಕ್ಕೆ ತಾನು 
ಇತರ ಸಮಯದಲ್ಲಾದಕೆ ನೂರು ರೂಪಾಯಿಗಳನ್ನೂ ಒಂದು ರಾತ್ರಿ 
ಗಾಗಿ ಕೊಡಬಹುದಿತ್ತು. ಆದರೆ ಆಕೆ ಇತರ ಹೆಂಗಸರಂತವಳೆಲ್ಲ, ಅವಳು 
ತನಗೆ ಮಂತ್ರ ಮಾಡಿರಲೂ ಬಹುದು. ಅದರಿಂದಾಗಿಯೇ ತನಗೆ 
ಉಡುಪಿಗೆ ಹೋಗಲು ವ್ಯವಸ್ಥೆ ಯಾಗಿರಬೇಕು. ತನ್ನ ಮನಸ್ಸಿನಲ್ಲಿದ್ದ 
ದನ್ನೆಲ್ಲಾ ಅಕೆ ಓದಿದಳಲ್ಲದೆ, ಅವಳ ಮನಸ್ಸನ್ನು ತನ್ನ ಮೇಲೆ ಆಕೆ 
ಹೇರಿಸಿದಳು. ಅವಳ ಭವಿಷ್ಯ ಕಥನ ಕಲೆಯನ್ನು ನೆನೆದು ಅವನು 
ಇನ್ನೊಮ್ಮೆ ಚಕಿತನಾದ. ಅವಳ ಹಾವಭಾವಗಳು, ಅವಳ ಏಿಲಕ್ಷ್ಮ 
ಣವಾದ ಧ್ವನಿ, ಎಡೆಯೊಳಗೇ ಹೊಕ್ಕುವಂಥ ಅವಳೆ ಮಾತುಗಳು, 
ಅವಳೆ ಸೌಂದರ್ಯಯುಕ್ತವಾದ ದೇಹೆ, ಅವಳೆ ಮನನೋಹೆಕ ಭಾವ 
ಭಂಗಿಗಳು, ಅವಳೆ ಸ್ಕೈರ್ಯ-ಇವೆಲ್ಲ ಅವನ ಕಣ್ಣು ಮುಂದೆ ನಿಂತವ್ರೆ. 


೧೨೬ ಸೇವ ನಮಿರಾಜಮಲ್ಲ 


ತಾನು ಅಸರಾಧಿಯಲ್ಲವೆಂದು ಆಕೆ ಏಕೆ ಹೇಳಿದಳು? ಅವಳಿಗೆ 
ಅದು ಹೇಗೆ ಗೊತ್ತಾಯಿತು ? ಅದೂ ಇನ್ನು ನಾಲ್ಕು ದಿನಗಳಲ್ಲಿ ತನ್ನ 
ಚಿಂತೆ ಸರಿಹಾರವಾಗುವುದಂತೆ. ಅವಳೆ ಮಾತನ್ನು ಅಲ್ಲಗಳೆಯಲು 
ಸಾಧ್ಯವಿಲ್ಲ. ಅವಳ ಸ್ವರದಲ್ಲೇ ಒಂದು ರೀತಿಯ ನಂಬುಗೆ. ಒಂದು 
ಏಧದ ಆತ್ಮ ಏಶ್ವಾಸವಿತ್ತು. 

ಬಸ್‌ ನಿಲ್ದಾಣಕ್ಕೆ ಸಮಾಪಿಸುವಾಗ ಅವನಿಗೆ ಮುಂ ಡಪ್ಪನ ನೆನ 
ಫಾಯಿತು. ಅವನು ಬಹುಶಃ ಇಂದು ಬಂದಿರಬಹುದು. ತಾನು 
ಮಾನ ಸತ್ತುದಕ್ಕೆ ರುಕ್ಳುವಿಗೆ ಸಮಾಧಾನ 'ಹೇಳಲಿಕ್ಕಾದರೂ ನಾಲ್ಕು 
ದಿನ ರಜೆ ತೆಗೆದುಕೊಳ್ಳದಿದ್ದುದಕ್ಕೆ ಅವನು ತನ್ನ ಮೇಲೆ ಕೋಪಿಸಬ 
ಹುದು. ಅವನಿಗೆ ಮಾವನ ಮರಣಶಾಸನದ ವಿಚಾರ ತಿಳಿದರೆ ಅವನು 
ಮಾವನ ಮರಣದ ಕುರತು ತತ್ನ ಮೇಲೆ ಸಂದೇಹ ಪಡೆಲೂ ಸಾಕು 
ಎಂದು ನಾರಾಯಣನಿಗೆ ಜಃ 

ಕ ಶ್ರ್ರೊವರ್‌ೈ, ನಾವು ಇಲ್ಲಿ ಇಳಿಯುತ್ತವೆ” ಎಂದು ಹಿಂದೆ ಕುಳಿ 
ತಿದ್ದ ವರಲ್ಲಿ ಒಬ್ಬ ಳು ಅವನೆ ಕಿನಿಯ ಸಮಾಪ ಹೇಳಿದಳು. 

ಅನನು ಟ್‌ ಸ್ಸೆನ್ನು ವಿಲ್ಲಸಿದ. ಅವರಿಬ್ಬರೂ ಬಸ್ಸಿನಿಂದಿಳಿದರು. 
ಹೋಗುವಾಗ ಅವರು ಹಿಂತಿರುಗಿ ಅವನ ಮು ಖವನ್ನು ಕೂಡಾ 
ನೋಡಲಿಲ್ಲ. 

ಅವನು ಆಗ ಒಂದು ದೀರ್ಫೆ ಶ್ವಾಸವನ್ನು ಬಿಟ್ಟ. ಬಸ್ಸು ಭೂರಿ 
ಡುತ್ತಾ ನಿಲ್ದಾಣಕ್ಕೆ ಹೋಯಿತು. 


೧೧ 


ನಾರಾಯಣ ಬಸ್ಸಿನ ಫಿಲುಮನೆಗೆ ಹೋಗಿ ಅಲ್ಲಿ ಬಸ್ಸನ್ನು ನಿಲ್ಲಿಸಿ 
ರಜೆಗೆ ಅರ್ಜಿ ಹಾಕಿದ. "ಲ್ಲಿಯ ಗುಮಾಸ್ತರು ಅವನನ್ನು "ಇನ್ನೊ ದು 
ಸಣ್ಣ ಸವಾರಿ ಮಾಡಿ ಬರಬೇಕೆಂದರು. ಅವನು ತಾನಿನ್ನು ಒಂದು 
ಗಂಟಿಯ ಬಳಿಕ ಬರುತ್ತೇನೆಂದು. ಅವರು ಆದೀತೆಂದರು. 

ನಿಲುಮನೆಯೆ ಹೊರಗೆ ಬಂದು ಅವನು ಬಾಡಿಗೆಗೆ ಒಂದು ಸೈಕ 


ಕುರುಡು ಚಕ್ರ ೧೨೭ 


ಲನ್ನು ಪಡೆಶುಕೊಂಡು ತನ್ನ ಮನೆಗೆ ಹೋದೆ. ದಾರಿಯಲ್ಲಿ ಅವನ 
ಒಬ್ಬ ಸ್ನೇಹಿತ ಸಿಕ್ಕಿದವ ಅವನನ್ನು ನಿಲ್ಲಿಸಿದೆ. 

“ಮೋಟಾರು ಶ್ಛ್ರೈವರ್ರು ಇವತ್ತು ಸೈಕಲ್‌ ಶೈ್ರೈವರರಾದ್ರಲ್ಲ!” 
ಎಂದು ಅವನು ವಿನೋದದಲ್ಲಿ ಹೇಳಿದ. 

“ಏ ಮಾರಾಯಾ !”' ನಾರಾಯಣನೆಂದ. "ಈಗ ಮಾತಾಡ್ಲಿಕ್ಕೆ 
ಸಮಯವಿಲ್ಲ. ಅನ್ನ ನೀರಿಲ್ಲದೆ ನಾನು ಸಾಯ್ಲೇನೆ. ಈಗತಾನೇ 
ಉಡುಪಿಯಿಂದ ಬಂದೆ.” 

"ಆಯ್ತಪ್ಪ. ಈಗ ನೀನೇ ಜೊಡ್ಡವ, ಮಾವನಶ್ಚಿಲ್ಲ ನಿನ್ನೆ: 
ಸಿಕ್ತದಂತಲ್ಲ! ಅವ್ನ ಮನೆ ಐದಾರು ಸಾವಿರ ರೂಪಾಯಿ, ಎಲ್ಲ!” 

"ಏನೋ ನಂಗೊತ್ತಿಲ್ಲಪ್ಪಾ. ನನ್ನೆ ಹಸಿವಾಗ್ಯದೆ.” 

“ಡೊಡ್ಡ ನನಾಜೊಡ್ಡೆ ನನ್ನನ್ನು ಮರೀಬೇಡ.” 

“ಡೊಡ್ಡವನಾಗ್ಸೇ ಕಲ್ಲ?” 

“ಅಯ್ಯೊ ₹! ನತ್ಸೇನೂ ಗೊತ್ತಿಲ್ಲೆ ಲ್ವೆಂದು ಭಾವಿಸಿದ್ದಿ ಯಾ? ನಿನ್ನ 
ಮಾವ ಜನ ಮುಂಚಿನ ದಿನೇ” ವಿಲ್ಲನ್ನು ರಿಜಿಸ್ರ್ರಿ ಮಾಡ್ಸಿ ದ 
ನಂತೆ! ಅಬ್ಬಾ! ನನ್ನೊ ಂದೂ ಗೊತ್ತಿ ಜ್ವೆ | ನೀನು ಚಾ 
ದ್ಹೀಯ್ಯಾ 9೫ 

“ನಿನ್ಸೆ ಯಾರು ಹೇಳಿದ್ರೆ ಈ ಸುದ್ದಿ?” 

"ನಿನ್ನ ಭಾವ ಮುತ್ತ. ಈಗ ನಾನು ಅವ್ನ ಅಂಗ್ಲಿಯಿಂದ್ಲೇ ಬರ್ತಿ 
ರೋದು. ಅಂಗ್ಲಿ ಅನ್ನಿಗಂತೆ.” 

ಹೊಂ. ಜ್‌ ಹೋಗೆ ನೆ. ಮತ್ತೆ ಮಾತಾಡೋಣ” ಎನ್ನುತ್ತ 
ನಾರಾಯಣ ಸೈಕಲಕ್ಷ್ಮೇಂದ. 

"ಒಂದು ಕಾಫಿಯಾದ್ರೂ ಕೊಡ್ಲಿಕ್ಕೆ ಮರಿಬೇಡ ಮಾರಾಯಾ!” 
ಎಂದು ಅವನು ಮತ್ತೆ ಗಟ್ಟಿಯಾಗಿ ಕೂಗಿದ, 


ನಾರಾಯಣ ತರೆಯಲ್ಲಾ ಡಿಸುತ್ತಾ ಮುಂದರಿದ. 


ಮನೆಯ ಮುಂದೆ ಸೈಕಲ್‌ ನಿಲ್ಲಿಸಿ ಒಳಗೆ ಹೋದ. ರುಕ್ಕು 
ಪುಟ್ಟುವನ್ನು ಹಿಡಿದುಕೊಂಡು ಕುಳಿತಿದ್ದಳು. 


ಗತೆ ಸೇವ ನಮಿರಾಜಮಲ್ಲ 


ಗೂಟಿ ತೆಯಾರಿಡೆಯೇ? ಹಸಿವಾಗುತ್ತದೆ” ಎನ್ನುತ್ತ ಅವನು 
ಬಚ್ಚಲು ಕೊಟ್ಟಿಗೆಗೆ ಕ್ಸ ಕಾಲು ತೊಳೆಯಲಿಕ್ಕೆ ಹೊಃಡ. 

ಅವನು ಹಿಂದೆ ಬರುವಾಗ ರುಕ್ಕು ಅವನಿಗೆ ಬಟ್ಟಲಿನಲ್ಲಿ ಅನ್ನ ಬಡಿ 
ಸಿದ್ದಳು. ಅವನು ಮಣೆಯ ಮೇಲೆ ಕುಳಿತುಕೊಂಡ ಬಳಿಕ ಸಲ್ಯವನ್ನು 
ಬಡಿಸಿದಳು. ಅವನು ಗವಗವನೆ ಉಣ್ಣತೊಡಗಿದ. ಹಸಿವೆಯ ಮಬ್ಬಿ 
ನಲ್ಲಿ ಅವನಿಗೆ ಸಲ್ಯದ ರುಚಿಯೂ ತಿಳಿಯಲಿಲ್ಲ. 

ರುಕ್ಕು ಅಲ್ಲೇ ದೂರದಲ್ಲಿ ನಿಂತುಕೊಂಡಿದ್ದಳು. ಅವನು ಅವಳ 
ಕ್ನೊಮ್ಮೆ ನೋಡಿದ. ಅವಳು ಮಾತಾಡಲಿಲ್ಲ. ಅವಳೆ ಕಣ್ಣುಗಳು 
ಕೆಂಪಾಗಿದು ವು. ತಲೆ ಕೂದಲುಗಳು ಒಣಗಿ ಗಾಳಿಯಲ್ಲಿ ಹಾರಾಡುತ್ತಿ 
ದ್ದುವು. ಹಣೆಯಲ್ಲಿ ಕುಂಕುಮವೂ ಇರಲಿಲ್ಲ. ಮಾಸಿದ ಒಂದು ಸಿಕೆ 
ಯನ್ನು ಚಕೆ ಉಟ್ಟು ಕೊಂಡಿದ್ದ ಳು. 

ಯೋಚನೆಗಳು ಹಲವು ಅವನೆ ಮನಸ್ಸಿನಲ್ಲಿ ನಲಿಯುತ್ತಿದ್ದಂ 
ತೆಯೇ ಅವನ ಊಟಿ ಮುಗಿಯಿತು. ಹೊರಗೆ ಹೋಗಿ ಮುಖ ತೊಳೆ 
ದುಕೊಂಡು ಬಂದು ಪುನಃ ಅಂಗಿ ಇಜಾರಗಳನ್ನು ಧರಿಸಿ ಹೊರಡಲು 


ಸಿದ್ಧನಾದ. ರುಕ್ಕು ಅವನು ಉಂಡ ಬಟ್ಟ ಬನ್ನು ತೊಳೆದು ಒಳಗೆ 
ಕೊಂಡು ಹೋಗಿ ಇಟ್ಟ ಳು 


ಪುಟ್ಟು “ಅಪ್ಪ ಅಸ್ಪ ಸ ಎಂದು ಕರೆದಳು. 

ಇ ಖಾ ತನ್ನ. ಗಡಿಯಾರವನ್ನು ನೋಡಿದ. ಇನ್ನೂ ಇಪ 
ತ್ರೈದು ನಮಿಷಗಳಿದ್ದುವು ಅವನು ಬಸ್ಸಿನ ನಿಲ್ದಾಣಕ್ಕೆ ಹೋಗ 
ರಿಕ್ಕೆ. ಅವನು ಅವಳನ್ನು ಎತ್ತಿಕೊಂಡ. 

"ಅಪ್ಪ, ಅಮ್ಮ » ಹೊ” ಎಂದು ಅವಳು ಕೈಗಳನ್ನಾಡಿಸಿದಳು. 


ಅವನು ಅವಳ ಗಲ್ಲಕ್ಕೊಂದು ಮುತ ತ್ತನಿಟ್ಟಿ. ಅವಳು ಅವನೆ ತಲೆಗೆ ಕ್ಸ 
ಹಾಕೆ ತರೆಕೂದಲನ್ಸೈಲ್ಲಾ ಕೆದೆರಿದಳು. 


"ಥೂ! ನಕ್ಲಿ” ಇನ್ನೊಮ್ಮೆ ತರೆ ಬಾಚುವಂತೆ ಮಾಡ್ತಿಯಲ್ಲ | 
ತಡವಾಯ್ತು” ಎಂದು ಅವನು ಮೃದುವಾಗಿ ಅವಳ ಬೆನ್ನಿಗೆ ಹೊಡೆದೆ 


ರುಕ್ಚು ಆಗೆ ಬಂದು ಅವಳಕ್ಸೈತ್ತಿಕೊಂಡಳು. ಪುಟ್ಟು.“ಅಪ್ಪ 
ಅಪ್ಪ » ಎಂದು ಅಳತೊಡಗಿದಳು. 


ಕುರುಡು ಚಕ್ರ ೧೨೯ 


"ಈಗ ಬರ್ತೇನೆ. ನಿನ್ನೆ ತಿಂಡಿ ತರ್ತೇನೆ” ಎನ್ನುತ್ತ ನಾರಾಯಣ 
ತಲೆ ಬಾಚತೊಡಗಿದ. 

“ಮುತ್ತ ಇಲ್ಲಿಗೆ ಬಂದ್ನೈ? ಏನಾದ್ರೂ ಹೇಳಿದ್ದೆ 9» ಎಂದು 
ಅವನು ರುಕ್ಬುವಿನೊಡನೆ ಈೇಳಿದ, 

“ಇಲ್ಲ, ಎಂದು ಆಕೆ ಉತ್ತರಿಸಿದಳು. 

"ಮುಂಡಪ್ಪಣ್ಣ ಬದ್ಲಿಲ್ಲವೆಂದು ತೋರ್ತದೆ.” 

" ಈ ವರೆಗೆ ಏನೂ ಸುದ್ದಿಯಿಲ್ಲ.” 

"ಆಯ್ತು. ನಾನು ನಾಲ್ಕು ಗಂಟಿಗೆ ಬರ್ತೇನೆ. ರಜೆಗೆ ಅರ್ಜಿ 
ಹಾಕಿದ್ದೇನೆ. ಮುಂಡಪ್ಪಣ್ಣ ಆ ಒಳ್ಗೆ ಬಂದ್ರೆ ಅವ್ರನ್ನು ಇಲ್ಲೇ ನಿಲ್ಲ 
ಲಿಕ್ಫೆ ಹೇಳು.” 

ಎನ್ನುತ್ತ ಅವನು ಹೊರಗೆ ಬಂದು ಸೈಕಲನ್ನೇರಿದ. ಪುಟ್ಟು 
ಇನ್ನೂ ಬೊಬ್ಬೆ ಹಾಕುತ್ತಿದ್ದಳು. 

"ಬರ್ತೇನೆ ಮಗೂ, ತಿಂಡಿ ತರ್ತೇನೆ” ಎಂದು ಅವನು ಹಂದಿ 
ರುಗಿ ಅವಳಿಗೆ ಸಮಾಧಾನ ಹೇಳಿದ. 

ಬಸ್ಸನ್ನು ನಿಲ್ದಾಣಕ್ಕೆ ಕೊಂಡು ಹೋಗವಾಗ ಹತ್ತು ನಿಮಿಷ 
ತಡೆವಾಗಿತ್ತು. ಅಲ್ಲಿ ಕಾಯುತ್ತಿದ್ದ ಜನರು ಒಡನೆಯೇ ಬಸ್ಸನ್ನೇರಿ 
ಕುಳಿತರು. 

ಬಸ್ಸು ಹೊರಡುವಾಗ ಒಬ್ಬ ಪೋಲಿಃಸಿನನ ಅಲ್ಲಿಗೆ. ಬಂದ. 
ಅನನ ಹಿಂದೆ ಒಬ್ಬ ಪೋಲೀಸ್‌ ಅಧಿಕಾರಿಯೂ ಇದ್ದರು. 


“ರಾಯರಿಗೆ ಒಂದು ಸೀಟು ಕೊಡಿ” ಎಂದು ಪೋಲೀಿಸಿನವ 
ಏಜೆಂಟಕೊಡನೆ ಹೇಳಿದ. 


“ಕುಳಿತುಕೊಳ್ಳೆಲಿ ಅವರು. ಅದಕೆ ಸ್ಥಳವಿಲ್ಲ” ಎಂದು ಏಜೆಂ 
ಟರು ಹೇಳಿದರು. 


ಪೋಲೀಸಿನವ ಬಸ್ಸಿನ ಒಂದು ಸುತ್ತುಬಂದ. ಮುಂದಿನ ಸೀಟ 
ನಲ್ಲಿ ಒಬ್ಬ ಮುದುಕ ಕುಳಿತಿದ್ದ. ಅವನನ್ನು ನೋಡಿ ಪೋಲೀಸಿನವ 
ಅವನನ್ನು ಒಂಜಿ ಕುಳಿತುಕೊಳ್ಳಲು ಹೇಳಿದೆ. 

16 


೧೩೦ ಸೇನ ನಮಿರಾಜಮಲ್ಲ 


ನಾರಾಯಣನಿಗೆ ಆಗ ಬಹಳ ಗಾಬರಿಯಾಗಿತ್ತು. ಇವರು 
ತನ್ನನ್ನೇ ಹುಡುಕುತ್ತಿ ರುವರೆಂದು ಅವನು ಆಲೋಚಿಸಿದ. ಅಲ್ಲಿಂದ 
ಒಮ್ಮೆಲೇ ಓಡಿಬಿಡೋಣವೇ ಎಂದೂ ಅವನಿಗೆ ತೋರಿತು. ಆದಕೆ 
ತಾನಾಗಿ ಏಕೆ ಓಡಬೇಕು, ಅವರಿಗೆ ಫಕ್ಕನೆ ಸಂಶೆಯವನ್ಹೇಕೆ ಉಂಟು 
ಮಾಡಬೆಕು ಎಂದು ಎಣಿಸಿ ಅವನು ಸುಮ್ಮನೆ ಕುಳಿತುಕೊಂಡ. 

ಪೋಲೀಸಿನವನೆಂದುದಕ್ಕೆ ಮುದುಕ *ಿವಿಗೊಡಲಿಲ್ಲ. ಅಧಿಕಾ 
ರಿಗಳು ಹಿಂದಿನಿಂದ ನಿಂತುಕೊಂಡಿದ್ದರು. 

"ಇದು ಫಸ್ಟ್‌ ಕ್ಲಾಸ್‌ ಆಫೀಸರ್ರಿಗೆ” ಎಂದು ಪೋಲೀಸಿನವ 
ತುಸು ಗಟ್ಟ ಯಾಗಿ ಹೇಳಿದ. 

"ನಾನು ಏಳೋದಿಲ್ಲ” ಎಂದು ಮುದುಕ ಹೇಳಿದ. 

"ಆಫೀಸರ್ರ ಸೀಟು. ಇಲ್ಲಿಂದ ಏಳು ಬೇಗ” ಎಂದು ಪೋಲೀಸಿ 
ನವ ಪುನಃ ಗದರಿಸಿದ. 

 ಟ್ರಫೀಸರರೆಃ ಬರಲಿ, ಹೇಳಲಿಕ್ಕೆ ಎಂದು ಮುದುಕ ಮೆಲ್ಲಕೆ 
ನುಡಿದ. 

"ಆಫೀಸರ್ರು ಇಲ್ಲೇ ಇದ್ದಾರೆ. ನಿಮಗೆ ಆ ಕಾನೂನು ಬೇಡ. 
ಬೇಗನೆ ಎದ್ದುಬಿಡಿ” 

“ಇಲ್ಲೇನಾದರೂ ಇದು ಆಫೀಸರರ ಸೀಟು ಎಂದು ಬರೆದುಹಾ 
ಕೆಲ್ಲ. ನಾನು ಏಳುವುದಿಲ್ಲ. ಬೇೇಕಾದ್ದುಮಾಡಿ” 

ಪೋಲೀಸಿನವ ಅವಾಕ್ಕಾದ. ಆದರೂ ಅವನು ಇಂಥ ಮುಖ 
ಭಂಗವನ್ನು ತನ್ನ ಹಿರಿಯ ಅಧಿಕಾರಿಗಳ ಮುಂದೆ ಸಹಿಸಲಾರನಾದ. 

"ಐ ಕಂಡಕ್ಟರ್‌! ಇಲ್ಲಿ ಫಸ್ಟ್‌ ಕ್ಲಾಸನ್ನು ಖಾಲಿ ಮಾಡಿಸು” 
ಎಂದು ಅವನು ಕಂಡಕ್ಟರನನ್ನು ಕರೆದ. 

ಕಂಡಕ್ಟರು ಉಪಾಯವಿಲ್ಲದೆ ಬಂದು ಮುಂದಿನ ಸೀಟಿನಲ್ಲಿ ಕುಳಿ 
ಕಿದ್ದವಕೊಡನೆ ಸೇರ ಇಸ್ಸೆಕ್ಟರ್‌ ಇದ್ದಾರೆ. ಯಾರಾದರೂ ಏಳಿ? 
ಎಂದು ಬಿನ್ನವಿಸಿದೆ. 

“ನಾವು ಏಳುವ ಹಾಗಿಲ್ಲ. ಅದನ್ನು ಮೊದಲೇ ಹೇಳಬೇಕಿತ್ತು. 
ಸಬ್‌ರ೯ಸ್ಸೈಕ್ಟರರಾದರೇನು, ಯಾರಾದರೇನು? ನಾವೂ ಟಕೇಟು ಪಡ 


ಕುರುಡುಚಕ್ರ ೧೩೧ 


ಕೊಂಡೆ! ಕುಳಿತವರು” ಎಂದು ಮುದುಕನೂ ಅವನ ಬದಿಯಲ್ಲಿದ್ದ 
ಮತ್ತೊಬ್ಬನೂ ಕಂಡಕ್ಟಕೊಡನೆ ಹೇಳಿದರು. 

“ನಿಮ್ಮ ಗೆ ಎಳ್ಳು ಹಾಕುತ್ತೇನೆ” ಎಂದು ಔಡುಕಚ್ಚಿ ಪೋಲೀ 
ಸಿನನ ಮುಂಡೆ ಬಂದ. 

“ಆಯ್ತು. ನೀನು ಎಳೆದು ಹಾಕುವಾಗ ನೋಡುವ,” ಎಂದು 
ಮುದುಕ ಒಂದು ಪೇಸರನ್ನು ಬಿಡಿಸಿ ಓದತೊಡಗಿದ. 

ಸಬ್‌ ಇನಸ್ಸೆಕ್ಟರರು ಒಂದೆ ಹೋದರು. ಅಲ್ಲಿ ಕಂಡಕ್ಟರು 
ತಾನು ಕುಳಿತುಕೊಳ್ಳುವ ಸ್ಥಳದಲ್ಲಿ ಅವರನ್ನು ಕುಳ್ಳಿರಿಸಿದ. ಪೋಲೀ 
ಸಿನವನೂ ಉಪಾಯವಿಲ್ಲದೆ ಮುಂದೆ ಕುಳಿತವರನ್ನು ದುರುಗುಟ್ಟಿ 
ನೋಡುತ್ತ ಹಿಂದೆ ಕುಳಿತಿದ್ದವರ ಕಾಲ ಬುಡದಲ್ಲಿ ಕುಳಿತುಕೊಂಡ. 
ಸರ೯ಇನಸ್ಸೆಕ್ಟರವರು ಏನೋ ಪುಸ್ತಕವನ್ನು ತೆಗೆದು ಓದತೊಡಗಿದರು. 
ಚ ಇತರ ಪ್ರಯಾಣಿಕರೂ ಪೋಲೀಸಿನವನನ್ನು ನೋಡಿ ನಗುತ್ತಿ 
A ನಾರಾಯಣನಿಗೆ ಆಗ ತುಸು ಧೈರ್ಯವಾಯಿತು. ಅವರು 
ಏನೊ! ಎಲ್ಲಿಗೋ ಹೋಗುವ ಸೋಲೀಸರಾಗಿರಬಹುದೆಂದುಕೊಂಡನನ, 

ಬಸ್ಸನ್ನು ಬಿಡುವಾಗ ಅರ್ಧಗಂಟಿ ತಡವಾಗಿತ್ತು. ಸ್ವಲ್ಪ ವೇಗ 
ವಾಗಿಯೇ ಅವನು ಅದನ್ನು ಓಡಿಸಿದ. 

"(ಈ ಮೋಟಾರಿನವಂಿಗೂ ಈ ಪೋಲಿೀಸರಿಗೂ ಒಳ್ಳೆಯ 
ಜೊಡಿ” ಮುದುಕನೆಂದ. "ಹೀಗೆಯೇ ಅದಕೆ ಸದ್ಯದಲ್ಲೇ ಸರ 


ಕಾರದವರು ಯಾರೂ ರಸ್ತೆ ಯಲ್ಲಿ ನಡೆಯಕೂಡದೆಂದು ವಿಧಿಸಲೂ 
ಸಾಕು.?? 


ಅನರ ಸಂಭಾಷಣೆ ಮುಂದುವರಿಯಿತು. 

ನಾರಾಯಣನಿಗೆ ಅವರ ಸಂಭಾಷಣೆಯನ್ನು ಕೇಳುವ ಮನಸ್ಸಿಲ್ಲ 
ದಿದ್ದೆರ್ಕೂ ಅವರು ಮಾತನಾಡುವ ಸ್ವರ ಅವನ ಕಿವಿಗೆ ಬೀಳುತ್ತಿತ್ತು: 
ಅದೂ ಅನರು ಮೊಟರ್‌ ಅಪಘಾತದಲ್ಲಿ ಮೃತ ಸಟ್ಟನನ ಕುರಿತು 
ಮಾತಾಡುವಾಗ ಅವನ ಮನಸ್ಸು ಕಾವೇರಿತು. ಅವನ ಕೈಗಳು ನಡುಗ 
ತೊಡಗಿಹುವು. ಮುಖದಲ್ಲಿ ಬೆವರು ಬಂತು. ಇನರಿಗೆ ಮಾತನಾಡಲು 


೧ಕ್ಮಿ3 ಸೇವ ನಮಿರಾಜಮಲ್ಲ 


ಬೇಕೆ ಯಾವ ವಿಷಯೆವೂ ಇಲ್ಲನೇ ಎಂದು ಅವನಿಗೆ ತೋರಿತು. ಇವರೆ 
ಹಾಗೆಯೇ ಈ ದುರ್ಫಟನೆಯ ಕುಂತು ಎಷ್ಟು ಮಂದಿ ಎಷ್ಟು ವಿಧವಾಗಿ 
ಮಾತಾಡುತ್ತಿರುವಕೋ ಎಂದು ಅವನು 'ಫೆನಗಿನೆ. 

ಅಷ ರಲ್ಲಿ ಮಳೆ ಬಂತು. ಎಲ್ಲರೂ ಸರಡೆಯನ್ನಿಳಿಸಿ ಅದನ್ನು 
ಕಟ್ಟಿದರು. ನಾರಾಯಣ ಒಳಗಿನ ದೀಪದ ಸ್ವಿಚ್‌ ಹಾಕಿದ. ಅವನ 
ಮುಂದಿದ್ದ ಗಾಜಿನ ಹಲಗೆಯ ಮೇಲೆ ನೀರ ಹನಿಗಳು ಒಂದೇ ಸವನೆ 
ಬೀಳುತ್ತಿದ್ದುವು. ಅವನು ಅದನ್ನು ಹೊರಗೆ ಕೈಹಾಕಿ ಆಗಾಗ ಉಜ್ಜು 


ತಿದ, 

“ಅದಕ್ಕೆ ವೈಸರ್‌ ಇದೆಯಲ್ಲ?” ಕಂಡಕ್ಟರ ಜುವಾನ ನಾರಾ 
ಯಣ ಗಾಜನ್ನು ಕೈಯಿಂದ ಒರಸುತ್ತಿರುವುದನ್ನು ಕಂಡು ಹೇಳಿದ. 
"ಅಲ್ಲೇ ಅದ್ರ ಸ್ವಿಚ್‌ ಇದೆ. ಅದು ಒಳ್ಳೆಯದಾಗಿ ವರ್ಕ್‌ ಆಗ್ತದೆ.” 

ತಾ ಚಿತನಕ ವಿದ್ಯುಚ್ಛಕ್ತಿಯ ಬಲದಿಂದ ಗಾಜನ್ನು 
ಉಜ್ಜುವ ಉಸಕರಣದತ್ತ ಗಮನ ಹೋಗಿರಲಿಲ್ಲ. ಅನನು ಯಾವಾ 
ಗಲೂ ನಡೆಸುತ್ತಿದ್ದ ಬಸ್ಸಿನ ಆ ಉಪಕರಣ ಎಷ್ಟೋ ಸಮಯದ ಹಿಂಜಿ 
ಕೆಟ್ಟು ಹೋಗಿತ್ತು. ಅವನು ಅದರ ಸ್ವಿಚ್ಚನ್ನು ಹಾಕಿದೆ. 


ಒಡನೆಯೇ ಗಾಜಿನ ಮೇಲೆ ಉಜ್ಜು ವ ಕಡ್ಡಿ "ಸಟಕ್‌ ಕಟಕ್‌? 
ಎಂದು ಶಬ್ದ ಮಾಡುತ್ತ ಚಲಿಸ ತೊಡಗಿತ?" 


ಅವನಿಗೆ ಅದನ್ನು ನೋಡುವಾಗ ಏನೋ ಒಂದು ವಿಚಿತ್ರ ವಾದ 
ಭಾವನೆ ಮನಸ್ಸಿನಲ್ಲಿ .ಮೂಡಿತು. ಅದು ಅರ್ಧಚಂದಾ ಕಾರದಲ್ಲಿ 
ಚಲಿಸುತ್ತಿತ್ತು: ತನ್ನ ಬಸ್ಸಿಗೂ ಅಂಥದೊಂದು ಉಪಕರಣ ಬೇಕೆಂದು 
ಅವನಿಗೆ ಆಗ ತೋರಿತು. ಅದು ಇದ್ದಕೆ ಮಳೆಯಲ್ಲೂ ಮಂಜಿನಲ್ಲೂ 
ಏನೊಂದೂ ಅತಂಕಎಲ್ಲದೆ ಮೋಟರನ್ನು ನಡೆಸಬಹುದು. ತನ್ನ ದೃಷಿ 
ಸಥಕ್ಕೆ ಯಾವುದೂ ಅಡ್ಡ ಬರಲಿಕ್ಳಿಲ್ಲವೆಂದು ಅವನು ಎಣಿಸಿದ. 

ಆದಕೆ ಮರು ಘಳಿಗೆಯಲ್ಲೇ ತನಗೆ ಇನ್ನು ಮೋಟರನ್ನು ನಡೆ 
ಸುವ ಯೋಗ ಉಂಟೋ; ಇಲ್ಲವೋ ಎಂದು ನಿರಾಶೆಯಿಂದ ಉಸಿರು 
ಬಿಟ್ಟ. ತಾನು ಮೋಟರ್‌ ನಡೆಸುವುದು ಬಹುಶಃ ಈ ಜನ್ಮದಲ್ಲೇ 
ಇದು ಕೊನೆಯ ದಿನವಾಗಬಹುದೆಂದು ಅವನಿಗೆ ಹೊಳೆಯಿತು. 


ಕುರುಡು ಚಕ್ರ » ಬಿತ್ಲಿತ್ಠಿ 


ಬಸ್ಸು ಮುಂದಿನ `ನಿಲ್ದಾಣಕ್ಕೆ ತಲುಪುತ್ತಲೇ “ನಿನೋ ನಾರಾ 
ಯಣ? ಸರ್ವಿಸ್‌ ಎಷ್ಟು ತಡವಾಯ್ತು! ಜನರು ಇಲ್ಲಿ ಕಾದು ಕುಳಿ 
ತಿದ್ದಾರೆ” ಎಂದು ಅಲ್ಲಿಯ ನಿಜೆಂಟನೊಬ್ಬ ಗುಡುಗಿದ. 
ನಾರಾಯಣ ಅದಕ್ಕೆ ಮರು ಮಾತಾಡಲಿಲ್ಲ. ಅವನಿಗೆ ಆ ಏಜೆಂ 
ಟನ ಫೂರ್ನನಿಕಿಹಾಸ ಸ ಚೆನ್ನಾಗಿ ಗೊತ್ತಿತ್ತು. 
ನಾನು ಹೇಳ್ತೇನೆ” ಆ ನಿಜೆಟ' ಇತರರಿಗೆ ಬೋಧಿಸುತ್ತಿದ್ದ. 
“ಈ ಬಸ್ಸಿನ ಕೆಲಸ ಯಾರಿಗೂ ಒಳ್ಳೆದಲ್ಲ. ನಾನು ೧೯೧೪ನೇ ಇಸವಿ 
ಯಿಂದ ಈ ಕೆಲಸದಲ್ಲಿದ್ದೇನೆ. ಅದಕೆ ನನ್ನವಸ್ಥೆ ನೋಡಿ ! ನಾನೆಷ್ಟು 


ಅದಂಂದಾಗಿ ವೃದ್ಧಿ 'ಯಾಗಿದ್ದೇನೆ ! ನನಗೆ ಬಿಟ್ಟು ನನ್ನೆ ಮಕ್ಕಳು 
ಮೊಮ್ಮಕ್ಕಳಿಗೂ ಲಸ ಬೇಡ.” 
| ಅವನು ಬಾಯಿಯಲ್ಲಿ ಹೀಗೆ ಹೇಳುತ್ತಿದ್ದರೂ ಆ ಕೆಲಸವನ್ನು 


ಅವನು ಮೆಚ್ಚುತ್ತಿರುವವನಂತೆ ಉಳಿದವರಿಗೆ ತೋರುತ್ತಿದ್ದ. ಅಷ್ಟು 
ಭಾರವಾಗಿದ್ದೆ ನವ. ನೋಡುವಾಗ ಅವನು ಬಹಳೆ ಗಂಭೀರ ವ್ಯಕ್ತಿ. 

ಕೈಯ್ಯಲ್ಲಿ ಬೀಡಿ ಮತ್ತು ಪತ್ರಿಕೆ ತಪ್ಪಟಾರದು. ದಪ್ಪ ಕನ್ನ ಡಿಯೆ 
ಕನ ಸಡಕವನ್ನಿಟ್ಟು ಮಹಾ ಅಟ್ಟಿ ಹರಃ ಅವನು ಹೆ ್ರಿಕೆಯನ್ನೋ 
ದುತ್ತ BR RS ಯಾರಾದರೂ ಬಂದು ಅವನೊಡನೆ 
ಟಕೇಟು ಕೇಳಿದರೆ ಅವನು ಅತ್ತ ಕೆವಿಗೊಡೆ ಲಾರ. ಎಷ್ಟು ಗಂಟಿಗೆ 
ಬಸ್ಸು ಎಂದು ಕೇಳಿದರೂ ಅವನು ಹೇಳೆಲಾರ. ನಲ್ವತ್ತು ವರ್ಷ ಅವನು 
ಸಾರ್ವಜನಿಕ ವಾಹನ ಸೌಕರ್ಯಕ್ಕೆ ಸೇವೆ ಸಲ್ಲಿಸಿದ ಫೆಲವಾಗಿ ಅನನ 
ಕಿವಿ ಕೆನವುಡಾಗಿಷೆಯೋ ಎಂದು ಯಾರಾದರೂ ಭಾನಿಸಲೂಬಹುದು. 
ಆದರೆ ಅವನ ಸ್ನೇಹಿತರು: ಇಲ್ಲವೇ ಅವನ ಮನೆ ಮಾತನ್ನಾಡುವವರು 
ಬಂದರೆ ಪರಿ ಕೂಡಲೇ ಟಕೇಟು ಬರೆಯುವನು. ಉಳಿದವರಿಗೆ 
ಬಸ್ಸು ಬರುವತನಕ "ಬಸ್ಸು ಬರಲಿ? ಎನ್ನುವನು. ಬಸ್ಸು ಬಂದ ಬಳಿಕ 
"ನಿಮಗೆನು ಅವಸರ?” ವೆಂದು ಗರ್ಜಿಸುತ್ತ ತನಗೆ ಬೇಕಾದವರಿಗೆಲ್ಲ 
ಬಕೇಟುಗಳನ್ನು ಕೊಡುವನು. ಬಸ್ಸು ಬಿಡಲಿಕ್ಕಾಗುವಾಗ “ಟಕೇಟಟಲ್ಲ 
ವೆಂದು ತನ್ನ ಲೆಕ್ಕದ ಪುಸ್ತಕವನ್ನು ಮಡಚಿ ಪೆಟ್ಟಿಗೆಯಲ್ಲಿಟ್ಟು ಬೀಗೆ 
ಹಾಕಿ `ಪುನಃ ಕಾಲನ್ನು ಮೇಜಿನ ಮೇಲೆ ಇರಿಸಿ ಓದೆತೊಡಗುವನು- 


ಗಿಷ್ನಿಳ ಸೇವ ನಮಿರಾಜಮೆಲ್ಲ 


ಅವನ ಪ್ರಭಾವ ಬಸ್ಸಿನೆ ಒಡೆಯೆರ ಮೇಲೂ ;ಬಹಳೆವಿದೆಯೆಂದು 
ಬಸ್ಸಿನ ನೌಕರರಿಗೆ -ಗೊತ್ತಿತ್ತು. ಅವನು ಯಾವುದಕ್ಕೂ ಸಿದ್ದನಿದ್ದ 
ವನೆಂದು ಎಲ್ಲರಿಗೂ ತಿಳಿದಿದ್ದುದೆರಿಂದ ಅವನೊಡನೆ ಯಾರೂ ವಾದಕ್ಕೆ 
ನಿಲ್ಲುತ್ತಿದ್ದಿಲ್ಲ. 

ಪುನಃ ಬಸ್ಸಿನಲ್ಲಿ ಜನರು ಕುಳಿತರು. ನಾರಾಯಣನೂ ಕುಳಿತು 
ಕೊಂಡ. ಆದರೆ ಜುವಾನ ಬರಲಿಲ್ಲ. 

ನಾರಾಯಣ ಹಾರ್ನು ಹೊಡೆದೆ. 


"ಏ ನಿಲ್ಲೋ ನಾರಾಯ. ಒಬ್ರು ಬರ್ತಾರೆ,” ಎಂದು ಏಜೆಂಟಿ 
ಕಣ್ಣರಳಿಸಿದ. 


“ನಿಲ್ಲಲಿಕ್ಕೆ ಆಗೊದಿಲ್ಲ. ಬಸ್ಸಿಗೆ ತಡವಾಗ್ಯಜೆ. ಜುವಾನ್‌ 
ಬಾರೋ ಕುಳಿತುಕೋ” ಎನ್ನುತ್ತ ನಾರಾಯಣ ಎಂಜಿನೆನ್ನು ನೆಡೆಸಿದ. 

ಏಜೆಂಟಿನ ಕಪ್ಪು ಮುಖ ಇನ್ನೂ ಕಪ್ಪಾಯಿತು. ತನ್ನನ್ನು ಎದು 
ರಿಸಿ ಇವನು ಮಾತಾಡಿ ಬಿಟ್ಟಿನಲ್ಲ ಎಂದು ಅವನು ಕಿಡಿಕಾರಿದ. 

"ನೀನು ಎಲ್ಲಿ ಹೋಗ್ಯ ಎಂದು ನೋಡ್ತೇನೆ” ಅವನೆಂದ. 
“ಸ್ಟೇಟ್‌ಮೆಂಟ್‌ ಕೊಡೋದಿಲ್ಲ. ಏನು ಮಾಡ್ತಿ ನೋಡೋಣ!” 

"ಸ್ಟ್ರೇಟ್‌ಮೆಂಟ್‌ ಕೊಡದಿದ್ರೆ ಅದನ್ನು ನಿಮ್ಮ ತಲೆಗೆ ಹಚ್ಚಿ 
ಕೊಳ್ಳಿ. ನಿಮ್ಲೇನು, ಇಲ್ಲಿ ಜೊಡ್ಡೆ ಕೊಣಸನ ಹಾಗೆ ಮೆರೆಯುವು 
ಹೊಂದೇ ಕೆಲಸ, ನಮಗೆ ದುಡಿದು ಆಯಾಸ.” 

"ಸಾಕು ನಿನ್ನ್ನ ಕಾನೂನು ಬೇಡ.” 

"ನಿಮ್ಮ ಕಾನೂನೂ ಬೇಡ, ಇದು ಬಸ್ಸೇನಾದ್ರು ನಿಮ್ಹಲ್ಲ. ನೀವೇ 
ಸಾಮ್ಯ ನನ್ನ ಕೆಲ ಕೊಟ್ಟ ವಟ? 

“ನಿನ್ನ ಮೇಲೆ ರಪೋರ್ಟ್‌ ಮಾಡ್ತೇನೆ ಎಂದು ಅವನು ಕೊನೆಗೆ 
ಅರ್ಭಟಸಿದ. i 

"ಒಂದಲ್ಲಿದ್ರೆ ಹತ್ತು ರಿಪೋರ್ಟ್‌ ಮಾಡಿ. ನಿಮ್ಮಂಥವ್ರಿಗೆಲ್ಲ 
ಹೆದ್ರುವ ಕಾಲ ಹೊಗಿದೆ.” ಎನ್ನುತ್ತ ನಾರಾಯಣ ಬಸ್ಸನ್ನು ನಡೆಸ 
ತೊಡಗಿದ. 

ಜುವಾನ ಬಿಣೇಟಿನಿಂದ ಸ್ವೈೇಟ್‌ಮೆಂಟಿನ್ನು ಸಡೆಕೊಂಡು ಓಡಿ 


ಕುರುಡು ಚಕ್ರ ೧೩೫ 


ಬಂದು ಬಸ್ಸ ನ್ನೇರಿನ. ನಾರಾಯಣ ಅವನನ್ನು ಹಿಂದೆ ತಿರುಗಿ ನೋಡಿ 
ನಕ್ಕ. 

ಬಸ್ಸು ಮಂಗಳೂರನ್ನು ಸೆಕಾಲದಲ್ಲೆ ತಲುಪಿತು. ನಾರಾಯೆಣನ 
ರಜೆ ಅರ್ಜಿ ಆಗ ಅಂಗೀಕೃತವಾಗಿ ಅವನಿಗೆ : ಮೂರು ದಿನ ರಜೆ ದೊರೆ 
ಕೆತ್ತು. ಅವನು ಮಗುವಿಗೆ ಸ್ವಲ್ಪ ತಿಂಡಿಗಳನ್ನು ಪಡೆದ್ಕು ತಾನೂ 
ಸ್ವಲ್ಪ ಕಾಫಿ ಕುಡಿದು ತನ್ನ ಮನೆಗೆ ಹೋದ. 

ಪುಟ್ಟು ಅವನನ್ನು ಕಂಡೊಡನೆ ಅವನ ಬಳಿಗೆ ಓಡಿ ಬಂದಳು- 
ಅವನು ಅವಳನ್ನು ಎತ್ತಿಕೊಂಡೇ ಮನೆಯೊಳಗೆ ಹೋದ. ಅವಳು 
ಅವನ ಕಿಸೆಗೆ ಕ್ಸ ಹಾಕೆ ತಿಂಡಿಗಳನ್ನು ತೆಗೆದು ತಿನ್ನ ತೊಡಗಿದಳು. 

“ಕಾಫಿ ಕುಡಿದಿದ್ದೀರಾ? ಸ್ಟೆ 
ರುಕ್ಕು ಒಳೆಗಿನಿಂದ ಕೇಳಿದಳು. 

“ಬೇಕಾದ್ರೆ ಸ್ವಲ್ಪ ಇಡು. ನಾನು ಈಗೆ ಒಂದು ಸೆಲ ಕುಡಿದೆ. 
ಪುಟ್ಟೂ ಸ್ವಲ್ಪ ಕುಡೀತಾಳೆ”. k 

ಹೀಗೆಂದು ಅವನು ಅಲ್ಲಿದ್ದ ಆರಾಮೆಕುರ್ಚಿಯಲ್ಲಿ ಕುಳಿತು 
ಕೊಂಡು ಪುಟ್ಟುವನ್ನು ತೊಡೆಯ ಮೇಲೇರಿಸಿದೆ. 

*ಕಾಥಿ ಕಥಿ” ಎಂದು ಮಗು ಅವನ ತೊಡೆಯಮೇಲೆ ನಿಂತು 
ಕುಣಿಯ ತೊಡೆಗಿತು. | 

ಅವನಿಗೆ ಆಗ ಮೇಲೆ ಗೋಡೆಯಲ್ಲಿ ತೂಗಾಡುತ್ತಿದ್ದ ತನ್ನ 
ಮಾವನ ಭಾನ ಚಿತ್ರ ಕಣ್ಣಿಗೆ ಬಿತ್ತು. ಅದರಲ್ಲಿ ಅವನು ಯುವಕ. 
ನಂತೆ ತೋರುತ್ತಿದ್ದ. ಯಾವಾಗಲೂ ಅವನ ಮುಖದಲ್ಲಿದ್ದ ನಸುನಗು 
ಆ ಚಿತ್ರದಲ್ಲೂ ಇತ್ತು. ೪ ಚಿತ್ರದ ಇನ್ನೊಂದು ಬದಿಯಲ್ಲಿ ಮುಂಡ 
ಪ್ಸನ ಚಿತ್ರವೂ ಇತ್ತು. ನಾರಾಯಣ ಮತ್ತೆ ತನ್ನ ಚಿತ್ರವನ್ನೂ 
ನೋಡಿದ. 

ರುಕ್ಕು ಅನೆನಿಗೆ ಲೋಟದಲ್ಲಿ ಕಾಫಿ ತಂದಿಟ್ಟು ಪುಟ್ಟು ವನ್ನು 
ಅನನ ತೊಡೆಯಿಂದ ಕೆಳೆಗಿಳಿಸಿದಳು. 

"ಕಾಫಿ ಕಾಫಿ” ಎಂದು ಪುಟ್ಟು ಜೊಬ್ಬೆ ಮಾಡಿದಳು. 


ಲ್ಪ ಕಾಫಿ ಇಡಬೇಕೆ?” ಎಂದು 


೧೩೬ ಸೇವ ನಮಿರಾಜಮಲ್ಲ 


ನಾರಾಯಣ ಅವಳನ್ನು ಬಳಿಗೆ ಎಳೆದು ,ಒಂದಿಷ್ಟು' ಕಾಫಿಯನ್ನು 
ತನ್ನ ರೋಟದಿಂದ ಕುಡಿಸಿ, ಆ ಬಳಿಕ ತಾನೂ ಕುಡಿದ. 

ಅಸ್ಟರಲ್ಲಿ ಹೊರಗಿನಿಂದ ಯಾಕೋ ಮಾತಾಡುತ್ತಿರುವ ಸದ್ದು 
ಕೇಳಿಸಿತು. ಯಾರೆಂದು ನೋಡಲು ಅನನು-ಎದ್ದು ನಿಲ್ಲುವಾಗ ಪೊಃಲಿೀ 
ಸಿನವನೊಬ್ಬನ ತರೆ ಅವನಿಗೆ ಕಾಣಿಸಿತು. ಕುತೂಹಲದಿಂದ ಅವನು 
ಹೊರಗೆ ಹೋದ. 

ಅಲ್ಲಿ ಪೋಲೀಸಿನವನೊಬ್ಬನೇ ಇರಲಿಲ್ಲ. ಮತ್ತೊಬ್ಬ ಪೋಲೀಸು 
ಅಧಿಕಾರಿಗಳೂ ಇದ್ದರು. 

ನಾರಾಯಣ ಅವರಿಬ್ಬರಿಗೂ ನೆಮಶ್ಯರಿಸಿ ಒಳಗಿನಿಂದ ಅವರಿಗೆ 
ಎರಡು ಕುರ್ಚಿಗಳನ್ನು ಕೊಂಡು ಹೋಗಿ ಇಟ್ಟ. ಅವರು ಕುಳಿತು 
ಕೊಂಡರು. ಅವನು ಅಂಜಿಕೆಯಲ್ಲಿ ದೂರ ನಿಂತುಕೊಂಡ. 


ie ನಿನ್ನ ಹೆಸರು ನಾರಾಯಣನೆಂಡಲ್ಲವೆ 7? ಎಂದು ಅಧಿಕಾರಿಗಳು 
ಕೇಳಿದರು. 
"ಹೌದು ಸ್ವಾಮಿ,” ಎಂದು ಅವನು ಕಂಪಿಸುತ್ತ ಉತ್ತರಿಸಿದೆ. 


"ನಿನ್ನ ಹೆಂಡತಿ ದೂಮನ ಮಗಳು ತಾನೆ?” 

"ಹೌದು ಸ್ವಾಮಿ.” 

“ನಿನ್ನ ಉದ್ಯೋಗವೇನು ?? 

"ಮೋಟಾರ್‌ ಡ್ರೈವರ”. 

"ನೀನು ಲಾರಿ ಡ್ರೈನರನೇ?” 

“ಅಲ್ಲ... ಬಸ್ಸು ಡ್ರೈವರ್ಯ” ನಾರಾಯಣ ಎಡವುತ್ತ ಹೇಳಿದೆ. 

"ಈಗಲೂ ನೀನು ಕೆಲಸದಲ್ಲಿದ್ದೀಯೆ ?”, ಅಧಿಕಾರಿಗಳು ಪ್ರತಶ್ನಿಸು 
ವಾಗ ಅವನ ಮುಖವನ್ನು ಕೂಡಾ ನೊಃಡುತ್ತಿರಲಿಲ್ಲ. 

"ಹೌದು ಸ್ವಾಮಾ, ಈಗತಾನೆ ಬಸ್ಸು ನಿಲ್ಲಿಸಿ ಬಂಡೆ”. 

*"ದೊಮ ಸತ್ತ ದಿನವೂ ನೀನು ಕೆಲಸಕ್ಕೆ ಹೋಗಿದ್ದಿಯಾ ?” 

"ಹೌದು. 

“ಎಲ್ಲಿಗೆ ಆ ದಿನ ಹೊ'ಗಿದ್ದಿ ?” 

“ಸೋಮೆ[ಶ್ವರಕ್ಕೆ?, 


ಕುರುಡು ಚಕ್ರ ಗಿಷ್ಲಿ೭ಿ 


" ಯಾವಾಗ ಹಿಂದೆ ಬಂದಿ?” 

(ಸಂಜೆ ಸುಮಾರು ಆರು ಗಂಟಿಗೆ”. 

“ಅಮೇಲೆ?” | 

“ಬಸ್ಸನ್ನು ಗ್ಯಾರೇಜಿನಲ್ಲಿಟ್ಟು ಮನೆಗೆ ಬಂದೆ”, 

"ನೇರವಾಗಿ ಮನೆಗೇ ಬಂದೆಯೋ ? ಅಲ್ಲ ಬೇಕೆಲ್ಲಾದರೂ 
ಹೋದಿಯೋ?” 

“ಎಲ್ಲೂ ಹೋಗ್ಲಿಲ್ಲ. ಆಶ್ರೆ....”, ನಾರಾಯಣನಿಗೆ ಶಬ್ದಗಳು 
ಗಂಟಲಿನಿಂದ ಹೊರಡದಾದುವು. ಅವನ ಮುಖನಿಡೀ ಆಗಲೇ ಬೆವರಿ 
ಹೋಗಿತ್ತು. "ಅಂದು ಜೋರು ಮಳೆಯಿತ್ತು. .ಬರುವಾಗೆ ದಾರಿ 
ಯಲ್ಲಿ ಕಾಲುಜಾರಿ ಗದ್ದೆಗೆ ಬಿದ್ದೆ. ಅಲ್ಲಿಂದ ಮೇಲೆ ಬರುವಾಗೆ 
ಹನ್ನೊಂದು ಗಂಟಿ ಕಳೆದಿತ್ತು.” 

“ಏನು ಗದ್ದೆಗೆ ಬಿದ್ದಿಯೆ ?” ಎಂದು ಅಧಿಕಾರಿಗಳು ಫಕ್ಕನೆ ಅವನ 
ಮುಖವನ್ನು ನೋಡಿದರು. 

ಅವನೆ ನಾಲಿಗೆ ಕೂಡಾ ಆಗ ನಡುಗತೊಡಗಿತು. ರುಕ್ಕು ಒಳೆಗೆ 
ನಿಂತುಕೊಂಡು ಇದನ್ನೆಲ್ಲ ಕೇಳುತ್ತಿದ್ದಳು. 

"ಹೌದು ಸ್ವಾಮಿ. ಇಲ್ಲೇ ಓ ಆ ಗಡ್ಡೆಯಲ್ಲಿ. ಕತ್ತಲಲ್ಲಿ ಅದ 
ರಂದ ಮೇಲೆ ಬರಲು ದಾರಿ ಸಿಗಲಿಲ್ಲ.” 

“ಸರಿ, ನಿನಗೆ ದೂಮ ವೀಲುಮಾಡಿಟ್ಟುದು ಆಗೆ ಗೊತ್ತಿತ್ತೇ?” 

"ನನ್ನನ್ನೂ ಅವ್ರ ಮಗ .ಮುತ್ತನನ್ನೂ ಕೆಲವು ದಿನಗಳ ಹಿಂಜಿ 
ವಕೆಃಲರಲ್ಲಿಗೆ ಕರೆದುಕೊಂಡು ಹೋಗಿ ಅನ್ರಿಂದ ನೀಲನ್ನು ಓದಿಸಿದ್ರು. 
ಅಸ್ಟೇ ನನ್ನೆ ಆಗ ಗೊತ್ತು.” 

ಮುತ ಅದನ್ನು ರಿಜಿಸ್ತ್ರಿಮಾಡಿದುದು ನಿನಗೆ ಗೊತ್ತಿಲ್ಲ?” 

“ನಿನಗೆ, ಅಂದರೆ ನಿನ್ನ ಹೆಂಡತಿಗೆ. ಅವನ ಮನೆ ಮತ್ತು ಐದು 
ಸಾವಿರ ರೂಪಾಯಿಗಳನ್ನು ಬಿಟ್ಟಿದ್ದಾನೆಂಬುದು ನಿನಗೆ ಅಂದು 
ಗೊತ್ತಿತ್ತೆ ?” 

17 


ಗಿಷಲ ಸೇವ ನಮಿರಾಜಮಲ್ಲ 


"ಅಂದು ವಕೀಲ್ರು ಹಾಗೆ ಓದಿ ಹೇಳಿದ್ರು.” 

*“ದೂಮ ಸತ್ತುದು ನಿನಗೆ ಗೊತ್ತಾದುದು ಯಾವಾಗ 9) 

"`ನನಗೆ ಮರುದಿನ ಸಂಜೆ”. 

“ಅದರ ಮುಂಚೆ ಗೊತ್ತೇ ಇರಲಿಲ್ಲವೆ?” 

"ಇಲ್ಲ. ನಾನು ಬೆಳಗ್ಗೆ ಐದು ಗಂಟಿಗೆ ಇಲ್ಲಿಂದ ಹೋಗಿಸ್ದೆ.'? 

ಅಧಿಕಾರಿಗಳು ಆಗ ಸಪೋಲೀಸಿನನನ ಮುಖ ನೋಡಿದರು. 
ಅವನು ಅರ್ಥಪೂರ್ಣವಾಗಿ ಅವರನ್ನು ನೋಡಿದ. 

“ಸರಿ, ನಾಳೆ ಇಲ್ಲವೆ! ನಾಳದು ನೀನು ಸ್ಪೇಷನಿಗೆ ಬರಬೇಕು. 
ನೀನು ಈಗಲೂ ಕೆಲಸಕ್ಕೆ ಹೋಗುತ್ತೀಯಲ್ಲ?'' 

"ಲ್ಲ ಸ್ವಾಮಾ, ನಾನು ನಾಳೆಯಿಂದ ಮೂರು ದಿನಗಳ ರಜೆ 


ಪಡೆದಿದ್ದೇನೆ.?' 
““ಹಾಗಾದಕೆ ನೀನು ಮನೆಯಲ್ಲೇ ಇರುವೆಯಲ್ಲ? ಬೇಕಾದರೆ 


ನಾನು ನಿನಗೆ ಜನ ಕಳಿಸುತ್ತೇನೆ. ಕೂಡಲೇ ಬರಬೇಕು'' ಎನ್ನುತ್ತ 
ಅವರು ಪೋಲೀಸಿನವನೊಡನೆ ಹೊರಟರು. 
ನಾರಾಯಣ .ಅವರು ಹೋಗುತ್ತಿದ್ದ ದಾರಿಯನ್ನೇ ಮತ್ತೂ 
ಸ್ವಲ್ಪ ಹೊತ್ತು ನಿಂತುಕೊಂಡು ನೋಡುತ್ತಿದ್ದ. 


.ಗ೨ 


ಮರುದಿನ ಬೆಳಿಗ್ಗೆ ನಾರಾಯಣ ಏಳುವುದಕೊಳಗೇ, ಮುಂಡಪ್ಪ 
ಅವನ ಮನೆಗೆ ಬಂದಿದ್ದ. ನಾರಾಯೆಣ -ಅವನು ಬಂದನೆಂದುತಿಳಿದು 
ಚಾಸೆಯಿಂದೆದ್ದು ಬಂದ. ಅವನು ಮುಂಡಪ್ಪನನ್ನು ನೋಡದೆ ಐದು 
ವರ್ಷಗಳು ಕಳೆದಿದ್ದುವು. ಈಗ ಮುಂಡಪ್ಪನ ಕೂದಲುಗಳು ಬೆಳ್ಳ 
ಗಾಗಿದ್ದುವು. ಮುಖದಲ್ಲಿ ನೆರಿಗೆಗಳು. ಬಿದ್ದಿದ್ದುವು. ಹಿಂದೆ ತೆಳೆ 
ಗಾಗಿದ್ದ ಅವನಿಗೆ ಈಗ ಬೊಜ್ಜು ಬಂದು ಹೊಟ್ಟೆ ಮುಂದಕ್ಕೆ ಉಬ್ಬಿತ್ತು. 
ಈಗಿನ ಅವನ ಉಡುಪುಗಳೂ ಬೇರೆಯಾಗಿದ್ದುವು. ನಸು ಹಳದಿ 
ಬಣ್ಣದ ಉಣ್ಣೆಯ ಸೂಟನ್ನು ಧರಿಸಿದ್ದ. [ಕಾಲುಗಳಲ್ಲಿ ಹೊಳೆಯುವ 
ಬೂಟ್ಸುಗಳಿದ್ದುವು.: ಕುತ್ತಿಗೆಯಲ್ಲಿ ಬಣ್ಣದ ಗಟ್ಟಿ? ಇತ್ತು 


ಕುರುಡು ಚಕ್ರ ೧೩೯೯ 


ಉಣ್ಣೆಯ ಹ್ಯಾಟನ್ನು ಒಂದು ಕೈಯ್ಯಲ್ಲಿ ಏಡಿದುಕೊಂಡಿದ್ದ. 
ಮತ್ತೊಂದು ಕೈಯ್ಯಲ್ಲಿ ಒಂದು ಸುಂದರನಾದ ಊರುಗೋಲಿತ್ತು. 
"ಎ ಇಲ್ಲಿ ಬಾಕ” ಎಂದು ಮುಂಡಪ್ಪ ಪುಟ್ಟುವನ್ನು ಕರೆದ. 
ಮತ್ತೆ ಅವನು ಪ್ರವೀಣನನ್ನುದ್ದೇಶಿಸಿ “ನಿನ್ನ ಹೆಸ್ರೇನೋ ?> ಎಂದು 
ಕೇಳಿದೆ. 
“ಪ್ರವೀಣ” ಎಂದು ಪ್ರವೀಣ ಉತ್ತರಿಸಿದ. 
ನಿ ಹ್‌ ಒಳ್ಳೆಯ ಹೆಸ್ರು. ಅವಳನ್ನು ಇಲ್ಲಿತಾ. ಅವಳ ಹೆಸ 
"ಪ್ರೇಮ. ಆಡ್ರೆ ನಾವು ಕರೆಯೋದು ಪುಟ್ಟು ಎಂದು.” 
"ಪುಟ್ಟ ಇಲ್ಲಿ ಬಾ” ಎಂದು ಮುಂಡಪ್ಪು ಅವಳನ್ನು ಕರೆದ. 
ಅವಳು ನಾಚಿಕೆ ಯಲ್ಲಿ ತಲೆತಗ್ಗ ಸಿದಳು. 


“ಎ ಬಾರೇ! ಇಗೋ ನಿನ್ಗೆ ತಿಂಡಿ” ಎಂದು ಅವನು ಜೇಬಿನಿಂದ 
ಒಂದು ಕಾಗದದ ಕಟ್ಟನ್ನು ತೋರಿಸಿದೆ. 


ಆದರೂ ಅವಳು ಅವನ ಬಳಿಗೆ ಹೋಗಲಿಲ್ಲ. 

ಆಗ ನಾರಾಯಣ ಒಳಗೆ ಬಂದು ಕಾಫಿಯ ಲೋಟವನ್ನು ತೆಗೆದು 
ಕೊಂಡ. ಪುಟ್ಟು ಅವನಿದ್ದಲ್ಲಿಗೆ ಬಂದಳು. ಅವನು ಅವಳನ್ನು ಎತ್ತಿ 
ಕೊಂಡು ಅವಳಿಗೂ ಸ್ವಲ್ಪ ಕಾಫಿ ಕುಡಿಸಿದ. 

“ನನ್ನೆ ರಾತ್ರಿ ಮತ್ತೆಲ್ಲಿದ್ದಿಂ ಅಣ್ಣ? ನನ್ನೆ ತಳ್ಳದ್ರೆ ನಾ ಬಸ್‌ 
ಸ್ಟ್ರಾಣ್ಯಡಿಗೆ ಬರ್ತಿದ್ದೆ ನಲ್ಲ > ಎಂದು ಅವನು ಮತ್ತೆ ಮುಂಡಪ್ಪನನ್ನು 
ದ್ಹೇಶಿಸಿ ಹೇಳಿದ. 

"ನಿನ್ನೆ ಅಲ್ಲೊಂದು ಹೊಟ್ಗಿಲ್ಲಿ ಉಳ್ಳೊಂಡೆ. ಊಟ ಎಲ್ಲೂ 
ಸಿಕ್ಲಿಲ್ಲ. ನನ್ನೆ ಮುತ್ತನ ವಯರ್‌ ಮುಟ್ಟಿ ದಕೂಕ್ಲೆ ನಾನು ಬೊಂಬಾ 
ಯಿಗೆ ವಿಮಾನದಲ್ಲಿ ಬಂದೆ, ಅಲ್ಲಿಂದೀಚೆ ವಿಮಾನ ಸರ್ನಿಸು ಮಳೆ 
ಯಿಂದಾಗಿ ವಿಂತಿಣೆಯೆಂದರು. ಹಾಗೆ ಕೈಲು ಹತ್ತಿದೆ. ಆತನ್ನ ನಾನು 
ಇಲ್ಲಿಗೆ ಎಂದು ಬರುತ್ತೇನೆಂದು ನನ್ನೇಃ ಗೊತ್ತಿರಲಿಲ್ಲ.” 

*ಮಠೆಗೆ ನೀವು ಹೋಗ್ಲಿಲ್ವೈ?” ಎಂದು ನಾರಾಯಣ ಕೇಳಿದೆ. 

"ಲ್ಲ, ಒಟ್ಟಿಗೆ ಹೋಗೋಣವೆಂದು ಇಲ್ಲೇ ಬಂಜೆ. ನೀನೆ 


೧೪೦ ಸೇವ ನನಿರಾಜಮಲ್ಲ 


ಲ್ಲಾದ್ರೂ ಕೆಲ್ಸಕ್ಕೆ ಹೋಗಿರುವೆಯೋ ಎಂದು ಸಂಶಯವಾಯಿತು.? 

“ನಾನು ನಿನ್ನೆ ರಜೆ ಪಡೆದಿದ್ದೇನೆ. ಸದ್ಯ ಮೂರುದಿನೆ ರಜೆ 
ಕೊಟ್ಟಿದ್ದಾರೆ. ಅದು ಮುಗಿದಮೇಲೆ ಪುನಃ ರಜೆ ಮುಂದರ್ಷ ಬೇಕು. 

«ಈಗ ರಜೆ ಕೊಡಲು ಹೆಚ್ಚು ಗಲಾಟೆ ಮಾಡ್ತ್ಮಾರೆಯೆಃ ?” 

“ಸ್ವಲ್ಪ ಪಿರಿ ಪಿರಿ ಇದ್ದೇ ಇದೆಯಲ್ಲ? ಆದ್ರೆ ಈಗ ತುಂಬಾ 
ಸ್ಟ್ರಿಕ್ಟ್‌ ಆಗಿದ್ದಾಕೆ. ಒಂದಿಷ್ಟು ಹೆಚ್ಚುಕಡಿಮೆಯಾದ್ರೆ ಟ್ರಾನ್ಸ್‌ಫರ್‌, 
ಫೈನ್‌, ಸಸ್ಪೆಂಡ್‌ ಅಲ್ಲದೆ ಡಿಸ್ಮಿಸ್‌ಕೂಡಾ ಮಾಡಿಬಿಡ್ತಾರೆ ಅಣ್ಣ.” 

“ನೀನು ಇನ್ನೂ ಮುಂಚಿನ ಪೈ ನಿನಲ್ಲಿಯೇ ಇದ್ದೀಯಲ್ಲ?” 

"ಹೌದು. ಅದ್ರೆ ಕೆಲವು ಸಲ ಬದ್ದಾಗದೆ.” 

“ನಮ್ಮ ಸಿರಿ ಸುವರ್ಣ ಕಾಂತಪ್ಪ, ತನಿಯ ಇನ್ರೆಲ್ಲ ಹೇಗಿ 
ದ್ದಾರೆ?” 

“ಸಿಂ ಸತ್ತುಹೋದ. ಕಾಂತಪ್ಪ ಲಾರಿಯಲ್ಲಿದ್ದಾನೆ. ತನಿಯ 
ಕೆಲಸದಲ್ಲಿಲ್ಲ. ಸುವರ್ಣ ಏನೋ ಇನ್ನೂ ಹೊಡೆಪಾಡ್ತಿದ್ದಾನೆ?” 

ಆ ಘಟ್ಟದ ಮುದ್ಯ ಇದ್ದಾನೆಯೇ ಈಗ್ಲೂ?” 

“ಇದ್ದಾನಪ್ಪ ! ಒಮ್ಮೆ ಲಾರಿ ಬಿಡ್ತಾನೆ. ಇನ್ನೊಮ್ಮೆ ಕಾರು 
ನಡೆಸ್ತಾನೆ. ಎಲ್ಲಿ ಕೆಲ್ಸವೆಂದು ಅವ್ನಿಗೆ ಖಂಡಿತ ಇಲ್ಲ.” 

“ಅವ್ನಿಗೆ ಕಣ್ಣು ಕಾಣ್ತದೆಯೆ 2” 

“ಒಹ್‌! ಕಣ್ಣೇ? ಕನ್ನಡಕ ಕೂಡಾ ಅನನು ಇಡೋದಿಲ್ಲ!” 

“ಚಿಂತಿಲ್ಲ ಅವನು. ” 

“ನಿನ್ನ ತಂಡೆ ತಾಯಿ ಹೇಗಿದ್ದಾರೆ? ಅವರನ್ನು ನೋಡಿದ್ದಿಯಾ 
ಇತ್ತೀಚೆ?” 

"ಇಲ್ಲ. ಅಲ್ಲಿಗೆ ನಾ ಹೋಗ್ತೆ ಆರು ತಿಂಗ್ಳು ಕಳೆಯಿತು. ಆದ್ರೆ 
ಮೊನ್ನೆ ತಂದೆ ನೋಡ್ಲಿಕ್ಕೆ ಸಿಕ್ಕಿದ್ರು.” 

"ಹುಂ. ನೀನೂ ಒಬ್ಬ ಮನುಷ್ಯ 1' ಎಂದು ಮುಂಡಪ್ಪ ದೀರ್ಫ 
ಶ್ವಾಸ ಬಿಟ್ಟು, ಕಿಸೆಯಿಂದ ಒಂದು ಚುಟ್ಟಾ ತೆಗೆದು ಅದಕ್ಕೆ ಬೆಂಕಿ 
ಕೊಟ್ಟ. 

ನಾರಾಯಣನಿಗೆ ಮುಂಡಸ್ಸನ ಈಮಾತು ಚುಚ್ಚಿದಂತಾಯಿತು. 


ಕುರುಡು ಚಕ್ರ ೧೪೧ 


ಇವನು ಹೀಗೆ ತನ್ನನ್ನೇಕೆ ಹಳಿಯಬೇಕೆಂದು ಅವನಿಗೆ ಗೊತ್ತಾಗಲಿಲ್ಲ. 
ಬಹುಶಃ ಇವನಿಗೆ ಮುತ್ತ ಕಳಿಸಿದ ತಂತಿಯಲ್ಲಿ ತನ್ನಕುರಿತು ತಿಳಿಸಿ 
ರಲೂ ಸಾಕು ಎಂದು ಅವನು ಗ್ರಹಿಸಿದ. ಅದೂ ಮುಂಡೆಪ್ಪನ ದಪ್ಪ 
ವಾದ ಚುರುಟನಿಂದ ಏಳುತ್ತಿದ್ದ ಹೊಗೆ ಮತ್ತೂ ಅದರ ವಾಸನೆ ಅನನ 
ಎದೆಯನ್ನು ನೆಡುಗಿಶುತಿ ತ್ಮಿದ್ದುವು. ಅವನು ಮುಂಡಸ್ಪನ ಮುಖದ 
ಗಂಭೀರತೆಯನ್ನು ದಟ್ಟ? ಸಿದ. 

“ಅಸ್ಪ fea ದಿನ ನೀನು ಇಲ್ಲಿ ಇರಲಿಲ್ಲವೇ 7? ಎಂದು 
ಮುಂಡಪ್ಪ ಬಾಯಿಯಿಂದ ಹೊಗೆಯ ಮುದ್ದೆಯನ್ನು ಕಾರುತ್ತ ಕೇಳಿದೆ. 

“ಇದ್ದೆ. ಆದ್ರೆ ನನ್ನೆ ಗೊತ್ತಾದುದು ಮರುದಿನ ” ಎಂದನನ 
ತನ್ನ ಮನಸ್ಸಿನ ಕಳವಳವನ್ನು ಬದಿಗೊತ್ತುತ್ತ. 

ಆಗ ರುಕ್ಕುವೂ ಹೊರಗೆ ಬಂದಳು. ಅವಳ ಕಣ್ಣುಗಳಲ್ಲಿ ನೀರು 
ತುಂಬಿತ್ತು. ಅವಳು ನಾರಾಯಣನನ್ನೈ ೬ ನೋಡುತ್ತಿ ದೃಳು. 

“ಅಪ್ಪನಿಗೇನು ಹುಶಾರಿರಲಿಲ್ವೆ ಎಂದು ಮುಂಡಪ ಶ್ಸ ಕೇಳಿದ. 

«ಸ್ನ fs ಕ್ಸಾಲೆಯೂ ಇತ್ತು. ೫ 

"ಅದ್ರಿಂಡ್ಣೆ ಸತ್ತುದೆ ? ೨ 

ನಾರಾಯಣ ರುಕ್ಬುವಿನ ಮುಖವನ್ನು ನೊಡಿದ. ಮುಂಡ 
ಪ್ಸನೂ ಅವಳನ್ನೇ ನೋಡಿದ. ಅವಳು ಬಿಕ್ಕಿ ಬಿಕ್ಕಿ ಅಳ ತೊಡಗಿದಳು. 
ನಾರಾಯಣನ ಕಣ್ಣಿ ನಲ್ಲೂ ಆಗ ನೀರು ಉಕ್ಕಿಬಂತು. 


“ಏನೋ ನೋಬಾರಿನಡಿಗೆ ಬಿದ್ದರಂತೆ....... ೫ ಎಂದು ನಾರಾ 
ಯಣ ತಡವರಿಸುತ್ತ ಹೇಳಿದ.” 


"ಓಹೊ! | ನೋಟಾಂನಡಿಗೆ ಬಿದ್ದುಜೇ? ನನ್ನೆ ಒಂದೂ ತಿಳಿ 
ಲಿಲ್ಲ. ಸರಿ, ನಾವು ಮುತ್ತನಲ್ಲಿಗೆ ಹೋಗೋಣ” ಎಂದು ಅವನು ಎದ್ದು 
ತಲೆಗೆ ಹ್ಯಾಟನ್ಸಿ Au 

ನಾರಾಯಣನೂ ಅಂಗಿ ಹಾಕಿದ. 

"ಊಟಕ್ಕೆ ಬರುತ್ತೇನೆ ರುಕ್ಕು ” ಎಂದು ಮುಂಡಪ್ಪ ತಂಗಿ 
ಯೊಡನೆ ಹೇಳುತ್ತ ಹೊರನಡೆದ. 

ನಾರಾಯಣ ಅವನನ್ನು ಹಿಂಬಾಲಿಸಿದ. 


೧೪೨ ಸೇವ ನಮಿರಾಜಮಬ್ಲ್ಬ 


ಅವರು ಮುತ್ತನೆ ಮನೆಗೆ ಹೋಗುವಾಗ ಮುತ್ತ ಅಂಗಡಿಗೆ 
ಹೊರಡುತ್ತಿದ್ದ. ಅವರನ್ನು ಕಂಡು ಅವನು: ಒಳಗೆ ಹೋದ. 

ಮುಂಡಸ್ಪ ಮುತ್ತನೊಡನೆ ಎಲ್ಲವನ್ನೂ ವಿಚಾರಿಸಿದ. ಮುತ್ತ 
ತನ್ನ ತಂದೆ ಮೋಟರ್‌ ಅಪಘಾತಕ್ಕೀಡಾದುದನ್ನೂ ಅಲ್ಲಿಂದ ಯಾರೋ 
ಅವನನ್ನು ಆಸ್ಪತ್ರೆಗೆ ಕಾರಿನಲ್ಲಿ ಹಾಕಿಕೊಂಡು ಹೋದುದನ್ನೂ ಅಲ್ಲಿ 
ಎರಡು ಗಂಟೆಗಳ ನಂತರ ಮೃತಪಟ್ಟುದನ್ನೂ ತನಗೆ ಅಂದು ಬೆಳಗಿನ 
ಜಾವ ವರ್ತಮಾನವಾದುದನ್ನೂ ಅಣ್ಣನಿಗೆ ವಿವರಿಸಿದ. ನಾರಾಯಣ 
ನಿಗೂ :ಈ ಸಂಗತಿಗಳೆಲ್ಲ ಗೊತ್ತಿರಲಿಲ್ಲ. ಮಾಮ “ಅಸಘಾತಕ್ಕ್ರೀಡಾ 
ದೊಡನೆಯೆಃ ಮುತ್ತನಿಗೆ ತಿಳಿದು ಅವನನ್ನು ಆಸ್ಪತ್ರೆಗೆ ಅವನೇ ಸಾಗಿ 
ಸಿರಬೇಕೆಂದು ಅವನು ಭಾವಿಸಿದ್ದ. ಅಲ್ಲಿ ಬಹುಶಃ ಮುತ್ತನಿಗೆ ಅವನು 
ಎಲ್ಲವನ್ನೂ ಹೇಳಿರಲೂ ಬಹುದೆಂದು ಅವನು ಹೆದರಿದ್ದ. ಈಗ ಮುತ್ತ 
ನಿಗೂ ಅವನು ಮರಣಪಟ್ಟ ಬಳಿಕವೇ ಸುದ್ದಿ ಸಿಕ್ಕಿದ್ದೆಂದು ಕೇಳಿ ನಾರಾ 
ಯಣ ನಿಗೆ ತುಸು ಸಂತೋಷವೆಃ ಆಯಿತು. 

"ಅಪ್ಪ ಏನಾದ್ರೂ ವಾಜ್ಮೂಲ ಕೊಟ್ಟಿದ್ರೆ, ಆಸ್ಪತ್ರೆಯಲ್ಲಿ?” 
ಎಂದು ಮುಂಡಸ್ಪ ಪ್ರಶ್ನಿಸಿದ. 

"ನೆಂಗೊತ್ತಿರುವ ಮಟ್ಟಿಗೆ ಇಲ್ಲವೆಂದು ತೋರುತ್ತದೆ” ಎಂದು 
ಮುತ್ತ ಹೇಳಿದ. “ಯಾವುದನ್ನೂ ಪೋಲೀಸರು ಈಗ ಹೇಳೋದಿಲ್ಲ. 
ಎಲ್ಲವನ್ನೂ ಗುಟ್ಟ ನಲ್ಲಿಟ್ಟದ್ದಾರೆ ಅವರು.” 

"ಯಾರನ್ನಾದರೂ ಹಿಡಿದಿದ್ದಾರೆಯೆ?” ಎಂದು ಮುಂಡಪ್ಪ 
ಕೂತೂಹೆಲದಲ್ಲಿ ಕೇಳಿದೆ. 

"ಏನೋ ನಾಲ್ಕೈದು ಮಂದಿ ಡ್ರೈವರನ್ನು ಕೋಣೆಯಲ್ಲಿ ಹಾಕಿ 
ದ್ಹಾರಂತೆ. ನಿಮ್ಮಲ್ಲಿ ಪೋಲೀಸರು ಬಂದಿದ್ದರೆಂದು ತೋರುತ್ತದಲ್ಲವೇ 
ಭಾವಯ್ಯ ?” ಎಂದು ಮುತ್ತ ನಾರಾಯಣನಿದ್ದ ಕಡೆಗೆ ತಿರುಗಿದ. 

“ಹೌದು ” ನಾರಾಯಣನೆಂದ. 

“ನಿನ್ನೆಯಿಂದ ಅವರು ಏನೋ ವಿಚಿತ್ರವಾದ ವಿಚಾರಣೆ ಆರಂಭಿ 
ಸಿದ್ದಾರೆ. ಅಪ್ಪ ವೀಲನ್ನು ರಿಜಿಸ್ಟ್ರಿ ಮಾಡಿದ್ದಾರಂತೆ. ಅದರ ನಕಲು 
ಪೋಲೀಸರಿಗೆ ಸಿಕ್ಕಿಜಿಯಂತೆ.” 


ಕುರುಡು ಚಕ್ರ ೧೪ಷ್ಟಿ 


"ಒಹೋ ಅಪ್ಪ ಅದನ್ನೂ ಮಾಡಿದ್ದರೋ 2, 

ನಾರಾಯಣನಿಗೆ ಅಲ್ಲಿಂದೊಮ್ಮೆ ಹೊರಟರೆ ಸಾಕೆಂದು ತೋರು 
ತ್ತಿತ್ತು. ಅವನ ಭಾವನೆಗಳು ಕೆದರಿದ್ದವು. ಇನ್ನು ತಾನು ಏನು 
ಮಾಡುವುದೆಂದು ಅವನು ಯೋಚಿಸುತ್ತಿದ್ದ. ಇವರೆಲ್ಲ ಈ ವಿಜಾರ 
ಗಳನ್ನು ಏಕಾಗಿ ಚರ್ಚಿಸ ಬೇಕೆಂಬುದು ಅವನಿಗೆ ತಿಳಿಯದಾಯಿತು. 

"ಹೌದು ಅವರು ಸಾಯುವ ಮುಂಚಿನ ದಿನವೇ ರಿಜಿಸ್ಟ್ರಿ ಮಾಡಿ 
ಸಿದ್ದರಂತೆ.” 

“ನಿಮ್ಗೆ ಯಾರಿಗೂ ಗೊತ್ತಿಲ್ಲದೆಯೆ ?” 

"ನನ್ನನ್ನು ಭಾವನನ್ನು ಕೆಲವು ದಿನಗಳ ಹಿಂದೆ ವಕೀಲರಲ್ಲಿಗೆ 
ಕರೆದುಕೊಂಡು ಹೋಗಿದ್ದರು. ಅಲ್ಲಿ ನಮಗೆ ವಕೇಲರು ಅದನ್ನು 
ಓದಿ. ಹೇಳಿದ್ರು.”.” 


“ಅದ್ರಲ್ಲಿ ಎನೆಂದಿತ್ತು ?” 

"ನಿಮ್ಗೆ ಎರಡು ಸಾನಿರ ರೂಪಾಯಿ, ರುಕ್ತುವಿಗೆ ಮನೆ ಮತ್ತು 
ಐದು ಸಾವಿರ ರೂಪಾಯಿ, ನನಗೆ ಅಂಗಡಿ ಎಂದಿತ್ತು.” 

"ಫೋಲೀಸರಿಗೇನು ಅದ್ರಲ್ಲಿ ಕ 

“ಏನೋ, ಅವ್ರು ಹೇಳೋದಿಲ್ಲ. ನಿನ್ನೆ ಮಧ್ಯಾಹ್ನ ಬಂದು 
ನನ್ನನ್ನು ವಿಚಾರಿಸಿಕೊಂಡು ಹೋದ್ರು.” 

"ನೀನು ಎಲ್ಲವನ್ನು ಹೇಳಿದಿಯಾ?” 

“ಹೌದು. ಈಗ ಹೇಳಿದ್ದನ್ನೆಲ್ಲ ಹೇಳಿದೆ. ಆವರು ಸ್ವಲ್ಪ ಸ್ವಲ್ಪ 
ಬರೆದುಕೊಂಡರು. ಆಮೇಲೆ ಬಹಶಃ ಭಾವನಲ್ಲಿಗೆ ಹೋದರೆಂದು 
ತೋರುತ್ತದೆ, ಅಲ್ಲವೇ ಭಾವ?” 

ನಾರಾಯಣನಿಗೆ ಈ ಪ್ರಶ್ನೆಯನ್ನು ಕೇಳುತ್ತರೇ ಕಾಲು ನಡುಗ 
ತೊಡಗಿತು. ಕಣ್ಣಿಗೆ ಏನೋ ಹಳದಿ ಬಣ್ಣದ ಚೂರ್ಣವನ್ನು ಎಸೆ 
ದಂತಾಯಿತು. ಅವನು ಅಲ್ಲೇ ಥೊಪ್ಪನೆ ಬಿದ್ದು ಬಿಟ್ಟ. 

“ಏನಾಯಿತು ? ಅವರಿಗೆ ಏನಾಯಿತು?” ಎನ್ನುತ್ತ ಮುತ್ತ 
ಓಡಿಹೋಗಿ ಅವನನ್ನು ಎಬ್ಬಿಸಲಿಕ್ಕೆ ಯತ್ನಿಸಿದ. 

ಮುಂಡಪ್ಪ ತನ್ನ ಕಿಸೆಯಿಂದ ವಾಸನೆಯ ಲವಣದ ಸೀಸೆಯನ್ನು 


೧೪೪ ಸೇವ ನಮಿರಾಜಮಭ್ಲ 


ತೆಗೆದು ನಾರಾಯಣನ ಮೂಗಿನ ಬಳಿ ಹಿಡಿದ. ಅವನ ಕೈಕಾಲು 
ಗಳನ್ನು ತಿಕ್ಕಿದ, ಮುತ್ತ ಒಳಗಿಂದ ಒಂದು ತಂಬಿಗೆ ನೀರನ್ನು ತಂದು 
ನಾರಾಯಣನ ಮೇಲೆ ಚೆಮುಕಿಸಿದ. ಆದರೆ ನಾರಾಯಣ ಎಚ್ಚರ 
ವಾಗಲಿಲ್ಲ. ಅವನು ಗಟ್ಟಿಯಾಗಿ ಶ್ವಾಸವನ್ನು ಬಿಡುವುದು ಮಾತ್ರ 
ಅವರಿಗೆ ಕೇಳುತ್ತಿತ್ತು. 

“ಒಂದು ಟ್ಯಾಕ್ಸಿ ತಾ. ಒಬ್ಬ ಡಾಕ್ಟ ರರನ್ನೂ ಬರಹೇಳು. ಏನೋ 
ಸಮಯಕ್ಕೆ ,ಸರಿಯಾಗಿ ಅನ್ನ ವಿಲ್ಲದೆ '`ೆರುಗಾಡಿದುಹರಿಂದ ಅವನಿಗೆ 

ವೀಕ್ಷೆಸ್‌ ಬಂಡಿಕ್ಸ ಕು. ಇಗೋ ನಿನ್ನೊಡನೆ ಹಣಐಲ್ಲದಿದ್ರೆ” ಎನ್ನುತ್ತ 
ಮುಂಡಪ್ಪ ಹತ್ತು ರೂಪಾಯಿಯ ಒಂದು ನೋಟನ್ನು ಮುತ್ತನಿಗಿತ್ತ. 
ಮುತ್ತ ಹೋಗಿ ಸ್ವಲ್ಪ ಹೊತ್ತಿನಲ್ಲೆ ಒಂದು ಟ್ಯಾಕ್ಸಿಯನ್ನು 
ತಂದ. ಅದರಲ್ಲಿ ಒಬ್ಬ ಡಾಕ್ಟರರೂ ಇದ್ದರು. ಅನರು ನಾರಾಯಣನ 
ನರಗಳನ್ನು ಪರೀಕ್ಷಿಸಿ ಏನೊ ಗಾಬರಿಯಿಲ್ಲವೆಂದರು. 

"ನಾವು ಮಾತಾಡುತ್ತಿದ್ದಂತೆಯೇ ಅವನು ಬಿದ್ದು ಬಿಟ್ಟಿ” 
ಎಂದು ಮುಂಡೆಪ್ಪ ಹೇಳಿದ. 

"ಏನೋ ನರ್ವಸ್‌ .ವೀ್ಲೆಸ್‌. ಯಾವ ಉದ್ಯೋಗದಲ್ಲಿದ್ದಾನೆ 
ಇವನು?” 

“ಬಸ್ಸಿನ ಡ್ರೈನರ.” 

"ಏನೋ ತಲೆ ತಿರುಗಿದಂತಾಗಿರಬೆ!ಕ್ಕು ಅಷ್ಟೆ. ನಾಡಿಗಳೆಲ್ಲ 
ಸರಿಯಾಗಿ ನಡೆಯುತ್ತಿವೆ. ಪಲ್ಸ್‌ ಸರಿಯಾಗಿದೆ. ಎಡೆಯ ಬಡಿತ 
ದಲ್ಲೂ ಏನೂ ಹೆಚ್ಚುಕಡಿಮೆಯಿಲ್ಲ. ಆದಷ್ಟು ಗಾಳಿ ಬರುವಲ್ಲಿ ಅವ 
ನನ್ನು ಮಲಗಿಸಿ.” 

"ಅವನ ಮನೆಗೆ ಕಕೆದುಕೊಂಡು ನಾವು ಟ್ಯಾಕ್ಸಿ ಯಲ್ಲಿ ಹೋಗ 
ಬಹುಡೋ?” 

"ಒಹ್‌! ಅಣ ಕೈೇನಡ್ಡಿ ? ಆದರೆ ದೇಹವನ್ನು ಹೆಚ್ಚು ಅಲುಗಾಡಿ 
ಸಬೇಡಿ,” ಎಂದು ಡಾಕ್ಟರರು ಥೀಸನ್ನು'ತೆಗೆದುಕೊಂಡು ಹೊದರು, 

ಮುಂಡಪ್ಪನೂ ಮುತ್ತನೂ ನಾರಾಯಣನಕ್ಸೆತ್ತಿ ಟ್ಯಾಕ್ಸಿಯಲ್ಲಿ 
ಮಲಗಿಸಿದರು. ಟ್ಯಾಕ್ಸಿಯವನಿಗೆ ತುಸು ಹೆದರಿಕೆಯಾಯಿತು, 


ಕುರುಡು ಚಕ್ರ ೧೪೫ 


"ಏನೂ ಗಾಬ್ರಿಯಿಲ್ಲ. ಅವನು ಸತಿ ತ್ತಿಲ್ಲ? ಎಂದು ಮುಂಡಪ್ಪ 
ಅವನಿಗೆ ಧೈರ್ಯ ಹೇಳದ 

"ಹಾಗಲ್ಲ ಸ ಸ್ವಾಮಾ, ಎಲ್ಲಾದ್ರೂ ಸತ್ಟಿಟ್ರಿ ನನ್ನ ಟ್ಯಾಕ್ಸಿ ಯೆ 
ಭವಿಷ್ಯ ಮುಗಿದಂತೆಯೇ ಸರಿ”, ಎಂದನ ದೈನ್ಯ ದಿಂದ. 

"ನೀನೇನೂ ಹೆದಕ್ಸಿ ಡೆ” ಮುಂಡೆಪ್ಪನೆಂದ. “ಈಗ ಡಾಕ್ಟ್ರು 
ಪರೀಕ್ಷೆ ಮಾಡಿದ್ರಲ್ಲ? ಇಲ್ಲೆ ಒಂದು ಮೈಲು ದೂರದಲ್ಲೇ ಅವನ 
ಮನೆ ಇದೆ. ಅಲ್ಲಿಗೆ ಕೊಂಡುಹೋದರಾಯಿತು.” 


ಬ್ಯಾಕ್ಸಿಯವ ನಾರಾಯಣನ ಮುಖ ನೋಡಿದ್ದ ಅವರಿಗೆ 
ನಾರಾಯಣನ ಗುರುತು ಸಿಕ್ಕಿತು. ಕ 


"ಹ್ಹ್ಞೊ; ಇದು ನಮ್ಮ ನಾರಾಯಣ! ನಿನ್ನೆ ಬಸ್ಸು ಬಿಡುತ್ತಿದ್ದ! 
ಇನತ್ತೈೇನಾಯಿತು ಇವನಿಗೆ!” ಎಂದು ಚೋದ್ಯದಲ್ಲಿ ಹೇಳಿದ. 

"ಏನೋ! ನಾನಿಬ್ರೂ ಇಲ್ಲಿಗೆ ಒಟ್ಟಗೆ ಬಂದೆವು. ಇಲ್ಲಿ ಮಾತಾ 
ಡ್ರಿದ್ದೆವು. ಇವನು ಅವನ ಭಾವ, ನಾನು ಇವನ ಅಣ್ಣ. “ನಾನೂ 
ಒಂದೆ ಮೋಟರು ಬಿಡುತ್ತಿದ್ದೆ.” 


ಸರಿ? ಕೈ ಯವ 'ಎಂಜಿನನ್ನು ಸ್ಟಾರ್ಟ್‌ ಮಾಡಿದ. ನೀವೂ 
ಬರುವವರಲ್ಲವೇ? ಡೇಗೆ ಹತ್ತಿ” 


ಮುಂಡಪ್ಪ ನಾರಾಯಣನ ತಲೆಯ ಬಳಿ ಕುಳಿತ. ಮುತ್ತ 
'ಡ್ರೈವರನ ಹತಿರ ಕುಳಿತ. 

“ನಿಮ್ಮ ತಂಜೆಯೆಃ ಮೊನ್ನೆ ಸತ್ತದ್ವಲ್ಲವೇ?” ಎಂದು ಟ್ಯಾಕ್ಸಿ 
ಡ್ರೈವರ ಕೇಳಿದ. “ಏನೊ ನೋನೀಸನನನು ನಮ್ಮನ್ನೆಲ್ಲ ವಿಜಾರಿ 
ಸ್ತಿದ್ಧಾಕಿ. ಒಬ್ಬಿಬ್ಬರಿಗೆ ಪೆಟ್ಟು ಬಿತ್ತು.' 

"ಒಹ್ಹೊ !” ಜು ಮುಂಡಪ್ಪೆ ತಲೆಯಲ್ಲಾಡಿಸಿದ. 

“ಫೋಲೀಸಿನನರಿಗೆ ಈಗ ಇನ್ನೊಬ್ಬ ಡ್ರೈ ನರನನೇಲೆ ಸಂಶಯ 
ಬಂದಿಡೆಯಂತೆ. ಅನನನ್ನು ಹುಡುಕುತ್ತಿದ್ದಾರೆ. ಆದ್ರೆ ನಿನ್ಮು ತಂದೆ 
ಸಾಯುವಾಗ ನಾರಾಯಣನಿಗೆ ಎಲ್ಲವನ್ನು ಬರೆದಿಟ್ಟದ್ದಾರಂತೆ ಅಲ್ಲವೆ?” 

“ಹೌದು. ಎಲ್ಲವನ್ನೂ ಅಲ್ಲ. ಅವನ ಹೆಂಡ್ತಿಯ ಹೆಸರಲ್ಲಿ.” 

18 


೧೪೬ ಸೇವ, ನಮಿರಾಜಮಲ್ಲ 


"ಪೋಲೀಸರಿಗೆ ಇವನೆ ಮೇಲೂ ಸ ಲ್ಪ ಸಂಶಯವಿದೆಯೆಂದು 


ವ 
ತೋರುತ್ತವೆ. ಹಾಗೆಂದು ಗಾಳಿ ನರ್ತಮಾನವಿದೆ.' 
"ಆಂದ್ರೆ ಇ...” ಮುಂಡಪ್ಪನೊ ಮುತ್ತನೂ ಏಕಕಾಲದಲ್ಲಿ ಕೇಳಿ 
೨೨ jal ಡ್‌ 


ದರು. 

"ನಾರಾಯಣ ಆದಿನ ಬ 
ಗ್ಲಾಶೇಜಿಗೆ ಕೊಂಡು ಹೋಗು 
ಸಂಶಯ ಬರಲಿಕ್ಕೆ ಕಾರಣ.” 

"ಅಂದೆ ನಾರಾಯಣನ ಬಸ್ಸಿನ ಅಡಿಗೇ ಅಪ್ಪ ಬಿದ್ದು ಸತ ರೆಂದು 
ಹೇಳ್ರಾಕೆಯೆ?” ಚ ಕ್‌ 

“ಇಲ್ಲ. ಯಾರೂ ಅದನ್ನು ನೋಡಿದ ಸಂಖ್ಞ. ಆಪ್ರೆ ನಿಮ್ಮ ತಂಜೆ 
ತನ್ನ ಮರಣಾನಂತರ ತನ್ನ ಸಂಸತ್ತೆಲ್ಲವೂ ನಾರಾಯಣನ ಹೆಂಡತಿಗೆ 
ಸಿಗಬೇಕೆಂದು ದಾಖಲೆ ಮಾಡಿದ್ರಿಂದ, ನಾರಾಯಣ ಬೇಕು ಬೇಕೆಂದೇ 
ಅನರನ್ನು ಕೊಂದಿರಬಹುದೆಂದು ಪೋಲೀಸರು ಊಡಿಸಿದ್ದಾರಂತೆ. 
ಅವರು ಈಗಾಗಲೇ ಆ ಬಸ್ಸನ್ನು ತನಿಖೆ ಮಾಡಿ "ಆಗಿದೆ. ಎಲ್ಲೋ 
ಅದರಲ್ಲಿ ರಕ್ಕದ ಕಲೆಗಳೂ ಕಾಣಸಿಕ್ಕಿದುವಂತೆ.? 

“ಲೆ| ಭಾವಯ್ಯ ಹಾಗೆ ಮಾಡ್ಸಿ ಕಲ್ಲಪ್ಪ!” ಎಂದು ಮುತ್ತ 
ಉದ್ಗರಿಸಿದ. 

“ನಾರಾಯಣನದ್ದು ನೆನ್ನೆ ಗೊತ್ತಿಲ್ರೈೆ?” ಟ್ಯಾಕ್ಸಿ ಯವನೆಂದೆ. ಚಿನ್ನ 
ದಂಥ ಮುನುಷ್ಯನಿವ. ಯಾವ ಒಂದು ವಂಚನೆಯೂ ಅವನಿಂದಾ 
ಗದು. ಇತರರಿಗಾಗಿ ಪ್ರಾಣಕೂಡ ಕೊಡಲು ಅನನು ತಯಾರಿರುವವ. 
ನಾನು ಈಗ ಹತ್ತಿಪ್ಪತ್ತು ವರ್ಷಗಳಿಂದ ಅವನನ್ನು ದಿನಾ ನೋಡು 
ತ್ತಿಲ್ವೇ? ಆದ್ರೆ ಈ ಆಧಾರಗಳೆಲ್ಲ ಅವನ ವಿರುದ್ಧ ನಿಂತಿವೆ. ಅಷ್ಟೆ.” 

ಮುಂಡಪ್ಪ ನಿಟ್ಟುಸಿರನ್ನು ಬಿಟ್ಟಿ. 

ನಾರಾಯಣನ ಮನೆ ಬಂತು. ಅಣ್ಣ ತಮ್ಮಂದಿರಿಬ್ಬರೂ ಅವ 
ನನ್ನು ಮನೆಯೊಳೆಗೆ ಎತ್ತಿಕೊಂಡು ಹೋದರು. ಟ್ಯಾಕ್ಸಿಯವನೂ 
ಅವರೊಡನೆ ಒಳೆಗೆ ಬಂದ. 

ಮುತ್ತ ಅವನಿಗೆ ಹಣವ್ನೂತ್ತ. 


ನ್ನ್ನು ನಿಮ್ಮ ತಂದೆ ಸತ್ತವೇಳೆಯಲ್ಲಿ 
ವೆ ನಂತೆ. ಆದ್ದರಿಂದ ಅವರಿಗೆ 


ಸ್ಸ 
ತ್ರಿ 
ಬ 


ಕುರುಡು ಚಕ್ರ ೧೪೭ 


ಚ| ಇದು ಬೇಡಪ್ಪ! ನನಗೆ ಅವನು ಮಾಡಿದೆ ಉಪಕಾರ 
ಸಳಷ್ಟು ! ಒಂದೆರಡು ಮೈಲುಗಳಿಗಾಗಿ ನಾನು ಅವನ ಬಗ್ಗೆ ಬಾಡಿಗೆ 
ಗೆದುಕೊಳ್ಳು ವನೇ ?” ಎಂದು ಟ್ಯಾಕ್ಸಿಯವ ಹೆಣವನ್ನು ತೆಗೆದು 
ಕೊಳ್ಳದೆ ಹಿಂದೆ ಹೋದ. 

ಈ ಸದ್ದನ್ನು ಶ್ರೇಲಿ ರುಕ್ಕು ಒಳೆಗಿನಿಂದ ಬಂದಳು. ನಾರಾಯಣ 
ನನ್ನು ನೋಡಿಮೊಡನೆ ಅವಳು ಬಿಕ್ಸೆ ಬಿಕ್ಕಿ ಅಳತೊಡಗಿದಳು. 

ಟಿ ಹುಚ್ಚಿ! ಅಳ್ಬೇಡ ” ಎಂದು ಮುಂಡಪ್ಪ ಅವಳನ್ನು ಸಂತ್ಸೈ 
ಸಿದೆ. "ಅನನಿಗೇನೋ ತಲೆ ತಿರುಗಿದಂತಾಯಿತು. ಹಾಗೆ ಸ್ಮ ತಿ 
ತಪ್ಪಿ. ಡಾಕ್ಟರೊಡನೆ ಪರೀಕ್ಷೆ ಮಾಡಿಸಿಯೂ ಆಯಿತು. ಅವನಿ 
ಗೇನೂ ಆಗಿಲ್ಲ. ಸ್ವಲ್ಪ ಹೊತ್ತು ಹೀಗೇ ಇರಲಿ ಮೆಲ್ಲನೆ ಸ್ಮೃತಿ 


ನಡು 
ಯಾಗುತೃದೆ.” 


ಆದರೆ ರುಕ್ಯುವಿಗೆ ಅವನೆಂದುದು ಕೇಳಿಸಲಿಲ್ಲ. ಅವಳು ನಾರಾ 
ಯಣ ಮಲಗಿದ್ದಲ್ಲಿಗೆ ಓಡಿ ಬಂದು ಅವನ ಕಾಲುಗಳನ್ನು ತಿಕ್ಕುತ್ತ 
ಕೋಡಿಸಿದೆಳು. ನಾರಾಯಣನ ಕಣ್ಣುಗಳು ಇನ್ನೂ ಮುಚ್ಚಿದ್ದು ವು. 
ಮುಖದಲ್ಲಿ ಏನೊಂದೂ ಭಾನನಿರಲಿಲ್ಲ. ಅವಳು ಕೈಕಾಲುಗಳನ್ನು 
ಕೂಡ ಅಲ್ಲಾಡಿಸುತ್ತಿರಲಿಲ್ಲ. ರುಕ್ಕು ಮತ್ತೆ ಅವನ ತಲೆಯ ಬಳಿ 
ಬಂದು ಅವನ ತಲೆಗೂದಲುಗಳನ್ನು ಸವರತೊಡಗಿದಳು. 

“ಎ! ಹೀಗೆ ನೀನು ಗಲಾಟಿ ಮಾಡಿದ್ರೆ ಆಗ್ಲಿಕ್ಕಿಲ್ಲ” ಮುಂಡಪ್ಸ 
ಅವಳಿಗೆ ಗೆದೆರಿಸಿದೆ. “ಅವನಿಗೆ ಸ್ವಲ್ಪ ಗಾಳಿ ಬರಲಿ. ಅವನ ಮೈಮೇಲೆ 
ಬೀಳ್ಬೇಡ. ಈಗ ಅವನಿಗೆ ಎಚ್ಚರವಾಗ್ಯದೆ. ನೀನೇಕೆ ಹೀಗೆ ಮಾಡ್ತೀ?” 

ಅಷ್ಟರಲ್ಲಿ ಪುಟ್ಟೂವು ಬಂದಳು. ಅವಳೆ ತಂದೆಯ ಬಳಿಗೆ ಹೋಗಿ 
“ಅಪ್ಪ ಅಪ್ಪ ೫ ಎಂದು ಕರೆದಳು. 

ನಾರಾಯಣನಿಗೆ ಇನ್ನೂ ಎಚ್ಚರವಾಗಲಿಲ್ಲ. 

ಪುಟ್ಟು ಅವನ ಮೈ ಮೇಲೆ ಕೈಹಾಕಿದಳು. ಮುಂಡಪ್ಪ ಅವ 
ಳನ್ನು ಎತ್ತಿಕೊಳ್ಳಲು ಬಂದ. ಅವಳು ಓದಿದಳು. 

ಮುತ್ತ ಹೊರಗೆ ಹೋದ. ಅವನ ಒಂದೆಯೇ ಮುಂಡೆಪ್ಪನೂ 
ಹೋಗಿ ಜಗಲಿಯಲ್ಲಿ ನಿಂತುಕೊಂಡ. ಇಬ್ಬರೂ ಮಾತಾಡಲಿಲ್ಲ: ಆಗ 


೧೪೮ ಸೇವ ನಮಿರಾಜಮಫ್ಲ 


ಪ್ರನೀಣ ಹೊರಗಿನಿಂದ ಬಂದೆ. ಮುಂಡಪ್ಪ ಅವನನ್ನು ಕರೆದು ಅವನ 
ಹೆಗಲಿನ ಮೇಲೆ ಕೈಯಿಟ್ಟಿ. 

ಒಳೆಗೆ ಪುಟ್ಟು “ಅವಾಯಾ ಹೊ, ಆಅವಾಯಾ ಹೊ? ಎನ್ನುತ್ತ 
ನಾರಾಯಣನ ಬಳಿಯಲ್ಲಿ ತಿರುಗುತ್ತಿದ್ದಳು. ರುಕ್ಟು ಅಳುತ್ತ ಅವನ 
ಮುಖಕ್ಕೆ ಸೆರಗಿನಿಂದ ಗಾಳಿ ಬೀಸುತ್ತಿದ್ದಳು. 

“ಅಪ್ಪ, ಅಪ್ಪ! ಆವಾಯಾ ಹೂ....... ಚ್ಟ 

ಆಗ ನಾರಾಯಣ ಮೆಲ್ಲನೆ ಕಣ್ಣು ತೆಕೆದು ಪುಟ್ಟುವನ್ನು 
ನೋಡಿದ. ರುಕ್ಕು ಅಳುವುದನ್ನು ನಿಲ್ಲಿಸಿದಳು. 

"ಹೂಂ ಎನ್ನುತ್ತ ಅನನು ಮೈಯನ್ನು ನೇವರಿಸಿಕೊಂಡು 
ಎದ್ದು ಕುಳಿತ. 

ಪುಟ್ಟು ಅವನ ತೊಡೆಗಳ ಮೇಲೆ ಜಿಗಿದು ಕುಳಿತುಕೊಂಡಳು. 

"ಏನೇ? ಆನಾಯಾ ಹೂ” ಎಂದು ಅವಳನ್ನಪ್ಪಿಕೊಂಡು 
ನಾರಾಯಣ ಅವಳ ಮುಖಕ್ಕೆ ಮುದ್ದಿಟ್ಟ. 

ಮಾನ ಮಾವ” ಎಂದು ಅವಳು ಹೊರಗೆ ಕೈತೋರಿಸಿದಳು. 

ಮುಂಡಸ್ಪನೂ ಮುತ್ತನೂ ನಿಧಾನವಾಗಿ ಒಳೆಗೆ ಬಂದು ಕುಳಿತು 
ಕೊಂಡರು. ನಾರಾಯಣ ಅವಕ ಮುಖನನ್ನು ನೋಡಿ ನಸು ನಕ್ಕ. 

“ನಿನ್ನೆ ಭಾರೀ ಆಯಾಸವಾದಂತೆ ತೋರದೆ. ಸ್ವಲ್ಪ ಮಲ 
ಗಿಕೋ, ಎಲ್ಲಿಗೂ ಹೋಗ್ಬೇಡ. ಎಂದು ಮುಂಡಪ್ಪ ಹೇಳಿದ. 

(ಹೊಂ ಆಯಾಸನೇನು? ಏರೊ! ತಲೆ ತಿರುಗಿದಂತಾಯಿತು 
ಅಸೆ,” ಎಂದು ನಾರಾಯಣ” ಎದ್ದು ನಿಂತ. 

ರುಕ್ಕು ಒಳಗೆ ಹೋಗಿ ಒಂದು ತಂಬಿಗೆಯಲ್ಲಿ ಮುಂಡಪ್ಪನಿಗೆ 
ನೀರನ್ನು ಕೊಟ್ಟು ಊಟಕ್ಕೆ ಕರೆದಳು. 

“ನಾಥೀಗ ಊಟ ತೀರಿಡೆ” ಎಂದು ಮುತ್ತ ಹೇಳಿದ: 

"ಒಂದಿಷ್ಟು ಊಟ ಮಾಡೊ ಬಾ” ಎಂದು ನಾರಾಯಣ 
ಅನನ ಕೈಗಳನ್ನು ಹಿಡಿದು ಎಳೆದುಕೊಂಡು ಒಳಗೆ ಹೋದ. 


೧೩ 


ನಾರಾಯೆಣ ಆಂದೆ ಮತ್ತೆ ಎಲ್ಲಿಗೂ ಹೋಗಲಿಲ್ಲ. ಮನೆಗೆ 
ಬೇಕಾದ 'ಸಾಮಾನುಗಳನ್ನು ರುಕ್ಕುವೇ ತರಿಸಿದಳು. ತನ್ನ ದೊಡ್ಡ 
ಅಣ್ಣನು ಬಂದುದಕ್ಕಾಗಿ ಅವನಿಗೊಂಮ ಔತಣವನ್ನು ಕೊಡಬೇಕೆಂದು 
' ಅವಳಿಗೆ ಇಚ್ಛೆಯಿದ್ದರೂ ತಂದೆಯ ಸಾವಿನಿಂದಾಗಿ ಅಂಥ ಸಮಾ 
ರಂಭಕ್ಕೆ ಎಡೆಯಿರಲಿಲ್ಲ. ಆದರೂ ಇದ್ದು ದರಲ್ಲೇ ಅದಷ್ಟು ಒಳ್ಳೆ ಯ 
ಊಟವನ್ನು ರಾತ್ರೆಗೆ ತಯಾರಿಸಿದ್ದ ಳೆ 


ಮುಂಡಪ್ಪ ಊಟಕ್ಕೆ ಕುಳಿತಾಗ ನಾರಾಯಣನೊಡನೆ ತಾನು 
ಮಲಗಲಿಕ್ಕೆ ಮುತ್ತನಲ್ಲಿಗೆ ಹೋಗುತ್ತೇನೆಂದು. ನಾರಾಯಣ ಅಡ್ಡಿ 
ಮಾಡಲಿಲ್ಲ. ಅವನ ಮನಸ್ಸಿನ ಕ್ಷೋಭೆ ಇನ್ನೂ ಆರಿರಲಿಲ್ಲ. ಈ ಒಳಗೆ 
ತಾನು ತನ್ನ ಮಾವನನ್ನು ಕೊಂದವನೆಂದು ಮುಂಡಪ ನಿಗೆ ಸ 
ಸಿಕ್ಕಿರಲೂ ಸ ಸಕುರ ಜಾ ಭಾವಿಸಿದ್ದ. ಅದರಲ್ಲೂ” ತನಗೆ ಹ 
ಲಲ್ಲಿ ಮೂರ್ಛೆ ಹೋದುದರಿಂದಾಗಿ ಅವನಿಗೆ ತಾನೇ ಅಪರಾಧಿಯೆಂದು 
ಸ್ಪಷ್ಟವಾಗಿರಬಹುಜೆಂದು ಊಹಿಸಿದ. 

ಮುಂಡನ ನೃ ಅವನೊಡನೆ ಹೆಚ್ಚು ಮಾತಾಡೆಲಿಲ್ಲ. ಅನನೊಡನೆ 
ಹಿಂದೆಯೂ ಹೆಚ್ಚಾಗಿ ಮಾತಾಡು. ರಲಿಲ್ಲ. ನಾರಾಯಣನಿಗೆ ಅವ 
ನನ್ನು ಕಂಡರೆ ಒಂದು ವಿಧದ ಭಯವೂ ಆಗುತ್ತಿತ್ತು. ಹಿಂದೆ ಇಬ್ಬರೂ 
ಬಸ್ಸಿ ನ ಕೆಲಸ ದಲ್ಲಿದ್ದಾ ಗ ನಾರಾಯಣ ತಪ್ಪು ಮಾಡಿದ್ದಕ್ಕೆ ಒಂದೆರಡು 
ಸಲ ಮುಂಡಸ ಕ ಅವರಿಗೆ ಹೊಡೆಯಲಿಕ್ತು ಹೊಡೆದಿದ್ದ. ಅನೇಕ ಸಲ 
ಗದರಿಸಿದ್ದ. ಸ ಇತರ ಸಮಯದಲ ಅವನೊಡನೆ ನಿನೋದನಾ 
ಡುವುದೂ ಇತ್ತು. ನಾರಾಯಣ ಮಾತ್ರ ಅವನಿಗೆ ಯಾವುದಕ್ಕೂ 

ಪ್ರತ್ಯುತ್ತರ ರ ಕೊಡುತ್ತಿ ದ್ದಿಲ್ಲ. 

ಮುಂಡಪ್ಪ ಭೂಟಿಾಣಿ ಬಳಿಕ ಮರುದಿನ ಬರುತ್ತೆ (ನೆಂದು 
ಹೊರಟು ಹೋದೆ, 

ನಾರಾಯಣ ಹಾಸಿಗೆ ಬಿಡಿಸಿ ಮಲಗಿಕೊಂಡ. ಅವನಿಗೆ ಇತ್ತಿ 


ತ ಸೇವ ನಮಿರಾಜನಮಲ್ಲ 


ಹತ್ತಲಿಲ್ಲ. ತಾನು ಬಹುಶಃ ಮನೆಯಲ್ಲಿರುವುದು ಇದೇ ಕಡೆಯ 
ದಿನನಾನಿರಬಹುದೆಂದು ಭಾವಿಸಿದ. 

ತನಗೆ ಶಿಕ್ಷೆಯಾಗಬಹುದು. ಇಲ್ಲವೇ ಫಾಶಿಯೂ ಆಗಬಹುದು. 
ಈ ಕಟು ಸತ್ಯದಿಂದ ತಾನು ಇನ್ನು ಓಡಿ ಫಲವಿಲ್ಲ. ತನ್ನ ಜೀವನದ 
ಆಟ ಇಲ್ಲಿಗೆ ಸಂಪೂರ್ಣವಾಯಿತು. ತನ್ನ ಹೆಂಡತಿ, ತನ್ನ ಮಕ್ಕಳು, 
ತನ್ನ ಮನೆ-ಇವಕ್ಕೆ ಲ್ಲ ಇನ್ನು ಅರ್ಥವಿಲ್ಲ. ತನ್ನ ಜೀವನ ಇಲ್ಲಿ ಅಂತ್ಯ 
ವಾಗಬೇಕು. ತಾನು ಅಪರಾಧಿ ಎಂಬುದನ್ನು ಸಿದ್ದ ಪಡಿಸಲಿಕ್ಕೆ 
ಇನ್ನೇನು ಪುರಾನೆ ಬೇಕು? ಇಲ್ಲವಾದರೆ ತಾನು ಅಂದು ಮಾವ 
ಸಾಯುವ ಹೊತ್ತಿಗೆ ಇಲ್ಲಿ ಬರಬೇಕಿತ್ತೆ ? ಅವನು ಸಾಯುವ ಮುಂಚಿನ 
ದಿನವೇ ಮರಣ ಶಾಸನವನ್ನು ಬರೆದಿಡೆಬೇಕಿತ್ತೆ? ಅವರಲ್ಲೂ ತನ್ನ 
ಹೆಂಡತಿಗೆ ಹೆಚ್ಚಿನ ಪಾಲನ್ನು ಕೊಡಬೇಕೆಂದು ಒರೆಸಬೇಕಿತ್ತೆ ? ಮಾವ 
ಇನ್ನೂ ನೊರು ವರ್ಷ ಬದುಕಿದರೂ ತಾನು ಅಡ್ಡಿ ಮಾತಾಡುತ್ತಿದ್ದಿಲ್ಲ. 
ಅವನನ್ನು ಕೊಲ್ಲಬೇಕೆಂದು ಎಂದಿಗೂ ಬಯಸುತ್ತ, ದ್ವಿಲ್ಲ ತನಗೆ ೬ ಸ 
ವೇಳೆ ಅವನ ಸಂಪ ಪತ್ತಿನ ಮೇಲೆ ಆಸೆಯಿರುತ್ತಿದ್ದರೆ. ಆತನನ್ನು ಕೇಳಿ 
ತೆಗೆದುಕೊಳ್ಳಬಹುದಿತ್ತು. ಇಂಥಾ ಹೀಸಕೃತ್ಯಕ್ಕೆ ತಾನು ಅದಕ್ಕಾಗಿ 
ಕೈಹಾಕುತ್ತಿದ್ದಿಲ್ಲ. ಆದರೆ ಈಗೆ ತನ್ನನ್ನು ಯಾರು ನಂಬುವವರು? 
ಇಷ್ಟು ಸ್ಪಷ್ಟವಾದ ರುಜುವಾತುಗಳೆ ಮುಂದೆ ತಾನು ಹೇಗೆಂದು ಈ 
ಅಪರಾಧವನ್ನು ಅಲ್ಲಗಳೆಯಬಹುದು? ಹಾಗೆ ಅಲ್ಲಗಳೆದು ಒಂದು 
ವೇಳೆ ಶಿಕ್ಷೆಯಿಂದ ಪಾರಾದರೂ ಜನರು ಏನೆಂದಾರು? ರುಕ್ಕು ಬಳಿಕೆ 
ತನ್ನೊಡನೆ ಇರಬಹುದೆ? ಈ ಮುಂಡಪ್ಪ, ಈ ಮುತ್ತ ತನ್ನನು 
ಕೋಪದಿಂದ ಕೊಲ ಲದಿರಬಹುಜಿ 9 ತನ ನ್ನು ಊರಲ್ಲಿ ಯಾರೂ ಮತ್ತೆ 


ನಂಬಲಿಕ್ಕಿಲ್ಲ. ತನಗೆ ಕೆಲಸವೂ ಮತ್ತೆ ಸಿಗಲಿಕ್ಸಿಲ್ಲ. ತಾನು ಮತ್ರ 
ದಿನ ದಿನವೂ ರಿಂದ ಅಪಮಾನಗಳನ್ನು-ಎದುರಸ ಚೇಕಾದೀತು. ಏಕೇ 


ಇರಲಿ, ತನಗೆ ಅಂತ್ಯ ಬಂದಿದೆ. ಅದನ್ನು ಅಪ್ಪಿ ಕೊಳ್ಳುವುದು ಈ ಪ್ರಸಂ 
ಗದಲ್ಲಿ ಒಳ್ಳೆಯದು. 


ಇ ಯೋಚನೆಗಳು ಅವನ ಮನಸ್ಸಿನಲ್ಲಿ 'ಬರುತ್ತಿ ದ್ದಾಗ ಉಡು 
ನಿಯಲ್ಲಿ ಅಂದು ರಾತ್ರೆ ಆ ಹೆಂಗಸು ಹೇಳಿದ ಮಾತೂ ಅನೂಗೆ ಕೆನಪಾ 


ಕುರುಡು ಚಕ್ರ ೧೫೧ 


ಗುವುದು, ಇನ್ನು ಒಂದೋ ಸ ದಿನಗಳೊಳಗೆ ತನ್ನ ಚಿಂತೆ ಸ 

ಹಾರವಾಗುವುೆಂದಿದ್ದ ಅಕೆ. ಡಕ, ಈತನಕ ೩ ನ ಇ. 
ಗಳು ಕಾಣುನುದಿಲ್ಲ. ಚ ಬದಲು ಆ ಚಿಂತೆಯು ಇನ್ನೂ 
ಅಳೆವಾಗುವ ಸಂಭವವೇ ಹೆಚ್ಚು. ಅವಳು ತನ್ನನ್ನು ಹಾಗೆ ವಂಚನೆ 
ಯಿಂದ ಮನೆಯೊಳಗೆ ಕರೆದು ತಂದುದಕ್ಕಾಗಿ ತಾನೇನಾದರೂ ಮಕ್ಕೆ 
ಕೊಂದಕೆ ಕೊಡದಂತೆ ಹಾಗೆ ಹೇಳರಲೂಬಹುದು. ಅವಳಿಗೆ ತನ್ನೊ 
ಡೆನೆ ರಮಿಸಬೇಕೆಂದಿತ್ತು ಬಹುಶಃ, ತನ್ನೊಡನೆ ಹಣವಿದ್ದರೆ ಕಸಿದು 
ಕೊಳ್ಳಬೇಕೆಂದು ಅವಳು ಆಶಿಸಿದ್ದಿರಬಹುದು. ಆದೆಕೆ ತನ್ನೊಡನೆ 
ಹಣವಿಲ್ಲನೆಂದು ತಿಳಿದೊಡನೆ ಅವಳು ಮನಸ್ಸನ್ನು ಬದಲಿಸಿ ತನಗೆ 
ಏನೇನೋ ಹೇಳಿರಬೇಕು. ಅವಳಿಗೆ ಅಷ್ಟುಸ್ಪಷ್ಟವಾಗಿ ತನ್ನ ಚೆಂತೆ 
ಯೇನೆಂದು ತಿಳಿಯುತ್ತಿದ್ದಕೆ ಅವಳು ಅದನ್ನು ವಿವರಿಸಿ ತನಗೆ ಹೇಳ 
ಬಹುದಿತ್ತು. ತಾನು ಅದರಿಂದ ವಿಮೋಚನೆಯಾಗುವ ದಾರಿಯನ್ನು 


ವಿವಂಿಸಬಹುದಿತ್ತು. ಅವಳು ತನ್ನ ಮನಸ್ಸಿನ ನ ತಾಕಾಲಿಕ STN 
ಏನೋ ಎಲ್ಲವನ್ನು' ಒಂದಕ್ಕೊಂದು" ಜೋಡಿಸ ಹೇಳಿರಬಹುದು. 


ಅದಕೆ ಎಸ್ಟ ಹೇಳಿದುದು ಸತ್ಯ ವಾದರೆ? ಸತ ೈವಾಗಲಿಕ್ಕಿಲ್ಲ 


ವೆಂದು ಹೇಳೆಲೂ ಸಾಧ್ಯವಿಲ್ಲ. ಆದರೆ ಹ ಅಶಾವಾವವು 
ಅವನನ್ನು ಅತ್ಮ] ಹತ್ಯೆ ಯ "ದಾರಿಯನ್ನು ಹಿಡಿಯಲು ಬಿಡಲಿಲ್ಲ. 


ಸು ಮುಂದೆ ಅಂದಿನ ದುರಂತದ ದ.ಶ್ನ ಬಂತು. 

ಅವನು ಅಂದು ಸಂಜೆ ಬಸ್‌ ನಿಲ್ದಾಣದಲ್ಲಿ ಪ್ಯಾಸೆಂಜರರನ್ನು 
ಇಳಿಸಿದ್ದೆ. ಕಂಡಕ್ಟರ ಮೋನಸ್ಪನೊ ಅಲ್ಲಿ ಇಳಿವು ತಾನು ಹಣ 
ವನ್ನು ಕೊಟ್ಟು ಬರುತ್ತೇನೆಂದ. ನಾರಾಯಣ ಅಂದು ಮನೆಗೆ 
ಹೋಗಿ ಎಣ್ಣೆ ಸ್ನಾನಮಾಡಿ ಸಾಧ್ಯವಾದರೆ ರಾತ್ರಿ ರುಕ್ಕುವನ್ನೊ ಮಕ್ಕ 
ಳನ್ನೂ ಸಿನೀಮಕ್ಕೆ ಕರೆದುಕೊಂಡು ಹೋಗಬೇಕೆಂದಿದ್ದ. ಹಾಗೆಯೇ 
ಬಸ್ಸನ್ನು ವೇಗವಾಗಿ ಕೊಂಡು ಹೋದ. ಆಗ ಮಳೆಯಇ ಹನಿಸನಿ 
ಯಾಗಿ ಬರತೊಡಗಿತ್ತು. ಎದುರಿನ ಗಾಜಿನಲ್ಲೆಲ್ಲ ನೀರ ಹನಿಗಳು 
ಬಿದ್ದುವು. ಖಾಲಿ ಬಸ್ಸಾದುದರಿಂದಲೂ ರಸ್ತೆಯಲ್ಲಿ ಹೆಚ್ಚಾಗಿ ಜನರು 
ಇಲ್ಲದ್ದರಿಂದಲೂ ಅವನಿಗೆ ವೇಗದ ಮಿತಿಯೂ ತಿಳಿಯಲಿಲ್ಲ. ತನ್ಮಥೈೆ 


೧೫೨ ಸೇನ ನಮಿರಾಜಮಲ್ಲ 


ಒಂದು ಬೀಡಿಯನ್ನು ಸೇದೆ ಬೈಕೆಂದಾಯಿತವನಿಗೆ. ಜೇಬಿ 
ನಿಂದ ಬೀಡಿಯಕಟ್ಟನ್ನು ತೆಗೆದು ಅದರಿಂದ ಒಂದು ಬೀಡಿಯನ್ನು 
ಎಳೆದು ತೆಗೆದು ಅದನ್ನು ಬಾಯಿ ಯಲ್ಲಿಟ್ಟು ಕೊಂಡ. ಬೆಂಕಿ ಪೆಟ್ಟಿಗೆ 
ಆಗ ಸಿಗಲಿಲ್ಲ. ಅದನ್ನು ಹುಡುಕ ತೊಡಗಿದ. ಕೊನೆಗೆ ಅದು 
ಇಜಾರಿನ ಜೇಬಿನೊಳಗೆ ಸಿಕ್ಕಿತು. ಅದರಿಂದ ಒಂದು ಕಡ್ಡಿ ತೆಗೆದು 
ಗೀರಿದ. ರಸ್ತೆಯು ನೇರಪಾದ್ದರಿಂದ ಚುಕ್ಕಾಣಿಯ ಕ ಬಿಟ್ಟ. 
ಗ್ಲಾಸಿನಲ್ಲಿ ನೀರಹನಿಗಳು ಕುಳಿತಿದ್ದು ದರಿಂದ ಅವನಿಗೆ ರಸ್ತೆ ಅಸ್ತ ಷ್ಟ 
ವಾಗಿ ಕಾಣುತ್ತಿತ್ತು. ಮೊದಲು ತೆಗೆದ ಕಡ್ಡಿ ತುಂಡಾಗಿ ಹೋಬ 
ಮತ್ತೊಂದು ಕಡ್ಡಿಯ ತುದಿ ಸ್ವಲ್ಪ ಉರಿದು ನಂದಿ ಹೋಯಿತು. 
ಅವನು ಬೆಂಕಿ ಪೆಟ್ಟಿಗೆಯ ಬದಿಯನ್ನು ಚೆನ್ನಾಗಿ ತಿಕ್ಕಿ ಮೂರನೆಯ 
ಕಡ್ಡಿಯನ್ನು ತೆಗೆದು ಗೀರಿದ. ಅದು ಉರಿದಾಗ ಮುಖವನ್ನು ಬಗ್ಗಿಸಿ 
ತುಟಿಯಲ್ಲಿದ್ದ ಬೀಡಿಯ ತುದಿಯನ್ನು ಅದರ ಬಳಿಗೆ ತಂದ, ಅವನು 
ತಲೆಯನ್ನು ಫಕ್ಕನೆ ಮೇಲಕ್ಕೆತ್ತಿದ್ದ. ಬಸ್ಸಿನ ಚಕ್ರಯಾವುದೊ ॥ 
ಘನ ವಸ್ತುವನ ಮೇಲೆ ಸರಿದಂತಾಯಿತು. ಅವನಿಗೆ ಆಗ ಎದುರಿನ 
ರಸ್ತೆ ಬಹಳೆ ಅಸ್ಪಷ್ಟವಾಗಿ ತೋರುತ್ತಿತ್ತು. ಕೂಡಲೇ ಬಸ್ಸನ್ನು 
ನಿಲ್ಲಿಸಿ ಬದಿಗೆ ಬಂದು ರಸ್ತೆಯನ್ನು ನೋಡಿದ. ಅಲ್ಲಿ ಅವನ ಮಾನ 
ಬಿದ್ದಿದ್ದ. ರಕ್ತ ಮೇಲೆ ಹಾರುತ್ತಿತ್ತು. ಆ ರಸ್ತೆಯ ಆಚಿನಲ್ಲಿ 
ಕವಲೊಡೆದ "ಅಡ್ಕ ರಸ್ತೆಯಿಂದ ಹೋಟರಿನ ಕಬ್ಬ. ಕೇಳುತ್ತಿತ್ತು. 
ನಾರಾಯಣ ಬೇಗೆ ತನ್ನೆ ಬಸ್ಸನ್ನು ಪುನಃ ಓಡಿಸಿದ 

ಈ ದೃಶ್ಯ ವನ್ನು ತನಗ ಕನು ತಪ್ಪಿ ತಸ್ನ ನಲ್ಲವೆಂದು ಹೆಗೆ 
ಹೇಳ ಡು ಎಂದು ಅವನಿಗೆ ತೋರಿತು. "ತನ್ನ ಬಸ್ಸಿನಲ್ಲಿ ಎದು 
ರಿನ ಗಾಜನ್ನು ಉಜ್ಜುವ ಉಪಕರಣವರಲಿಲ್ಲವೆಬುದು ಅವನಿಗೆ 
ಹಿಂದಿನ ದಿನ ನೆನಸಾದಾಗ ಅದೊಂದು ಕಾರಣವನ್ನು ತಾನು ಹೇಳ 
ಬಹುದೆಂದು ನಿಶ್ವಯಿಸಿದ್ದ. ಆದರೆ ಅದು ಇರಲಿಲ್ಲವೆಂಬುದಕ್ಕೆ ಬೇಕೆ 
ಯಾರು ಸಾಕ್ಷಿ ಹೇಳಬಹುದು? ಅದು ಇಲ್ಲದಿದ್ದರೆ ಅದನ್ನು ಜೋಡಿ 


ಸುವ ಕೆಲಸ. ತನ್ನೇ ಆಗಿಕಲಿಲ್ಲವೆ? ಹಾಗೆಂದು ಯಾರು ತನ್ನನ್ನು 
ಕೇಳದಿರಲಿಕ್ಕಲ್ಲ. ತಾನು ಈ. ಕಾರಣವನ್ನು ಹೇಳಿದರೆ, A 


ಕುರುಡು ಚಕ್ರ ಗಿಜಿಸ್ಸಿ 


ಕೇಳಿ ಎಲ್ಲರೂ ನಗದಿರಲಿಕ್ಕಿಲ್ಲ. ಹಾಗೆ ರಸ್ತೆ ಕಾಣದೆ ಇರುವಾಗ 
ತಾನು ಬಸ್ಸನ್ನು ಮತ್ತೂ ಏಕೆ ಓಡಿಸಿದೆನೆಂಬ. ಪ್ರಶ್ನೆಯೂ ಸ್ವಾಭಾಎ 
ಕವಾಗಿ ಬರುವುದು. ಈ ಅಪಘಾತಕ್ಕೆ ತಾನು pn ಹೆಚ್ಚಿಸಿದುನೇ 
ಕಾರಣವಾಗಿರಬೇಕು. ಆದರೆ ಅದು ತನ್ನದೇ ಅಜಾಗ್ರತೆ. ಅದನ್ನು 
ತನ್ನ ಸರವಾಗಿ ವಕೀಲರು ವಾದಿಸಲಿಕ್ಕಿ ಲ್ಲ. ಆದರೆ ತಾನು ತನ್ನ 
ಮಾವ ನಡೆಯುತ್ತಿರುವುದನ್ನು ಕಂಡಿರಲಿಲ್ಲ ಅನನು ಬಹುಶಃ 
ಅಡ್ಡೆ ದ ರಸ್ತೆಯಿಂದ ಫಕ್ಕನೆ ಬಂದಿರಬಹುದು, ಇಲ್ಲವೇ ಅವನು 
ಬದಿಯಿಂದ ಹೋಗುತ್ತಿದ್ದಾಗ ತನ್ನ ಮೋಟಂನ ಚಕ್ರ ತಾಗಿ ಒಮ್ಮೆಲೇ 
ಕೆಳಗೆ ಬಿದ್ದಿರಲೂ ಸಾಕು. ಮತ್ತೆ ಈ ಅಪಘಾತವನ್ನು ಯಾರದ 
ನೋಡಲಿಲ್ಲ ವೆಂಬುದು ನಿಜವಾದರೂ, ಈ ತಸ್ಷೀರಿನ ಸಮಯ ಅದಕೆ 
ಸಾಕ್ಷ್ಯಗಳು ಮುಂಡೆ ಬರಲೂ ಬಹುದು. ಅಲ್ಲದೆ ಅದರ ಮರುದಿ 

ತನ್ನ ಬಸ್ಸನ್ನು ತನಿಖೆ ಮಾಡಿದ ಪೋಲೀಸಿನವನಿಗೆ ಅದರಲ್ಲಿ ರಕ್ತದ 
ಕಲೆಗಳು ಕಾಣಸಿಕೈರಬಹುದು. ಅದೂ: ತನಗೆ ವಿರುದ್ಧವಾದ 
ಒಂದು ಪುರಾವೆ ಎಂದು ನಾರಾಯಣ ನೆನೆದ. 


ರುಕ್ಕು ಆಗ ಕೆಲಸವನ್ನೆಲ್ಲ ತೀರಿಸಿ ಮಕ್ಕ ಳನ್ನು ಮಲಗಿಸಿ 
ನಾರಾಯಣನಿದ್ದೆಲ್ಲಿ ಲಿಗೆ ಬಂದಳು. ಅಲ್ಲಿ ವಸ್ತ್ರ ವನ್ನು ಬದಲಿಸಿ, ಕೂಪ 
ಲುಗಳನ್ನು ಸರಿಪಡಿಸಿ ಅನನ ಬದಿಗೆ” He *ನೀಪವನ್ನಾರಿಸಿ ಮಲಗಿ 
ದಳು, ಅವನಿಗೆ ನಿದ್ದೆ ಬಂದಿದೆಯೆಂದು ಅವಳು ಭಾವಿಸಿದ್ದಳು. 

ಅವನು ತುಟ ಬಿಚ್ಚಲಿಲ್ಲ. 

ಅವಳು ತನ ನ್ನು ಮದುವೆಯಾಗಿ ಹೆತ್ತು ವರ್ಷ ಕಳೆಯಿತು. 
ಅವಳೆ ಸೆಂಸರ್ಗೆದಲ್ಲಿ. ತಾನು ಎಂಥ ಚಿಂತೆಯನ್ನೂ. ಈವರೆಗೆ ಪರಿಹರಿಸಿ 
ಕೊಳ್ಳುತ್ತಿದ್ದೆ. ಅದರೆ ಈಗ ತಮ್ಮಿಬ್ಬರ ಜೀವಕ ಕವಲೊಡೆಯುತ್ತಿದೆ. 
ಇನ್ನು ಮುಂಡೆ ತಾವು ಒಂದೇ ಮಾಡಿನ ಕೆಳಗೆ, ಒಂದೇ ಚಾಸೆಯಲ್ಲಿ 
ಒಟ್ಟಿಗೆ ಬಹುಶಃ ಮಲಗಲಿಕ್ಕಿಲ್ಲ. ಮರುದಿನದಿಂದಲೋ ಮತ್ತೆರಡು 
ದಿನಗಳ ಬಳಿಕವೋ ತನ್ನನ್ನು ಅವಳು ಮಹಾ ವಂಚಕನೆಂದು ಕರೆಯ 
ಲಿದ್ವಾಳೆ. ತನ್ನನ್ನು ಅಧಮ, ಕೊಲೆಗಾರ ಎಂಬಿತ್ಯಾದಿಯಾಗಿ ಮೂದ 

19 


೧೫೪ ಸೇವ ನಮಿರಾಜಮಬ್ನ 


ಲಿಸಲಿದ್ದಾ ಫೆ. ಅವಳ ಮಕ್ಕ ಳು, ಅವಳ ಅಣ್ಣಂದಿರು ಎಲ್ಲ ತನ್ನ ವೈ ರಿ 


ಗಳಾಗಲಿದ್ದಾ ಕೆ.ಆಮೇಲೆ ಜಃ ತನ್ನ ಹೆಸರನ್ನೆ ತ್ರಿ "ದರೆ ತವು 
ಕೋಪದಲ್ಲಿ” ಹಲ್ಲು ಕಡಿಯಬಹುದು. 


ನಾರಾಯಣನ ಜ್ಞಾಸಕ ಇನ್ನೂ ಹಿಂದಕ್ಕೊ (ಡುತ್ತಿತ್ತು. ಅವನು 
ಮುಂಡಸ ಧನೊಡನೆ ಕೆಲಸ ದಲ್ಲಿದ್ದಾ ಗ ಕಕ ರ ವನ್ನು ಮುಂಡಪ್ಪ 
ಮಂಗಳೂರಿನ ತನ್ನ ಮನೆಗೇ” ಕರೆದುಕೊಂಡು ಹೋಗಿ ಅಕೆ ಮಾಸಿ 
ಸಿದೆ ಆಗ ನಾರಾಯಣ ರುಕ್ಕುವನ್ನು ಮೊದಲಬಾರಿ ಕಂಡುದು. 
ಆಗ ಅವಳು ಚಿಕ್ಕವಳು, ಸಾಲೆಗೆ ಹೋಗುತ್ತಿದ್ದಳು. ಅವನಿಗೆ ಸಮ 
ಯಕ್ಕೆ ಸರಿಯಾಗಿ ಆಹಾರ ಮತ್ತು ಔಷಧಿಗಳನ್ನೂ ಅವಳೇ ಕೊಡುತ್ತಿ 
ದಳು, ಅವಳ ಚಲುವಿಗಿಂತಲೂ ಹೆಚ್ಚಾಗಿ ಅವಳ ಸೌಜನ್ಯತೆಯು 
ಆವನ ಮನಸ್ಸ ನ್ನು ಸೋಲಿಸಿತ್ತು. ಆಗ ತಾನು ಅವಳನ್ನು ಎಂದಾದರೂ 
ಮಹುವೆಯಾಜೇಕೆಂದು ಅವನು ಭಾವಿಸಿರಲಿಲ್ಲ; ಅವನು ತೀರ ಹಳ್ಳಿ 
ಯವ, ಅವಳು ಪಟ್ಟಣದವಳು. ಅನನು ಅಕ್ಷರಹೀನ. ಅವಳು 


ಬರಹ ಕಲಿತವಳು. ಶಿನಳ ನಡೆನುಡಿಗಳಲ್ಲೂ ಅವನಿಗೆ ಅವಳು ತನ 
ಗಿಂತ ಎಸ್ಟೋ ಉತ್ಕೃಷ್ಟಳೆಂದು ತೋರಿತು. 


ಮತ್ತು ಅವಳ ಮಗೆ ಹಲವು ಸಲ ಬಂದಿದ್ದ. ಆಗ ಅವಳು 
ದೊಡ್ಡ ವಳಾಗಿದ್ದಳು. ಇಆದರೆ ಅವಳು ಅವನನ್ನು ಕಂಡು ಕೃತ್ರಿಮ 
ವಾದ ಲಜ್ಜೆಯನ್ನು ತೋ|ರ್ಪಡಿಸುತ್ತಿದ್ದಿಲ್ಲ. ಅವನನ್ನು ಕಂಡೊಡನೆ 
ಅವನೊಡನೆ ಮಾತಾಡುತ್ತಿ ದ್ದಳು. ಅವಳೇ ಅವನನ್ನು ಉಪಚರಿಸು 
ತ್ತಿದ್ದಳು. ಆಗ ನಾಚಿಕೆಯಾಗುತ್ತಿ ದ್ಹುದು ಅವನಿಗೆ ಮಾತ್ರ. ಅವನೇ 
ಅನಳೊಡನೆ ' ಮಾತಾಡಲು ಹಿಂಜರಿಯುತ್ತಿದ್ದ. “ಅದೂ ಮುಂಡಪ್ಪ 


ನಾಗಲಿ, ಮುತ್ತನಾಗಲಿ ಅವಳ ತಂದೆ ದೊನುನಾಗಲೀ ಆರಾ 
ಅವಳನ್ನು ನಾರಯಣ ಕಣ್ಣೆತ್ತಿ ನೋಡುತ್ತಲೂ ಇರಲಿಲ್ಲ. 


ಮುಂಡಸ್ಪ ನಾರಾಯಣನಿಗೆ ಅವಳನ್ನು ಮದುವೆಯಾಗಲು 
ಪ್ರಸ್ತಾ ಪವನ್ನೆ ತ. ದುದು ಮತ್ತೂ ಕೆಲವು ಸಮಯದ ನಂತರ. ಆಗ 
ನಾರಾಯಣ ಬಸ್ಸಿನ ಡ್ರೈವರನಾಗಿ ಸೇರಿದ್ದ. ಅದೂ ಮುಂಡಸ್ಪ ಬಹಳೆ 
ಅನೌಪಚಾರಿಕವಾಗಿ ಅವನಿಗೆ ಮದುವೆಯಾಗಲು ಹೇಳಿದ್ದ. ಮೊದಲು 


ಕುರುಡು ಚಕ್ರ ೧೫೫ 


ನಾರಾಯಣ ಅವನೆಂದುದನ್ನು ನಂಬಲಿಲ್ಲ. ಅವನದು ಏನೊ ತಮಾ 
ಸೆಯಾಗಿರಬಹುದೆಂದು ಗ್ರಹಿಸಿದ್ದ. ಆದೆಕೆ ಒಂದು ದಿನ ಮುಂಡಪ್ಪ 
ಅವನನ್ನು ತನ್ನ ಮೆನೆಗೆ ಕರೆದುಕೊಂಡು ಹೋಗಿ ದೂಮನೊಡನೆ 
ಹೇಳಿಯೇಬಿಟ್ಟ. ದೂಮ ಮದುವೆಯ ದಿನವನ್ನು ನಿಶ್ಚಯ ಮಾಡಿಯೂ 


ಆಯಿತು. ಅಲ್ಲದೆ ನಾರಾಯಣ ಮತ್ತು ರುಕ್ಕುವಗೆ ಮತ್ತೆ ವಾಸಿಸ 
ಲಿಕ್ಕೆ ಅನರು ಈಗ ಇದ್ದ ಮನೆಯನ್ನೂ ಗೊತ್ತುಮಾಡಿಟ್ಟ. 


ನಾರಾಯಣ ತನ್ನ ಹಿರಿಯರೊಡನೆ ಈ ವಿಚಾರ ತಿಳಿಸಿದಾಗ 
ಅವರಿಂದ ನಾನಾ ನಮೂನೆಯ ಅಡ್ಡಿ- ಆಕ್ಷೇಪಗಳು ಬಂದುವು. ಮುಖ್ಯ 
ವಾಗಿ ಅವರಿಗೆ ಅನನು ಮೋಟಿರಿನ ಕೆಲಸವನ್ನು ಮಾಡುವುದರಲ್ಲೇ 
ಮನಸ್ಸಿರಲಿಲ್ಲ. ಅವನ ತಂದೆ ಮನೆಯಲ್ಲಿ ಅವನನ್ನು ಬೇಸಾಯಕ್ಕೆ 
ನಿಲ್ಲಬೇಕೆಂದ. ತಾಯಿ ತನ್ನ ಅಣ್ಣನ ಮಗಳೆನ್ನು ಮದುವೆಯಾಗ 
ಬೆೇಕೆಂದಳು. ಅವನ ಅಣ್ಣ ಸೇಟಿಯ ಹುಡುಗಿಯನ್ನು ಮದುವೆಯಾಗ 
ಬಾರಡೆಂದೆ. ಹಾಗಾಗಿ ನಾರಾಯಣ ಆಸಲ ಯಾರೊಡನೆಯೂ ಹೇಳೆ 
ದೆಯೆೇ ಮನೆಯಿಂದ ಹೊರಬೀಳೆಬೇಕಾಯಿತು. ಮತ್ತೆ ಜರಗಿದ 


ಮದುವೆಗೆ ಕೂಡ ಅಸಮಾಧಾನೆದಿಂದೆರೆ! ಅವರು ಮಂಗಳೂರಿಗೆ ಬಂದು 
ಹೋಗಿದ್ದರು. 
ಮದುವೆಯಾದ ಮರುದಿನದಿಂದಲೇ ರುಕ್ಕು ಮತ್ತು ಅವನು 


ಆ ಮನೆಯಲ್ಲಿ ವಾಸಿಸತೊಡಗಿದ್ದರು. ರುಕ್ಕು ಅವನನ್ನು ಮತ್ತೂ 
ಮನುತೆಯಿಂದಲೇ ಕಂಡಿದ್ದಳು. ಅವರೊಳಗೆ 'ಏನಾದರೂ ಮನಸ್ತಾ 
ಪವಾಗುವ ಪ್ರಸಂಗಗಳೇ ಬಂದಿರಲಿಲ್ಲ. ಕಂಡ ಕಂಡ ಹೆಂಗಸರನ್ನು 
ಲಾಲಸೆಯ ದೃಷ್ಟಿಯಿಂದ ನೋಡುವ ತನ್ನ ಸ್ವಭಾವವನ್ನು ತನ್ನ 
ದೊಂದು ದೊಡ್ಡದೌರ್ಬಲ್ಯವೆಂದೇ ಅವನು ನಂಬಿದ್ದ. ಆದುದರಿಂದಲೇ 
ಅವಳು ತನಗಿಂತ ಎನ್ಟೊಃ ಶ್ರೇಸ್ಠಳೆಂಬ ಭಾವನೆ ಅವನಿಗುಂಬಾಗಿತ್ತು. 

ಮಧ್ಯರಾತ್ರಿ ಯಾಗುತ್ತಿತ್ತು. ರುಕ್ಯುವಿಗೆ ನಿದ್ದೆ ಚೆನ್ನಾಗಿ ಬಂದಿತ್ತು. 
ಕೊನೆಗೆ ಅವಳನ್ನು ಎಚ್ಚರಿಸಿ ತನ್ನ ಕೃತ್ಯವನ್ನೆಲ್ಲ ಅವಳೊಡನೆ ಹೇಳಿ 
ಬಿಡುವುದೇ ಒಳ್ಳೆಯದೆಂದು ಅವನು ನಿಶ್ಚಯಿಸಿದ. ಅವಳಿಗೆ ಈಗಾ 
ಗಲೇ ಈ ಕುರಿತು ಸಮಾಚಾರ ಸಿಕ್ಕಿರಲೂ ಸಾಕು. ಅದರೂ ಕೊನೆಗೆ 


೧೫೬ ಸೇನ ನಮಿರಾಜನುಲ್ಲ 


ಅವಳೆ ಮನಸ್ಸಿನಲ್ಲಿ ತಾನು ನಂಚಸಿದೆನೆಂಬ ಭಾವನೆ ಇರಬಾರದು. 
ಅಗುವುದು ಆಗಿ ಹೋಗಿದೆ ಇನ್ನು ಏನನ್ನು ಹೇಳಿದರೂ, ಏನನ್ನು ಮಾಡಿ 
ದರೂ ಅದನ್ನು ಸರಿ ಸಡಿಸಲು ಸ್ಯಾಧವಿಲ್ಲ. ಅವಳೆ ತಂಡಿ ಸತ್ತವ 
ಮರಳಿ ಜೀವಂತನಾಗಲಿಕ್ಕಿಲ್ಲ. 

ಅವನು ಕತ್ತಲೆಯಲ್ಲಿ ಅವಳೆ ಮುಖದೆತ್ತ ಕೈ ಚಾಚಿದ. ಅನಳು 
ಆ ಚಳಿಯಲ್ಲೂ ನೆಲದಮೇಲೆಯೆಃ ಮಲಗಿದ್ದುದನ್ನು ತಿಳಿದು ಅವನಿಗೆ 
ಹದವಾಯಿತು. ಅನನ ಕ್ಸ ಅನಳ ಎಡೆಗೆ ತಾಗಿತು. ಅವಳಿಗೆ ಎಚ್ಚ 
ರವಾಯಿತು. 

"ನಾನು ” ಎಂದು ಅವನು ನಿಸುಗುಟ್ಟದ. | 

ಕೂಡಲೇ ಅವಳು ಅವನ ಬಳಿಗೆ ಹೊರಳಿ ಅವನನ್ನು ಬಿಗಿದಫ್ಪಿ 
ಕೊಂಡಳು. ಅವನ ಮುಖದ ಮೇಲೆ ಅವಳ ತುಟಗಳು ಸರಿದುವು. 
ಅವನೂ ಪ್ರತಿಯಾಗಿ ಅವಳನ್ನು ಅಪ್ಪಿಕೊಂಡ. ಆದರೆ ಅವನ 
ಮನಸ್ಸು ಕುಗ್ಗಿ ಹೋಗಿತ್ತು. ಅನೇಶಗಳು ಚೇತನರಹಿತವಾಗಿದ್ದುವು. 
ಮರಣದ ನೆರಳು ಆಗಲೇ: ಅವನ ಮೇಲೆ ಬಿದ್ದಿತ್ತು. 

"ಕ್ಷೆ ಎಚ್ಚರವಿದೆಯೆ 7” ಎಂದು ಅವನು ಮರಳಿ ಪಿಸುಗುಟ್ಟಿಡೆ. 

"ಹೊಂ ಎಂದು ಅವನ ಕಿವಿಯನ್ನು ಮೃದುವಾಗಿ ಅವಳು 
ಕಚ್ಚಿದಳು. | 
"ಇಗೋ ನಾನು ಹೇಳುವುದನ್ನು ಕೇಳು, ಮತ್ತೆ ಉಳಿದದ್ದೆಲ್ಲ » 
ಎಂದನವ. 

“ಏನು?” ಎಂದು ಆಕೆ ಕೂತೂಹಲದಿಂದ ಪ್ರಶ್ನಿಸಿದಳು. 

“ನಿನ್ನ ಅಪ್ಪನನ್ನು ನಾನು ಕೊಂದವ ” ಎಂದನನ. 

“ಹುಚ್ಚುಚ್ಚಾಗಿ ಮಾತಾಡಬೆಃಡಿ ನಿಜ್ಹೆಯ ಅಮಲಿನಲ್ಲಿ” ಎಂದ 
ಳೆವಳು. 

"ಇಲ್ಲ, ನನ್ನೆ ನಿದ್ದೆ ಬಂದಿಲ್ಲ. ಮಲಗಿದ ಬಳಿಕ ನಾನು ಕಣ್ಣು 
ಮುಚ್ಚಿಲ್ಲ. ಆದ್ರೆ ನಿನ್ನೆ ನಾನಿದನ್ನು ಹೆಃಳದಿಪ್ರಿ ಮತ್ತೆ ನೀನು ನನ್ನ 
ಮೇಲೆ, ನಾನು ಜೈಲಿಗೆ ಹೋದಬಳಿಕವೋ, ನನಗೆ ಫಾಶಿಯಾದ ಬಳಿ 
ಕವೋ ನೀನು ಸಿಟ್ಟು ಮಾಡುವ. ಅದ್ಯಾಗಿ ಫಿನ್ನೊಡ್ಡೆ ಇದುದ್ದನ್ನೆಲ್ಲ. 


ಕುರುಡು ಚಕ್ರೆ ೧೫೭ 


ಮೊದ್ಲೆ ಹೇಳಿಬಿಡ್ಲೇನೆ. ನನ್ನೆ ನೀನೇನೂ ಸಹಾಯ ಮಾಡ್ಬೇಕಾದ್ದೂ 
ಇಲ್ಲ. ನೀನು ಮತ್ತೆ ಸಂಶಯ ಪಡ್ಬಾರ್ದು. ನೆನ್ನನ್ನು ಕೊಂಡು 
ಹೋಗಲು ನಾಳೆಯೇ ಪೋಲೀಸಿನನರು ಬರ್ತಾರೋ ಅಲ್ಲ ನಾಳ್ತು 
ಬರ್ತಾರೋ ತಿಳಿಯದು. ಆಧ್ರೆ ಅವ್ರು ಬರೋದು ಖಂಡಿತ.” 

ರುಕ್ಕು ಮಾತಾಡಲಿಲ್ಲ. ಅವಳು ಅವನ ಎದೆಯಮೇಲೆ ತನ್ನೆ 
ತರೆಯನ್ನಿಟ್ಟಿದ್ದಳು. 

*ನಾ ಮೊನ್ನೆ ಬಸ್‌ ಬಿಡ್ತಾ ಗ್ಯಾಕೀಜಿಗೆ ಬರ್ತಿದ್ದೆ. ಆಗ ಮಳೆ 
ಬಂತು. ಒಂದು ಬೀಡಿ ಹೆಚ್ಚಿ ಸಿಜಿ. ಅಷ್ಟರಲ್ಲಿ ಬಸ್ಸಿನ ಅಡಿಗೆ ನಿನೋ 
ಬಿದ್ದ ಶಬ್ದವಾಯ್ತು. ನಾನೊ!ಡ್ಕೇನೆ, ನಿನ್ನ ಅಪ್ಪ ಬಿದ್ಬಿಟ್ಟದ್ದಾರೆ 
ನಾ ಹೆದ್ರಿಕೆಯಲ್ಲಿ ಒಂದೇ ಸನ್ನೆ ಬಂದ್ಬಿಟ್ಟಿ. ನಾನೇನಾದ್ರೂ ಬೇಕೆಂದೇ 
ಹಾಗೆ ಮಾಡಿಲ್ಲ. ನಾ ಅವ್ರ ನ್ನು ಆತನ್ಯ ಆ ರಸ್ತೇಲಿ ನೋಡಿದ್ದೂ ಇಲ್ಲ. 
ಎಲ್ಲೊ! ಅಡ್ಡ ರಸ್ತೆ ಯಾ. ಅವ್ರು ಫಕ್ಕನೆ ಬಂದಿಕ್ಕ ಹುದು. ಅತ್ರಿ ನನ್ನೆ 
ಚಕ್ರ ದಸ ಸದು ಗುಮಾಗ್ಗೇ ಗೊತ್ತು. ಆದ್ರೂ pf ನಿನ್ನೊ ಜ್ಜ ಇಲ್ಲಿ 
ಬಂದನ ಏನನ್ನೂ ಹೇಳಲಿಲ್ಲ. ಆದಿನ ಬರುವಾಗ ಓ ಅಲ್ಲಿ ಗದ್ದೆ ಗ್ಗೆ. ಬಿದ್ದು 
ನನ್ನೆ ಮೇಲೆ ಬರ್ಲಿಕ್ಕೆ ಆಗ್ಲಿಲ್ಲ. ಮತ್ತೆ ಮತ್ತೆ ಮಧ್ಯರಾತ್ರೆಗೆ "ಯಾರೋ 
ದಾರಿಯಲ್ಲಿ ಹೋಗುವವು ನನ್ನನ್ನು ಮೇಲಕ್ಕೆ ಎತ್ತಿದ್ರು.” 

“ಪೋಲೀಸರಿಗೆ ಇದು ಹೇಗೆ ಗೊತ್ತಾಯಿತು?” 

“ಅದನ್ನು ನಾನು ಹೇಳಲಾಕೆ. ಅವ್ರಿಗೆ ಗೊತ್ತಾಯಿತೋ 
ಇಲ್ವೋ ಎಂಬುದೂ ನನ್ಗೆ ತಿಳಿಯೋದಿಲ್ಲ. ಆದ್ರೆ ನಿನ್ನಪ್ಪ ಒಂದು 
ದಾಕ್ಸೆ ಮಾಡಿದ್ದಾರಲ್ಲ? ಅದ್ರ ಪ್ರಜೋಜ್ನ ನಿನ್ನೆ ಅಂದ್ರೆ ನನ್ನೆ ಹೆಚ್ಚು. 
ಆದ್ರಿ ದ ನಿನಾದ್ರೂ ಇದನ್ನು ನಾನೇ ಮಾಡಿದ್ದೆಂದು ಪೋಲೀಸಿನೋರು 
ನಂಬಕೆ ಮತ್ತೆ ಸನ್ನ ಅಣ್ಣಿ ಂದಿರೂ. ಹಾಗೆಯೇ ಹೇಳಲಿಕ್ಕೂ 
ks "ಆದ್ರೆ ನೀವೆ ಮಾಡಿದ್ದು ಹೌದೇ?” 

ನನ್ನೆ ಹೇಳೋಕೆ ಬರೋದಿಲ್ಲ. ನಾ ಅಂಜಿನಲ್ಲ ನಾ ಅವ್ರನ್ನು 
ಕಸ್ತೇಲಿ ಕೊನೇ ತನ್ನವೂ ನೋಡೇ ಇಲ್ಲ. ಹಾಗೆ ನಾ ನೋಡಿ ಅವ್ರ ನನ್ನು 
ಬಸ್ಸಿನಡಿಗೆ ಹಾಕಿದ್ರೆ ನಾ ಹೇಳ್ತಿದ್ದೆ. 'ನ್ನೇನು ಹೆದ್ರಿಕೆ? ನಾಮಾಡಿದ 


೧೫೮ ಸೇವ ನಮಿರಾಜಮಭ್ಲ 


ತಪ್ಪಿಗೆ ನೆನೆ ಶಿಕ್ಷೆ ನೊರೆಯರೇ ಬೇಕು. ಅವ್ರಿಗೆ ಗಾಯವಾದ್ದು ನನ್ನ 
ಬಸ್ಸಿನಿಂದಲೇ ಎಂದು ನನ್ನೆ ತೋರದೆ. ಮುಂದಿನ ಒಂದು ಚಕ್ರ 
ಅವ್ರ ದೇಹದ ಮೇಲೆ ಹೋಗಿಕ್ಟೇಕು. ಬಸ್‌ ಆಗೆ “ಗೃಡಕ್‌' ಎಂದು 
ಅಲ್ಲಾಡಿತು. ಆದ್ರೆ ಅವ್ರಿಗೆ ಅದು ತಾಗುವಾಗ ನನ್ನೆ ಹೀಗೆ ಗೊತ್ತಾ 
ಗ್ಲಿಲ್ವೊೋ ನಾ ಹೇಳಲಾರೆ.” 

“ನನಗೊಂದೂ ತಿಳಿಯುವುದಿಲ್ಲ” ಎಂದು ರುಕ್ಕು ಅಳತೊಡಗಿ 
ದಳು. "ಆಚೆ ಕಡೆಯಿಂದ ತಂದೆಯೂ ತೀರಿಕೊಂಡರು, ಈಚೆ ಕಡೆ 
ಯಿಂದ ನೀವೂ ನನ್ನ ಕೈ ಬಿಟ್ಟರೆ ನನಗೆ ಮತ್ತೆ ದೇವರೇಗತಿ,? 

“ಏನ್ಮಾಡೋದು? ಇದ್ರಿಂದ ಪಾರಾಗಬೇಕಾದ್ರೆ ಒಳ್ಳೇ ಹೆಣಾ 
ಬೈಕು. 

“ಆದ್ರೆ ನಿಮ್ಮಿಂದ ಅದು ಆದುದಲ್ಲವೆಂದು ನನಗೆ ತೋರುತ್ತದೆ. 
ನೀವಾಗಿರುತ್ತಿದ್ದರೆ ಈ ಒಳಗೆ! ಎಲ್ಲಾ ಸುದ್ದಿಯಾಗುತ್ತಿತ್ತು. ನಿಮ್ಮಿಂದ 
ಯಾರನ್ನೂ ಕೊಲ್ಲಲು ಸಾಧ್ಯವಿಲ್ಲವೆಂಬುದು ಖಂಡಿತ.? 

"ನಿನ್ಗೆ ಅಷ್ಟು ನನ್ಮೇಲೆ ಧೈರ್ಯ ಇದೆಯೆ?” 

"ಖಂಡಿತ, * 

"ಒಂದ್ವೇಳೆ ನಾನೇ ಬೇಕೆಂಜೇ ಕೊಂಡೆ ಎಂದು ಸಿದ್ಧವಾದ್ರೆ 9” 

"ಅದು ಸುಳೆ ಕಂದು ನಾನು ಹೇಳುತ್ತೇನೆ.” 

"ಹುಂ. ನೆ ಮೊನ್ನೆ ರಾತ್ರಿ ಉಡ್ಬಿಯಲ್ಲಿ ಇದ್ದೆಲ್ಲ ನೆನೆದು 
ಜೀವ ತೆಗೆದುಕೊಳ್ಳೋಣ ಎಂದನ್ಸಿಸ್ತು. ಅದ್ರೆ "ಅಲ್ಲಿಯೂ ಒಬ್ಬ ಹೆಂಗ್ಸು 
ನಿನ್ನ ಹಾಗೇ ಹೇಳಿದ್ದು. ಹಾಗೆ ನಾನು ಸಿ ಹಿಂದೆ ಬಂಡೆ.” 

"ನೀವು ಇಂಥ ಹೇಡಿ ಎಂದು ನನಗೆ ಗೊತ್ತಿರಲಿಲ್ಲ.” 

“ಹೇಡಿ? ಯಾರು ನಾನೆ? ಇಲ್ಲ, ಇಲ್ಲ. ಈ ನಾಲ್ಕುದಿನ್ಗಳಲ್ಲಿ 
ಎಷ್ಟು ಮಂದಿ ಪೋಲೀ ಸಿನವ್ರನ್ನು ನೊಡಿದ್ದೆ. ಅವ್ರಿಗೆ ಹೆದರದೆ ಬಂಜೆ 
ಗೊತ್ತುಂಟಿ ನಿನ್ನೆ?” 

“ಆಯ್ತು ಚಿಂತಿಲ್ಲ. ಎಲ್ಲ ನಾಳೆ ನೋಡೋಣ ” ಎನ್ನುತ್ತ 
ರುಕ್ಕು ಅವನ `ತುಟಗಳಿಗೆ ತನ್ನ ತುಟಿಗಳನ್ನು ಒತ್ತಿದಳು. 


ಕುರುಡು;ಚಕ್ರ ೧೫೯ 


ಅವನೆ ಮನಸ್ಸು ಅವಳ ಮಾತನ್ನು ಕೇಳಿ ಸ್ವಲ್ಪ ಹೆಗುರವಾ 


ಯಿತು. ಅವಳ ಎಡೆಗೆ ತನ್ನ ಎಡೆಯನ್ನೊತ್ತಿ ಅವನು ನಪುನಕ್ಕ 


೧೪ 

ನಾರಾಯಣ ಮರು ದಿನ ಬೆಳಿಗ್ಗೆ ಎದ್ದೆ ವ ಮನಸ್ಸಿನಲ್ಲಿ ಏನನ್ನೋ 
ಯೋಚಿಸುತ್ತಿದ್ದ. ಉಡುಪಿಯ ಹೆಂಗಸಿಗಾದರೂ ಮಂತ್ರ ಶಕ್ತಿಯ 
ಮೂಲಕ ತಾನು ಅವಳನ್ನು ಕೇಳುತ್ತಿದ್ದರೆ ಬಹುಶಃ ಅವಳು ಎಲ್ಲ 
ವನ್ನೂ ಹೇಳಿಬಿಡಬಹುದಿತ್ತು. ಆದರೆ ರುಕ್ಕು ಏಕೆ ಹೀಗೆಂದು ಹೇಳಿ 
ದಳು? ಅವಳಿಗೆ ತಾನು ಅವಳ ತಂದೆಯನ್ನು ಕೊಂದನನೆಂದು ತನ್ನ 
ಮೇಲೆ ಏಕೆ ಜಿಗುಪ್ಸೆ ಯಾಗಲಿಲ್ಲ? ಅವಳು ತನ್ನಮೇಲೆ ಏಕೆ ಕೋಪ 
ಗೊಳ್ಳಲಿಲ್ಲ? ತಾನು ಬಹುಶಃ ನಿರಸರಾಧಿಯಾಗಿರಲೂ ಬಹುದು. 
ಹಿಂದಿನ ದಿನ ತನಗೆ ಭಾವಂದಿರು ಮಾತಾಡುವಾಗ ಮೂರ್ಛೆಹೋೈ 
ದುದು ಕೇವಲ ಆಕಸಿ ಒಕವಾಗಿರಬಹುದು. ಅದಕೆ ಅವರು ತನ್ನ ಮೇಲೆ 
ಸಂಶಯಗೊಳ್ಳ ಡೆ ಇದ್ದಾ ಕೆ? ಮುತ್ತನಿಗೆ ತನ್ನೊಡನೆ ಸಾಕಷ್ಟು ಹಣ 
ವಿಭ್ಞ ಸ ಮಾಕಂತಕಾರಕೂ ಸಾಲ ನಡೆಯುತ್ತಿಪ್ಟೇನೆ ಎಂಬ 
ಸಂಗತಿ ಗೊತ್ತಿರಲೂಬಹುದು. ಮುಂಡಪ್ಪ ಬಹುತ ತನ್ನ ಮೇರೆ 
ಫಕ್ಕನೆ ಅನುಮಾನ ಪಡಲಿಕ್ಕಿಲ್ಲ. ಆಿವರೆ ಗ ಮರಣ ಶಾಸನದ 
ಕುರಿತು ಅವರು ಮಾತಾಡುತ್ತಿದ್ದಂತೆಯೆೇೇ ಮೂರ್ಛೆ ಹೋದುದರಿಂದ 


ಅವನ ಜಿಜ್ಞಾಸೆ ಯೂ ಕೆರಳಿಕೆಬಹುದು. ಅವನಿಗೂ ತನ್ನ ಮೇಲೆ 
ಸಂಡೇಹವಾಗೆರಬಹುದು. ಅಲ್ಲೆ, ಮುತ್ತನನ್ನು ಪೋಲೀಸರು ವಿಚಾ 


ರಿಸಿದಾಗ ಅವನು ಎಲ್ಲವನ್ನೂ ಅನಕೊಡಕೆ ಹೇಳಿರಬಹುದು. ಅವರು 
ಈಗ ತನ್ನನ್ನು ಹಿಡಿಯಲು ಸಮಯ ಸಾಧಿಸುತ್ತಿರಬೇಕು. ತಾನು 
ಇನ್ನೇನು ಮಾಡುತ್ತೇನೆಂದು ತನ್ನ ಚಲನ ವಲನಗಳನ್ನು ಸರಃಕ್ಷಿಸುತ್ತಿ 
ರಬಹುದು. ಆದರೆ ತಾನು ಇಂಥ ಕುತೂಹಲಮಯವಾದ ಸನ್ನಿವೇಶ 


ದಲ್ಲಿ ಎಷ್ಟು ದಿನ ಕಳೆಯಬಲ್ಲೆ ? ಆದದ್ದಾಗಲಿ. ಆ ಕಾಲಕ್ಕೆ ತನಗೆ 
ಯಾರಾದರೂ ಸಹಾಯಕ್ಕೆ ಒದಗಬಹುದು 7 
ಆದರೆ ಸಹಾಯ! ಎನ್ನುತ್ತ ನಾರಾಯಣ ನಕ್ಕ. ತಾನು 


೧೬೦ ಸೇವ ನಮಿರಾಜಮುಲ್ಲ 


ಎಷ್ಟೋ ಜನರಿಗೆ ಹಂದೆ ಉಸಕಾರಮಾಡಿರಬಹುದು., ಎಷ್ಟೊ! ಜನೆ 
ರನ್ನು ಟಕೇಟಲ್ಲದೆಯೆ;, ಅಗತ್ಯವಾದರೆ ಅವರ ಟಕೆ:ಟನ ಹಣವನ್ನು 
ಕೊಟ್ಟಿಃ ಬಸ್ಸಿನಲ್ಲಿ ಕೊಂಡುಹೋಗಿರಬಹುದು. ಅದಕೆ ಇವನ್ನೆಲ್ಲ 
ನೆನೆಯುವವರು ಯಾರಿದ್ದಾರೆ? ಅವರು ತಾನು ಮಾಡಿದ ಉಪಕಾರ 
ಆ ಕೊಟ್ಟೋ ನಾಲ್ಕಾಣೆ ಪ್ರತಿಫೆಲವನ್ನಿತ್ತೋ 

ಮತ್ತೆ ಒಡೆಯರಿದ್ದಾರೆ. ಅವರಿಗೆ ಈ ಇಪ್ಪತ್ತು ವರ್ಷಗಳಲ್ಲಿ 
ತಾನೆಷ್ಟು ಸೇವೆಸಲ್ಲಿಸಿದ್ದೇನೆ! ತನ್ನಿಂದ ದುಡಿಸಿ ಅವರು ವರ್ಷ ಒಂದಕ್ಕೆ 
ಕಡಿಮೆಯೆಂದರೆ ಒಂದೆರಡು ಸಾವಿರ ರೂಪಾಯಿಗಳಷ್ಟನ್ನಾದರೂ 
ಲಾಭ ಪಡೆದಿರಬಹುದು. ಅವರಿಗಾಗಿ 'ಎಂಥೆಂಥ ಅಪಾಯಗಳನ್ನು 
ಎದುರಿಸಿದ್ದೇನೆ! ಇವಕ್ಕೆಲ್ಲ ಅವರು ಕೊಡುವ ನೂರು ರೂಪಾಯಿಯ 


ಸಂಬಳ ಸಾಕೆ? 


ಎಲ್ಲಕ್ಕಿಂತಲೂ ಮೊದಲು ಇವರೊಡನೆ ತನ್ನ ಅಪರಾಧದ 
ವಿಷಯ ಹೇಳಿಕೊಳ್ಳಲು ತನಗೆ ಮನಸ್ಸಿಜೆಯೇ ? ಎಂದು ನಾರಾಯಣ 
ತನ್ನನ್ನೆ ಕೇಳಿಕೊಂಡೆ | 

"ಜೆ! ನಾನು ಯಾವ ಮುಖದಲ್ಲಿ ಅವಕೊಡ್ಡೆ ನನ್ನೆ ಬಂಡೊದೆ 
ಗಿದ ಆಸತ್ತನ್ನು ಹೇಳಿಕೊಳ್ಳಬಲ್ಲೆ ? ಇದೇನಾದರೂ ಕ್ಯಾಲೆಯಲ್ಲ. 
ಇಲ್ವೇ; ಹೆಣದ ವಿಚಾರವಲ್ಲ. ಕೆಲ್ಸದ ಸಂಬಂಧವಾದ ಸಂಗತಿಯೂ ಅಲ್ಲ. 
ಇದು ಕೊಲೆಯ ಅಪರಾಧ!” 

ಹೀಗೆ ತನ್ನೊಳಗೆ ಹಲುಬುತ್ತ ಅವನು ಅಂಗಿ ಹಾಕೆಕೊಂಠಡ. 
ರುಕ್ಕು ಆಗೆ ಕಾಫಿತಂದುಕೊಟ್ಟಳು. ಪುಟ್ಟುವೂ ಅವನ ಬಳಿಗೆ ಬಂದಳು, 

ಅವನು ಪುಟ್ಟುವನ್ನೆತ್ತಿಕೊಂಡು ಅನಳನ್ನು ಭಾವಗರ್ಭಿತವಾಗಿ 
ನೋಡಿದ. ಅವಳು ರುಕ್ಕುವಿನ ಪ್ರತೀಕವಾಗಿದ್ದಳು. ಅವಳದೇ! 
ಮಂದಸ್ಮಿತ ಮುಖ. ಅವಳದೇ ಕೆಂಪು ತುಟಿಗಳು. ಅವಳದೇ 
ಗುಂಗುರು ಕೂದಲುಗಳು. ಅವಳದೇ ನೀಳವಾದ ಕಣ್ಣುಗಳು. 
ದೊಡ್ಡೆ ವಳಾಗುವಾಗ ಯಾರು ತಾಯಿ, ಯಾರು ಮಗಳೆಂದು ಹೇಳಲು 
ಸಾಧ್ಯವಾಗದು. ನಾರಾಯಣ ಎಂದಿನಂತೆ ಅವಳಿಗೆ ಎರಡು ಗುಟುಕು 


ಕುರುಡು ಚಕ್ರ ೧೬7 


ಕಾಫಿ ಕುಡಿಸಿ ಅವಳನ್ನು ಕೆಳಗಿಳಿಸಲು ಯತ್ನಿಸಿದ. ಆದರೆ ಅನಳು 
ಅವನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಳು. ಅವಳಿಂದ 
ತಪ್ಪಿಸಿ ಕೊಳ್ಳಲು ಅವನಿಗೆ ತುಂಬಾ ಕಷ್ಟವಾಯಿತು. 

ಕಣ್ಣಿನಲ್ಲಿ ತುಂಬಿದ್ದ ನೀರನ್ನು ರುಕ್ಕುವಿಗೆ ಕಾಣದಂತೆ ಒರಸಿ 
ಕೊಂಡು ಹೊರಗೆ ಕಾಲಿಟ್ಟ. 

"ನಿಮಗೆ ರಜೆಯಲ್ಲವೆ? ಎಲ್ಲಿಗೆ ಹೋಗುತ್ತೀರಿ?” ಎಂದು ರುಕ್ಕು 
ಕೇಳಿದಳು. 

"ಈಗ ಬರುತ್ತೇನೆ. ಬೀಡಿ ಮುಗಿದಿದೆ” ಎಂದು ಅನನು 
ಅವಳನ್ನು ಹಿಂತಿರುಗಿ ನೋಡುತ್ತ ಅಂಗಳೆಕ್ಕಿಳಿದು ಹೋದ. 

ಒಮ್ಮೆ ಅನನಿಗೆ ಉಡುಪಿಗೆ ಹೋಗೋಣವೆಂದು ತೋರಿತು. 
ಅಲ್ಲಿ ಲಶ್ಷ್ಮಿಮುಂದೆ ತಾನೇನು ಮಾಡಬೇಕೆಂದು ಕೇಳಬಹುದು, ಅವಳು 
ತನ್ನನ್ನು ಪೋಲೀಸರ ಕೈಗೆ ಸಿಕ್ಕದಂತೆ ಸುರಕ್ಷಿತವಾಗಿ ಕಾಪಾಡಬ 
ಹುದು. ಆದರೆ ಅವಳು ಈಗ ತನ್ನ ಮನಸ್ಸನ್ನು ಬದಲಾಯಿಸಿದ್ದಕ್ಕೆ 
ಏನು ಮಾಡಬಹುದು? ಅವಳ ಗಂಡನೊ ಈಗ ಇರಬಹುದು, ಅವನು 
ತನ್ನನ್ನು ಅಲ್ಲಿಂದ ಓಡಿಸಬಹುದು. 

ಕೊನೆಗೆ ಅವನಿಗೆ ಆದದ್ದಾಗಲೀ ಎಂದು ತೋರಿತು. 

ರಸ್ತೆಯ ಬದಿಯಲ್ಲಿದ್ದ ಒಂದು ಬೀಡಿಯ ಅಂಗಡಿಗೆ ಹೋಗಿ 
ಅಲ್ಲಿ ಕುಳಿತುಕೊಂಡ. ಅಲ್ಲಿ ಒಂದು ಪತ್ರಿಕೆಯಿತ್ತು. ಅದನ್ನು ತೆಕೆದು 
ತನ್ನ ಸುದ್ದಿಯೇನಾದರೂ ಬಂದಿದೆಯೇ ಎಂದು ನೋಡಿದ. ಅಂದು 
ಒಂದು ಮೂಲೆಯಲ್ಲಿ ಈ ಸುದ್ದಿ ಅಚ್ಚಾಗಿತ್ತು. ತ 

ಮಂಗಳೂರು, ಜೂನ್‌ ೨೩: ಮೊನ್ನೆ ಮೋಟರ್‌ ಅಸ 

ಘಾತದಲ್ಲಿ ಮೃತಪಟ್ಟ ದೊಮನೆಂಬನನ ಮರಣದ ಕುರಿತಾಗಿ 

ಪೋಲೀಸರಿಗೆ ಹೊಸ ಸಂಗತಿಗಳು ಸಿಕ್ಸಿವೆಯೆಂದು ತಿಳಿದು 

. ಬರುತ್ತದೆ. 

ದೂಮನು ಆಕಸ್ಮಿಕನಾಗಿ ಅಪಘಾತಕ್ಕೀಡಾದುದಲ್ಲ, 
20 


೧೬೨ ಸೇವ ನಮಿರಾಜಮಲ್ಲ 


ಅನನ ಕೊಲೆಯ ಹಿಂಜಿ ಒಬ್ಬ ಆಸಕ್ತ ವ್ಯಕ್ತಿಯ ಕೈವಾಡ 
ವಿತ್ತೆಂದು ಹೇಳಲಾಗಿದೆ. 
ದೂಮನು ತನ್ನ ಮರಣದ ಮುಂಚಿನ ದಿನ ಒಂದು ಮರಣ 
ಶಾಸನವನ್ನು ಮಾಡಿಟ್ಟದ್ದನೆಂದೂ, ಅದಕ್ಕೂ ಅವನ ಮರ 
ಣಕ್ಕೊ ನಿಕಟಿ ಸಂಬಂಧವಿರಬಹುದೆಂದೂ ಊಹಿಸಲಾಗಿದೆ. 
ಇನ್ನು ಒಂದೆರಡು ದಿನಗಳಲ್ಲಿ ಈ ಕೊಲೆಯ ವಿವರಗಳೆಲ್ಲ 
ಬಯಲಾಗಬಹುದೆಂದು ನಿರೀಕ್ರಿಸಲಾಗಿದೆ. 
ಪೋಲೀಸರ ತನಿಖೆ ಇನ್ನೂ ನಡಿಯುತ್ತಿದೆ. 
ನಾರಾಯಣನಿಗೆ ಇದನ್ನೊ ದಿ ಮತ್ತೆ ಅಲ್ಲಿ ಕುಳಿತುಕೊಳ್ಳ 
ಲಾಗಲಿಲ್ಲ. ಅವನ ಮನಸ್ಸಿನ ಉಜ್ಜೀಗೆ ಹೆಚ್ಚಿತು. ಇನ್ನು ಪೋಲೀ 
ಸಿನವರು ತನ್ನನ್ನು ಯಾನ ಫಳಿಗೆಯಲ್ಲಿ ಕೈದು ಮಾಡಬಹುದು ಎಂದು 


ಅವನ ದೇಹವಿಡೀ ಕಂಪಿಸಿತು. 
ಅವನು ಅಲ್ಲಿಂದೆದ್ದು ನೇರವಾಗಿ ಪೋಲೀಸ್‌ ಠಾಣೆಗೆ ನಡೆದ. 
ಇನ್ನೇನು, ನಡೆದುದನ್ನೆ ಲ್ಲಾ ಅವಂಗೆ ಹೇಳಿಬಿಡುವುದು. ಅವರು 


ತನ್ನ ಹೇಳಿಕೆಯನ್ನು ನಂಬಲಿಕ್ಕಲ್ಲ. ತನ್ನ ಮೇಲೆ ಕೂಡಲೇ ಖಟ್ಲಿ 
ಹೂಡದೆ ಅವರು ಬಿಡಲಿಕ್ಕಿಲ್ಲ. ಅದಕೆ ಸ ತಪ್ಪಿಸಿಕೊಂಡಾದರೂ 
ಏನು ಮಾಡಬಹುದು? ಆಗ ಅವರಿಗೆ ತಾನೇ ಅಪರಾಧಿ ಎಂಬುದು 
ಸಿದ್ಧವಾಗಬಹುದು. ತಲೆ ತಪ್ಪಿಸಿಕೊಂಡು ಹೋಗಿ ತಾನು ಏನನ್ನು 
ಮಾಡಬಲ್ಲೆ? ಹೇಗೆ ಜೀವಿಸಬಲ್ಲೆ ? ಕಂಡ ಕಂಡ ಪ್ರತಿಯೊಬ್ಬರನ್ನೂ 
ಸಂಶಯ ದೃಷ್ಟಿಯಿಂದ ನೋಡಿ ತಾನು ಎಷ್ಟು ದಿನ ಜೀವಿಸಬಲ್ಲೆ ? 
ಹಾಗೆ ಬದುಕಿಯಾದರೂ ಏನು ಪ್ರಯೋಜನ? ತಾನು ಕಣ್ಣಾರೆ ಕಂಡು 
ದನ್ನು ಹೇಗೆ ಮರೆಯಬಹುದು ತಾನು ಮಾಡಿದ ಕೃತ್ಯಕ್ಕೆ ತಾನು 
ಉತ್ತರಿಸಲೇ ಬೇಕು. ಅದರ ಪ್ರತಿಫಲವನ್ನು ಪಡೆಯಲೇ ಬೇಕು. 
ಈ ಸ್ಥಿತಿಯಲ್ಲಿ ಮನಸ್ಸನ್ನು ಕದಡಿಸಿಕೊಂಡು ಇರಲು ತನ್ನಿಂದೆ ಇನ್ನು 
ಸಾಧ್ಯವಿಲ್ಲವೆಂದು ಅವನು ದಾರಿಯಲ್ಲಿ ; ಹೋಗುತ್ತಿದ್ದಾಗ ಯೋಚಿಸು 
ತ್ರಿ ದ್ದ. 

ಪೋಲೀಸು ಠಾಣೆಯ ಕೆಂಪು ಗೋಡೆಗಳು ಅವನಿಗೆ ಕಾಣಿಸಿದವು. 


ಕುರುಡುಚಕ್ರ ೧೬ 


ಅನನು ಬಸ್ಸಿನ ಕಂತಕ್ಟರನಾಗಿದ್ದಾಗೆ ಪ್ರತಿದಿನವೂ ಮೂರು ನಾಲ್ಕು 
ಬಾರಿ ಅಲ್ಲಿಗೆ ಹೋಗುತ್ತಿದ್ದ. ಆಗ ಅವನಿಗೆ ಏನೂ ಭಯವಾಗುತ್ತಿ 
ದ್ಹಿಲ್ಲ. ಆದರೆ ಇಂದು ಆ ಕೆಂಪು ಗೋಡೆಗಳನ್ನು ಕಂಡೊಡನೆ ಅವನ 
ಮನಸ ಸ್ಸನ್ನು ಭೀಕರವಾದ ಹೆದಂಕೆ ಜಗ್ಗಿ ಹಿಡಿಯಿತು. ಎಂಥೆಂಥ 
ಕೊಲೆಪಾತಕಿಗಳೆನ್ನು ಹದ ಮಾಡಿದೆ ಕಚೀರಿ ಅದು. ಇನ್ನು ತನ್ನನ್ನೇ 
ನಾದರೂ ಅದು ಬಿಟ್ಟೀತೇ? ಎಂದು ಅವನು ಸೋಜಿಗಪಟ್ಟ: 

ಅವನು ಅದರ ಬಾಗಿಲ ಬಳಿಗೆ ಹೋಗುವಾಗ ಅನನ ಬಸ್ಸಿನ 
ಕಂಡಕ್ಸರ ಮೋನಪ್ಪ ಠಾಣೆಯೊಳೆಗಿನಿಂದ ಹೊರಬಂದ. ಪ 
ಣನಿಗೆ ಅವನನ್ನು ಕರಡು ಇನ್ನೂ ಭಯವಾಯಿತು. 

"ಏನಣ್ಣ, ನಿಮ್ಮನ್ನು ಇಲ್ಲಿ" ಬರ್ಲಿಕ್ಕೆ ಹೇಳಿದ್ದಾರೆಯೇ?” ಎಂದು 
ಅವನು ನಾರಾಯಣನೊಡಕೆ ಕೇಳಿದ. 

“ಇಲ್ಲ” ಎಂದು ನಾರಾಯಣ ತಲೆಯಲ್ಲಾಡಿಸಿದ. 

" ನನ್ನನ್ನೂ ನಿನ್ನೆ ವಿಚಾರಿಸಿದರು,” ಮೋನಪ್ಪನೆಂದೆ." ಆ 
ಮುದುಕ ಸತ್ತಂದು ನಾನೇಕೆ ಬಸ್ಸಿನಲ್ಲಿ ಇ್ಲಲ್ಲವೆಂದು ಕೇಳಿದ್ರು, 
ಆ ಮೇಲೆ ಮರುದಿನ ನನ್ನೆ ಅದ್ರಲ್ಲಿ ರಕ್ತದ ಕಲೆಗಳು ನೋಡಸಿಕ್ಕಿ 
ದುವೇ ಎಂದೂ ಪ್ರಶ್ನಿಸಿದ್ರು. 

“ಹೂಂ” ಎಂದ ನಾರಾಯಣ. 

“ ಇದು ನಿಮ್ನೆ ಗೊತ್ತಿದೆಯೇ? ನಿಜ್ವಾಗಿಯೂ ಅವ್ರು ನಮ್ಮ 
ಬಸ್ಸಿನಡಿಗೆ ಬಿದ್ದು ಸತ್ತುಜಿ? ” 

“ಹೌದು. ಅದ್ನೇ ಹೇಳೋಕೆ ನಾ ಬಂದಿದ್ದೇನೆ. ? 

4 ಹೇಳೋಕೆ | ” ಮೋನಸ್ಸ ಚಕಿತನಾಗಿ ಕೆಳಿದ. ನಿನ್ಗೆ 
ತ್ಪಿಸಿಕೊಳ್ಪಹುದಲ್ಲಾ? ಬೇಕಾದ್ರೆ ನನ್ನ ಹೆಳ್ಳಿಯ ಮನೆಗೆ ಬನ್ನಿ 
ಅಲ್ಲಿ ಯಾರಿಗೂ ತಿಳಿಯದಂತೆ ನಾ ಮಾಡ್ತೇನೆ. ಮತ್ತೆ ಏನಾಗ, 
ದೆಂದು ನೋಡ್ಸಹುದಲ್ಲ | 

“ ನಾ ತಪ್ಪಿಸಿಕೊಳ್ಳೋದಿಲ್ಲ ಮೋನಪ್ಪ,” ನಾರಾಯಣ ನಿರಾಶೆ 
ಯಲ್ಲಿ ಹೇಳಿದ. “ ನನ್ನೆ ತಪ್ಪಿಸ್ಲಿಕ್ಕೆ ಮನಸ್ಸಿಲ್ಲ. ಆದದ್ದಾಗಲಿ ಎಂದು 
ನಾನು ಹೋ!ಗ್ತಿದ್ದೇನೆ. “ 


೧೬೪ ಸೇವ ನಮಿರಾಜಮ್ಲ 


“ಜೆ! ಇದೆಂಥ ಮಾತು?” ಮೋನಪ್ಪ ಅವನೆ ಹೆಗಲಿಗೆ ಕೈಹಾಕಿ 
ಅವನನ್ನು ಒಂದಕ್ಕೆ ಎಳೆದ. “ಯಾವುದಕ್ಕೂ ಅನ್ರು ಪತ್ತೆ ಮಾಡ್ಲಿ. 
ಆ ಒಳ್ಗೆ ಏನಾದ್ರೊಂದು ಆಗ್ತದೆ. ನೀವು ಹಿಂದೆ ಬನ್ಸ್ಟಿ” 

“ಬೇಡ ಮೋನಪ್ಪ. ನಿನ್ನೆ ನನ್ಮೇಲೆ ಎಷ್ಟು ಪ್ರೀತಿಯಿದೆಯೆಂದು 
ನನ್ನೆ ಗೊತ್ತಿದೆ. ಆದ್ರೆ ನಾ ಇನ್ನು ಪೋಲೀಸ್ರನ್ನು ತಪ್ಪಿಸ್ಲಿಕ್ಕೆ ಇಚ್ಛಿ 
ಸೋದಿಲ್ಲ. ನನ್ನೆ ಫಾಶೀಯಾದ್ರೂ ಚಿಂತಿಲ್ಲ. ದುಡ್ಡಿಗಾಗಿ ಮಾವ 
ನನ್ನು ಕೊಂದು ಈಗ ಮೆರೆಯತ್ತಿದ್ದಾನೆ ಎಂದು ಜನ್ರು ಹೇಳೋದು 
ಬೇಡ. ನಾನೇ ಕೊಂದನನೆಂದು ನಕ್ಷೆ ಈಗ ನಂಬಿಕೆಯೂ ಆಗಿದೆ.” 

“ಅಂದ್ರೆ ನೀವು ನಿಜ್ವಾಗಿಯೂ ಕಾ ಚ 

“ಅದನ್ನು ಈಗ ನಾನು ಹೇಳಿ ಏನು ಪ ಪ್ರಯೋಜ್ನ? ನಾನೇ 
ಕೂಂದವನೆಂದು ಪೇಪರಿನಲ್ಲಿ ಕೂಡ ಬರ್ದಿದ್ಧಾತೆ! ಇನ್ನೇನು ನನ್ನೆ 
ಹೆದ್ರಿಕೆ?” ಹೀಗೆನ್ನುತ್ತ ಮೋನಪ್ಪನ ಹಿಡಿತದಿಂದ ಅವನು ಬಿಡಿಸಿ 
ತತ ಪೋಲೀಸು ತಾಣೆಯೊಳಗೆ" ಹೊಕ್ಕ. 

ಅಲ್ಲಿ ಮುಂಡೆಸ್ಪನೂ ಮುತ್ತನೂ ಕುಳಿತುಕೊಂಡಿದ್ದು ದನು 
ಕಂಡು ನಾರಾಯಣನಿಗೆ ಇನ್ನೂ ಆಶ್ಚರ್ಯವಾಯಿತು. ಅವರಿಬ್ಬರೂ 
ಅವನನ್ನು ನೋಡಿದರು ವಿನಃ ಮಾತಾಡಲಿಲ್ಲ. ಅಲ್ಲಿದ್ದ ಸಹರೆಯ 
ಪೋಲೀಸಿನವನಿಗೆ ನಮಸ್ಕಾರಮಾಡಿ ನಾರಾಯಣ ಅಲ್ಲೇ! ನಿಂತು 
ಕೊಂಡ, 

ಪೋಲೀಸಿನವರು ಒಳಗೆ ಯಾರನ್ನೋ ನಿಚಾರಿಸುತ್ತಿದ್ದುದು 
ಕೇಳುತ್ತಿತ್ತು. ನಾರಾಯಣನಿಗೆ ಅಲ್ಲಿ ಯಾರೊಡನೆ ಮೊದಲು ತನ್ನ 
ಅಪರಾಧವನ್ನು ಹೇಳಿಕೊಳ್ಳಬೇಕೆಂಬುದು ಅರ್ಥವಾಗಲಿಲ್ಲ. ಅಲ್ಲಿ 
ಮೇಜಿನ ಮೇಲೆ ಕಾಗದದ ಕಟ್ಟುಗಳಿದ್ದುವು. ಅಧಿಕಾರಿಗಳ ಒಂದು 
ಹ್ಯಾಟೂ ಇತ್ತು. 

ನಾರಾಯಣ ಮೊದಲು ಒಳಗೆ ಮಾತಾಡುತ್ತಿರುವುದಕ್ಕೆ ಕೆವಿ 
ಗೊಡಲಿಲ್ಲ. ಆದರೆ ಅಲ್ಲಿ ಗದರಿಸುವ ಶಬ್ದ ಕೇಳಿ ಅವನ ಮನಸ್ಸಿನಲ್ಲಿ 
ಏಳುತ್ತಿದ್ದ ಭಾವನೆಗಳೆಲ್ಲ ಒಮ್ಮೆಲೇ ಸರಾರಿಯಾದುವು. ಏನೊ 


ಕುರುಡು ಚಕ್ರ ೧೬೫ 


ತನ್ನಂತಹ ಒಬ್ಬ ಅಪರಾಧಿಯನ್ನು ಅವರು ವಿಚಾರಿಸುತ್ತಿರಬೇಕೆಂದು 
ಅವನು ಗ್ರಹಿಸಿದ. 

“ಇಗೋ ಸುಳ್ಳು ಹೇಳ್ಬೇಡ,” ಒಳಗೆ ಅಧಿಕಾರಿಗಳು ಗದರಿಸು 
ತ್ತಿದ್ದರು. “ನಮ್ಗೆ ಎಲ್ಲ ತಿಳ್ಳಿದೆ, ಈಗ ಕಾರು ಬರ್ತದೆ ನೋಡು” 

"ಇಲ್ಲ. ನಾನು ಆದಿನ ಕಾರನ್ನು ಹೊರಗೆ ಕೊಂಡುಹೋಗಲೆಃ 
ಇಲ್ಲ” ಎಂದು ಆ ವ್ಯಕ್ತಿ ವಾದಿಸುತ್ತಿತ್ತು. 

“ನಿನ್ನ ಮುಖದಲ್ಲೇ ಸುಳ್ಳು ಹೇಳುತ್ತೀಯೆಂದು ಗೊತ್ತಾಗ. 
ನಿನ್ನನ್ನು ಹೀಗೆಯೇ ಬಿಟ್ಟಿ ಡ್ರೇವೆಂದು ನೀನು ಯೋಚಿಸ್ಟೇಡ.” 

“ನೀವು ಮತ್ತೂ ಮತ್ತೂ ಅದನ್ನೇ ಕೇಳುತ್ತೀರಲ್ಲ? ನಾನು 
ಆದಿನ ಕಾರನ್ನೇ ಹೊರಗೆ ತೆಗೆದಿಲ್ಲ. ಆದಿನ ನಾನು ಊರಲ್ಲೇ ಇರಲಿಲ್ಲ. 
ಹೀಗೆ ಸುಮ್ಮನೆ ನನ್ನೊಡನೆ ಪ್ರತ್ನಿಸಿ ನನ್ನನ್ನು ಸೀಡಿಸಬೇಡಿ. ಅವನೇ 
ಕೊಂದಿರಬೇಕು. ಅವನಿಗೇ ಅದರಿಂದ ಹಣ, ಮನೆ ಎಲ್ಲ ಸಿಗುತ್ತದೆ” 

ನಾನು ಈಗ ಎರಡು ವರ್ಷಗಳಿಂದ ಡ್ರೈನ್‌ ಮಾಡಿದ್ದೇನೆ. 
ಈತನಕ ಏನಾದರೂ ನನ್ನಮೇಲೆ ಕೇಸ್‌ ಆಗಿದೆಯೆ? ನನ್ನಮೇಲೆ 
ಏನಾದರೂ ಕೇಸ್‌ ಮಾಡಿದರೆ ನಿನ್ಮು ಕೆಲಸ ಹೋಗುವಂತೆ ಮಾಡು 
ತ್ತೇನೆ ನೋಡಿ!” 

"ಓಹ್‌! ಅಡೈಲ್ಲಾ ನಾವು ಹೆದ್ರುವನ್ರಲ್ಲ! ನಿನ್ನೊಡ್ಡೆ ತುಂಬಾ 
ಹೆಣನಿರ್ಸಹುದು. ನೀನು ಯಾರಿಗಾದ್ರೂ ಲಂಚ ತಿನ್ಸಿಸಿ ಏನಾದ್ರೂ 
ಮಾಡ್ಬಹುದೆಂದು ನೆನೆಸಿದ್ದಿಯಾ? ನೋಡೋಣ ನಿನ್ನ ಕಾರು ಈಗ್ಗೆ! 
ಬರ್ತದೆ. ಅದ್ರ ಚಕ್ರವನ್ನು ಅಳದರಾಯ್ತಲ್ಲ? ಬಸ್ಸಿನ ಚಕ್ರಯಾ 
ವುದು ಕಾರಿನ ಚಕ್ರ ಯಾವುಮ ಎಂದು ನಮ್ಗೆ ತಿಳಿಯೋದಲ್ವೆ 9» 

ನಾರಾಯೆಣನಿಗೆ ಬೇಡ ಬೇಡವೆಂದರೂ ಈ ವಾದ ಪ್ರತಿವಾದ 
ಗಳು ಒಳೆಗಿನಿಂದ ಕೇಳುತ್ತಿದ್ದುವು. ಇದು ತನ್ನೆ ಅಸರಾಧದ ಕುರಿತೇ 
ಏಚಾರಣೆಯಾಗಿರಲೂ ಬಹುದೆಂದು ತೋರಿತವನಿಗೆ. ಅದಕೆ ಈ 
ಮಧ್ಯೆ ಕಾರಿನ ಪ್ರಸ್ತಾಪ ಏಕೆ ಬಂತೆಂದು ಅವನು ಆಶ್ಚರ್ಯಪಟ್ಟ. 

ಒಳ್ಳೇ ಮಾತಿನಲ್ಲಿ ನಿಜ ಹೇಳು. ನೀನು ಅಲ್ಲಿದ ಹೋಗು 
ವಾಗ ನೋಡಿದನರಿದ್ದಾರಿ!” | 


೧೬೬ ಸೇನ ನಮಿರಾಮಬ್ದಜ 


" ಯಾರು ನೋಡಿದ್ದಾಕೆ ನೋಡೋಣ.” 

"ಯಾಕೆಂದು ನಿನ್ನೆ ಹೇಳ್ಬೇಕೆ ?” 

" ಹೇಳ್ಬೇಡಿ. ನಿಮ್ಮಸುಳ್ಳು ಎಲ್ಲಿ ವರೆಗೆ ಇದೆಯೆಂದು ತಿಳಿದಂ 
ತಾಯಿತು. ಇಬ 

ತ್ತ ನಿನ್ನೆ ಅಲ್ಲಿ ಬೇಕಾದವ್ರು ಯಾರೂ ಇಲ್ವೆ 7೫ 

(( ಇಲ್ಲ (( 

" ಖಂಡಿತವಾಗಿಯೂ ಇಲ್ಲವೆ?” 

" ಹಾಗೆ ನನ್ನ ಗುರುತು 'ಇಡೀ ಊರಿನವರಿಗೆ! ಇರಬಹುದು,” 

" ಅಲ್ಲಿ ನಿನ್ನೊಬ್ಬು ಡಾರ್ಲಿಂಗ್‌ ಅಲ್ಲಿ ಇದ್ದಾ ಳಲ್ಲ 7” 

ತ ಸುಮ ನೆ ಏನೋ ಮಾತಾಡ್ಬೆ ಡಿ.1 


" ಅಷ್ಟು ನೀನು ಕೋಪಗೊಳ್ಳ ಬೇಡೆ. ನಾವು ಹೇಳುವುದನ್ನು 
ಸ್ವಲ್ಪ ಕಳು, ky 


ನನಗೆ ಅಗತ, ವಿಲ್ಲ. ನೀವು ಬೇಕಾದುದನ್ನು ಮಾಡಿ. ಏನಾ 
ಗುತ್ತದೆಂದು Md ಈ 

" ನೋಡುವುಣೇನು? ಅಲ್ಲಿ ಒಬ್ಬಳು ಸರಸ್ವತಿ ಎಂಬುವಳಿದ್ದಾ 
ಳಲ್ಲ? ನಿನ್ನೆ ಅವಳೆ ಪರಿಚಯವಿಲ್ವೆ 8 

"ಏನೋ ಈಗ ಮಾತಾಡೋದಿಲ್ಲ. ಒಮ್ಮೆಲೆ! ನನ್ನ ನಾಲಿಗೆ 
ಬಿದ್ದುಹೋಯ್ಕೆ?” 


ಹಃಗೆನ್ನುವಾಗ ಹೊರಗಿನಿಂದ ಒಂದು ಕಾರಿನ ಹಾರ್ನು ಕೇಳಿ 
ಸಿತು. 


* ಏಕೋ ಅಳುತ್ತಿ ಮಂಗ? ಆ ಕಾರನ್ನು ಎಲ್ಲಿ ಅಡಗ್ಬಿಟ್ಟಿದ್ದಿ! ? 
ಈಗ ನಿನ್ನ ನಾಲಿಗೆಯೆ!ಕೆ ನಲಿಯೋದಿಲ್ಲ?” 


" ನಿಮ್ಗೆ ನಿನಾದ್ರೂ ಕೊಡ್ತೇನೆ........ ನನ್ನನ್ನು ಬಿಟ್ಟು ಬಿಡಿ..., 
ನನ್ನೆ ತಿಳಿಯಜಿ ಇಷ್ಟು ಮಾತಾಡಿ.” 


n ಹೊರಗೆ ಬ್ಲಾ ಕಾರನ್ನು ನೋಡೊಣ " ಎಂದು ಅಧಿಕಾರಿ 
ಗಳು ಎಳೆದುಕೊಂಡು UE 


ಕು ರುಡು ಚಕ್ರ , ೧೬೭ 


ನಾರಾಯಣನಿಗೆ ಅವನನ್ನು ಕಂಡು ವಿ ಸ್ಮಯ ವಾಯಿತು. 
ಅವನೂ ಮೆಲ್ಲನೆ ಅವರ ಹಿಂದೆಯೆ ಕಾರಿನ ಬಳಿಗೆ ಹೋದ. ,ಆದ 
ರಿಂದ ಇಬ್ಬರು ಪೋಲೀಸಿನವರು ಕೋವಿಗಳೆನ್ನು ಹಿಡಿದುಕೊಂಡು ಕೆಳೆ 
ಗಿಳಿದು ಅಧಿಕಾರಿಗಳಿಗೆ, ಸಲಾಂ ಹೊಡೆದರು. 

“ ಬಹಳ ಜಾಗ್ರತೆಯಿಂದ ಇದನ್ನು ಇಟ್ಟಿದ್ರು ಸಾರ್‌. ಇದ್ರೆ 
ಸುತ್ತು ಮುಳ್ಳಿನೆ ಬೇಲಿಯಿತ್ತು. ಮೇಲೆಲ್ಲ ಹುಲ್ಲನ್ನು ಹಾಕಿದ್ರು.” 

ಷ್ಟ ನಿನ್ನ ತಲೆ ಒಳ್ಳೇತಲೆ. ಕಾರನ್ನಡಗಿಸೋದಾದ್ರೊ ಅದನ್ನು 
ತೊಳಿ/ಬೇಡ್ಡಿತ್ತೆ? ಇಗೋ ಈ ರಕ್ತದ ಕಲೆಗಳಿಗೆ ನೀನು ನಿನನ್ನುತ್ತೀ?" 
ಎಂದು ಅಧಿಕಾರಿ ತನ್ನ ಬೆತ್ತವನ್ನು ಆ ಕಲೆಗಳೆ ಮೇಲೆ ಕುಣಿಸುತ್ತ 
ಕೇಳಿದರು. 

ಡಿ ನನ್ನೆ ಒಮ್ಮೆಲೇ ಹೆದ್ರಿಕೆಯಾಯ್ತು. ನನ್ನನ್ನು ಬಿಡೊ 
ದಿಲ್ರೆ 2...” ಎಂದು ಅವನು ಜೋರಾಗಿ ಅತ್ತ. 

" ನೀನೇನು ಚಿಕ್ಕ ಮಗುವೆ?” ಎಂದು ಅಧಿಕಾರಿ ಅವನನ್ನು 
ಒಳಗೆ ಕರೆದು ತರುವಾಗ ನಗುತ್ತ ಕೇಳಿದರು. 

“ ಮುಂಡಪ್ಪ ಮತ್ತು ಮುತ್ತ ಅನರು ಬಂದೊಡನೆ ಎದ್ದು 
ನಿಂತರು. ನಾರಾಯಣನನ್ನು ಉಡುಪಿಯಲ್ಲಿ ಸಂಧಿಸಿದ ಪೋಲೀಸಿನ 
ವನು ಒಳಗೆ ಬಂದ. ನಾರಾಯಣನಿಗೆ ಅವನನ್ನು] ಕಂಡೊಡನೆ ಮೂರ್ಛೆ 
ಹೋಗುವಂತಾಯಿತು. 

ಅವನು ಆ ಕಾರಿನ ಡ್ಯ್ರೈವರನ ಕೈಗಳಿಗೆ ಬೇಡಿ ಹಾಕಿದ. 
ನಾರಾಯಣನಿಗೂ ಅವನ ಪರಿಚಯವಿತ್ತು. ಅವನು ಕಾರಿನ ಡೈ ವರ 
ಮಾತ್ರವಲ್ಲ, ಅಂಥ ಹತ್ತು ಕಾರುಗಳ ಒಡೆಯ! ಇಂಥವನಿಗೇ ಹೀಗಾಗು 
ವಾಗ ತಾನೇಕೆ ಇನ್ನು ಹೆದರಬೇಕು? ಎಂದು ನಾರಾಯಣ ನೆನೆದ. 

ಕ ಪೋಲೀಸು ಅಧಿಕಾರಿಗಳು ಫಕ್ಕನೆ ನಾರಾಯಣನನ್ನು ನೋಡಿ 
ದರು. "” ಅವರಿಗೆ ಅವನ ಗುರುತು ಸಿಕ್ಕಿತು. 

“ನಿನೋ ನಾರಾಯ್ಲ, ಹೇಗಿದ್ದೀ? ಇಲ್ಲಿ ಏನು ನನ್ನೊಡ್ಲೆ 
ಏನಾದ್ರೂ ಕೆಲ್ಲವಿತ್ತೆ? ಎಂದು ಅನರು ಅನನನ್ನು ಪ್ರಶ್ನಿ 
ಸಿದರು. 


೧೬೮ ಸೇವ ನಮಿರಾಜಮಲ್ಲ 
ಣಗ ಮುಂಡಪ್ಪನೆದ್ದು ಇವನೇ ನನ್ನ ಸಿಸ್ಟರ್ಸ್‌ ಹಸ್ಬೆಂಡ್‌ ತ 
0%. 

“ಹ್ಲೊ!” ಎಂದು ಅಧಿಕಾರಿಗಳು ಗೊಳ್ಳೆಂದು ನಕ್ಕರು. ಷೂ 
ಮಹರಾಯನೇ ! ನೀವು ಮೊನ್ನೇ ನನ್ನೊಡ್ಡೆ ಓಕೆ ಹೇಳಲಿಲ್ಲ? ಇವ 
ನನ್ನ ಹಳೇ ಜೋಸ್ತಿ! ಏನೊಃ ನಾರಾಯಣ, ನಿನ್ನೆ ಸ್ವಲ್ಪ ಹೆದ್ರಿಕೆ 
ಹಿಡಿದಿತ್ತಲ್ವೇ? ನಿನ್ನೆಯಾದ್ರೆ ನಿನ್ನನ್ನು ಕೋಣೆಯಲ್ಲಿ ಕೂಡಿಸ್ಟಿಡ್ಡಿದ್ದೆ. 
ಆದ್ರೆ ಈಗ ನಿಶ್ಚಿಂತ ಸ್ವಲ್ಪ ಮುಂಚೆ ನಮ್ಗೆ ಬೇಕಾದವ ಸಿಕ್ಕಿ ಬಿಟ್ಟ. 
ಅ ದಿನ ನಿನ್ನ ಮಾವನ ಮೇಲೆ ನಿನ್ನಿಂತ ಒಂದು ನಿಮಿಷದ ಮುಂಚೆ 
ಅವನು ಕಾರು ಬಿಟ್ಟಿದ್ದ. ಈಗ್ಲೂ ನಿನ್ಸಿಂತ ಒಂದು ಮಿನಿಟ್ಟಿನ ಮುಂಚೆ 


ನಮ್ಗೆ ಅನ ಸಿಕ್ಸಿ ಬಿಟ್ಟ! ಮೋಟಾರು ಚಕ್ರಗಳಿಗೆ ಕಣ್ಣಿರ್ತಿದೆ 
ನಮ್ಮೆ' ಮೊಡ್ಡೆೇ ಖೇತಿತೆ” | ಭ್‌ 


ನಾರಾಯಣನಿಗೆ ಅಧಿಕಾರಿಗಳ ಮಾತನ್ನು ನಂಬಲಿಕ್ಟಾಗಲಿಲ್ಲ. 
" ಏನೂ ಇಲ್ಲಿ ನಾರಾಯ್ಲ, ನೀನು ಒಳ್ಳೆ ಇಬ್ರು ಭಾವಂದಿರನ್ನು ಪಡೆ 
ದಿದ್ದೀ. ಅವ್ರ ಕೆಲ್ಸದಿಂದ ನೀನು ಬದುಕಿದೆ. ಇಲ್ವಾದ್ರೆ ಈ ಪಾಷಾಂಡಿ 
ನಮ್ಗೆ ಇಷ್ಟು ಸುಲ್ಬದಲಲ್ಲಿ ಸಿಗ್ತಿದ್ದಿಲ್ಲ. ಅವ್ನ ಕುರಡು ಚಕ್ರಗಳು 
ಮಣ್ಣುಪಾಲಾಗ್ಮಿದ್ದವು.” 

ನಾರಾಯಣ ಆಗ ತನ್ನ ಭಾವಂದಿರನ್ನು ನೋಡಿದ. ಅವರೂ 
ಆಗ ಅಧಿಕಾಂಗಳೊಡಕೆ ನಗುತ್ತಿದ್ದರು. 


“ಹಿಂತಿರುಗಿ ಬರಲಿಲ್ಲ”ಕಾದೆಂಬರಿಗಾರರೂ 
ಬಳ್ಳಾರಿ ಶೈತ ಸಂಪಾದಕರೂ ಆದೆ 


ಕೊ. ಚೆನ್ನ ಬಸಪ್ಪನವರ 
| ಶ್ರೀನುಂತಂ ದಬ್ಬಾಳಿಕೆ-ಬಡವರ ಕಟು ಜೀವ 


ನದ ಹಿನ್ನೆಲೆಯಲ್ಲಿ ಒಂದು ಕ್ರಾಂತಿಕಾರಿ 
ಕಾದಂಬರಿ 


ತ್ಡ ' ದಿವಾನ್‌ ಬಹದ್ದೂರ್‌ 
ತ್ರಿವರ್ಣ ರಕ್ಷಾಪತ್ರ, ೩೦೦ ಪುಟಗಳು, ಬೆಲೆ: ೧ರೂ. ೪ಆಣೆ : 
ಮಾರಾಟದ ವಿವರಗಳಿಗೆ : ಜನತಾ ಪಬ್ಲಿಕೇಷನ್ಸ್‌ ಬೆಂಗಳೊರು ೨ 








ಕೆಲವೇ ಸ್ರೆತಿಗಳಿವೆ 
ಎಂ. ಎಸ್‌ ಭಾರದ್ವಾಜರ ಸುರಸ ಸುಂದರ ಕಾದಂಬರಿ 
ಗೆಳತಿಯ ಉಡುಗೊರೆ 


೧೬೮ ಪುಟ, ತ್ರಿವರ್ಣ ರಕ್ಷಾಪತ್ರ ಗಿಂ ಆಣೆ 
ಪತ್ರಿ ಕಾಭಿಸ್ರಾಯ 


ನುರಿತ ಪತ್ರಿಕೋದ್ಯಮಿಯಾದ ಶ್ರೀ ಭರದ್ವಾಣರಿಗೆ ಸಹಜ ಸರಳವಾದ 
ಮತ್ತು ಹರಿತವಾದ ಶೈಲಿ ಇದೆ, ಸೂಕ್ಷ್ಮ ಮೃಸ್ಟಿಯಿದೆ. ಮಾನವ ಮನೋಃ 
ವೇದನೆಗಳನ್ನು ತರ್ಕ ಜಜಾ ಸೆಗಳನ್ನು ಆರಿತು ಅರುಗುವ ವಿಬ್ಲಸಾಮರ್ಥ್ಯ 
4 a KS ಈ ಖ 
ಗಳಿವೆ. 


೨ತಾಯಿನಾ 
ನಿರಂಜನರ: ಸಾಧನಾ ಪ್ರೇಮ ಪತ್ರಗಳು ೧೫ ಆಣೆ 
ಐದು ನಿಮಿಷ-ಲಘುಬಿಗಿ ಹರಟಿ ೧೦ ಆಣೆ 
೧೫೦ ಪುಟಗಳ ಗಂ ಪುಸ್ತಕಗಳಿಗೆ ವಾರ್ಷಿಕ ಚಂದಾ ೬-೧3-೦ 

(ಅಂಚೆ ಸೇರಿ) 


ವಿವರಗಳಿಗೆ: 


ಜನತಾ ಪಬ್ಲಿಕೆಃಷನ್ಸ್‌ 
(ಬಾಜ್‌ ಮಹಲ್‌ ಹೋಟೆಲ್‌ ಬಿಲ್ಲಿ ಂಗ್ಸ್‌,) 
ಗಾಂಧಿನಗೆರ ಬೆಂಗಳೊರು ೨. 


ಕೈ ಹೊತ್ತಿಗೆಗಳ ಮತ್ತು ಇತರ ಪುಸ್ತಕಗಳ ಬೈಂಡಿಂಗ್‌ 


ಕೆಲಸಗಳು 
ಬೈಂಡಿಂಗ್‌ ಕೆಲಸಗಳನ್ನು ಹೆಚ್ಚು ಬಾಳಿಕೆ ಬರುವಂತೆ, ಅಂದವಾಗಿ, 


ಸಕಾಲಕ್ಕೆ ಮಾಡಿಕೊಡುತ್ತೇವೆ. 
ನರಾ ಬೈಂಡಿಂಗ್‌ ವರ್ಕ್ಸ್‌ 


ಜಿ. ೯೯, ಎಸ್‌, ವಿ. ರ್ಶ್ರೈ ಅರಳೇಸೇಟಿ ಕ್ರಾಸ್‌, 
ಬೆಂಗಳೂರು ೨. 








ಮಕ್ಕಳ ಮೇಲಿನ ಪ್ರೇಮದಿಂದ ಪೂರ್ವಾಪರ ಯೋಚನೆಯನ್ನು ಮಸುಕು 
PE ತಾಯ ಯ್‌ ಇಡೀ ಸಂಸಾರವನ್ನು ಫೆ ಕಶಡೆಡೆಗೊದ್ಬುತು ! 
ಶ್ರೀ ಎಂ. ವಿ. ಸೀತಾರಾಮಯ್ಯ ಎಂ. ಎ. ಅವರ 
ಹೃದಯಂಗಮ ಸಂಸಾರ ಪತೆ 





ನೀವು ಖಂಡಿತವಾಗಿಯೂ ಹಪ ಲೇಬೇಕಾದ ಒಂದು ಸಜ ಕಾ ಬೂ 
೨೧೬ ಪುಟಗಳು ತ್ರಿವರ್ಣಮು ಖಚಿತ್ರ 
ಆದರೂ ಬೆಲೆ ೯ ರೂ ಮಾತ್ರ! 
ಪ್ರಕಾಶಕರು p 
ಸುಧಾ ಪ್ರಕಾಶನ, ಚಾಮರಾಜಪೇಟಿ, ಬೆಂಗೆಳೊರು-೨. 








ಎಲ್ಲಾ ವಿಧವಾದ 
ಲೈನ್‌, 
ಹಾಫ್‌ಟೋನಃ 
ಮತ್ತು 
| ಕಲರ್‌" 
| ಬ್ಲಾಕುಗಳನ್ನು 
ಭೆ 10/1 ಸಾ 
S$ ತಯಾರಿಸುತ್ತೇವೆ. 
NOS ನ 
ಸ್ಟುಡಿಯೋ 
ಗಾ 
BANGALORED. ಚಿಕ್ಕಸೇಟೈ ಬೆಂಗಳೂರು-೨. 






ಪುಸ್ತಕ ನಿಮರ್ಶೆ--ನಿನಿಧ ಪತ್ರಿಕೆಗಳ ಅಭಿಸಯ-ನಿರ್ಭೀತ ಸಂಪಾದಕೀಯ 
ಸಾಹಿತ್ಯ ವಾಣಿ 
ಸಾಹಿತ್ಯ ಪ್ರಗತಿಗೆ ಮೀಸಲಾದ ಮಾಸಿಕ ಸೆಲೆ ೬ ಕಾಸು 
ಏಜೆಂಟರಿಗೆ ಶೀ ೨೫ರಂತೆ ಕಮೀರ್ಷ ಕೊಡಲಾಗುನುದು. 
ಈಗ ಹೊರಬಿದ್ದಿದೆ 
ಡಿ. ೧೩೩) ಗಾಂಧಿನಗರ, ಬೆಂಗಳೊರು ೨. 





ಏಜೆಂಟಿರು ಬೇಕು 
ಕರ್ನಾಟಕದಲ್ಲೆಲ್ಲಾ ನಮ್ಮ ರಬ್ಬ ರ್‌ ಸ್ಟಾಂಪುಗಳಿಗೂ, ಅದರ ಸಾನು 
ಗ್ರಿಗಳಿಗೂ, ಆರ್ಡರ್‌ ಬ ೫ ಕು ಧಾರಾಳೆ ಕ ಬಾಷ ನ್‌ 
ಮೇಲೆ ಏಜೆಂಟರು ಬೇಕು 
೧೦೦ ರಿಂದೆ ೨೦೦ ರವರೆಗೆ ಪ್ರತಿತಿಂಗಳೂ ಸಂಪಾದಿಸಬಹುದು 


1೫.5.೫. CHARI 
RUBBER STAMP Mfrs.. 
Cottonpet, Bangalore -2. 





ಪ್ರತಿಯೊಬ್ಬರಿಗೂ ಸಂಜೀನಿನಿ : ಡಾ| ಆಸ್‌ ಬಾರ್ನ್ಸಾರನರ 
“ಸೂಸೆರ್‌ ಡಿ ಸೆಲಿಪಾಸ್‌” (with Abomised Gold) 
ನರಗಳ ದುರ್ಬಲತೆ, ವಯಸ್ಸಾದವರ ವ್ಯಾಧಿಗಳು ಮತ್ತು ದೇಹ ದುರ್ಬ 
ಲತೆ ಮತ್ತು ಇತರ ವ್ಯಾಧಿಗಳಿಗೆ ಸಂಜೀವಿನಿ. ಪೂರ್ತಿ ಔಷವ ರೂ ೬-೪-೦ 
(ಪೋಸ್ಟೆ £ಜು ಸೇರಿ.) ಗುಣವಾಗದಿದ್ದಲ್ಲಿ ಹಣ ವಾಪಸು. 


ರಾಘರ್ವ' ಅಂಡ್‌ ಕಂ. 
ನರಸಿಂಹರಾಜ ರೋಡ್‌, ಬೆಂಗಳೂರು 3 


ಸ್ತ್ರೀ ಪುರುಪ. ಶತುಗಣಳ ಕಲಳದ ಸಿಮತೂಕತದೆ - 


ಸರ್‌ಜೀವ ರಾಜಿತ ಲ್ಯೇ 








ಮಧುರ ಸುವಾಸನೆಗೆ ಮತ್ತು ಅಹ್ಣಾದಕ್ಕೆ 
ಅರವಿಂದ" ದರ ರ್ಬಾರ್‌ ಅಗರ್‌ ಬತ್ತಿಗಳು 
ಇದನ್ನು ಅಗರಬತ್ತಿಗಳೆ ರಾಜನೆಂದು ಕರೆಯುವರು 


ದೇಶಾದ್ಯಂತ ಡಿಸಾಜಿಟ್ಟು ಕೊಡಬಲ್ಲ ಏಜೆಂಟರು 
ಬೇಕಾಗಿದ್ದಾರೆ 
ಮೈಸೂರು ಸುಲ್ತಾನ್‌ ಪರ್‌ಫ್ಯೂಮರಿ ವರ್ಸ 
೮೩, ಮೈಸೂರು ರೋಡು, ಬೆಂಗಳೂರು-೨3೨. 





PAINTS, ENAMELS 6 VARNISHE 
FOR ALL. PURPOSES 


ಹಾ ಲೆ % 
ಬ I 3. 





MALLESWARAM— BANGALORE 3. 
(Phone: 3532) 





ಅದ್ಭುಪ್ಪ ಸಂಬೆಗಳನ್ನೇಃ ಹೆಸರಾರುಳ, 
ಈಃಬತ್ತಿನಳನ್ನೇ 4 





CAR ಹಜ್‌ & ರಾಡ್‌ 
ಮಹರಾಸ್‌.. ಮಹುಕೆ...ಬೆ೦ಗಳೂರುಸಿಟಿ: 
2-118, ನಗರ್ತರಸೇಟೆ, ಬೆಂಗಳೂರು ] 


ಹೆರ್‌ ಆಫೀಸು: 
೫೫, ವೆಂಗಡಕಡ್ಸೆ ಬೀದಿ * ರ್ಗ] ಗೋದಿಂದಪ್ಸನಾಯಕ್‌ ಸ್ಟೀರ್ಟ 
ಕ್ರ ಬ pe) 
ಮದರಾಸು. 








SS 


ಈ ಬ್ರಾಂಡ್‌ ಗಮನಿಸಿ 


ಸುಭಾಶ್‌ ನಗರದ ಕಾಂಗ್ರೇಸ್‌ ವಸ್ತು ಪ್ರದರ್ಶನದಲ್ಲಿ |949-50ರಲ್ಲಿ 
— ಸುವರ್ಣ ಸದಕ ಬಹುಮಾನ ಪಡೆದಿರುವ -- 


ಕ್ರಸನ್ಮರಾನಂದ ಬ್ರಾಂಡ್‌ 
100, ಪರ್‌ಸೆಂಟ್‌-ಅಷ್ಕ್ಮಟವಾಡ ರೆ. 
ಕಟಟ ಚ? 





ಅಲ್ಲದೆ ಅಪ್ಪಟ ಷನ್ಮುಗಾನಂದೆ ಬ್ರಾಂಡ್‌ ಅರಸಿನ ಪುಡಿಯನ್ನು 
ಉಪೆಯೋಗಿಸಿರಿ, 


ಉಸಪಯೋಗ- ಸರೀ ಕ್ತೆಗಳಲ್ಲಿ 
ಅತ್ಯುತ್ತಮವೆನಿಸಿಕೊಂಡಿರುವ 
ರಾಷ್ಟ್ರೀಯ ಸಾಮಗ್ರಿ 
ಗುಣ ಮತ್ತು ಮಿತವ್ಯಯದ ಸನ್ಮಿಲನನಾನ 
ನನ್ಮು ಸಾವುಗ್ರಿಗಳನ್ನು ಉಾಸಯೋಗಿಸುವುದರಿಂದ ಲಾಭವಿದೆ 








ನಿನಿಧ ಫೈ ಖರಿಗಳಲ್ಲಿ 
೫-ಗ೦೦೦ ವಾಟ'ಗಳಿಂದ ಅಸಮಾನನಾದ ಮಟ್ಟದ ತನಕ 
ತ:ೂಾರಿಸಲ್ಪಡುತ್ತಡೆ. 


ನೂಹಿತಿಗಳಿಗೆ ಬರೆಯಿರ 
ದಿ ಮೈಸೂರು ಲ್ಯಾಂಸ' ವರ್ಕ್‌ ಅಿನುಟಿಡ್‌ 
ಮಲ್ಲೆ ಶ್ವರ, ಬೆಂಗಳೂರಃು.&೩. 





ರ ಕೇಸ್‌ ಸೀರೆಗಳು 
ಮತ್ತು 
ರ ಸ್ರೇಷ್‌-ಡಿ-ರ್ನೈ ಬ್ಲೌಸ್‌ಗಳು 
| ಅದನ್ನು ಕಾಪಾಡುವುದ ಲ್ಲದೆ ನಿಮ್ಮ ಚೆಲುನಿಗೆ ಮತ್ತಷ್ಟು 
ಮೆರಗು ಕೊಡುವುವು. 
ಒನ್ಮೆ ಉಟ್ಟರೆ ಜೀರಾವುದಕ್ಕೂ ನಮುನಸೋಲ ೨ಾರಿರಿ 





ಇವನ್ನೇ ಹೇಳಿ ಕೊಳ್ಳಿರಿ 





ಮೈಸೂರು ಸರ್ಕಾದ ಕೇಸ್‌ ಸೀರೆಗಳು 


ಮತ್ತು 
ನಿಷ್ಠಾ, ಎರೆ ಇಇ ಇ 
ಕ್ರೇಹ ಡಿ ರೃ ಬ್ಲಾ ಗಳು 
ನೂರಕ್ಕೆ ನೂರರಷು, ಶುದ 
ನ್‌ ಬೆ ಒಳ 
ಷು ಡ್‌